Posts

ಮಿಷನ್ ರೋಡ್‌ನಲ್ಲಿ ಲೋಕಾರ್ಪಣೆಗೊಂಡ ಸೂಪರ್-ಸ್ಪೆಷಾಲಿಟಿ ಎನ್.ಯು ಆಸ್ಪತ್ರೆ

Image
 ಮಿಷನ್ ರೋಡ್‌ನಲ್ಲಿ ಲೋಕಾರ್ಪಣೆಗೊಂಡ ಸೂಪರ್-ಸ್ಪೆಷಾಲಿಟಿ ಎನ್.ಯು ಆಸ್ಪತ್ರೆ     ಏಪ್ರಿಲ್ 30; ಬುಧವಾರ ಮಿಷನ್ ರೋಡ್‌ನಲ್ಲಿ ಅತ್ಯಾಧುನಿಕ, ಸೌಲಭ್ಯಗಳನ್ನು ಹೊಂದಿರುವ ನೂತನ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯನ್ನು ಎನ್.ಯು ಆಸ್ಪತ್ರೆ ಉದ್ಘಾಟನೆಗೊಂಡಿತು. ಇದರೊಂದಿಗೆ ಯೂರಾಲಜಿ, ನೆಫ್ರಾಲಜಿ, ಫರ್ಟಿಲಿಟಿ ಮತ್ತು ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯಲ್ಲಿ ತನ್ನ ನಾಯಕತ್ವವನ್ನು ಆಸ್ಪತ್ರೆ ಇನ್ನಷ್ಟು ಬಲಪಡಿಸಿಕೊಂಡಂತಾಗಿದೆ. ಈ ಸೌಲಭ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ಉ ದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದರು ಹಾಗೂ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ನಟ ಮತ್ತು ಚಲನಚಿತ್ರ ನಿರ್ದೆಶಕ  ರಮೇಶ್ ಅರವಿಂದ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.  ಈ ಆಸ್ಪತ್ರೆಯನ್ನು ಮುಂದಿನ ತಲೆಮಾರಿನ ಆರೋಗ್ಯ ಸೇವಾ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯ ಮತ್ತು ರೋಗಿ-ಕೇಂದ್ರಿತ ವಿನ್ಯಾಸದ ಸಂಯೋಜನೆಯೊಂದಿಗೆ ಸುಸಜ್ಜಿತವಾಗಿ ಕಟ್ಟಲ್ಪಟ್ಟಿದೆ. ಇನ್ನು ಎನ್ ಯು ಆಸ್ಪತ್ರೆಯ ಛೇರ್ಮನ್ ಡಾ ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, ಈ ಆಸ್ಪತ್ರೆ ಸೂಪ‌ರ್-ಸೆಷಾಲಿಟಿ ಚಿಕಿತ್ಸೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.  ಕ್ಲಿನಿಕಲ್ ಪರಿಣತಿ ಮತ್ತು ಡಿಜಿಟಲ್ ನವ...

ಬೌದ್ಧ ಧರ್ಮ ಬೋಧನೆಯ ತಿಪಿಟಕ ಗ್ರಂಥಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲು ಕ್ರಮ- ಸಚಿವ ಶಿವರಾಜ ತಂಗಡಗಿ.

Image
 ಬೌದ್ಧ ಧರ್ಮ ಬೋಧನೆಯ ತಿಪಿಟಕ ಗ್ರಂಥಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲು ಕ್ರಮ- ಸಚಿವ ಶಿವರಾಜ ತಂಗಡಗಿ.    ಬೌದ್ಧ ಧರ್ಮದ ಪವಿತ್ರ ಗ್ರಂಥಗಳೆಂದು ಪರಿಗಣಿಸಲಾಗುವ ತಿಪಿಟಕ ಗ್ರಂಥಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸದಾಶಿವನಗರದಲ್ಲಿರುವ ನಾಗಸೇನಾ ಬುದ್ಧ ವಿಹಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಭಗವಾನ್ ಬುದ್ಧ ಜಯಂತಿಯನ್ನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಭಗವಾನ್ ಬುದ್ಧರ ಬೋಧನೆಗಳು ಹಿಂದೆoದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ, ಮನುಷ್ಯ ಅತಿಯಾದ ಆಸೆಗಳಲ್ಲಿ ಹಾಗೂ ಹಿಂಸೆಯಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ಭಗವಾನ್ ಬುದ್ಧರು ಬೋಧಿಸಿದ ಶಾಂತಿಯ ತತ್ವ ಹಾಗೂ ಅವರ ಮನುಷ್ಯ ಕರುಣೆ ಅತ್ಯಂತ ಮುಖ್ಯವಾಗಿದೆ. ಆ ತತ್ವಗಳನ್ನು ಪುಸ್ತಕಗಳ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಇದಲ್ಲದೆ ಬೌದ್ಧರ ಸ್ಮಾರಕಗಳ ರಕ್ಷಣೆ ಮತ್ತು ಪುನರ್ ನಿರ್ಮಾಣದ ಕೆಲಸ ಅತ್ಯಂತ ಮುಖ್ಯವಾದದ್ದು , ನಮ್ಮ ಸರ್ಕಾರ ಈ ಕೆಲಸವನ್ನು ಈಗಾಗಲೇ ಕೈಗೆತ್ತಿಕೊಂಡು ಸನ್ನತ...

17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಯಶಸ್ವಿ.

Image
 17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಯಶಸ್ವಿ.      ಬೆಂಗಳೂರು ಮೇ 2;  17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಮತ್ತು ಕಾರ್ಮಿಕ ದಿನಾಚರಣೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.  ಮೇ1 ರಂದು ಬೆಂಗಳೂರು ಪ್ಯಾಲೇಸ್ ಗೇಟ್ ನಂ 5, ಕಿಂಗ್ಸ್ ಕೋರ್ಟ್ ನಲ್ಲಿ ಅಖಿಲ ಭಾರತ ರಾಜ್ಯಮಟ್ಟದ ದ್ವಿಚಕ್ರ ಮಾಲೀಕ, ತಂತ್ರಜ್ಞರಿಂದ ಬೃಹತ್ ಮಟ್ಟದ ಸಮಾವೇಶ ಆಯೋಜಿಸಲಾಗಿತ್ತು 10 ರಿಂದ 15ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸಿ ಕೌಶಲ್ಯ ವೃದ್ಧಿ,ಜಾಲ ನಿರ್ಮಾಣ ಹೊಸ ಆವಿಷ್ಕಾರ ಪರಿಚಯ ಎಲ್ಲರ ದ್ವಿಚಕ್ರ ಉಚಿತ ಸೇವಾ ಶಿಬಿರ ,ಉದ್ಯಮ ಜಾಲ ನಿರ್ಮಾಣ ಕುರಿತು ಮಾಹಿತಿ ಪಡೆದರು. ಸಮಾವೇಶದಲ್ಲಿ ನೂರಕ್ಕೂ ಅಧಿಕ ಮೆಕಾನಿಕಲ್ ವಲಯ,ದ್ವಿಚಕ್ರ ಉಪಕರಣಗಳ ಮಳಿಗೆ ಗ್ರಾಹಕರ ಆಕರ್ಷಣೆಯಾಗಿದ್ದವು,ಮೆಕಾನಿಕ್ ಗ್ರಾಹಕರು ಮಾಹಿತಿ ಪಡೆದರು ಕಾರ್ಯದರ್ಶಿ  ಭಾಸ್ಕರ್. ಜಿ. ನಾಯ್ಡು ಮಾತನಾಡಿ, ದೇಶದ ಎಲ್ಲಾ ಮೆಕ್ಯಾನಿಕ್ ಗಳ ನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರ ಕಲ್ಯಾಣ, ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಗುರುತಿಗಾಗಿ ಈ ಸಮಾವೇಶ ನಡೆಸಲಾಗಿದ್ದು,ಸಾವಿರಾರು ಮಂದಿ ಗ್ರಾಹಕರು,ಮೆಕಾನಿಕಲ್ ಗಳು ಭಾಗವಹಿಸಿ ಮಾಹಿತಿ ಪಡೆದು ಇದರ ಪ್ರಯೋಜನ ಪಡೆದುಕೊಂಡರು ಎಂದು ತಿಳಿಸಿದರು.

.H. Mohan Kumar Slams ‘Target Politics’ Against AHINDA Leaders in Karnataka Congress

Image
  “ K.H. Mohan Kumar Slams ‘Target Politics’ Against AHINDA Leaders in Karnataka Congress” The National AHINDA Organization has strongly objected to the alleged targeted politics and the influence of vested interests against leaders belonging to AHINDA (minorities, backward classes, and Dalits) within the Karnataka Congress. The organization stated that the role of AHINDA communities was crucial in bringing the Congress government to power in the state. The collective support of minorities, backward classes, and Dalits has been the backbone of the government. However, it is deeply concerning that after the formation of the government, there are attempts to sideline these very communities’ leadership and weaken them politically. Recent developments have raised suspicions that leaders emerging from AHINDA communities are being systematically targeted. Whether it is the issue involving K.N. Rajanna, the actions taken against Minority State President Jabbar and Political Secretary Nase...
Image
 11/03/2026 ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಯನ್ನು ನಡೆಸುವಲ್ಲಿ ಗಂಭೀರ ಉಲ್ಲಂಘನೆ. 1. ಎ.ಎಲ್.ಎ.ಯ ಅಧ್ಯಕ್ಷರಾದ ಶ್ರೀ ಭಕ್ತವಾಚಲ ಅವರು 08/04/2026 ರಿಂದ ಅಭ್ಯರ್ಥಿಯ ಮತ ಎಣಿಕೆಯನ್ನು ನಿಲ್ಲಿಸಲು/ಫಲಿತಾಂಶವನ್ನು ಘೋಷಿಸದಂತೆ ಒತ್ತಾಯಿಸಿದ್ದಾರೆ ಮತ್ತು ಹಲವಾರು ವಕೀಲರು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನ ಹೈ ಪವರ್ ಸಮಿತಿಗೆ ಹಲವಾರು ಪ್ರಾತಿನಿಧ್ಯಗಳನ್ನು ನೀಡಿದ್ದಾರೆ. 2. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉನ್ನತ ಅಧಿಕಾರ ಸಮಿತಿಯು ದೂರುಗಳನ್ನು ಸ್ವೀಕರಿಸಿದೆ ಮತ್ತು ಅವುಗಳ ಸಂದರ್ಭಗಳಲ್ಲಿ ಚುನಾವಣಾ ಸಮಯದಲ್ಲಿ ಮತಗಟ್ಟೆ ಮತ್ತು ಸುತ್ತಮುತ್ತ ಅಕ್ರಮಗಳು ನಡೆದಿವೆ, ಇವೆಲ್ಲದರ ಹೊರತಾಗಿಯೂ ಉನ್ನತ ಅಧಿಕಾರ ಸಮಿತಿಯು ದೂರುಗಳನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಪರಿಗಣಿಸದೆ ನಿದ್ರಿಸಿದೆ. 3. ಇದಲ್ಲದೆ, ಎ.ಐ.ಎ.ಎ. ಅಧ್ಯಕ್ಷರಾದ ಶ್ರೀ ಭಕ್ತವಾಚಲ ಅವರು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನ ಉನ್ನತ ಅಧಿಕಾರ ಸಮಿತಿ ಮತ್ತು ಭಾರತದ ಸುಪ್ರೀಂ ಕೋರ್ಟ್‌ನ ಉನ್ನತ ಅಧಿಕಾರ ಸಮಿತಿಯು ಚುನಾವಣಾ ಪ್ರಕ್ರಿಯೆಯನ್ನು / ಫಲಿತಾಂಶವನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ, ಇಲ್ಲದಿದ್ದರೆ ಇದು ಸಮಾಜದಲ್ಲಿ ಕೆಟ್ಟ ಚಿತ್ರಣವನ್ನು ನೀಡುತ್ತದೆ, ಅದರಲ್ಲೂ ಕಾನೂನುಬದ್ಧವಾಗಿ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಬಡವರಲ್ಲಿ ಬಡವರಿಗೆ ನ್ಯಾಯ ನೀಡುವಲ್ಲಿ ನ್ಯಾಯಯುತ/ನಿಜವ...

ನಾಲ್ಕು ಪ್ಲಾಟ್ ಗಳನ್ನು ಕರಾರುಒಪ್ಪಂದ ಮಾಡಿ, ಇನ್ನೂಬ್ಬರಿಗೆ ಮಾರಾಟ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್*

Image
 *ನಾಲ್ಕು ಪ್ಲಾಟ್ ಗಳನ್ನು ಕರಾರುಒಪ್ಪಂದ ಮಾಡಿ, ಇನ್ನೂಬ್ಬರಿಗೆ ಮಾರಾಟ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್* ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹೊಂಬಾಳೆಯ ನಿಲಯ ಜನಪದ ರಸ್ತೆ ಸರ್.ಎಂ.ವಿ.ಲೇಔಟ್ ಗಂಗ್ರೋತ್ರಿ ಲೇಔಟ್ ರಾಮಸಂದ್ರ, ಕೆಂಗೇರಿ ಹೋಬಳಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಮತ್ತು ತಿಮ್ಮಯ್ಯರವರು ಜೊತೆಗೊಡಿ ಸರ್ವೆ ನಂ 102/1 ಮತ್ತು 103/1 ಸಾಯಿ ಗಂಗ್ರೋತ್ರಿ ಹಿಲ್ ಕ್ರೈಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಎಂ.ಎಸ್.ಮಾಬಾ ಕಾರ್ಪೋರೇಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪ್ಲಾಟ್ ನಂಬರ 713, 517, 705, 313ಗಳಿಗೆ ಮಾರಾಟ ಒಪ್ಪಂದವಾಗಿದೆ.ತಲಾ ಒಂದು ಪ್ಲಾಟ್ 20ಲಕ್ಷದಂತೆ ನಾಲ್ಕು ಪ್ಲಾಟ್ ಗಳಿಗೆ 80ಲಕ್ಷ ಪಾವತಿ ಮಾಡಿ ಕರಾರು ಒಪ್ಪಂದ ಪತ್ರ ಮಾಡಿರುತ್ತಾರೆ. ನಂತರ ಕರಾರುಪತ್ರಕ್ಕೆ ಮಾನ್ಯತೇ ನಿಡದೇ ಇನ್ನೂಬ್ಬರಿಗೆ ನಾಲ್ಕು ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆ ಇದರ ವಿರುದ್ದ ವಕೀಲರುಗಳಾದ ಆನಂದ್ ವಿ. ಮತ್ತು ವಕೀಲೆ ದಿವ್ಯರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಅಶ್ವಥ್ ನಾರಾಯಣ್ ಮತ್ತು ಎಂ.ತಿಮ್ಮಯ್ಯರವರು ಕರಾರು ಒಪ್ಪಂಡ ಮಾಡಿಕೊಂಡು ನಾಲ್ಕು ಪ್ಲಾಟ್ ಗಳಿಗೆ 80ಲಕ್ಷ ಪಡೆದುಕೊಂಡು ನಂತರ ಇನ್ನೂಬ್ಬರಿಗೆ ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆ. ಕರಾರು ಒಪ್ಪಂದ ಮಾಡಿಕೊಂಡುವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಯಾವುದೇ ಒಂದು ಕರಾರುಪತ್ರ ಮೂರು ವರ್ಷ...

ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನಾ ಧರಣಿ.

Image
 ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನಾ ಧರಣಿ.   ಬೆಂಗಳೂರು ಏಪ್ರಿಲ್ 22; ಅಮೇರಿಕಾ ಜತೆಗಿನ ವ್ಯಾಪಾರ ಒಪ್ಪಂದ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರೈತ ವಿರೋಧಿ ಮತ್ತು ಯುವ-ವಿರೋಧಿ ಹೆಸರಿನ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ,ಹಿರಿಯ ಕಾಂಗ್ರೆಸ್‌ ಮುಖಂಡ‌ ಆರಾಧ್ಯ ಸೇರಿದಂತೆ ಯುವ ಮುಖಂಡರು ಭಾಗವಹಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಅದ್ದೆ,ಪ್ರಧಾನಿ ನರೇಂದ್ರ ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ಅನೇಕ ಮಸೂದೆಗಳನ್ನು ಜಾರಿ ತರುವ ಮೂಲಕ ಕೃಷಿ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ, ಮೊದಲ ಬಾರಿಗೆ ಭಾರತದ ಕೃಷಿ ಮಾರುಕಟ್ಟೆಯನ್ನು ಜಾಗತಿಕ ಮಾರಾಟಗಾರರಿಗೆ ತೆರೆಯಲಾಗುತ್ತದೆ.ಅಗ್ಗದ ಅಮದು ನೀತಿ ಮೂಲಕ ರೈತರ ವಿನಾಶ ಮಾಡಲಾಗುತ್ತದೆ.ಕನಿಷ್ಠ ಬೆಂಬಲ ಬೆಲೆ ಕೊನೆಗೊಳಿಸುವ ಕೆಟ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಂಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆ (19) ಹೊರಗೊಳ್ಳುತ್ತದೆ: door denotajad for Pre ಮೃದು ಮಾರುಕಟ್ಟೆಯನ್ನು ನಿಯಂತ್ರಿಸುತ್ತಾರೆ ಕಾರ್ಪೋರೇಟ್ ವಕ ದೊಡ್ಡ ಪ್ರಶ್ನೆ ಒಪ್ಪಂದವು ಇಷ್ಟೊಂದು ಭಾರತ-ವಿರೋಧಿ ಮತ್ತು ರೈತ ವಿರೋಧಿಯಾಗಿದ್ದರೆ, ಅದ...