Posts

ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ

Image
 ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ ಬೆಂಗಳೂರು: ಎಲ್ಲರಲ್ಲೂ ಅತ್ಯುತ್ತಮವಾದ ಶಕ್ತಿಯಿದೆ. ಅಪ್ರತಿಮ ಸಾಧನೆಯನ್ನು ಮಾಡುವ ಹುಮ್ಮಸ್ಸು ಅಡಗಿದೆ. ತಮ್ಮನ್ನೂ ತಾವೇ ಅವಲೋಕಿಸಿ ಮುನ್ನಡೆದರೆ ಧರ್ಮದೊಂದಿಗೆ ಅತ್ಯುನ್ನತ ಉನ್ನತಿಯನ್ನು ಸಾಧಿಸಬಹುದು ಎಂದು ಶ್ರಿಯೋಗಿ ಜಗದ್ಗುರುಗಳು ಹೇಳಿದರು. ಗುರುವಾರ ಇಂದಿರಾನಗರದ ಅಟ್ಟ ಗಲಾಟ ನಡೆದ ದ ವಾಂಡರರ್ ಹು ಒನ್ಸ್ ದ ವರ್ಲ್ಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನೂ ತನಗೆ ತಾನು ಸತ್ಯವಂತನಾಗಿ ನಡೆದುಕೊಳ್ಳಬೇಕು ಆಗ ಮಾತ್ರ ಇಡೀ ಜಗತ್ತೆ ಬದಲಾವಣೆಯನ್ನು ಕಾಣುತ್ತದೆ. ಮನುಷ್ಯ ಪ್ರಕಾಶ ಹೊಂದಲು ಯಾವುದೇ ಸರಳ ಮಾರ್ಗವಿಲ್ಲ ಅಪ್ರತಿಮ ಅಧ್ಯಾತ್ಮ ಸಾಧನೆಯೊಂದೇ ಮಾರ್ಗವಾಗಿದೆ ಇದನ್ನೇ ನನ್ನ ಪುಸ್ತಕದಲ್ಲಿ ತಿಳಿಹೇಳಿದ್ದೇನೆ ಇದನ್ನು ಇಡೀ ಮನುಕುಲಕ್ಕೆ ಸಮರ್ಪಿಸುತ್ತೇನೆ ಎಂದು ತಿಳಿಸಿದರು. ಜಾತಿ, ಧರ್ಮ ರೂಪಿಸಿದ್ದು ನಾವು ಮನುಷ್ಯರಾಗಿದ್ದೇವೆ. ಬ್ರಹ್ಮ ಜ್ಞಾನವನ್ನು ಪಡೆದವನು ಮಾತ್ರ ಉನ್ನತ ವ್ಯಕ್ತಿಯಾಗಿದ್ದಾನೆ ಹೊರತು ಹುಟ್ಟಿನಿಂದಲ್ಲ. ಈ ಪುಸ್ತಕದಲ್ಲಿ ಅದನ್ನೇ ಹೇಳಲು ಹೊರಟಿದ್ದೇನೆ. ಇದು ಅಜ್ಞಾನದ ಯುಗ ಎಂದೇ ಹೇಳಲು ಬಯಸುತ್ತೇನೆ ಯಾಕೆಂದರೆ ಯಾರೂ ತಮ್ಮ ಒಳಗಿರುವ ಅಂತರ್ ಜ್ಯೋತಿಯನ್ನು ಬೆಳಗಿಸುವು ತಯಾರಿಯಲ್ಲ. ಈಗಿನ ಸಮಸ್ಯೆಗಳ ಮೂಲ ಕಾರಣ ಇವೇ ಎರಡು ವಿಚಾರವಾಗಿದೆ ಎಂದು ವ್ಯಾಖ್ಯಾನಿಸಿದರು. ಇಸ್ರೋ ಮಾಜಿ ಅ...

DKMS Foundation India Launches Free HLA Typing for Children with Thalassaemia

Image
  DKMS Foundation India Launches Free HLA Typing for Children with Thalassaemia IT Professional from Karnataka Gives 12-Year-Old Girl a New Lease of Life Through Stem Cell Donation Bengaluru, May 7, 2026 : Ahead of World Thalassaemia Day, an emotional meeting between a 12-year-old thalassaemia survivor and her stem cell donor highlighted the life-changing impact of stem cell transplantation, as DKMS Foundation India announced free HLA typing for children below 12 years suffering from transfusion-dependent thalassaemia across India. Sameeksha, who battled beta thalassaemia major since infancy, met her donor Dilip K., a 27-year-old IT professional from Kolar, Karnataka, for the first time. What began as a routine stem cell donor registration during Dilip’s college days eventually turned into a life-saving match for the young girl. Speaking during the interaction,  Dilip said  he had registered without fully realising the impact it could one day have. “Until now, she was onl...

ಅಹಂಭಾವವನ್ನು ದೂರಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆಯನ್ನು ಮಾಡಬಹುದು: ಶ್ರೀನಿವಾಸ ಪ್ರಭು

Image
 ಅಹಂಭಾವವನ್ನು ದೂರಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆಯನ್ನು ಮಾಡಬಹುದು: ಶ್ರೀನಿವಾಸ ಪ್ರಭು ಬೆಂಗಳೂರು: ಬದುಕಿನಲ್ಲಿ ಗುರಿ ಮುಖ್ಯ. ಗುರಿ ಮುಟ್ಟುವಾಗ ಅಹಂಭಾವವನ್ನು ದೂರ ಮಾಡಬೇಕು, ಆಗ ಮಾತ್ರ ಮನುಷ್ಯ ಜೀವನದಲ್ಲಿ ಸಾಧನೆಯನ್ನು ಮಾಡಬಹುದು ಎಂದು ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ ಶ್ರೀನಿವಾಸ ಪ್ರಭು ಹೇಳಿದರು. ಬುಧವಾರ ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಹಂಕಾರ ಎರಡು ಅಲಗಿನ ಖಡ್ಗ, ಮನಸ್ಸಿನ ಒಳಗಡೆ ಮತ್ತೊಂದು ಸಮಾಜದಲ್ಲಿ ನಮ್ಮನ್ನು ನಾವೇ ಕತ್ತರಿಸಿಕೊಳ್ಳುಬಹುದಾದ ಖಡ್ಗ ಇದಾಗಿದೆ. ಅದನ್ನು ಆತ್ಮ ವಿಶ್ವಾಸವನ್ನು ಮಾತ್ರ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಎ.ಪಿ.ಎಸ್‌ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಸಿಎ.ಡಾ.ವಿಷ್ಣುಭರತ್‌ ಆಲ್ಲಂಪಲ್ಲಿ ಮಾತನಾಡಿ, ಶೈಕ್ಷಣಿಕವಾಗಿ ಪದವಿ ಪಡೆಯುವ ಜೊತೆಗೆ ಪ್ರೊಪೆಷನಲ್‌ ಕೋರ್ಸ್‌ಗಳಾದ ಸಿ.ಎ ಮತ್ತು ಇತರೆ ಸಂಬಂಧಿತ ಕೋರ್ಸ್‌ಗಳನ್ನು ಮಾಡಿ ಜೀವನವನ್ನು ಬದಲಾಯಿಸಿ ಕೊಳ್ಳಬಹುದು ಎಂದರು. ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಆಶ್ರಿತಾ ಪ್ರಾರ್ಥನೆಯನ್ನು ಹಾಡಿದರು. ನಂತರ ವೇದಿಕೆಯ ಮೇಲಿರುವ ಗಣ್ಯರಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪರಮೇಶ್‌ ಸ್ವಾಗತ ಕೋರಿದರು. ಸಂಸ್ಥಾಪಕರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅ...

ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್ ಗಾಗಿ ಪಶುವೈದ್ಯಕೀಯ ವಿವಿ ಶಿಕ್ಷಕರ ಪ್ರತಿಭಟನೆ

Image
 ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್ ಗಾಗಿ ಪಶುವೈದ್ಯಕೀಯ ವಿವಿ ಶಿಕ್ಷಕರ ಪ್ರತಿಭಟನೆ ಬೆಂಗಳೂರು: ಪಶುವೈದ್ಯಕೀಯ ಬೋಧಕರಿಗೆ ನೀಡಲಾಗುತ್ತಿದ್ದ ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್ ಅನ್ನು ಸರ್ಕಾರ ಸ್ಥಗಿತಗೊಳಿಸಿರುವ ಕ್ರಮಕ್ಕೆ ಹೆಬ್ಬಾಳ ಬಳಿಯಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು. ಈ ಕುರಿತು ಪ್ರಾಧ್ಯಾಪಕ ಟಿ.ಎನ್ ಕೃಷ್ಣಮೂರ್ತಿ ಮಾತನಾಡಿ, ಕಳೆದ ಏಳು ವರ್ಷಗಳಿಂದ ನಿಯಮಾನುಸಾರವಾಗಿ ಪಾವತಿಯಾಗುತ್ತಿದ್ದ ಎನ್‌ಪಿಎ ಭತ್ಯೆಯನ್ನು ಏಕಾಏಕಿ ನಿಲ್ಲಿಸಿರುವುದು ಶಿಕ್ಷಕರ ಹಿತರಕ್ಷಣೆಗೆ ವಿರುದ್ಧವಾಗಿದೆ. ಎನ್‌ಪಿಎ ಭತ್ಯೆಯು ಪಶುವೈದ್ಯಕೀಯ ಬೋಧಕರು ಖಾಸಗಿ ಪ್ರಾಕ್ಟೀಸ್ ಮಾಡುವುದನ್ನು ತಡೆದು, ತಮ್ಮ ಸಂಪೂರ್ಣ ಸಮಯವನ್ನು ಬೋಧನೆ ಮತ್ತು ಸಂಶೋಧನೆಗೆ ಮೀಸಲಿಡುವ ಉದ್ದೇಶದಿಂದ ನೀಡಲಾಗುತ್ತದೆ. ಏಳನೇ ವೇತನ ಆಯೋಗದ ನಿಯಮಗಳಂತೆ ಮೂಲ ವೇತನದ ಶೇ. 20ರಷ್ಟು ಭತ್ಯೆ ನೀಡುವುದು ಕಾನೂನುಬದ್ಧವಾಗಿದ್ದು, ಬೋಧನಾ ಗುಣಮಟ್ಟ ಕಾಪಾಡಲು ಇದು ಅವಶ್ಯಕವಾಗಿದೆ ಎಂದರು. 2018-19ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಎನ್‌ಪಿಎ ಅನುಷ್ಠಾನಗೊಳಿಸಲಾಗಿದ್ದು, ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿತ್ತು. ಕೇಂದ್ರ ಸರಕಾರ, ಐಸಿಎಆರ್ ಹಾಗೂ ವೆಟರ್‌ನೆರಿ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ...

ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ.

Image
  ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ. ‘ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ. ಬೆಂಗಳೂರು. ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ (The Wanderer Who owns the World) ಪುಸ್ತಕ ಲೋಕಾರ್ಪಣೆ. ಮಾಡಲಿದ್ದಾರೆಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠದ ವತಿಯಿಂದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿರುವ, ಶ್ರೀ ಯೋಗಿ ಅವರು ರಚಿಸಿದ ಮಹತ್ವದ ಕೃತಿ ‘ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್’ ಇದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರನ್ನು ಆದರದಿಂದ ಆಹ್ವಾನಿಸುತ್ತಿದ್ದೇವೆಎಂದು ತಿಳಿಸಿದರು. ವೇಗ ಮತ್ತು ಆತಂಕದ ಇಂದಿನ ಆಧುನಿಕ ಬದುಕಿನಲ್ಲಿ ಯಶಸ್ಸು ಮತ್ತು ಅಸ್ಮಿತೆಯ ಬಗೆ, ಹೊಸ ದೃಷ್ಟಿಕೋನವನ್ನು ಈ ಪುಸ್ತಕ ನೀಡುತ್ತದೆ. “ಯಾರು ಜಗತ್ತಿಗೆ ಅಂಟಿಕೊಳ್ಳುವುದಿಲ್ಲವೋ ಅವರು ಮಾತ್ರ ಇಡೀ ಜಗತ್ತನ್ನು ತಿಳಿದು ಅನುಭವಿಸಲು ಸಾಧ್ಯ ಎಂಬ ಗಾಢವಾದ ಚಿಂತನೆಯನ್ನು ಈ ಕೃತಿ ಒಳಗೊಂಡಿದೆ. ಮಾನಸಿಕ ನೆಮ್ಮದಿ ಮತ್ತು ಜೀವನದ ಅರ್ಥವನ್ನು ಹುಡುಕುತ್ತಿರುವ ಇಂದಿನ ಪೀಳಿಗೆಗೆ ಇದು ದಾರಿದೀಪವಾಗಲಿದೆ. ಕಾರ್ಯಕ್ರಮದ ವಿವರಗಳು: ದಿನಾಂಕ: ಗುರುವಾರ, 7 ಮೇ 2026 ಸ್ಥಳ: ಅಟ್ಟ ಗಲಾಟ್ನಾ (Atta Galatta), ಇಂದಿರಾನಗರ, ಬೆಂಗಳೂರು. ಕಾರ್ಯಕ್ರಮದ ವಿಶೇಷತೆಗಳು:...

ರಾಜ್ಯಾದ್ಯಂತ ಆಸ್ತಿಗಳ ಭದ್ರತೆ ಅಪಾಯದಲ್ಲೇ?* *ಇ-ನೋಂದಣಿ ದೋಷಗಳಿಂದ ಭೂಮಾಫಿಯಾ, ಹ್ಯಾಕರ್‌ಗಳಿಗೆ ಬಾಗಿಲು

Image
 *ರಾಜ್ಯಾದ್ಯಂತ ಆಸ್ತಿಗಳ ಭದ್ರತೆ ಅಪಾಯದಲ್ಲೇ?* *ಇ-ನೋಂದಣಿ ದೋಷಗಳಿಂದ ಭೂಮಾಫಿಯಾ, ಹ್ಯಾಕರ್‌ಗಳಿಗೆ ಬಾಗಿಲು ತೆರೆಯಿತೇ?* *ಜನರಲ್ಲಿ ಆತಂಕ – ತಜ್ಞರಿಂದ ಗಂಭೀರ ಎಚ್ಚರಿಕೆ* ಬೆಂಗಳೂರು, ಮೇ 2: ರಾಜ್ಯದಲ್ಲಿ ಜಾರಿಗೊಂಡಿರುವ ಪೇಪರ್‌ಲೆಸ್ ಡಿಜಿಟಲ್ ಇ-ನೋಂದಣಿ ವ್ಯವಸ್ಥೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾನ್ಯ ಜನರ ಆಸ್ತಿ ಭದ್ರತೆ ಗಂಭೀರ ಅಪಾಯದಲ್ಲಿದೆ ಎಂಬ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಂತ್ರಿಕ ದೋಷಗಳು, ಭದ್ರತಾ ಕೊರತೆಗಳು ಹಾಗೂ ಪಾರದರ್ಶಕತೆಯ ಅಭಾವದಿಂದ ಈ ವ್ಯವಸ್ಥೆ ಭೂಮಾಫಿಯಾ ಮತ್ತು ಹ್ಯಾಕರ್‌ಗಳಿಗೆ ಸಹಾಯಕವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.   ಮುಖ್ಯ ಸಮಸ್ಯೆಗಳು – ಸಾರ್ವಜನಿಕರಿಗೆ ದೊಡ್ಡ ಎಚ್ಚರಿಕೆ ಪತ್ರಗಳೇ ಇಲ್ಲ – ಆಸ್ತಿಯೇ ಅಪಾಯದಲ್ಲಿ! ಇ-ನೋಂದಣಿ ಬಳಿಕ ಖರೀದಿದಾರರಿಗೆ ಯಾವುದೇ ಭೌತಿಕ ದಾಖಲೆಗಳು ನೀಡಲಾಗುತ್ತಿಲ್ಲ. ಡಿಜಿಟಲ್ ಲಾಕರ್‌ನಲ್ಲೇ ದಾಖಲೆಗಳು ಉಳಿಯುತ್ತಿರುವುದರಿಂದ ಜನರಿಗೆ ತಮ್ಮ ಆಸ್ತಿಯ ನಿಖರ ದಾಖಲೆಗಳೇ ಲಭ್ಯವಿಲ್ಲ.   ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು)ಪತ್ರ ಬರಹಗಾರರ ಒಕ್ಕೂಟದಿಂದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ.ಏಕಕೋಟೆ, ಉಪಾಧ್ಯಕ್ಷರಾದ ನವೀನ್ ಕುಮಾರ್ ಎಸ್, ಸಹ ಕಾರ್ಯದರ್ಶಿಗಳಾದ  ಕರಿಬಸಪ್ಪ ಬಳ್ಳಿ, ಈ.ಕೃಷ್ಣಮೂರ್ತಿರವರು ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. ವಾರಸುದಾರರಿಗೆ ಮಾ...

ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ : ಯುವ ಕಾಂಗ್ರೆಸ್ ಸಮಿತಿ ವತಿಯಿಂದ ವಿನೂತನ ಪ್ರತಿಭಟನೆ*

Image
 *ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ : ಯುವ ಕಾಂಗ್ರೆಸ್ ಸಮಿತಿ ವತಿಯಿಂದ ವಿನೂತನ ಪ್ರತಿಭಟನೆ* *ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕೇಂದ್ರ ಸಚಿವೆ ಶೋಭ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೌನ, ಬಿಜೆಪಿ ಅಂಧ ಭಕ್ತರಿಗೆ ಮಾತ್ರ ಬೆಲೆ ಹೆಚ್ಚಳ ಮಾಡಿ-ಹೆಚ್.ಎಸ್.ಮಂಜುನಾಥ್ ಗೌಡ* ಬೆಂಗಳೂರು: ಫೀಡಂ ಪಾರ್ಕ್ ನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನ ಖಂಡಿಸಿ ಮತ್ತು ಸಣ್ಣ ವ್ಯಾಪಾರಿಗಳು, ಹೋಟಲ್ ಉದ್ಯಮಿಗಳು ಮತ್ತು ಸಾರ್ವಜನಿಕರ ಪರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರವರು ನೇತೃತ್ವದಲ್ಲಿ ಖಾಲಿ ಸಿಲಿಂಡರ್ ಪ್ರದರ್ಶನದ ಮೂಲಕ ವಿನೂತನವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದರು. ಇದೇ ಸಂದರ್ಭದಲ್ಲಿ *ಹೆಚ್.ಎಸ್.ಮಂಜುನಾಥ್ ಗೌಡರವರು* ಮಾತನಾಡಿ ಚುನಾವಣೆಗೊಸ್ಕರ ದರ ಏರಿಕೆ ಮಾಡದೇ, ಇದೀಗ ವಾಣಿಜ್ಯ ಗ್ಯಾಸ್ ದರ 990ರೂಪಾಯಿ ಹೆಚ್ಚಳ ಮಾಡಿ, ಬೀದಿ ಬದಿಯ ಸಣ್ಣ ವ್ಯಾಪಾರಿಗಳು  ಮತ್ತು  ಹೋಟೆಲ್ ನವರಿಗೆ ಬಹಳ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನವಹಿಸಿದ್ದಾರೆ. ಕೇಂದ್ರ ಸರ್ಕಾರ ಬಿಜೆಪಿ ಅಂಧ ಭಕ್ತರಿಗೆ ಗ್ಯಾಸ್ ಬೆಲೆ ಹೆಚ್ಚಳ ಮಾಡಿ ಕೊಡಿ ಅವರು ಸಹಿಸಿಕೊಳ್ಳುತ್ತಾರೆ, ಸಾಮಾನ್ಯ ಜನರಿಗೆ ದರ ಕಡಿಮೆ ಮಾಡಿ.  ಮನಮೋಹನ್...