Posts

Showing posts from December, 2022

ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಅಂಗವಿಕಲ ಚೇತನ ದಿನಾಚರಣೆ ಮತದಾರ ಪರಿಷ್ಕರಣೆ ಜಾಥಕಾರ್ಯಕ್ರಮ "

Image
 " ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶ್ವ  ಅಂಗವಿಕಲ ಚೇತನ ದಿನಾಚರಣೆ ಮತದಾರ  ಪರಿಷ್ಕರಣೆ ಜಾಥಕಾರ್ಯಕ್ರಮ  ಬೆಂಗಳೂರು ಪೂರ್ವ ತಾಲೂಕುಬಿದರಹಳ್ಳಿ ಹೋಬಳಿಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶ್ವ  ಅಂಗವಿಕಲಚೇತನ ದಿನಾಚರಣೆ ಅಂಗವಾಗಿಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತುಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಡೂರು ಗ್ರಾಮಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಮ್ಮನವರು, ಡಿಎಸ್ಆರ್ ನೋಮೆಶ್ ಕುಮಾರ್, ಸಹಾಯಕ ನಿರ್ದೇಶಕರಾದ ಚಂದ್ರಪ್ಪನವರು, ಮಂಡೂರುಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹರೀಶ್ ರವರು, ಗ್ರಾಮಪಂಚಾಯಿತಿ ಪಿಡಿಓನಾಗೇಶ್ ರವರು,ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಈ ಸಂದರ್ಭದಲ್ಲಿಎಲ್ಲಾ ಗ್ರಾಮ ಪಂಚಾಯತಿಯ ಸದಸ್ಯರುಗಳು,ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತದಾರ ಪರಿಷ್ಕರಣಿ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಂತರ ವಿಶ್ವ ಅಂಗ ವಿಕಲಚೇತನ  ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು, ನಂತರ ಮಾತನಾಡಿದ ಡಿಎಸ್ಆರ್ ನೋಮೇಶ್  ಕುಮಾರ್ ನಮ್ಮ ದೇಶದಲ್ಲಿ ಅಂಗವಿಕಲರಿಗೆ ಹೆಚ್ಚಿನ ಪ್ಯಾಶಸ್ತ್ಯವಿದೆ,ಈಗ ಅಂಗವಿಕಲರು ಕೆಲವೊಂದುಗ್ರಾಮ ಪಂಚಾಯಿತಿಯಲ್ಲಿ ಎಸ್ ಡಿಎಆಗಿ ಕಾರ್ಯನಿರ್ವಹಿಸುತ್ತಿದ್ದು ಕೆಪಿಎಸ್‌ಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿ ಆಯ್ಕೆಯಾಗಿಕೆಲಸ ಪಡೆದಿರುತ್ತಾರೆ, ಈ ಅದೇ ರೀತಿ ಎಲ್ಲರಂತೆ ಅವರು ಸಹ ಅತ್ಯುತ್ತಮವಾಗಿ...

ನಾಡಿನ ಜಲ,ನೆಲ,ಭಾಷೆ ರಕ್ಷಣೆಗೆ ಸರ್ಕಾರ ಕಟಿಬದ್ದವಾಗಿ ಶ್ರಮಿಸುತ್ತಿದೆ-ಸಚಿವ ವಿ.ಸೋಮಣ್ಣ*

Image
 *ನಾಡಿನ ಜಲ,ನೆಲ,ಭಾಷೆ ರಕ್ಷಣೆಗೆ ಸರ್ಕಾರ  ಕಟಿಬದ್ದವಾಗಿ ಶ್ರಮಿಸುತ್ತಿದೆ-ಸಚಿವ ವಿ.ಸೋಮಣ್ಣ* ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಶಾಸಕರ ಕಛೇರಿ ಅವರಣದಲ್ಲಿ 2023ಕ್ಯಾಲೆಂಡರ್ ಬಿಡುಗಡೆ ಮತ್ತು ಲೇಖಕಿ ಡಾ||ತಮಿಳ್ ಸೆಲ್ವಿರವರಿಗೆ ಅಭಿನಂದನಾ ಸಮಾರಂಭ. ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು, ಸಾಹಿತಿ ಭೈರಮಂಗಲ ರಾಮೇಗೌಡ, ಶ್ರೀ.ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜ ಸೋಮಣ್ಣರವರು, ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಕವಿತಾ ಮಣ್ಣಿಗೇರಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪಾಲನೇತ್ರರವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಡಾ||ತಮಿಳ್ ಸೆಲ್ವಿರವರಿಗೆ ಅಭಿನಂದಿಸಿದರು. *ಸಚಿವ ವಿ.ಸೋಮಣ್ಣರವರು ಮಾತನಾಡಿ* ಜನಪ್ರತಿನಿಧಿಗಳು ಉತ್ತಮ ಕೆಲಸ ಮಾಡಿದರೆ, ದೇವರ ಜೊತೆಯಲ್ಲಿ ಜನರ ಆಶೀರ್ವಾದ ಲಭಿಸುತ್ತದೆ. ಕಳೆದ ನಾಲ್ಕುವರೆ ವರ್ಷದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಮಾದರಿ ವಿಧಾನಸಭಾ ಕ್ಷೇತ್ರವಾಗಿ ರೂಪಗೊಂಡಿದೆ. ಜನವರಿ 20ತಾರೀಖು ದಾಸರಹಳ್ಞಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾನ್ಯ ಮುಖ್ಯಮಂತ್ರಿಗಳಿಂದ ಲೋಕರ್ಪಣೆಯಾಗಲ ಕಿಡ್ನಿ ಡಯಾಲಿಸಿಸ್ ಕೇಂದ್ರದಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಕಳೆದ 7ತಿಂಗಳಲ್ಲಿ 10000ಸಾವಿರ ಕಿಡ್ನಿ ಸಮಸ್ಯೆ ಇರುವವರು ಚಿಕಿತ್ಯೆ ಪಡೆದಿರುತ್ತಾರೆ. ಒಬ್ಬ ಯಶ್ವಸಿ ರಾಜಕಾರಣಿಯ ಹಿಂದೆ ತಂದೆ,ತಾಯಿ ಮತ್ತು ಪತ್ನಿ ಹಾಗೂ ಜನರ ಆಶೀರ್ವಾದ ಕಾರಣ. ವಿವಿಧ ...

ನಾಡಿನ ಇತಿಹಾಸ ಸಾರುವ ಜಾನಪದ ಕಲೆ*

Image
 *ನಾಡಿನ ಇತಿಹಾಸ ಸಾರುವ ಜಾನಪದ ಕಲೆ* ವಿಜಯನಗರ::ಕೆ.ಟಿ.ಎಸ್.ವಿ.ಮಹಿಳಾ ಕಾಲೇಜು ಸಭಾಂಗಣದಲ್ಲಿ *ಕಲಾಕುಟೀರ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ* ಜಾನಪದ ಸಾಂಸ್ಕೃತಿಕ ಸಂಭ್ರಮ ಜಾನಪದ ಕಲಾ ಉತ್ಸವ ಆಯೋಜಿಸಿದ್ದರು. *ಪ್ರಾಂಶುಪಾಲರಾದ ಶ್ರೀಮತಿ ರೇವತಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಶ್ರೀಮತಿ ಮಂಜುಳ, ನಿರ್ದೇಶಕರಾದ ಶ್ರೀಮತಿ ತಾರ, ರಾಷ್ಟ್ರ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಗಂಗಣ್ಣ, ರಂಗಭೂಮಿ ಕಲಾವಿದರಾದ ನಂಜಪ್ಪ, ಪ್ರಾಂಶುಪಾಲರಾದ ಶಿವನಂಜಯ್ಯರವರು ದೀಪಾ ಬೆಳಗಿಸಿ ಉದ್ಘಾಟಿಸಿದರು*. ನಂತರ ಸೋಮನಕುಣಿತ,ಕಂಸಾಳೆ, ಸುಗಮ ಸಂಗೀತ, ವೀರಗಾಸೆ, ಜಾನಪದ ಗಾಯನ, ಕರಗ ನೃತ್ಯವನ್ನು ಅದ್ಬುತ ಪ್ರದರ್ಶನ ನೀಡಿದರು. ಕಲೆ,ಸಾಹಿತ್ಯ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹನೀಯರುಗಳಿಗೆ ಸನ್ಮಾನ ಮಾಡಲಾಯಿತು. *ಪ್ರಧಾನ ಕಾರ್ಯದರ್ಶಿಯವರಾದ ಚನ್ನಕೇಶವರವರು* ಮಾತನಾಡಿ ಕಲಾಕುಟೀರ ಸ್ಕೂಲ್ ಆಫ್ ಆರ್ಟ್ಸ್ ಭಾರತೀಯ ಕಲೆ,ಸಾಹಿತ್ಯ ಮತ್ತು ಸಂಗೀತ ಉಳಿಸಿ, ಬೆಳಸಲು ಶ್ರಮಿಸುತ್ತಿದೆ. ರಾಜ್ಯದ ಇತಿಹಾಸ ತಿಳಿಯಬೇಕಾದರೆ ನಮ್ಮ ನಾಡಿನ ಕಲೆ, ಸಾಹಿತ್ಯ ಅರಿಯಬೇಕು. ಇಂದಿನ ಮಕ್ಕಳಿಗೆ ಜಾನಪದ ಕಲೆ,ಸಂಗೀತದ ಅರಿವು ಕಡಿಮೆ ಇದೆ. ಮುಂದಿನ ಯುವ ಪೀಳಿಗೆಗೆ ನಮ್ಮ ಜಾನಪದ ಕಲೆ ಕಲಿಸಿ,ಉಳಿಸುವ ಪ್ರಯತ್ನ ನಮ್ಮದು. ಕಲಾಕುಟೀರ ಸಂಸ್ಥೆ ವತಿಯಿಂದ ಮಕ್ಕಳಿಗೆ ಉಚಿತವಾಗಿ ಜಾನಪದ ಕಲೆ ತರಭೇತಿ ಶಿಬಿರ ಆಯೋಜಿಸಲಾಗುತ್ತಿದೆ...

ನೌಕರರ ಹಿತರಕ್ಷಣೆ ಮತ್ತು ಜನಸೇವಾ ಕಾರ್ಯಗಳಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಶ್ರಮಿಸುತ್ತಿದೆ-ಎ.ಅಮೃತ್ ರಾಜ್*

Image
 *ನೌಕರರ ಹಿತರಕ್ಷಣೆ ಮತ್ತು ಜನಸೇವಾ ಕಾರ್ಯಗಳಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಶ್ರಮಿಸುತ್ತಿದೆ-ಎ.ಅಮೃತ್ ರಾಜ್*   ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಧಿಕಾರಿ, ನೌಕರರ ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ನೌಕರರ ಸಂಘದ ಅವರಣದಲ್ಲಿ  ಅಚರಿಸಿದರು. ಅಮೃತ್ ರಾಜ್ ಸಾಮಾಜಿಕ ಸೇವಾ  ಟ್ರಸ್ಟ್ ಉದ್ಘಾಟನೆ ಮತ್ತು ಸರ್ಕಾರಿ, ಬಿ.ಬಿ.ಎಂ.ಪಿ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸನ್ಮಾನ ಹಾಗೂ ಪೌರ ಕಾರ್ಮಿಕರು ದಿನಸಿ ಕಿಟ್ ಮತ್ತು  ಲಿಫ್ಟ್ ಅಪರೇಟರ್, ಸೆಕ್ಯೂರಿಟಿ  ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಮವಸ್ತ್ರ ಗಳನ್ನು *ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು* ವಿತರಿಸಿದರು. *ಎ.ಅಮೃತ್ ರಾಜ್ ರವರು* ಮಾತನಾಡಿ ಪಾಲಿಕೆ  ಅಧಿಕಾರಿ, ನೌಕರರು ಆರೋಗ್ಯ, ಕಂದಾಯ, ಕಾಮಗಾರಿ ಮತ್ತು ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಸಾರ್ವಜನಿಕರ ಸೇವೆಗೆ ಅಧಿಕಾರ,ನೌಕರರು ಹಗಲಿರುಳು ಶ್ರಮವಹಿಸುತ್ತಾರೆ.  ನೌಕರರು ಮತ್ತು ಜನರ ನಡುವೆ ಉತ್ತಮ ಒಡನಾಟ, ಜನಸ್ನೇಹಿ ಆಡಳಿತಕ್ಕೆ ನಮ್ಮ ಸಂಘ ಅವಿರತ ಶ್ರಮಿಸುತ್ತಿದೆ.  ಎಲ್ಲರು ಸಹಕಾರ, ಸಹಾಯಹಸ್ತ ನೀಡಿದಾಗ ಸಮಾಜ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳ ಸತ...

"ಚಿಕ್ಕದಾಸರಹಳ್ಳಿಯಲ್ಲಿ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮದ ಭೂಮಿಪೂಜೆ ಕಾರ್ಯಕ್ರಮ "

Image
 " "ಚಿಕ್ಕದಾಸರಹಳ್ಳಿಯಲ್ಲಿ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮದ ಭೂಮಿಪೂಜೆ ಕಾರ್ಯಕ್ರಮ "  ಚಿಕ್ಕಬಳ್ಳಾಪುರಜಿಲ್ಲೆ ಶಿಡ್ಲಘಟ್ಟ ತಾಲೂಕು ಚಿಕ್ಕದಾಸರಹಳ್ಳಿಯಲ್ಲಿ ನೂತನವಾಗಿ 10 ಎಕರೆ ಜಮೀನಿನಲ್ಲಿ  ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮ-ಭೂಮಿ ಪೂಜೆ ಕಾರ್ಯಕ್ರಮವನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ  ಸನ್ಮಾನ್ಯ ಶಾಸಕರಾದ ಮುನಿಯಪ್ಪನವರು, ಇಸ್ರೋದ ಮುಖ್ಯಸ್ಥರಾದ ಕಿರಣ್ ಕುಮಾರ್, ರವಿರವರು ಬಿಳಿಶಿವಾಲೆ, ಹುಲಿಕಲ್ ನಟರಾಜ ರವರು, ಶಿಡ್ಲಘಟ್ಟ ತಹಸಿಲ್ದಾರ್, ನೆರವೇರಿಸಿದರು, ನಂತರಐತಿಹಾಸಿಕ ಪ್ರಸಿದ್ಧವಾದ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ ವಿಜ್ಞಾನಜ್ಯೋತಿಜಾಥ ಕಾರ್ಯಕ್ರಮಕ್ಕೆ ಚಾಲನೆನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಹುಲಿಕಲ್ ನಟರಾಜ್ ರವರುವೈಜ್ಞಾನಿಕ ಪರಿಷತ್ ನಮ್ಮ ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಕೃತಿಯನ್ನು ಸಂಸ್ಕಾರವನ್ನು ಧರ್ಮವನ್ನು  ಆಚರಣೆಯನ್ನು ಜೊತೆಯಲ್ಲಿಜೊತೆಗೆ ಈವಿಜ್ಞಾನವನ್ನು ಮೇಲೆತರುವ ನಿಟ್ಟಿನಲ್ಲಿ ಸಾಕ್ಷಿಯಾಗಿದೆ.ಧರ್ಮ ಜ್ಯೋತಿಯೊಂದಿಗೆ ವಿಜ್ಞಾನಜ್ಯೋತಿ ಮೊಳಗುತ್ತಿದೆ. ಕೆಲವರು ಪ್ರಶ್ನೆ ಮಾಡಬಹುದು ಧರ್ಮವೆಂದರೆ ಇನ್ನೊಬ್ಬರಮನಸ್ಸಿಗೆ ನೋವುಂಟಾಗದ ರೀತಿಯಲ್ಲಿ ನಡೆದುಕೊಳ್ಳುವುದು ನಿಜವಾದಧರ್ಮ ಅಂತಹಧರ್ಮವನ್ನು ಜೊತೆಯಲ್ಲಿಟ್ಟುಕೊಂಡು ವೈಜ್ಞಾನಿಕ ಧರ್ಮವನ್ನುಇಡೀ ಜಗತ್ತಿಗೆ ಕೊಡುವ ಕೆಲಸಮಾಡುತ್ತಿದೆ. ಅದಕ್ಕೆ ಸಾಕ್ಷಿಯಾಗಿರ...

ಇಂದಿಗೆ ಎಂಟನೇ ದಿನಕ್ಕೆ ಕಾಲಿರಿಸಿದ ಎನ್ ಪಿ ಎಸ್ ನೌಕರರ ಧರಣಿ.

Image
 ಇಂದಿಗೆ ಎಂಟನೇ ದಿನಕ್ಕೆ ಕಾಲಿರಿಸಿದ ಎನ್ ಪಿ ಎಸ್ ನೌಕರರ ಧರಣಿ. ಎನ್ ಪಿ ಎಸ್ ವಿಚಾರದಲ್ಲಿ ಅನೇಕ ಸ್ನೇಹಿತರು 2004 ರಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟ ನಿಮ್ಮ ಮೂಲ ಹಕ್ಕು. ಸರ್ಕಾರ ವ್ಯಾಪಾರಿಯ ದೃಷ್ಟಿಕೋನದಿಂದ ಪಿಂಚಣಿ ಯೋಜನೆಯನ್ನು ನೋಡುತ್ತಿದೆ. ಈ ಹಿಂದೆ ಸರ್ಕಾರ ಅನೇಕ ದೊಡ್ಡ ಕಂಪನಿಗಳನ್ನು ಆರಂಭಿಸಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟು, ಎಲ್ಲಾ ವಲಯಗಳಲ್ಲಿ ಸೋಪು, ಬಲ್ಬ್, ಕಾಗದ, ವಿಮೆ ಸೇರಿದಂತೆ ಕೈಗಾರಿಕೆ ಆರಂಭಿಸಿತು. ಈ ಸಮಯದಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಯಿತು ಎಂದು ಹೇಳಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಎನ್ ಪಿ ಎಸ್ ನೌಕರರು ಕೈಗೊಂಡಿರುವ ಅನಿರ್ದಿಷ್ಟವಾಧಿ ಧರಣಿ ಸ್ಥಳಕ್ಕೆ ಬೇಟಿ ನೀಡಿದ ಅವರು, ಸರ್ಕಾರಿ ವಿಮಾ ಕಂಪನಿ ಸದಾ ಒಂದು ಗುಣಮಟ್ಟವನ್ನು ಕಾಯ್ದುಕೊಂಡು ಬಂದಿತ್ತು. ದೇಶದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಿ, ಒಂದು ಬದ್ಧತೆಯನ್ನು ಕಾಪಾಡಿಕೊಂಡು ಬಂದಿತ್ತು. ಇಂದು ಸರ್ಕಾರ ವ್ಯಾಪಾರಿಕ ದೃಷ್ಟಿಕೋನದಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ . ಈ ಹಿಂದೆ ಸರ್ಕಾರ ಮಾಡಿದ ತೀರ್ಮಾನ ಬದಲಾಗಬಾರದು ಎಂದೇನೂ ಇಲ್ಲ. ಸರ್ಕಾರಕ್ಕೆ ಹಣ ಬೇಕು. ಸಂಪನ್ಮೂಲ ಕ್ರೋಡೀಕರಿಸಬೇಕು. ಹೆಚ್ಚಿನ ಆದಾಯ ಪಡೆಯುವವರಿಂದ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣ ಮಾಡಿ ಸಮಾನತೆ ಕಾಯ್ದುಕೊಳ್ಳುವ ವ್ಯವಸ್ಥೆ ಸೃಷ್ಟಿ ಮಾಡಬೇಕಿದೆ. ಈ ಹ...

ದಿನಾಂಕ 25 12.2022ರಂದು ತಿ ನರಸೀಪುರದಲಿ ನಡದದ ಆಂದೋಲನ ದಿನ ಪತ್ರಿಕೆ ಯ 50 ನೇ ವರ್ಷದ ವಾರ್ಶಿಕೋತ್ಸವದ ಸಮಾರಂಭ

Image
 ದಿನಾಂಕ 25 12.2022ರಂದು ತಿ ನರಸೀಪುರದಲಿ ನಡದದ ಆಂದೋಲನ ದಿನ ಪತ್ರಿಕೆ ಯ   50 ನೇ ವರ್ಷದ ವಾರ್ಶಿಕೋತ್ಸವದ ಸಮಾರಂಭ  ಕ್ಕೆ ಆಗಮಿಸಿದ ಚಾಮರಾಜನಗರ ದ ಲೋಕಸಭಾ ಸದಸ್ಯರ ರಾದ ಗೌರವನ್ವಿತಾ ವಿ. ಶ್ರೀನಿವಾಸ್ ಪ್ರಾಸದ ರವರನ್ನು ಕರ್ನಾಟಕ ರಾಜ್ಯ ವಾಲ್ಮೀಕಿ  ನಾಯಕ ಸಂಘ ಗಳ ಒಕ್ಕೂಟ ಮೈಸೂರ್ ಜಿಲ್ಲಾ ಅಧ್ಯಕ್ಷರು ಅದ ತಾಯೂರು ಪ್ರಕಾಶ್ ರವರು ತಾಯೂರು ನಲ್ಲಿ ಇರುವ ಟಿ. ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢ ಶಾಲೆ ಗೆ ಕಾಂಪೌಂಡ್ ನಿರ್ಮಿಸಲು ಕಳೆದ ವರ್ಷ  ಅನುದಾನವನ್ನು ಕೇಳಿ ಮನವಿನನ್ನು ಸಲಿಸಿದ್ದು, ಅದನ್ನು ಸ್ಮರಿಸಿ ಶ್ರೀಯುತ ಸಂಸದರು ಇಂದು ತಿ ನರಸೀಪುರ ಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 3 ಲಕ್ಷ ಅನುದಾನ ಕೊಡಲು ಆದೇಶ ಮಾಡಿರುತಾರೆ ಈ ಸಂದರ್ಭದಲ್ಲಿ ಮಾನ್ಯ ಲೋಕ ಸಭಾ ಸದಸ್ಯರನು ತಾಯೂರು ಪ್ರಕಾಶ್ ರವರು  ಗೌರವಾನ್ವಿತವಾಗಿ ಅಭಿನಂದನೆಗಳನ್ನು ಸಲ್ಲಿಸಿರುತಾರೆ

" ಭಾಗ್ಯಶ್ರೀ ಮತ್ತು ಪಿಅಂಡ್ ಟಿ ಬಡಾವಣೆಗಳರಸ್ತೆ ಡಾಂಬರೀಕರಣದ ಉದ್ಘಾಟನಾ ಸಮಾರಂಭ " ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಜೇನಹಳ್ಳಿಯ ಭಾಗ್ಯಶ್ರೀ ರಾಯಲ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪೀ ಆಂಡ್ ಟಿ ನಿವಾಸಿಗಳ ಕ್ಷೇಮಾಭಿವೃದ್ಧಿಸಂಘ ಗಳ ಸಹ ಯೋಗದೊಂದಿಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೃಷ್ಣ ಬೈರೇಗೌಡರು ಭಾಗ್ಯಶ್ರೀ ಮತ್ತು ಪಿ ಟಿ ಬಡಾವಣೆಗಳ ರಸ್ತೆ ಡಾಂಬರೀಕರಣದ ಉದ್ಘಾಟನೆ ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು, ಮುಖಂಡರುಗಳು, ಕಾರ್ಯಕರ್ತರು, ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು, ಇದೇ ರೀತಿ ಚೊಕ್ಕನಹಳ್ಳಿ ಹಾಗೂ ಕಟ್ಟಿಗೆನಹಳ್ಳಿ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣ ಉದ್ಘಾಟನೆ ನೆರವೇರಿಸಿದರು, ಆರ್. ನಾಗರಾಜ್ ವಿಸ್ಮಯ ಮಾಧ್ಯಮ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Image
 " ಭಾಗ್ಯಶ್ರೀ ಮತ್ತು ಪಿಅಂಡ್ ಟಿ ಬಡಾವಣೆಗಳರಸ್ತೆ ಡಾಂಬರೀಕರಣದ ಉದ್ಘಾಟನಾ ಸಮಾರಂಭ  ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಜೇನಹಳ್ಳಿಯ ಭಾಗ್ಯಶ್ರೀ ರಾಯಲ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪೀ ಆಂಡ್ ಟಿ ನಿವಾಸಿಗಳ ಕ್ಷೇಮಾಭಿವೃದ್ಧಿಸಂಘ ಗಳ ಸಹ ಯೋಗದೊಂದಿಗೆ ಬ್ಯಾಟರಾಯನಪುರ  ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೃಷ್ಣ ಬೈರೇಗೌಡರು ಭಾಗ್ಯಶ್ರೀ ಮತ್ತು ಪಿ ಟಿ ಬಡಾವಣೆಗಳ ರಸ್ತೆ ಡಾಂಬರೀಕರಣದ ಉದ್ಘಾಟನೆ ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು, ಮುಖಂಡರುಗಳು, ಕಾರ್ಯಕರ್ತರು, ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು, ಇದೇ ರೀತಿ ಚೊಕ್ಕನಹಳ್ಳಿ ಹಾಗೂ ಕಟ್ಟಿಗೆನಹಳ್ಳಿ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣ  ಉದ್ಘಾಟನೆ ನೆರವೇರಿಸಿದರು,   ಆರ್. ನಾಗರಾಜ್ ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ..........

 ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ.......... ದೀರ್ಘವಾದರು ತಿನ್ನುವ ಅನ್ನಕ್ಕೆ - ರೈತರಿಗೆ ಪ್ರತಿ ವಂದನೆ ಸಲ್ಲಿಸಲು - ರೈತರ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಸಮಯ ಮಾಡಿಕೊಂಡು ತಾಳ್ಮೆಯಿಂದ ಓದಿ........... ರಾಷ್ಟ್ರೀಯ ರೈತ ದಿನ ( ಕಿಸಾನ್ ದಿವಸ್ )  ಡಿಸೆಂಬರ್ 23... ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ....... *************************** ರೈತ ಹುತಾತ್ಮ ದಿನ  ಜೂನ್ 21.. ( ಕರ್ನಾಟಕದಲ್ಲಿ ಮಾತ್ರ ) ನರಗುಂದ - ನವಲಗುಂದ ಹೋರಾಟದಲ್ಲಿ ಹುತಾತ್ಮರಾದ ರೈತರ ನೆನಪಿಗಾಗಿ... ***************************** ಅನ್ನದಾತ ಅನಾಥನಾಗುವ ಮುನ್ನ....... ಅನ್ನಕ್ಕಾಗಿ ನಾವು ಪರದಾಡುವ ಮುನ್ನ...... ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ, ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ, ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ. ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು ಮರೆಸಿ ಭಾವನಾತ್ಮಕ ಅಂಶಗಳನ್ನು ಮುನ್ನಲೆಗೆ ತಂದು ಇಡೀ ರೈತ ಸಮೂಹವನ್ನು ವಂಚಿಸಲಾಗುತ್ತಿದೆ. ಮನರಂಜನೆಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ, ರಾಜಕಾರಣಕ್ಕಾಗಿ ಸಾಕಷ್ಟು ಹಿಂಬಾಲಕರಿದ್ದಾರೆ, ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಭಕ್ತರಿದ್ದಾರೆ, ಆದರೆ ರೈತರ ಕಷ್ಟಗಳಿಗೆ ಧ್ವನಿಯಾಗಲು ಮಾತ್ರ...

ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನೂತನ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಸಭಾಂಗಣದಲ್ಲಿ ಮಾನ್ಯ

Image
 ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನೂತನ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ   ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಸಭಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಆರ್ ಲತಾ , IAS. ರವರು ಅಧಿಕೃತವಾಗಿ ಬಿಡುಗಡೆ ಮಾಡಿದರು.  ನಂತರ ಅವರು   ಮಾತನಾಡುತ್ತಾ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಮುಖ್ಯವಾಗಿ ಕೋವಿಡ್ ನಂತಹ ಮಾರಕ ಕಾಯಿಲೆಗಳ ವಿರುದ್ಧ ಹೋರಾಟದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪಾತ್ರ ಮೆಚ್ಚುವಂಥದ್ದು  ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ  ಅವರ ಬದ್ಧತೆ ಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.  ತದನಂತರ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದ ಡಾಕ್ಟರ್ ವಿಜೇಂದ್ರ  ಬಿ ಕೆ ರವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದಂತಹ  ಪ್ರಧಾನ ಮಂತ್ರಿ ಆರೋಗ್ಯ ಯೋಜನೆ, ಕುಟುಂಬ ಕಲ್ಯಾಣ ಯೋಜನೆ, ಸಾರ್ವತ್ರಿಕ ಲಸಿಕ ಕಾರ್ಯಕ್ರಮ  ಹಾದಿಯಾಗಿ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳನ್ನು  ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ನಮ್ಮ ಜಿಲ್ಲೆಯ  ಆರೋಗ್ಯ ನಿರೀಕ್ಷಣಾಧಿಕಾರಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿರುತ್ತಾರೆ ...

ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರೂಪ ರಾಜಣ್ಣ ಅವಿರೋಧ ಆಯ್ಕೆ

Image
ಬಳ್ಳಿಗನೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರೂಪ ರಾಜಣ್ಣ ಅವಿರೋಧ ಆಯ್ಕೆ ಬಳ್ಳಿಗನೂರು ಗ್ರಾಮ ಕಡೂರ್ ತಾಲೂಕ್ ಚಿಕ್ಕಮಂಗಳೂರು ಜಿಲ್ಲೆ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ ಹೆಚ್ ವಿ ಚಂದ್ರಪ್ಪ ರಾಜೀನಾಮೆಯಿಂದ ತಿರವಾಗಿದ್ದುಅಧ್ಯಕ್ಷನ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು 12 ಜನ ಸದಸ್ಯದ ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದಲ್ಲಿ ಎಂಟು ಜನ ಸದಸ್ಯರ ಬೆಂಬಲದಲ್ಲಿ ಚುನಾವಣೆಯ ಚುನಾವಣೆ ಅಧಿಕಾರಿಯಾಗಿ ಪಿಡಿಓ ಮತ್ತು ರಾಜಪ್ಪ ರವರು ರೂಪ ಬಸವರಾಜ್  ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕಡೂರು ಕ್ಷೇತ್ರದ ಶಾಸಕರಾದ ಬೆಳ್ಳಿ ಪ್ರಕಾಶ್ ಅಧ್ಯಕ್ಷರಾದ ರೂಪ ಬಸವರಾಜ್ ಅವರಿಗೆ ಅಭಿನಂದನೆ ತಿಳಿಸಿದರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿರುವ ರೂಪ ಬಸವರಾಜ್ಬಳ್ಳಿಗನೂರು ಗ್ರಾಮ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು

ದೊಡ್ಡ ಬೆಳವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೋಪಯ್ಯ ಅವಿರೋಧಆಯ್ಕೆ "

Image
 " ದೊಡ್ಡ ಬೆಳವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೋಪಯ್ಯ ಅವಿರೋಧಆಯ್ಕೆ "  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡ ಬೆಳವಂಗಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತೋಪಯ್ಯನವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಚ್ ಪ್ರಕಾಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿದ್ದು18 ಸದಸ್ಯತ್ವಗ್ರಾಮ ಪಂಚಾಯಿತಿಅಧ್ಯಕ್ಷ ಸ್ಥಾನದಲ್ಲಿ 13 ಹದಿಮೂರು ಸದಸ್ಯರ ಬೆಂಬಲದಲ್ಲಿ  ಚುನಾವಣೆಯ ಪ್ರಕ್ರಿಯನಂತರಕ್ಷೇತ್ರ ಶಿಕ್ಷಣಾಧಿಕಾರಿಬಿ. ರಂಗಪ್ಪನವರು,ಪಿಡಿಓ ಶ್ರೀನಿವಾಸ್ ರವರು ತೋಪಯ್ಯನವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿತಿಳಿಸಿದರು,ಈ ಸಂದರ್ಭದಲ್ಲಿಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದಶಶಿಧರ್, ಜಿಲ್ಲಾಕಾಂಗ್ರೆಸ್ ಅಧ್ಯಕ್ಷರು,ಹಾಗೂ ಎಪಿಎಂಸಿ  ನಿರ್ದೇಶಕರು ಆದರಾಜಗೋಪಾಲ್, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಾಮಕೃಷ್ಣಯ್ಯ ನವರು,ಮಾಜಿಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್, ಪ್ರಕಾಶ್ ರವರು, ಗಂಗಾಧರ್, ಅರಸೇಗೌಡ,ಹಾಗೂ ಗ್ರಾಮಪಂಚಾಯತಿ ಎಲ್ಲಾಸದಸ್ಯರುಗಳು ಭಾಗವಹಿಸುವ ಮೂಲಕಹಾರಹಾಕಿ ಪಟಾಕಿಸಿಡಿಸಿಶುಭ ಕೋರಿದರು,ಈ ಸಂದರ್ಭದಲ್ಲಿ ಮಾತನಾಡಿದ ತೋಪಯ್ಯನವರು ಗ್ರಾಮ ಪಂಚಾಯಿತಿಯಎಲ್ಲಾ ಸದಸ್ಯರ ಬೆಂಬಲದೊಂದಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಬೀದಿದೀಪ,ರಸ್ತೆ, ಚರಂಡಿ,ಆಹಾರ ಪಡಿತರ,ವೃದ್ಯಾಪ್ಯ  ವೇತನ,ಹೀಗೆ ಇನ್ನೂ ಹಲವಾರು ಮೂಲಭೂತ ಸೌಕರ್ಯದ ಬಗ್ಗೆ...

ಹಾದ್ರಿಪುರಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಗಂಗಲಕ್ಷ್ಮೀ ಕೆಂಪೇಗೌಡಆಯ್ಕೆ "

Image
 "ಹಾದ್ರಿಪುರಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಗಂಗಲಕ್ಷ್ಮೀ ಕೆಂಪೇಗೌಡಆಯ್ಕೆ "   ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲೂಕುದೊಡ್ಡ ಬೆಳವಂಗಲಹೋಬಳಿ ಹಾದ್ರಿಪುರಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಗಂಗಲಕ್ಷ್ಮೀ ಕೆಂಪೇಗೌಡ ಆಯ್ಕೆಯಾಗಿದ್ದಾರೆ ಎಂದುಚುನಾವಣಾ ಅಧಿಕಾರಿಯೋಗೇಶ್ ತಿಳಿಸಿದರು,ಈ ಸಂದರ್ಭದಲ್ಲಿ ಗೋವಿಂದರಾಜು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಎಪಿಎಂಸಿ ನಿರ್ದೇಶಕರು,ಲಕ್ಷ್ಮಣ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ನರಸಿಂಹಯ್ಯಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಪ್ರಕಾಶ್  ಮಾಜಿಅಧ್ಯಕ್ಷರು ಹಾ ದ್ರಿಪುರಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯತಿ ಸದಸ್ಯರು ಗಳಾದ ಆರ್ ವಿ, ಶ್ರೀನಿವಾಸ್,ಮುನಿ ಲಕ್ಷ್ಮಮ್ಮ,ಕೃಷ್ಣಪ್ಪ, ಶಿಲ್ಪಾ,ಜಿ, ಸುಮಾ ಎಂ ಎಸ್,ರಾಜಣ್ಣ,ಹಾಗೂ ಎಲ್ಲಾ ಸದಸ್ಯರು ಭಾಗವಹಿಸುವ ಮೂಲಕನೂತನ ಉಪಾಧ್ಯಕ್ಷರಾದ ಗಂಗಲಕ್ಷ್ಮೀ ಕೆಂಪೇಗೌಡರವರಿಗೆ ಹಾರಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು,  ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಾದ ಗಂಗಲಕ್ಷ್ಮಿ ಕೆಂಪೇಗೌಡರು ಮಾತನಾಡಿ  ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಚರಂಡಿ, ಬೀದಿದೀಪ, ರಸ್ತೆ,ವೃದ್ಯಾಪ್ಯ  ವೇತನ,ಇನ್ನು ಹಲವಾರು ಸಮಸ್ಯೆಗಳನ್ನು ಎಲ್ಲಾ ಸದಸ್ಯರುಗಳ ಬೆಂಬಲದೊಂದಿಗೆ  ಬಗೆಹರಿಸುವುದಾಗಿ  ತಿಳಿಸಿದರು, ಆರ್.ನಾಗರಾಜ್ವ public reportರದಿಗಾರರು  ಬೆಂಗಳೂರು ಗ್ರಾಮಾಂತರ ಜಿಲ್ಲೆ .

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ನೂತನ ಹೊಸ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪಕ್ಷಿ ನೋಟ.....🙏

Image
 ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ನೂತನ ಹೊಸ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪಕ್ಷಿ ನೋಟ.....🙏  ಕಾರ್ಯಕ್ರಮದ ಮುಕುಟ ಪ್ರಾಯರಾದ  ಮಾನ್ಯ ಜಿಲ್ಲಾಧಿಕಾರಿಗಳು  ಶ್ರೀಮತಿ ಲತಾ ಮೇಡಂ ರವರಿಗೆ , ಮಾನ್ಯ ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ವಿಜೇಂದ್ರ ಸರ್ ರವರಿಗೆ, ಜಿಲ್ಲಾ ಆರೋಗ್ಯ  ಕಾರ್ಯಕ್ರಮ ಅಧಿಕಾರಿಗಳಾದ ಡಾಕ್ಟರ್ ಧರ್ಮೇಂದ್ರ ಸರ್, ಡಾಕ್ಟರ್ ಶಾಂತಲಾ ಮೇಡಂ ರವರಿಗೆ  ಹಾಗೂ  ಚಂದದ ಕ್ಯಾಲೆಂಡರ್ ಪ್ರಾಯೋಜಕರಾದ ಹೊಸಕೋಟೆ ತಾಲೂಕು ಕೈಗಾರಿಕಾ ಪ್ರದೇಶದ ಅಧ್ಯಕ್ಷರಾದ   ಶ್ರೀ ಕೃಷ್ಣಪ್ಪರವರಿಗೆ  ವಿನಮ್ರ ಪ್ರಣಾಮಗಳು..... 🙏  ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗೆ ಸಹಕರಿಸಿದ ಸಮಸ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ  ತುಂಬು ಹೃದಯದ ಧನ್ಯವಾದಗಳು.... 👍

ದೊಡ್ಡಮರಳಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಗೋದಾಮು ಕಟ್ಟಡ ಉದ್ಘಾಟನಾ

Image
 " ದೊಡ್ಡಮರಳಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಗೋದಾಮು  ಕಟ್ಟಡ ಉದ್ಘಾಟನಾ ಸಮಾರಂಭಹಾಗೂ ಶೂನ್ಯಬಡ್ಡಿರಹಿತ ಸ್ತ್ರೀಶಕ್ತಿಸಂಘಗಳಿಗೆ ಸಾಲವಿತರಣಾ ಕಾರ್ಯಕ್ರಮ "  ಚಿಕ್ಕಬಳ್ಳಾಪುರ  ತಾಲೂಕಿನನಂದಿ ಹೋಬಳಿಯದೊಡ್ಡ ಮರಳಿಗ್ರಾಮದಲ್ಲಿ ₹ 75.60ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಭಾರತನಿರ್ಮಾಣ ಸೇವಾಕೇಂದ್ರ ಸಂಜೀವಿನಿಭವನದ ಕಟ್ಟಡಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸನ್ಮಾನ್ಯ ಆರೋಗ್ಯಹಾಗೂ ವೈದ್ಯಕೀಯಸಚಿವರು ಹಾಗೂಬೆಂಗಳೂರು ಗ್ರಾಮಾಂತರಜಿಲ್ಲೆ ಉಸ್ತುವಾರಿಸಚಿವರು ಗಳಾದಡಾ.ಕೆ ಸುಧಾಕರ್ ಉದ್ಘಾಟಿಸಿದರು, ಇನ್ನುಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಗೋಧಾಮು  ಕಟ್ಟಡವನ್ನು ಉದ್ಘಾಟಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಸಾಯಿಕೃಷ್ಣ ಚಾರಿ ಟೇಬಲ್ ಟ್ರಸ್ಟ್ ಹಾಗೂ ಕೆ.ಎಸ್.ಆರ್ ಫೌಂಡೇಶನ್,ಸಹಯೋಗದೊಂದಿಗೆ ದೊಡ್ಡಮರಳಿ ವಿ.ಎಸ್.ಎಸ್. ಎನ್.ವತಿಯಿಂದ  ಶೂನ್ಯಬಡ್ಡಿರಹಿತಸಾಲ ಸ್ತ್ರೀಶಕ್ತಿಸಂಘದವರಿಗೆ ₹94ಲಕ್ಷ ರೂಪಾಯಿಗಳ ಬಡ್ಡಿ ರಹಿತಸಾಲವಿತರಿಸುವ ಕಾರ್ಯಕ್ರಮದಲ್ಲಿ ಅರೋಗ್ಯಸಚಿವರಾದ ಡಾ.ಕೆ.ಸುಧಾಕರ್, ಬಿ.ಸಿ.ಸಿ ಬ್ಯಾಂಕ್ ಮಾಜಿನಿರ್ದೇಶಕರಾದ ಎಸ್.ಕೆ.ಎಲ್. ದ್ಯಾವಣ್ಣನವರು, ಖಾದಿಮತ್ತು ಗ್ರಾಮೋದ್ಯೋಗ ಬೋರ್ಡ್ ಅಧ್ಯಕ್ಷರಾದ ನಾಗರಾಜ್, ಕೆ.ಎಂ ಶ್ರೀನಿವಾಸ್ ದೊಡ್ಡಮರಳಿ,ಹಾಗೂದೊಡ್ಡ ಮರಳಿಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ದೊಡ್ಡಮರಳಿ ವಿ.ಎಸ್.ಎಸ್.ಎನ್. ಅಧ್ಯಕ...

TAKE 2 APP FOR ANDROID SMART PHONES AND IPHONES LAUNCHED

Image
  TAKE 2 APP FOR ANDROID SMART PHONES AND IPHONES LAUNCHED Posted on  December 21, 2022   by   City Today News (City today.media) Take 2 Creations Pvt Ltd a Mangaluru based film industry start up has launched mobile application named Take 2 for Android Smart phones and iphones. The company intends to create a common platform for all the film industries of India. App helps actors to connect with directors and producers to connect with crew and investors. Entering film industry It is very difficult for a new comer to enter film industry unless he or she has connections in the industry. But take 2 makes it easy for people to make a career as actor. One can just install the app and create a profile for free. Women friendly App There is lot of casting couch in the industry. There are lot of people in the guise of casting Coordinators advertising for heroins. Many are not genuine. So, a lady has to think ten times before approaching someone for auditions. Take 2 is a women...

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಆಡಳಿತ-ಎಸ್.ಕೇಶವಮೂರ್ತಿ

Image
 *ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಆಡಳಿತ-ಎಸ್.ಕೇಶವಮೂರ್ತಿ*  ವಾರ್ಡ್ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಎಸ್.ಕೇಶವಮೂರ್ತಿರವರು ಹುಟ್ಟುಹಬ್ಬದ ಅಚರಣೆಯನ್ನು ಅಭಿಮಾನಿಗಳು,ಸ್ನೇಹಿತರು ಅಚರಿಸಿದರು*. ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಎಸ್.ಕೇಶವಮೂರ್ತಿರವರು, ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಚೇತನಾ ಕೇಶವಮೂರ್ತಿರವರು ಅಭಿಮಾನಿಗಳ ತಂದ ಕೇಕ್ ಕತ್ತರಿಸಿ,ಎಲ್ಲರಿಗೂ ಸಿಹಿ ವಿತರಿಸಿದರು. ಇದೇ ಸಂದರ್ಭದಲ್ಲಿ ಎಸ್.ಕೇಶವಮೂರ್ತಿರವರು ಮಾತನಾಡಿ ಕಾಂಗ್ರೆಸ್ ಪಕ್ಷ ನನ್ನ ಗುರುತಿಸಿ ಎರಡು ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ಮಹಾಲಕ್ಷ್ಮೀಪುರಂ ವಾರ್ಡ್ ನಾಗರಿಕರ ಆಶೀರ್ವಾದದ ಫಲದಿಂದ ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ ಆಯ್ಕೆಯಾದೆ. ಕಾಂಗ್ರೆಸ್ ಪಕ್ಷ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನರ ಆಶೀರ್ವಾದದಿಂದ ಆಡಳಿತಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಜನಪರ ಆಡಳಿತ, ಜನಮೆಚ್ಚಿದ ಆಡಳಿತ ನೀಡಿ ರಾಜ್ಯದ ಮನೆ ಮಾತಾಗಿದ್ದಾರೆ. ನನ್ನ ರಾಜಕೀಯ ಜೀವನಕ್ಕೆ ಸಹಕಾರ ,ಬೆಂಬಲ ನೀಡಿದ ಮಹಾಲಕ್ಷ್ಮೀಪುರಂ ವಾರ್ಡ್ ಸಮಸ್ತ ನಾಗರಿಕರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು.

ಎಎಪಿ ಅಧಿಕಾರಕ್ಕೆ ಬಂದರೆ ಶೀಘ್ರವೇ ಒಪಿಎಸ್‌ ಜಾರಿ: ಭಾಸ್ಕರ್‌ ರಾವ್*

Image
 20.12.2022 *ಎಎಪಿ ಅಧಿಕಾರಕ್ಕೆ ಬಂದರೆ ಶೀಘ್ರವೇ ಒಪಿಎಸ್‌ ಜಾರಿ: ಭಾಸ್ಕರ್‌ ರಾವ್* ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ ಸೂಚಿಸಿತು. ಪಕ್ಷದ ಮುಖಂಡರೊಂದಿಗೆ ಫ್ರೀಡಂ ಪಾರ್ಕ್‌ಗೆ ತೆರಳಿದ ರಾಜ್ಯ ಎಎಪಿ ಉಪಾಧ್ಯಕ್ಷ ಭಾಸ್ಕರ್‌ ರಾವ್‌ರವರು ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಶೀಘ್ರವೇ ಎನ್‌ಪಿಎಸ್‌ ರದ್ದುಪಡಿಸಿ, ಒಪಿಎಸ್‌ ಜಾರಿಗೆ ತರುವುದಾಗಿ ಘೋಷಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, “ಅಧಿಕಾರ ಸಿಕ್ಕರೆ ಒಪಿಎಸ್‌ ಜಾರಿಗೆ ತರುವುದಾಗಿ ಪಂಜಾಬ್‌ ಚುನಾವಣೆ ವೇಳೆ ಆಮ್‌ ಆದ್ಮಿ ಪಾರ್ಟಿಯು ಗ್ಯಾರೆಂಟಿ ನೀಡಿತ್ತು. ಅದರಂತೆ ಅಲ್ಲಿನ ಸಚಿವ ಸಂಪುಟವು ಒಪಿಎಸ್‌ ಜಾರಿಗೆ ನವೆಂಬರ್‌ ತಿಂಗಳಿನಲ್ಲಿ ಅನುಮೋದನೆ ನೀಡಿ, ಸರ್ಕಾರವು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಗುಜರಾತ್‌ನಲ್ಲಿ ಕೂಡ ಒಪಿಎಸ್‌ ಜಾರಿ ಕುರಿತು ಎಎಪಿ ಗ್ಯಾರೆಂಟಿ ನೀಡಿತ್ತಾದರೂ ಅಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಪಿಎಸ್‌ ಜಾರಿಗೆ ತರಲು ಬದ್ಧರಾಗಿದ್ದೇವೆ. ಚುನಾವಣಾ ಪ್ರಣಾಳಿಕೆ ಹಾಗೂ ಜನರಿಗೆ ನೀಡುವ ಗ್ಯಾರೆಂಟಿ ಕಾರ್ಡ್‌ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತೇವೆ. ಎಎಪಿಯು ಸರ್ಕಾರಿ ನೌಕರರ ಹಿತ ಕಾಪಾಡಲು ಸದಾ ಬದ್ಧವಾಗಿರುತ್ತದೆ” ಎಂದ...

ಕಾಂಗ್ರೆಸ್ ಸೇವಾದಳ ಮಹಿಳಾ ಮುಖಂಡರಾದ ಗಿರೀಜಾ ಎಸ್. ಹೂಗಾರಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಟಿಕೇಟು ನೀಡುವಂತೆ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಒತ್ತಾಯ

Image
 *ಕಾಂಗ್ರೆಸ್ ಸೇವಾದಳ ಮಹಿಳಾ ಮುಖಂಡರಾದ ಗಿರೀಜಾ ಎಸ್. ಹೂಗಾರಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಟಿಕೇಟು ನೀಡುವಂತೆ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಒತ್ತಾಯ* ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಉಪಾಧ್ಯಕ್ಷೆಯಾಗಿರುವ ಗಿರೀಜಾ ಎಸ್. ಹೂಗಾರರವರು ಕಳೆದ 28ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತೆ ದುಡಿಯುತ್ತಿದ್ದಾರೆ. ಗಿರೀಜಾ ಎಸ್.ಹೂಗಾರ ರವರು ಮಹಿಳಾ ಪರ ಹೋರಟಗಾರ್ತಿ,ಅತ್ಯಂತ ಹಿಂದುಳಿದ ಸಮುದಾಯದ ಹೂಗಾರ ಸಮುದಾಯಕ್ಕೆ ಸೇರಿದವರು . ಆರ್ಥಿಕವಾಗಿ ಹಿಂದುಳಿದ ಸಮಾಜದವರನ್ನ ಸಮಾಜದ ಮುಖ್ಯವಾಹಿನಿ ತರಬೇಕು ಎಂಬ ಆಶಯದಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಜನಸೇವೆಯೆ ನನ್ನ ಉಸಿರು ಎಂಬಂತೆ ಸಾರ್ವಜನಿಕರ ಸಮಸ್ಯೆಗಳು ಇದ್ದಲ್ಲಿ ತತಕ್ಷಣ ಬಂದು ಸಮಸ್ಯೆಗಳ ನಿವಾರಣೆಗಾಗಿ ಶ್ರಮವಹಿಸುತ್ತಾರೆ. ಕಾಂಗ್ರೆಸ್ ಸೇವಾ ದಳದಿಂದ ಗಿರೀಜಾ ಎಸ್. ಹೂಗಾರರವರ ನೇತೃತ್ವದಲ್ಲಿ ಸ್ವಚ್ಚತಾ  ಅಭಿಯಾನ,ಉಚಿತ ಆರೋಗ್ಯ ಶಿಬಿರ ಮತ್ತು ಪ್ರತಿವರ್ಷ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಹಲವಾರು ಸಮಾಜಮುಖಿ ಕಾರ್ಯಗಳಿಂದ ಹುಬ್ಬಳ್ಳಿ-ಧಾರವಾಡದ ಮನೆ ಮಗಳಂತೆ ಆಗಿದ್ದಾರೆ. 2023ನೇ ವಿಧಾನಸಭಾ ಚುನಾವಣೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸೇವಾ ದಳದ ಉಪಾಧ್ಯಕ್ಷೆಯಾದ ಗಿರೀಜಾ ಎಸ್. ಹೂಗಾರ ನೀಡಬೇಕು ಎಂದು ಸ್ಥಳೀಯ ಮತದಾರರು, ಕಾಂಗ್ರೆಸ್ ಪಕ್ಷದವರು ಅಭಿಪ್ರಾಯವಾಗಿದೆ. ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಅಧ್ಯಕ್ಷ...

2022 ನೇ ಸಾಲಿನ ದ್ವಿತೀಯ ಅಂತದ ಪೂರಕ ವಿಟಮಿನ್ ದ್ರವಣನೀಡುವ ಕಾರ್ಯಕ್ರಮ

Image
2022ನೇ ಸಾಲಿನ ನೇ ಸಾಲಿನ ದ್ವಿತೀಯ ಅಂತದ ಪೂರಕ ವಿಟಮಿನ್ ದ್ರವಣನೀಡುವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ *9ತಿಂಗಳಿನಿಂದ  5 ವರ್ಷದ ಒಳಗಿನ ಒಟ್ಟು  24760 ಮಕ್ಕಳಿಗೆ* 2022 ನೇ ಸಾಲಿನ ದ್ವಿತೀಯ ಹಂತದ  *ಪೂರಕ ವಿಟಮಿನ್ ಎ ದ್ರಾವಣ* ನೀಡುವ ಕಾರ್ಯಕ್ರಮವನ್ನು ಇದೇ ಮಾಹೆ  17 ನೇ ತಾರೀಖಿನಿಂದ  31 ರವರೆಗೆ  *ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರ* ದೊಂದಿಗೆ ಹಮ್ಮಿಕೊಂಡಿದ್ದು, ತಾಲೂಕು ಹಿರಿಯ ಆರೋಗ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ *ಶ್ರೀಮತಿ ಲತಾ* ರವರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಗುರುರಾಜ್* , ತಾಲೂಕು ಆಶಾ ಮೇಲ್ವಿಚಾರಕರಾದ *ಶ್ರೀಮತಿ ಮಹಾದೇವಿ* ರವರ ಸಹಕಾರದೊಂದಿಗೆ ಖಾಜಿಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪರಮನಹಳ್ಳಿ ಅಂಗನವಾಡಿ  ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ *ಶ್ರೀಮತಿ ಪೂರ್ಣಿಮಾ* ರವರ ನೆರವಿನೊಂದಿಗೆ  ಮಕ್ಕಳಿಗೆ ( *ಒಂದು ವರ್ಷದ ಒಳಗಿನ ಮಕ್ಕಳಿಗೆ  1LIU ಹಾಗೂ ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ  2 LIU ರಂತೆ*  ) ವಿಟಮಿನ್ ಎ ದ್ರಾವಣ ನೀಡುವುದರೊಂದಿಗೆ  ಮೇಲ್ವಿಚಾರಣೆ ನಡೆಸಿ, ದಾಖಲಾತಿಗಳನ್ನು ಪರಿಶೀಲಿಸಿದರು.

ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ದಿಬ್ಬೂರುಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ "

Image
 " ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ದಿಬ್ಬೂರುಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ "  ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ದಿಬ್ಬೂರು ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಲಹಂಕ ತಹಸೀಲ್ದಾರ್ ಅನಿಲ್ ಕುಮಾರ್ ಆರೋಲಿಕರ್, ದೊಡ್ಡಬಳ್ಳಾಪುರ  ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದದಿಬ್ಬೂರು ಜಯಣ್ಣ, ಬಿಜೆಪಿ ಮುಖಂಡರಾದ  ಸತೀಶ್, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ. ಮುನಿರೆಡ್ಡಿರವರು  ಉದ್ಘಾಟಿಸಿದರು.   ನಂತರಮಾತನಾಡಿದ ಯಲಹಂಕ ತಹಸೀಲ್ದಾರ್ ಅನಿಲ್ ಕುಮಾರ್ ಆರೋಳಿಕರ್ ಅರ್ಹ ಫಲಾನುಭವಿರೈತರಿಗೆ ಮಿನಿ ಟ್ಯಾಕ್ಟರ್ ಟಿಲ್ಲರ್ ಗಳು,ಪಿಂಚಣಿ ಯೋಜನೆಯಆದೇಶ ಪತ್ರ,ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ,ಆಹಾರ ಪಡಿತರಚೀಟಿ, ಸೇರಿದಂತೆವಿವಿಧ ಸವಲತ್ತುಗಳನ್ನು ವಿತರಿಸಿದ್ದೇವೆ, ವಿಶೇಷವಾಗಿಕೆರೆ ಒತ್ತುವರಿ  ತೆರವಿಗೆಹೆಚ್ಚು ಹೊತ್ತುನೀಡುತ್ತಿದ್ದು ದಿಬ್ಬೂರುಗ್ರಾಮದಕೆರೆ ಸುಮಾರು 4 ಎಕರೆ 23 ಗುಂಟೆ ಒತ್ತುವರಿ  ಆಗಿರುವುದು ಕಂಡುಬಂದಿದ್ದು,ಈ ಒತ್ತುವರಿತೆರೆವಿ ಗೆಕ್ರಮ ಕೈಗೊಳ್ಳಲಾಗುವುದು, ಉಳಿದಂತೆ ಹಲವು ರೈತರುತಮ್ಮ ಜಮೀನುತೆರಳಲು, ಸ್ಮಶಾನಕ್ಕೆ ರಸ್ತೆ ಇಲ್ಲ ರಸ್ತೆನಿರ್ಮಿಸಿ   ಕೊಡುವಮೂಲಕ ಸಹಕರಿಸುವಂತೆ ಮನವಿಮಾಡಿದ್ದಾರೆ, ಹಿನ್ನೆಲೆಯಲ್ಲಿರಸ್ತೆ ನಿರ್ಮಿಸಿಕೊಳ್ಳಲು ಕ...

ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಜನರ ಸಮಸ್ಯೆ ಅಲಿಸಲು, ಪರಿಹಾರಿಸಲು ಮನೆ,ಮನೆ ಭೇಟಿ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ

Image
ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಜನರ ಸಮಸ್ಯೆ ಅಲಿಸಲು, ಪರಿಹಾರಿಸಲು ಮನೆ,ಮನೆ ಭೇಟಿ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ. ರಾಜಾಜಿನಗರ ವಿಧಾನಸಭಾ  ಕ್ಷೇತ್ರದ ರಾಜಾಜಿನಗರ, ಶ್ರೀರಾಮಮಂದಿರ, ಶಿವನಗರ,ದಯಾನಂದನಗರ,ಪ್ರಕಾಶನಗರ ಮತ್ತು ಕಾಮಾಕ್ಷಿಪಾಳ್ಯದ 7ವಾರ್ಡ್ ಗಳಲ್ಲಿ 8000ಸಾವಿರ ಮನೆಗಳಿಗೆ ಕಳೆದ 6ತಿಂಗಳ ಅವಧಿಯಲ್ಲಿ ಭೇಟಿ ನೀಡಿದ್ದಾರೆ. ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ರಾಘವೇಂದ್ರರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮುನಿರಾಜು, ಮಂಡಲದ ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್ ರವರು ಭಾಗವಹಿಸಿದ್ದರು.

ಛಲವಾದಿ ಮಹಾಸಭಾ (ರಿ) ರಾಜ್ಯ ಸಮಿತಿಯು ಈ ಪತ್ರಿಕಾಗೋಷ್ಠಿಯ ಮುಖೇನ ತಿಳಿಯಪಡಿಸುವುದೇನೆಂದರೆ, ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ,

Image
 ಛಲವಾದಿ ಮಹಾಸಭಾ (ರಿ) ರಾಜ್ಯ ಸಮಿತಿಯು ಈ  ಪತ್ರಿಕಾಗೋಷ್ಠಿಯ ಮುಖೇನ  ತಿಳಿಯಪಡಿಸುವುದೇನೆಂದರೆ, ಚಿತ್ರದುರ್ಗ ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛಲವಾದಿ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಛಲವಾದಿ ಸಮುದಾಯದ ಹೆಮ್ಮೆಯ ನಾಯಕಿ, ವೀರವನಿತೆ ಒನಕೆ ಒಬ್ಬವ್ವನವರ ಜಯಂತಿ ಕಾರ್ಯಕ್ರಮವನ್ನು દ્ર ರಾಜ್ಯ ಸರ್ಕಾರವು ದಿನಾಂಕ : 18-12-2022, ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ನಿಗಧಿಪಡಿಸಿದ್ದು ಸದರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಛಲವಾದಿ ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ ಎಂದು ಇವರನ್ನು ವಿಶೇಷ ಆಹ್ವಾನಿತರು ಎಂದು ನಮೂದಿಸಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ಮಾನ್ಯ ಉಚ್ಛ ನ್ಯಾಯಾಲಯದ W.P.No.14701/2022: 29-07-2022 33 17-08-20228 ಆದೇಶದನ್ವಯ ಛಲವಾದಿ ಮಹಾಸಭೆಗೆ ದಿನಾಂಕ : 07-08-2022 ರಂದು ಚುನಾವಣೆ ನಡೆದು ನಿವೃತ್ತ IAS ಅಧಿಕಾರಿ ಶ್ರೀ ಕೆ.ಶಿವರಾಮುರವರ ನೇತೃತ್ವದ ಕಾನೂನುಬದ್ಧ ಕಾರ್ಯಕಾರಿ ಸಮಿತಿಯು ರಚನೆಯಾಗಿ ರಾಜ್ಯಾದ್ಯಂತ ಛಲವಾದಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುತ್ತೇವೆ. ಆದಾಗ್ಯೂ ರಾಜ್ಯ ಉಚ್ಛ ನ್ಯಾಯಾಲಯದ W.P. No. 17272/2022ರ ದಿನಾಂಕ : 07-09-2022ರ ಆದೇಶದನ್ವಯ ಚುನಾವಣೆಯಲ್ಲಿ ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ. ಕುಮಾರ್ ಮತ್ತು ಹೆಚ್. ಅಣ್ಣಪ್ಪಸ್ವಾಮ...

ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ*

Image
 *ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ* ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರ ವಾರ್ಡ್ ಮಾಜಿ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಮಂಜುಳ ವಿಜಯಕುಮಾರ್ ಮತ್ತು ವಿಜಯಕುಮಾರ್ ರವರ  ನಿವಾಸದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಯವ ಸಮಾರಂಭ ಆಯೋಜಿಸಲಾಗಿತ್ತು. ಮಾಜಿ ಶಾಸಕರಾದ ಪ್ರಿಯಾಕೃಷ್ಣ, ಮಾಜಿ ಮಹಾಪೌರರಾದ ಜಿ.ಪದ್ಮಾವತಿ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ,ಹೆಚ್.ಆರ್.ಕೃಷ್ಣಪ್ಪರವರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ವೆಂಕಟೇಶ್ವರ ಸ್ವಾಮಿ ದೇವಾಲಯ ಚನ್ನಕೇಶವಚಾರ್ಯ ಕಲ್ಯಾಣೋತ್ಸವ ನೇರವೆರಿಸಿದರು ಮತ್ತು ದೇವರ ಭಕ್ತಿಗೀತೆಗಳನ್ನು ಹಾಡಲಾಯಿತು. ಕುಟುಂಬ ಕಲಹ, ಗಂಡ,ಹೆಂಡತಿ ನಡುವೆ ವೈಮನಸ್ಸು ಹಾಗೂ ಮದುವೆಯಾಗದೇ ಇರುವ ಹುಡುಗ,ಹುಡುಗಿಯರಿಗೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಭಾಗಿಯಾದರೆ ಇರುವ ಸಂಕಷ್ಟಗಳು ಮತ್ತು ಮುಂಬರುವ ಸಂಕಷ್ಟಗಳು ದೂರವಾಗಿ ಸುಖ,ಶಾಂತಿ ನೆಮ್ಮದ್ದಿ ಜೀವನ ಸಾಗಿಸಬೇಕಾದರೆ ಶ್ರೀ ಶ್ರೀನಿವಾಸ್ ಕಲ್ಯಾಣೋತ್ಸವದಲ್ಲಿ ಭಾಗಿಯಾಗಬೇಕು ಎಂದು ಅಚಾರ್ಯರು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ(ಭೂಮಿಪೂಜೆ) ಶಂಕುಸ್ಥಾಪನೆ ಕಾರ್ಯಕ್ರಮ "

Image
 "ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ  ಕಟ್ಟಡ(ಭೂಮಿಪೂಜೆ)  ಶಂಕುಸ್ಥಾಪನೆ ಕಾರ್ಯಕ್ರಮ ಬೆಂಗಳೂರುಉತ್ತರ ತಾಲ್ಲೂಕು ಹೆಸರಘಟ್ಟ ಹೋಬಳಿ ರಾ ಜಾನುಕುಂಟೆಯಲ್ಲಿ ಎಂಬೆಸಿ ಕಾರ್ಪೋರೇಟ್ ಹಾಗೂ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಸುಮಾರು ಮೂರು ಕೋಟಿ 80ಲಕ್ಷಗಳಲ್ಲಿ ಸಂಪೂರ್ಣವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ನಿರ್ಮಿಸುತ್ತಿದ್ದು ಈ ನೂತನ ಕಟ್ಟಡದ (ಭೂಮಿಪೂಜೆ)ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು    ಮಾನ್ಯ ಅಧ್ಯಕ್ಷರು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ, ಹಾಗೂ ಜನಪ್ರಿಯ ಶಾಸಕರು ಯಲಹಂಕ ವಿಧಾನಸಭಾ ಕೇತ್ರದ ಎಸ್.ಆರ್.ವಿಶ್ವನಾಥ್ ರವರು ವಹಿಸಿದ್ದರು,ಉದ್ಘಾಟನೆ ಜೀತುವೀರಾವಾನಿ ಸಿ.ಎಂ.ಡಿ. ಎಂಬೆಸಿ ಗ್ರೂಪ್. ಆದಿತ್ಯ ವೀರಾ ವಾನಿ ಸಿಓಓ ಎಂಬೆಸಿ ಗ್ರೂಪ್, ಕೆ.ವೀರಣ್ಣ ಅಧ್ಯಕ್ಷರು     ರಾಜಾನುಕುಂಟೆ  ಗ್ರಾಮ ಪಂಚಾಯಿತಿ,ಜಿ.ಎನ್. ಶ್ವೇತ ಜಂಟಿ ನಿರ್ದೇಶಕರು ಪದವಿ ಶಿಕ್ಷಣಾ ಇಲಾಖೆ.ಜಿ. ಕೆ. ಶ್ರೀರಾಮ್ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ.ಮಂಜುಳ ಆಡಳಿತಾಧಿಕಾರಿಗಳು ನಗರ ಜಿಲ್ಲಾ ಪಂಚಾಯಿತಿ.ರವಿಬಾಬು ಆಡಳಿತಾಧಿಕಾರಿಗಳು ಯಲಹಂಕ ತಾಲ್ಲೂಕು ಪಂಚಾಯಿತಿ, [12/16, 4:11 PM] Pradeep: ಶ್ರೀ ಸಂಗಪ್ಪನವರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಡಾಕ್ಟರ ನಾಮೇಶ್ ಕುಮಾರ್ ಉಪ ಕಾರ್ಯದರ್ಶಿಗಳು ಬೆಂ...

ಶ್ರೀ ಸಂಗಪ್ಪನವರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ

Image
 ಶ್ರೀ ಸಂಗಪ್ಪನವರು,  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಬೆಂಗಳೂರುನಗರ ಜಿಲ್ಲಾ ಪಂಚಾಯಿತಿ, ಡಾಕ್ಟರ ನಾಮೇಶ್ ಕುಮಾರ್ ಉಪ ಕಾರ್ಯದರ್ಶಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಡಾಕ್ಟರ್ ಈರೇಗೌಡರು ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜ್ ರಾಜನಕುಂಟೆ, ಅಂಬಿಕಾ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ರಾಜಾನುಕುಂಟೆ  ಗ್ರಾಮ ಪಂಚಾಯಿತಿ, ನಾಗರಾಜ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಾನಕುಂಟೆ.ಹಾಗೂ ಕಾಲೇಜು ಅಭಿವೃದ್ಧಿ ಸದಸ್ಯರುಗಳಾದ ಆರ್ ಎಂ ಸೋಮಶೇಖರ್ ರೆಡ್ಡಿ ಉಪಾಧ್ಯಕ್ಷರು ಕಾಲೇಜ್ ಅಭಿವೃದ್ಧಿ ಸಮಿತಿ, ಆರ್‌ಸಿ  ರಾಜೇಂದ್ರ ಕುಮಾರ್ ಖಜಾಂಚಿ ಕಾಲೇಜ್ ಅಭಿವೃದ್ಧಿ ಸಮಿತಿ, ತಿಮ್ಮಾರೆಡ್ಡಿ ಕಾಲೇಜು ಅಭಿವೃದ್ಧಿಸಮಿತಿ ಸದಸ್ಯರು,ಎಂ. ಮಂಜುನಾಥ್ ರವರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು,ಎಂ. ಮೋಹನ್ ಕುಮಾರ್ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಹಕಾರ ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೆ.ವೇಣು ಆರ್‌ಎಚ್ ಹನುಮೇಗೌಡ ಮಮತಾ ಬಿ.ಕೆ. ರಾಜಣ್ಣ. ಆರ್.ಡಿ. ಸುಜಾತಮ್ಮ, ಆರ್. ಬಿ.ಸೌಮ್ಯ, ಆರ್.ಎಂ. ನಾಗಭೂಷಣ್, ಎಸ್ ಜಿ ನರಸಿಂಹಮೂರ್ತಿ, ಎನ್ ಭವಾನಿ, ರಾಜು ಕೆ, ಹೇಮಲತಾ ಡಿಬಿ, ಶಿವಕುಮಾರ್ ವಿ, ಮಂಜುಳಾ ಗಂಗಮ್ಮ, ಚಿಕ್ಕಣ್ಣ,ಎಂ, ಸತೀಶ್ ಗೌಡ ಎಸ್ ಎಂ. ಚೆನ್ನಮ್ಮ,ವೆಂಕಟೇಶ್ ರತ್ನಮ್ಮ ಸುಜಾತ, ಬಾಲಾಜಿ, ಮಂಜುಳಾ, ಸಂತೋಷ್ ಕುಮಾರ್ ಭಾನುಮತಿ, ಬೈರಮ್ಮ, ಮುನಿರಾಜ್ ಹಾಗೂ ರ...

ಪಂಚಗವ್ಯ ಮನುಷ್ಯ ಚಿಕಿತ್ಸೆ ಕುರಿತು ಭಾನುವಾರ ಬೆಳಿಗ್ಗೆಒಂದು ದಿನ ಕಾರ್ಯಕ್ರಮ

Image
ಪಂಚಗವ್ಯ ಮನುಷ್ಯ ಚಿಕಿತ್ಸೆ ಕುರಿತು ಭಾನುವಾರ ಬೆಳಿಗ್ಗೆಒಂದು ದಿನ ಕಾರ್ಯಕ್ರಮ NAMASTE* 🙏 Panchagavya is a concotion of cow dung, cow urine, milk, curd and ghee.The concept of Panchagavya has been appreciated in many sciences like Ayurveda and in other texts pertaining to our Sanatana Dharma.Many researches have proven its efficacy in curing diseases like cancer, psoriasis, arthirtis etc. In order to enhance the knowledge of Panchagavya chikitsa and to create awareness about it  *GousevaGathividhi* in association with *Jignasa Karnataka* and *Arogya Bharathi* is organizing *PANCHAGAVYA CHIKITSA WORKSHOP* on Dec 18th 2022. *Who can attend*?  Medical practitioners, house surgeons,PG scholars, physicians and final year UG students from AYUSH, Dental,Veterinary,MBBS streams. *Details of Workshop*- *Date* - 18th Dec Sunday  *Timings* - 9am - 6pm  *Venue* - Viveka auditorium, Yuvapatha, Jaynagar 4th block, Bengaluru *Registration Fees*- ₹500  Online payment to be made  Gpay ...

ಪಂಚಗವ್ಯ ಮನುಷ್ಯ ಚಿಕಿತ್ಸೆ ಕುರಿತು ಒಂದು ದಿನದ ತರಬೇತಿ.

Image
ಪಂಚಗವ್ಯ ಮನುಷ್ಯ ಚಿಕಿತ್ಸೆ ಕುರಿತು ಒಂದು ದಿನದ ತರಬೇತಿ .  ಕಾರ್ಯಕ್ರಮ  "Viveka Auditorium", Yuvapatha, 31 cross, 11th  Main road, Jayanagara 4th Blk, Bangalore 560011  *Timings* :  9am to 6pm, Dec 18 2022, Sunday ಇದರಲ್ಲಿ ಮೂರು ಕಾರ್ಯಕ್ರಮಗಳ ಜೋಡಣೆ ಆಗಿದೆ. ಡಿಸೆಂಬರ್ 18 ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಯಿಂದ ಸಂಜೆ ಆರು ಗಂಟೆ ವರೆಗೆ ಆಯುಷ್, ಅಲೋಪತಿ, ಪಶು ವೈದ್ಯರು ಹಾಗೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ, ಈಗಾಗಲೇ ಪಂಚಗವ್ಯ ಚಿಕಿತ್ಸೆ ಯಲ್ಲಿ ತೊಡಗಿರುವ ಪಾರಂಪರಿಕ ವೈದ್ಯರುಗಳಿಗೆ,ತಜ್ಞ ವೈದ್ಯರುಗಳಿಂದ 1.*ತರಬೇತಿ.*  ಅವರು *ಡಿಸೆಂಬರ್ 10ನೇ* ತಾರೀಖಿನ ಒಳಗೆ ಗೂಗಲ್ ಫಾರ್ಮ್ ಭರ್ತಿ ಮಾಡಿ,500 ರೂಪಾಯಿ ಶುಲ್ಕ ಪಾವತಿಸಬೇಕು ಮೊದಲು ನೋಂದಣಿ ಮಾಡುವ *250ಮಂದಿಗೆ* ಮಾತ್ರ ಅವಕಾಶ. https://docs.google.com/forms/d/e/1FAIpQLSdPHqYeJvv344g7bMUnrQYGy0nfgWBVs96s-i0B7mmINLy4qA/viewform 2.*ಗೋ ಉತ್ಪನ್ನಗಳ, ಪ್ರದರ್ಶನ ಹಾಗೂ ಮಾರಾಟ* ಬೆಳಿಗ್ಗೆ 9 -ರಾತ್ರಿ 8 ರ ವರೆಗೆ. 3. ಆರೋಗ್ಯದ ಸಮಸ್ಯೆ ಇರುವವರಿಗೆ, ತಜ್ಞ ವೈದ್ಯರ ತಂಡದಿಂದ *ಉಚಿತ ಪಂಚಗವ್ಯ ಚಿಕಿತ್ಸೆ* ಬೆಳಿಗ್ಗೆ 9:00 ಗಂಟೆ ಯಿಂದ, ಮಧ್ಯಾಹ್ನ 1:00 ಗಂಟೆ ವರೆಗೆ.  *ಎರಡು ಹಾಗೂ ಮೂರಕ್ಕೆ ಎಲ್ಲಾ ಸಾರ್ವಜನಿಕರಿಗೆ ಅವಕಾಶ ಇದೆ.*  ಹೆಚ್ಚಿನ ಮಾಹ...

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಛೇರಿ ಉದ್ಘಾಟನೆ*

Image
 *ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಛೇರಿ ಉದ್ಘಾಟನೆ* ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಕಾಂಕ್ಷಿ ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜುರವರ ಬಸವೇಶ್ವರನಗರದಲ್ಲಿ ಜನ ಸಂಪರ್ಕ ಕಛೇರಿ ಉದ್ಘಾಟನೆ ಸಮಾರಂಭ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ರವರು,ಶಾಸಕರಾದ ದಿನೇಶ್ ಗುಂಡೂರಾವ್ ರವರು,ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜುರವರು ಉದ್ಘಾಟನೆ ಮಾಡಿದರು. ಮಾಜಿ ಉಪಮಹಾಪೌರರು, ಕಾಂಗ್ರೆಸ್ ಪಕ್ಷದ ಅಕಾಂಕ್ಷಿ ಬಿ.ಎಸ್.ಪುಟ್ಟರಾಜುರವರು ಮಾತನಾಡಿ ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ,ಉಪಮಹಾಪೌರನಾಗಿ ಬೆಂಗಳೂರುನಗರ ಅಭಿವೃದ್ದಿಗೆ ಶ್ರಮಿಸಿದ್ದೇನೆ.  ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆ ಮತ್ತು ಕುಂದುಕೂರತೆ ಅಲಿಸಲು ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಜನಸಂಪರ್ಕ ಕಛೇರಿ ಆರಂಭಿಸಲಾಗಿದೆ. ಕಾಂಗ್ರೆಸ್ ಪಕ್ಷ ಬಡವರ,ದೀನದಲಿತರ ಪರ ಹೋರಾಟ ಮಾಡುವ ಪಕ್ಷ. ಕರ್ನಾಟಕದಲ್ಲಿ ಯುವ ನಾಯಕ ರಾಹುಲ್ ಗಾಂಧಿರವರು ಭಾರತಜೋಡೋ ಪಾದಯಾತ್ರೆಯಿಂದ ಹೊಸ ಹುರಪು ಮೂಡಿದೆ. ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು, ಮಾಜಿ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ಹಾಗೂ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿರವರ  ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಸಧೃಡವಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ...

ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಧರ್ ಎಚ್. ಎಲ್. ಅವಿರೋಧ ಆಯ್ಕೆ "

Image
 "ಅರೂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಧರ್ ಎಚ್. ಎಲ್. ಅವಿರೋಧ ಆಯ್ಕೆ "  ಬೆಂಗಳೂರು ಗ್ರಾಮಾಂತರಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಅರೂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನರ ಸಿಂಹರಾಜ್  ರಾಜೀನಾಮೆಯಿಂದ ತೆರವಾಗಿದ್ದಅಧ್ಯಕ್ಷ ಸ್ಥಾನಕ್ಕೆನೂತನ ಅಧ್ಯಕ್ಷರಾಗಿ ಎಚ್. ಎಲ್.ಶ್ರೀಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದುಚುನಾವಣಾ ಅಧಿಕಾರಿ ತೋಟಗಾರಿಕೆ ಸಹಾಯಕ ನಿರ್ದೇಶಕರಾದಎಂ. ಎಲ್.ದೀಪಾರವರು ಘೋಷಣೆ ಮಾಡಿದರು.ಈ ಸಂದರ್ಭದಲ್ಲಿನೂತನ ಅಧ್ಯಕ್ಷರು ತಮ್ಮನ್ನು ಆಯ್ಕೆಮಾಡಿದಎಲ್ಲಾ ಸದಸ್ಯರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು,ಈ ವೇಳೆ ನೂತನಅಧ್ಯಕ್ಷರಿಗೆ ಹಾರಹಾಕಿ,ಪಟಾಕಿ ಸಿಡಿಸಿ,ಸಿಹಿಹಂಚಿ, ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠ  ಸಂಚಾಲಕರಾದ ಧೀರಜ್ ಮುನಿರಾಜುರವರು, ಪುಷ್ಪಶಿವಶಂಕರ್, ಅಶ್ವಥನಾರಾಯಣ್ ಹೊಸಹಳ್ಳಿ,ಗೋಪಿ ಅಣ್ಣಜಿಲ್ಲಾಪ್ರಧಾನ ಕಾರ್ಯದರ್ಶಿ,   ಮಾರುತಿಜಿಲ್ಲಾರೈತ ಮೋರ್ಚ ಪ್ರಧಾನ ಕಾರ್ಯದರ್ಶಿ, ಶರತ್ ಕುಮಾರ್ ತಾಲ್ಲೂಕು ಮೋರ್ಚಾಪ್ರಧಾನ ಕಾರ್ಯದರ್ಶಿ, ತಾಲೂಕುಬಿಜೆಪಿ ಮುಖಂಡರಾದ ಸಾರಥಿಸತ್ಯಪ್ರಕಾಶ್, ಮುಖಂಡರಾದ ಸಿದ್ದಗಂಗಪ್ಪ, ರಾಮಕೃಷ್ಣಪ್ಪ, ಬಿ.ಎಚ್ ನಾಗರಾಜ್, ಶ್ರೀರಾಮರೆಡ್ಡಿ, ನಾಗೇಶ್ ಕುಮಾರ್, ಹೋಟೆಲ್ ಪ್ರಭು ವರದೇನಹಳ್ಳಿ,ಹಾಗೂ ಆರೂಡಿಗ್ರಾಮ ಪಂಚಾಯಿತಿಎಲ್ಲಾ ಬಿಜೆಪಿ ಮುಖಂಡರುಗಳು, ಗ್ರಾಮಸ್ಥರು,ಪಿಡಿಒ ಹಾಗೂಗ್ರಾಮ ಪಂಚಾಯಿತಿಎಲ...

ನಾಡ ಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ

Image
 " ನಾಡ ಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ ಅಂಗವಾಗಿ ಉಚಿತವಾಗಿ ನಿರ್ಮಿಸಿರುವನೂತನ ಶಾಲಾಕಟ್ಟಡದ ಉದ್ಘಾಟನಾ ಸಮಾರಂಭ "  ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲೂಕುಸಾಸಲು ಹೋಬಳಿಆರೂಡಿ ಗ್ರಾಮಅರವಿಂದ ಪ್ರೌಢಶಾಲೆಯನೂತನ ಶಾಲಾಕಟ್ಟಡದ ಉದ್ಘಾಟನಾ ಸಮಾರಂಭವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾಾನಂದಮಹಾಸ್ವಾಮಿಗಳು ಪೀಠಾ ಧ್ಯಕ್ಷರು  ಆದಿಚುಂಚನಗಿರಿ ಮಠ.ಹಾಗೂ ಶ್ರೀ ಶ್ರೀಶ್ರೀಶ್ರೀವಲಯ ಶಾಂತಮುನಿ ದೇಶೀಕೇಂದ್ರ ಮಹಾಸ್ವಾಮಿಗಳುಶ್ರೀ ಮೇಲಣಗವಿವೀರ ಸಿಂಹಾಸನಸಂಸ್ಥಾನ ಮಠನೆಲಮಂಗಲ ತಾಲೂಕು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಕಲ್ಪನಾಟಿ.ಆನಂದ್ ಪಂಚಾಯಿತಿಮಾಜಿ ಸದಸ್ಯರುಹುಸ್ಕೂರು. ಆರ್.ಜಿ ವೆಂಕಟಾಚಲಯ್ಯ ನವರುಮಾಜಿ ಶಾಸಕರು  ದೊಡ್ಬಳ್ಳಾಪುರ.ಟಿ ವೆಂಕಟರಮಣಯ್ಯನವರು ಶಾಸಕರು ದೊಡ್ಡಬಳ್ಳಾಪುರ ವಿಧಾನಸಭಾಕ್ಷೇತ್ರ. ಸಿ.ಎನ್. ಕರಿಗೌಡ್ರು ಬೆಂಗಳೂರುರಾಜ್ಯ ಚುನಾವಣಾ ಆಯೋಗ.ಧೀರಜ್ ಮುನಿರಾಜ್ ನಿರ್ದೇಶಕರು ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್. ಎಚ್.ಅಪ್ಪಯ್ಯಣ್ಣ  ಮಾಜಿಜಿಲ್ಲಾ ಪಂಚಾಯತ್ ಸದಸ್ಯರುಮತ್ತುಮಾಜಿ ಬಮುಲ್ ಅಧ್ಯಕ್ಷರು. ಟಿ.ವಿ. ಲಕ್ಷ್ಮೀನಾರಾಯಣ್ ಅಧ್ಯಕ್ಷರುಪಿಎಲ್‌ಡಿ ಬ್ಯಾಂಕ್.ಪುಟ್ಟ ಬಸವರಾಜು.ಮಾಜಿ ಪಿ ಎಲ್ ಡಿಬ್ಯಾಂಕ್ ಅಧ್ಯಕ್ಷರು.ಹಾಗೂ ದೊಡ್ಡ ಬಳ್ಳಾಪುರ ತಾಲ್ಲೂಕುಜೆಡಿಎಸ್ ಮುಖಂಡರುಗಳು, ಕೋಡಿಮಲ್ಲೇಶ್ವರ ವಿದ್ಯಾಸಂಸ್ಥೆ ಶ್ರೀ ಅರವಿಂದಪ್ರೌಢಶಾಲೆ ಆರೂಡಿಕಮಿಟಿ ಸದಸ...

ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಅರೆ ಸೇನಾ ಪಡೆ ಯೋಧರಿಂದ ತೀವ್ರ ಪ್ರತಿಭಟನೆ

Image
ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಅರೆ ಸೇನಾ ಪಡೆ ಯೋಧರಿಂದ ತೀವ್ರ ಪ್ರತಿಭಟನೆ. ಸೇವೆಯಿಂದ ನಿವೃತ್ತರಾದ ರಾಜ್ಯದ ಮಾಜಿ ಯೋದರು ಹಾಗೂ ಹುತಾತ್ಮ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಅರ್ಧ ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿಯನ್ನು ಸ್ಥಾಪಿಸಿ ಅರೆ ಸೇನಾಪಡೆಗಳ ಯೋಧರನ್ನು ನೇಮಕ ಮಾಡಿಕೊಳ್ಳಬೇಕೆಂದು ಸಾವಿರಾರು ಅರೆ ಸೇನಾ ಪಡೆಗಳ ಯೋಧರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ನಿವೃತ್ತರಾದ ಅರೆಸೇನಾ ಪಡೆಗಳ ಯೋಧರನ್ನು ಅರ್ಹತೆ ಆಧಾರದ ಮೇಲೆ ನೇಮಕಮಾಡಿಕೊಳ್ಳ ಬೇಕು, ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರಿ ಹುದ್ದೆಗಳಲ್ಲಿ  ನೇಮಕಾತಿ ಮಾಡಿಕೊಳ್ಳಲು ಸೂಕ್ತ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು. 2004ರ ನಂತರ ನೇಮಕವಾದ ನಮ್ಮ ಯೋದರಿಗೆ ಹಳೇ ಪಿಂಚಣಿಯನ್ನು ಪುನರ್ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಬಿಎಸ್ ಎಫ್, ಸಿ ಆರ್ ಫಿ ಎಫ್, ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಪಡೆ, ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ಯೋದರು ಸೇವೆಯಿಂದ ನಿವೃತ್ತರಾದ  ಹಾಗೂ ಹುತಾತ್ಮ ಕುಟುಂಬಗಳಿಗೆ ಕೃಷಿ ಉದ್ದೇಶಕ್ಕಾಗಿ ಭೂಮಿ ಮತ್ತು ಮನೆ ಮಂಜೂರು ಮಾಡಲು ಕನಿಷ್ಠ 10 ಲಕ್ಷ ರೂಪಾಯಿಗಳ ಸಹಾಯಧನ ನೀಡಲು ಸರ್ಕಾರಿ ಸಹಾಯ ಧನ  ನೀಡಲು ಸೂಕ್ತ ಆದೇಶ ನೀಡಬೇಕೆಂದು ರಾ...

ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಎನ್‌ಪಿಎಸ್ ಯೋಜನೆಯಡಿ ಬರುವ ರಾಜ್ಯ ಸರ್ಕಾರಿ ನೌಕರರನ್ನು ಹಾಗೂ ವಿವಿಧ ನಿಗಮ ಮಂಡಳಿಗಳ / ಸ್ವಯತ್ತ ಸಂಸ್ಥೆಗಳ/ಅನುದಾನಿತ ಸಂಸ್ಥೆಗಳ NPS ನೌಕರರನ್ನು ಪುತಿನಿಧಿಸುತ್ತಿದ್ದು, ದಿನಾಂಕ:01.04.2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ NPSಗೆ ಒಳವಡುವ ನೌಕರರ ಅವಲಂಬಿತ ಕುಟುಂಬಗಳಿಗೆ ಮತ್ತು NPS ಯೋಜನೆಯಡಿ ನಿವೃತ್ತಿ ಹೊಂದಿ ಕನಿಷ್ಠ ಪಿಂಚಣಿಯು ಇಲ್ಲದೇ ದಯನೀಯ ಜೀವನ ನಡೆಸುತ್ತಿರುವ NPS ನೌಕರರ ಬದುಕಿಗೆ ನ್ಯಾಯ ಒದಗಿಸುವ ಹಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಂಘವು NPS ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಅನೇಕ ಹೋರಾಟಗಳನ್ನು ದಾಖಲಿಸಿದೆ. ಪ್ರಸ್ತುತ ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್‌ ಮತ್ತು ದಿನಾಂಕ:19.10.2022 ಪಂಜಾಬ್ ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸಿದ್ದು, ಪಸ್ತುತ ನಮ್ಮ ರಾಜ್ಯದಲ್ಲಿ ರದ್ದುಗೊಳಿಸುವಂತೆ ಕೋರಿ, ಅನೇಕ ಮನವಿಗಳನ್ನು ನೀಡಿದ್ದಾಗಿ ಸರ್ಕಾರವು ಸಂಘದ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಸಕರಾತ್ಮವಾಗಿ ಸ್ಪಂದಿಸಿರುವುದಿಲ್ಲ, ಆದ್ದರಿಂದ, ದಿನಾಂಕ:19.12.2022 ರಂದು ಫ್ರೀಡಂ ಪಾರ್ಕ್, ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದು,

Image
 ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು  ಎನ್‌ಪಿಎಸ್ ಯೋಜನೆಯಡಿ ಬರುವ ರಾಜ್ಯ ಸರ್ಕಾರಿ ನೌಕರರನ್ನು ಹಾಗೂ ವಿವಿಧ ನಿಗಮ ಮಂಡಳಿಗಳ / ಸ್ವಯತ್ತ ಸಂಸ್ಥೆಗಳ/ಅನುದಾನಿತ ಸಂಸ್ಥೆಗಳ NPS ನೌಕರರನ್ನು ಪುತಿನಿಧಿಸುತ್ತಿದ್ದು, ದಿನಾಂಕ:01.04.2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ NPSಗೆ ಒಳವಡುವ ನೌಕರರ ಅವಲಂಬಿತ ಕುಟುಂಬಗಳಿಗೆ ಮತ್ತು NPS ಯೋಜನೆಯಡಿ ನಿವೃತ್ತಿ ಹೊಂದಿ ಕನಿಷ್ಠ ಪಿಂಚಣಿಯು ಇಲ್ಲದೇ ದಯನೀಯ ಜೀವನ ನಡೆಸುತ್ತಿರುವ NPS ನೌಕರರ ಬದುಕಿಗೆ ನ್ಯಾಯ ಒದಗಿಸುವ ಹಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ.  ಸಂಘವು NPS ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಅನೇಕ ಹೋರಾಟಗಳನ್ನು ದಾಖಲಿಸಿದೆ. ಪ್ರಸ್ತುತ ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್‌ ಮತ್ತು ದಿನಾಂಕ:19.10.2022 ಪಂಜಾಬ್ ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸಿದ್ದು, ಪಸ್ತುತ ನಮ್ಮ ರಾಜ್ಯದಲ್ಲಿ ರದ್ದುಗೊಳಿಸುವಂತೆ ಕೋರಿ, ಅನೇಕ ಮನವಿಗಳನ್ನು ನೀಡಿದ್ದಾಗಿ ಸರ್ಕಾರವು ಸಂಘದ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಸಕರಾತ್ಮವಾಗಿ ಸ್ಪಂದಿಸಿರುವುದಿಲ್ಲ, ಆದ್ದರಿಂದ, ದಿನಾಂಕ:19.12.2022 ರಂದು ಫ್ರೀಡಂ ಪಾರ್ಕ್, ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದು, ಶಾಂತರಾಮ್ ಅಧ್ಯಕ್ಷರು

ಅನಧಿಕೃತ ಖಾಸಗಿ ಕ್ಲಿನಿಕ್ ಗಳ ಮೇಲೆ ದಾಳಿ ಮತ್ತು ಬೀಗಮುದ್ರೆ* "

Image
 " *ಅನಧಿಕೃತ ಖಾಸಗಿ ಕ್ಲಿನಿಕ್ ಗಳ ಮೇಲೆ  ದಾಳಿ ಮತ್ತು ಬೀಗಮುದ್ರೆ*  ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹಾಗೂ ಚಿಕ್ಕನಹಳ್ಳಿ ಗ್ರಾಮಗಳ ವಿವಿಧ ಅನಧಿಕೃತ ಖಾಸಗಿ ಕ್ಲಿನಿಕ್ ಗಳ ಮೇಲೆ ಹೊಸಕೋಟೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಯ ಸಹಕಾರದೊಂದಿಗೆ *ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ವೀಣಾ* ರವರು ದಾಳಿಯನ್ನು ಮಾಡಿ ಬೀಗ ಮುದ್ರೆಯನ್ನು ಹಾಕಿಸಿದರು.  ನಂತರ ಅವರು ಮಾತನಾಡುತ್ತಾ  ಈಗಾಗಲೇ ಅನೇಕ ಬಾರಿ ಇಂತಹ ಅನಧಿಕೃತ ಖಾಸಗಿ ಕ್ಲಿನಿಕ್ ಗಳಿಗೆ ನೋಟಿಸ್ ನೀಡಲಾಗಿದ್ದು, ಇವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಇವರುಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ *ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನಿರ್ದೇಶನದ ಮೇರೆಗೆ*  ದಾಳಿ ಮಾಡಿ  *ಕೆಪಿಎಂಇ ಕಾಯ್ದೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ನಿರ್ವಹಿಸಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ* ಸಾರ್ವಜನಿಕ ಹಿತದೃಷ್ಟಿಯಿಂದ  ಬೀಗ ಮುದ್ರೆ ಜಡಿಯಲಾಗಿದೆ ಎಂದು ತಿಳಿಸಿದರು.  ಕಾರ್ಯಾಚರಣೆಯಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀಗುರುರಾಜ್* , ರಾಜಸ್ವ ನಿರೀಕ್ಷಣಾಧಿಕಾರಿಗಳಾದ *ಶ್ರೀಮತಿ ಅಂಜಿನಮ್ಮ,ಶ್ರೀ ಜ್ಞಾನಮೂರ್ತಿ, ಶ್ರೀ ಶ್ರೀಕಾಂತ್* , ತಾಲೂಕು ಆರೋಗ್ಯ ಅಧ...

ನಾಡಪ್ರಭು ಕೆಂಪೇಗೌಡ ಬಳಗದ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಜನಾಭಿನಂದನ ಸಮಾರಂಭ ಕಾರ್ಯಕ್ರಮ "

Image
"ನಾಡಪ್ರಭು ಕೆಂಪೇಗೌಡ ಬಳಗದ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಜನಾಭಿನಂದನ ಸಮಾರಂಭ ಕಾರ್ಯಕ್ರಮ " ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಗಣ್ಯರಿಗೆ ಜನಾಭಿ ನಂದನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿಯವರು ಶ್ರೀ ಪುಷ್ಪಾಂಡಜ ಆಶ್ರಮ ತಪಸಿಹಳ್ಳಿ, ಸನ್ಮಾನಿತರು ಡಾ.ಸಿ. ಅಶ್ವಥ್ ನಾರಾಯಣ್ ರವರು ಉನ್ನತ ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕರ್ನಾಟಕ ಸರ್ಕಾರ ಮುಖ್ಯ ಅತಿಥಿಗಳಾದ ಕೃಷ್ಣಪ್ಪನವರು ಶಾಸಕರು ಅಧ್ಯಕ್ಷರು ಒಕ್ಕಲಿಗರ ಸಂಘ ದೊಡ್ಡಬಳ್ಳಾಪುರ. ಕೆ. ಎಂ. ಹನುಮಂತರಾಯಪ್ಪ ನವರು ಮಾಜಿ  ಅಧ್ಯಕ್ಷರು, ಕೇಂದ್ರ ರೇಷ್ಮೆ ಮಂಡಳಿ ಭಾರತ ಸರ್ಕಾರ. ಬಿ. ಸಿ.ನಾರಾಯಣಸ್ವಾಮಿ ಅವರು ಅಧ್ಯಕ್ಷರು ಕರ್ನಾಟಕ ರೇಷ್ಮೆ ಮಂಡಳಿ. ಡಾಕ್ಟರ್ ಆಂಜಿನಪ್ಪನವರು ಗೌರವ ಅಧ್ಯಕ್ಷರು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ. ಧೀರಜ್ ಮುನಿರಾಜ್ ರವರು ಸದಸ್ಯರು ವಿದ್ಯಾ ವಿಷಯಕ ಪರಿಷತ್  ತುಮಕೂರು ವಿಶ್ವವಿದ್ಯಾಲಯ. ಟಿ.ವಿ ಲಕ್ಷ್ಮೀನಾರಾಯಣ್ ರವರು ಅಧ್ಯಕ್ಷರು ಪಿಎಲ್‌ಡಿ ಬ್ಯಾಂಕ್ ಶ್ರೀ ಕೆಂಪೇಗೌಡ ಜಯಂತ್ಯೋತ್ಸವ  ಆಚರಣಾಸಮಿತಿ. ದಿಬ್ಬೂರು ಜಯಣ್ಣನವರು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು...

ಪೀಪಲ್ ಕೇರ್ ಆಸ್ಪತ್ರೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಅರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

Image
 "ಪೀಪಲ್ ಕೇರ್ ಆಸ್ಪತ್ರೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಅರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಮದುರೆ ಹೋಬಳಿ ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆ ಕನಸವಾಡಿಯ ಬೆಳ ವಂಗಲಕ್ರಾಸ್ ಬಳಿ ಇರುವ ಪೀಪಲ್ ಕೇರ್ ಹಾಸ್ಪಿಟಲ್ ನ 2ನೇ ವಾರ್ಷಿಕೋತ್ಸವದ ಅಂಗವಾಗಿ ನವರಂಗ್ ಸ್ವಯಂ ಪ್ರೇರಿತ ರಕ್ತ ನಿಧಿಯವರ ಸಹಯೋಗದೊಂದಿಗೆ ರಕ್ತದಾನಶಿಬಿರ ಹಾಗೂ ಅರೋಗ್ಯ ಶಿಬಿರವನ್ನು ಗ್ರಾಮಾಂತರ ಜನರ ಅರೋಗ್ಯದ ಹಿತದೃಷ್ಹಿಹಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಮದುರೆ ಹೋಬಳಿ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯಶಿಬಿರ ಏರ್ಪಡಿಸಲಾಗಿದ್ದು, ಜನಸಾಮಾನ್ಯರಿಗೆ ಒಳ್ಳೆಯ ಅರೋಗ್ಯಕಡಿಮೆ ದರದಲ್ಲಿ ನಮ್ಮಆಸ್ಪತ್ರೆಯಲ್ಲಿ ಸಿಗುವುದಾಗಿ ಪೇಪಲ್ ಕೇರ್ ಅಸ್ಪಿಟಲ್ ನ ವ್ಯೆದ್ಯರು ತಿಳಿಸಿದರು.ಈ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಕೊಂಡ ರೋಗಿಗಳಿಗೆ ಮಾತ್ರೆ ವಿತರಿಸಿದರು, ಈ ರಕ್ತಧಾನ ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು, ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹಣ್ಣು ಹಂಪಲು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಈ ವೇಳೆ ಬಂದಿದ್ದ ಜನಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. " ಡಾಕ್ಟರ್ ಚೌಢಯ್ಯ, ಡಾಕ್ಟರ ಯತೀಶ್ ಕುಮಾರ್, ಡಾಕ್ಟರ್ ಆದಿತ್ಯ ಜಿ.ಕೆ, ಡಾಕ್ಟರ್ ವಿಕಾಸ್ ಪಾಟೀಲ್, ಡಾಕ್ಟರ್ ವೆಂಕಟೇಶ್, ಡಾಕ್ಟರ್ ಅವಿನಾಶ್ ಪಾರ್ಥಸಾರಥಿ, ಡಾಕ...

ಎಸ್. ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ

Image
"  ಎಸ್. ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ  ಆಂಜಿನಪ್ಪ ಪುಟ್ಟು ರವರ ವತಿಯಿಂದ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ"  ಚಿಕ್ಕಬಳ್ಳಾಪುರಜಿಲ್ಲೆ ಶಿಡ್ಲಘಟ್ಟ ತಾಲೂಕು ಚಿಕ್ಕದಾಸರಹಳ್ಳಿ ಗ್ರಾಮದ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಅವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ  ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಅಧ್ಯಕ್ಷ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ ಇಂದಿನ ದುಬಾರಿ ಕಾಲದಲ್ಲಿ ಮದುವೆ  ಮಾಡುವುದೆಂದರೆ ಕಷ್ಟದಕೆಲಸ. ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸಾಲವಿಲ್ಲದೆ ಸರಳ ಸಾಮೂಹಿಕ ವಿವಾಹ ಗಳಲ್ಲಿ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ. ಮುಖ ಮದುವೆಗಳು ಹಣ ಉಳಿತಾಯದ ಜೊತೆಗೆ ಸಮಾಜದಲ್ಲಿ ಸಮಾರ ಸ್ಯದ ಪ್ರತೀಕವಾಗಿದೆ ಎಂದು ಆದಿಚುಂಚನಗಿರಿಮ ಹಾಸಂಸ್ಥಾನದ ಪೀಠಾಧ್ಯಕ್ಷರರಾದ ನಿರ್ಮಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ದುಬಾರಿ ಕಾಲದಲ್ಲೇ ಮನೆ ಕಟ್ಟುವುದು ಮದುವೆ ಮಾಡುವುದುಬಹಳ ಕಷ್ಟ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ಸಾಲದ ಭಾ ದೆಯಿಂದ  ಎಷ್ಟೋ ಕುಟುಂಬಗಳು  ಕಷ್ಟದಲ್ಲಿವೆ. ಇದನ್ನು ಮನಗಂಡು ದೇವಸ್ಥಾನದ ಸಮಿತಿಯವರುಬಡ ರಿಗೆ ನೆರವಾಗುವ ದೃಷ್ಟಿಯಿಂದ ವಿವಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದರು. ದೇವರ ಸನ್ನಿಧಿಯಲ್ಲಿ ಗುರು ಹಿರಿಯರ ಮಠಾಧೀಶರಿಂದ ಆಶೀರ್ವಾದ ಪಡ...

*ಪಂಚರತ್ನ ರಥಯಾತ್ರೆಯಿಂದ ಜೆ.ಡಿ.ಎಸ್.ಪಕ್ಷಕ್ಕೆ ನವಚೈತನ್ಯ ಶಕ್ತಿ ತುಂಬಿದೆ* *ಹೊಸ ಪರಿವರ್ತನೆ ಜೊತೆಯಲ್ಲಿ ಜೆ.ಡಿ.ಎಸ್.ಪಕ್ಷ ಮುಂಬರುವ ವಿಧಾನಸಭಾ ಚುನಾವಣೆ ಸ್ಪಷ್ಟ ಬಹುಮತ ಆಯ್ಕೆ- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ* ಬೆಂಗಳೂರು:ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಕೇಂದ್ರ ಕಛೇರಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿರವರು ಮತ್ತು ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ಸಮ್ಮುಖದಲ್ಲಿ ಸಮಾಜ ಸೇವಕರಾದ ಗೋವಿಂದರಾಜುರವರು ಮತ್ತು ಅಜಾದ್ ನಗರ ವಾರ್ಡ್ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಗೌರಮ್ಮ ಸಿ. ಗೋವಿಂದರಾಜುರವರು, ಮಾಜಿ ಉಪಾಮಹಾಪೌರರಾದ ರಾಮೇಗೌಡರವರು ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ(JDS)ಪಕ್ಷ ಸೇರ್ಪಡೆ ಕಾರ್ಯಕ್ರಮ. ಜೆ.ಡಿ.ಎಸ್.ಪಕ್ಷದ ಧ್ವಜಾ ನೀಡಿ 53ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಜೆ.ಡಿ.ಎಸ್.ಪಕ್ಷಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ *ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು* ಮಾತನಾಡಿ ಇಡಿ ಭಾರತದಲ್ಲಿ ಹೊಸ ಬದಲಾವಣೆಯಾಗುತ್ತಿದೆ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬದಲಾವಣೆಯಾಗುತ್ತಿದೆ. ಜನತಾದಳ ದೇಶ ಆಳಿದ ಪಕ್ಷ, ನಮ್ಮನ್ನ ಬಿಟ್ಟು ಹೋದವರು ಮತ್ತೇ ಪಕ್ಷ ಸೇರಲು ಬಯಸುತ್ತಿದ್ದಾರೆ. ನನ್ನ ವಯಸ್ಸು 90ಆಗಿದೆ. ರಾಜ್ಯದಲ್ಲಿ ನಿರ್ಭಯವಾಗಿ ಮಾತನಾಡಲು ಜನರ ಶಕ್ತಿ ನನಗಿದೆ. ಈ ಪಕ್ಷ ಉಳಿಯಬೇಕು ಮತ್ತೇ ತಲೆ ಎತ್ತಿ ನಿಲ್ಲುವ ಶಕ್ತಿ ಬರಬೇಕು. ಕುಮಾರಸ್ವಾಮಿರವರ ನೇತೃತ್ವದಲ್ಲಿ ಪಂಚರತ್ನ ಕಾರ್ಯಕ್ರಮ ರಾಜ್ಯದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ *ಕುಮಾರಸ್ವಾಮಿರವರು* ಮಾತನಾಡಿ ಬೆಂಗಳೂರುನಗರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಗೋವಿಂದರಾಜು,ರಾಮೇಗೌಡರು,ಗೌರಮ್ಮ ಗೋವಿಂದರಾಜು ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಹೊಸ ಪರಿವರ್ತನೆ ತರಬೇಕು ,ಹಣ ಹಂಚಿಕೆಯಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಜನತಾದಳ ಪರವಾಗಿ ಮೊದಲನೇಯ ಸೀಟು ಚಾಮರಾಜಪೇಟೆ ವಿಧಾನಸಭಾ ಗೆಲುವಿನ ಫಲಿತಾಂಶ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ. ಜನತಾದಳ ಶಕ್ತಿ ಬಗ್ಗೆ ಜನರ ತೀರ್ಮಾನವಾಗಲಿದೆ. ಪಂಚರತ್ನ ರಥಯಾತ್ರೆಯಿಂದ ಜೆಡಿಎಸ್ ಪಕ್ಷಕ್ಕೆ ನವಚೈತನ್ಯ ತುಂಬಿದೆ. ಬೆಂಗಳೂರುನಗರ ವಿಧಾನಸಭಾ 10ರಿಂದ12ಸ್ಥಾನಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲಲಿದೆ. ಬಿ.ಜೆ.ಪಿ.ಮತ್ತು ಕಾಂಗ್ರೆಸ್ ಪಕ್ಷ ಅಂತರಿಕ ಸರ್ವೆ ಮಾಡಿಸುತ್ತಿದೆ. ಮೊದಲು 17ಸೀಟು ಬರುತ್ತದೆ ಈಗ 50ರಿಂದ 60ಬರುತ್ತದೆ ಅದರೆ ರಾಜ್ಯದಲ್ಲಿ ಜೆ.ಡಿ.ಎಸ್.ಪಕ್ಷ 123ಸ್ಥಾನ ಗೆಲ್ಲಲಿದೆ. ಜನತಾದಳ ಹೊಸಪರಿವರ್ತನೆ, ಜನತೆ ತೀರ್ಮಾನದ ಮೇಲೆ ಅಧಿಕಾರ ಏರಲಿದೆ ಎಂದು ಹೇಳಿದರು. *ಗೋವಿಂದರಾಜುರವರು* ಮಾತನಾಡಿ ಬಡವರ, ದೀನದಲಿತರ ಪರ ಸೇವೆ ಮಾಡುತ್ತಾ ಜನಸೇವೆಯೆ ದೇವರ ಸೇವೆ ಎಂದು ನಂಬಿಕೊಂಡು ಬಂದ್ದಿದೇನೆ. ಧ್ವನಿ ಇಲ್ಲದ ಜನರಿಗೆ ಸೇವೆ ಮಾಡಬೇಕು ಎಂಬ ಆಶಯ ನನ್ನದು . ನನ್ನ ಜನಸೇವೆ ಗುರುತಿಸಿ ನನ್ನ ಪತ್ನಿಯಾದ ಗೌರಮ್ಮ ಗೋವಿಂದರಾಜುರವರನ್ನ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆ ಮಾಡಿದರು. ರಾಷ್ಟ್ರೀಯ ಪಕ್ಷಗಳು ಜನ ಹಿತಚಿಂತನೆ ಮಾಡುವುದಿಲ್ಲ. ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಎಲ್ಲ ವರ್ಗ,ಧರ್ಮದವರನ್ನ ಸಾಮಾನ ರೀತಿಯಲ್ಲಿ ಕಾಣುವ ನಾಡು,ನುಡಿ ಹಿತಕಾಯವ ಪಕ್ಷವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಣ್ಣ,ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ನೇತೃತ್ವದಲ್ಲಿ ಜೆ.ಡಿ.ಎಸ್.ಪಕ್ಷ ಸಂಘಟನೆ ಮಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಮುಖ್ಯಮಂತ್ರಿಗಳಾಗಿ ಕುಮಾರಣ್ಣ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು. ಬೆಂಗಳೂರುನಗರ ಜೆ.ಡಿ.ಎಸ್.ಜಿಲ್ಲಾಧ್ಯಕ್ಷರಾದ ಪ್ರಕಾಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಆರಿಫ್ ಪಾಷ,ಇಮ್ರಾನ್ ಪಾಷರವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸುಧಾ ಮೀನ,ಕೆ ಗಿರೀಜಾ,ಉಷಾ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜೆ.ಡಿ.ಎಸ್.ಸೇರ್ಪಡೆಯಾದರು.

Image
 *ಪಂಚರತ್ನ ರಥಯಾತ್ರೆಯಿಂದ ಜೆ.ಡಿ.ಎಸ್.ಪಕ್ಷಕ್ಕೆ ನವಚೈತನ್ಯ ಶಕ್ತಿ ತುಂಬಿದೆ* *ಹೊಸ ಪರಿವರ್ತನೆ ಜೊತೆಯಲ್ಲಿ ಜೆ.ಡಿ.ಎಸ್.ಪಕ್ಷ ಮುಂಬರುವ ವಿಧಾನಸಭಾ ಚುನಾವಣೆ ಸ್ಪಷ್ಟ ಬಹುಮತ ಆಯ್ಕೆ- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ* ಬೆಂಗಳೂರು:ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಕೇಂದ್ರ ಕಛೇರಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿರವರು ಮತ್ತು ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷರಾದ  ಸಿ.ಎಂ.ಇಬ್ರಾಹಿಂರವರ ಸಮ್ಮುಖದಲ್ಲಿ ಸಮಾಜ ಸೇವಕರಾದ ಗೋವಿಂದರಾಜುರವರು ಮತ್ತು ಅಜಾದ್ ನಗರ ವಾರ್ಡ್ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಗೌರಮ್ಮ ಸಿ. ಗೋವಿಂದರಾಜುರವರು, ಮಾಜಿ ಉಪಾಮಹಾಪೌರರಾದ ರಾಮೇಗೌಡರವರು ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ(JDS)ಪಕ್ಷ ಸೇರ್ಪಡೆ ಕಾರ್ಯಕ್ರಮ. ಜೆ.ಡಿ.ಎಸ್.ಪಕ್ಷದ ಧ್ವಜಾ ನೀಡಿ 53ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಜೆ.ಡಿ.ಎಸ್.ಪಕ್ಷಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ *ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು* ಮಾತನಾಡಿ ಇಡಿ ಭಾರತದಲ್ಲಿ ಹೊಸ ಬದಲಾವಣೆಯಾಗುತ್ತಿದೆ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬದಲಾವಣೆಯಾಗುತ್ತಿದೆ. ಜನತಾದಳ ದೇಶ ಆಳಿದ ಪಕ್ಷ, ನಮ್ಮನ್ನ ಬಿಟ್ಟು ಹೋದವರು ಮತ್ತೇ ಪಕ್ಷ ಸೇರಲು ಬಯಸುತ್ತಿದ್ದಾರೆ. ನನ್ನ ವಯಸ್ಸು 90ಆಗಿದೆ. ರಾಜ್ಯದಲ್ಲಿ ನಿರ್ಭಯವಾಗಿ ಮಾತನಾಡಲು ಜನರ ಶಕ್ತಿ ನನಗಿದೆ. ಈ ಪಕ್...