ಶ್ರೀ ಸಂಗಪ್ಪನವರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ
ಶ್ರೀ ಸಂಗಪ್ಪನವರು,
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಬೆಂಗಳೂರುನಗರ ಜಿಲ್ಲಾ ಪಂಚಾಯಿತಿ,
ಡಾಕ್ಟರ ನಾಮೇಶ್ ಕುಮಾರ್ ಉಪ ಕಾರ್ಯದರ್ಶಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಡಾಕ್ಟರ್ ಈರೇಗೌಡರು ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜ್ ರಾಜನಕುಂಟೆ, ಅಂಬಿಕಾ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ರಾಜಾನುಕುಂಟೆ ಗ್ರಾಮ ಪಂಚಾಯಿತಿ, ನಾಗರಾಜ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಾನಕುಂಟೆ.ಹಾಗೂ ಕಾಲೇಜು ಅಭಿವೃದ್ಧಿ ಸದಸ್ಯರುಗಳಾದ ಆರ್ ಎಂ ಸೋಮಶೇಖರ್ ರೆಡ್ಡಿ ಉಪಾಧ್ಯಕ್ಷರು ಕಾಲೇಜ್ ಅಭಿವೃದ್ಧಿ ಸಮಿತಿ, ಆರ್ಸಿ ರಾಜೇಂದ್ರ ಕುಮಾರ್ ಖಜಾಂಚಿ ಕಾಲೇಜ್ ಅಭಿವೃದ್ಧಿ ಸಮಿತಿ, ತಿಮ್ಮಾರೆಡ್ಡಿ ಕಾಲೇಜು ಅಭಿವೃದ್ಧಿಸಮಿತಿ ಸದಸ್ಯರು,ಎಂ. ಮಂಜುನಾಥ್ ರವರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು,ಎಂ. ಮೋಹನ್ ಕುಮಾರ್ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಹಕಾರ ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೆ.ವೇಣು ಆರ್ಎಚ್ ಹನುಮೇಗೌಡ ಮಮತಾ ಬಿ.ಕೆ. ರಾಜಣ್ಣ. ಆರ್.ಡಿ. ಸುಜಾತಮ್ಮ, ಆರ್. ಬಿ.ಸೌಮ್ಯ, ಆರ್.ಎಂ. ನಾಗಭೂಷಣ್, ಎಸ್ ಜಿ ನರಸಿಂಹಮೂರ್ತಿ, ಎನ್ ಭವಾನಿ, ರಾಜು ಕೆ, ಹೇಮಲತಾ ಡಿಬಿ, ಶಿವಕುಮಾರ್ ವಿ, ಮಂಜುಳಾ ಗಂಗಮ್ಮ, ಚಿಕ್ಕಣ್ಣ,ಎಂ, ಸತೀಶ್ ಗೌಡ ಎಸ್ ಎಂ. ಚೆನ್ನಮ್ಮ,ವೆಂಕಟೇಶ್ ರತ್ನಮ್ಮ ಸುಜಾತ, ಬಾಲಾಜಿ, ಮಂಜುಳಾ, ಸಂತೋಷ್ ಕುಮಾರ್ ಭಾನುಮತಿ, ಬೈರಮ್ಮ, ಮುನಿರಾಜ್ ಹಾಗೂ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಪದವಿಪೂರ್ವ ಕಾಲೇಜ್ ಸಿಬ್ಬಂದಿ ವರ್ಗದವರು, ಹಾಗೂ ಇತರೆ ಎಲ್ಲ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment