Posts

ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ, ಏಪ್ರಿಲ್ 11 ಮತ್ತು ಏಪ್ರಿಲ್ 12ರಂದು

Image
 ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ, ಏಪ್ರಿಲ್ 11 ಮತ್ತು ಏಪ್ರಿಲ್ 12 ರಂದು  ಬೆಂಗಳೂರು, 08 ಏಪ್ರಿಲ್ 2026: ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಈ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು ಮತ್ತು ಥೀಮ್ ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್‌ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಗವಾಗಿತ್ತು. ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವ್ರು ಡಾನ್ಸ್ ಕರ್ನಾಟಕ ಡಾನ್ಸ್ ಶೋನ ತೀರ್ಪುಗಾರಾಗಿದ್ದರು. ಇನ್ನು ಈ ಶೋನ ನಿರೂಪಣೆಯನ್ನು ಎಲ್ಲರ ಅಚ್ಚುಮೆಚ್ಚಿನ ಅನುಶ್ರೀ ಮಾಡುತ್ತಿದ್ದಾರೆ.  ಈ ಸೀಸನ್ ನಲ್ಲಿ ತೀರ್ಪುಗಾರರು ಸ್ಪರ್ಧಿಗಳ ಪರ್ಫಾಮನ್ಸ್ ನು  ಹಾವ, ಭಾವ, ಕಾರ್ಡಿನೇಷನ್, ಓವರ್ ಆಲ್ ಪ್ರೆಸೆಂಟೇಷನ್ ಗಳನ್ನು  ನೋಡಿ ತಮ್ಮ ತೀರ್ಪನ್ನು ನೀಡಿರುವುದು ಸ್ಪರ್ಧಿಗಳ ಮತ್ತಷ್ಟು ಇಂಪ್ರೂವ್ಮೆಂಟ್ ಗೆ ಕಾರಣಾವಾಯಿತು. ಈ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ...

Hotels Turn to Induction Cooking as Fuel Costs Surge; Industry Seeks GST RelieF

Image
Hotels Turn to Induction Cooking as Fuel Costs Surge; Industry Seeks GST RelieF Bengaluru, April 7, 2026 : Amid rising fuel prices triggered by escalating tensions in West Asia, the hospitality sector is increasingly exploring alternatives to conventional cooking fuels. At a press conference held at the Press Club on Tuesday afternoon, industry representatives called on the Centre to promote the adoption of induction-based cooking systems and consider reducing GST on such equipment. With concerns mounting over potential shortages of LPG, hotels and food service businesses are facing operational challenges. Disruptions in supply following geopolitical developments have already led to scarcity in several regions, placing significant pressure on commercial kitchens. In response, Lorman Kitchen Equipments has introduced a modern commercial induction cooking system that, according to the company, can reduce cooking costs by up to 60% compared to traditional LPG usage. The system also offers...

ಬೆಸುಗೆಯ ಹೊಸ ಆರಂಭ 'ಜೋಡಿ ನಂ.1' ಇದೇ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ

Image
ಬೆಸುಗೆಯ ಹೊಸ ಆರಂಭ  'ಜೋಡಿ ನಂ.1' ಇದೇ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ ಬೆಂಗಳೂರು, 1st ಏಪ್ರಿಲ್ 2026: ಜೀ ಕನ್ನಡ ತಮ್ಮ ವೀಕೆಂಡ್ ಎಂಟರ್ಟೈನ್ಮೆಂಟ್ ಅನ್ನು ಇನ್ನಷ್ಟು ಬಲಪಡಿಸಲು ಸಜ್ಜಾಗಿದೆ. ಹೊಸ ನಾನ್-ಫಿಕ್ಷನ್ ಶೋ ಜೋಡಿ ನಂ.1  ಏಪ್ರಿಲ್ 4 ರಿಂದ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಜನಪ್ರಿಯ ಹಿರಿತೆರೆ ಮತ್ತು ಕಿರುತೆರೆ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ, ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದನ್ನು ಜನರಿಗೆ ಈ ರಿಯಾಲಿಟಿ ಶೋ ದ ಮೂಲಕ ಜನರ ಮುಂದಿಡಲಿದೆ. ಅನುಭವಸ್ಥ ಮತ್ತು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳನ್ನು ಒಳಗೊಂಡ ಈ ಶೋನಲ್ಲಿ, ಮನರಂಜನೆ, ಭಾವನೆಗಳು ಮತ್ತು ನಮ್ಮ ಜೀವನಕ್ಕೆ ಹತ್ತಿರವಾದ ಕ್ಷಣಗಳು ಕಾಣಸಿಗಳಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ. ಅತ್ಯುತ್ತಮ ತೀರ್ಪುಗಾರರ ಬಳಗ ಈ ಶೋ ದ ಮತ್ತೊಂದು ಹೈಲೈಟ್. ಖ್ಯಾತ ನಟಿ, ನಿರೂಪಕಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ಕಿರುತೆರೆಯ ಎಲ್ಲರ ಅಚ್ಚುಮೆಚ್ಚಿನ ಜೋಡಿ ಅಮೃತಧಾರೆಯ ಭೂಮಿ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು  ರಾಜೇಶ್ ನಟರಂಗ, ಸ್ಯಾಂಡಲ್‌ವುಡ್‌ನ ಚಾರ್ಮಿಂಗ್ ಹೀರೋ ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರಾಗಿರಲಿದ್ದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.  ತಮ್ಮ ಅಪಾರ ಅನುಭವ ಮತ್ತು ವಿಭಿನ್ನ ವ್ಯಕ್ತಿತ್ವಗಳೊಂದಿಗೆ, ತೀರ್ಪುಗಾರರು ಕೇವಲ ತೀರ್ಪು  ನೀಡ...

ಹೋಟೆಲ್‌ಗಳಿಗೆ ಹೊಸ ದಾರಿ: 60% ಕಡಿಮೆ ಖರ್ಚಿನ ಇಂಡಕ್ಷನ್ ಅಡುಗೆ ವ್ಯವಸ್ಥೆ

Image
  ಹೋಟೆಲ್‌ಗಳಿಗೆ ಹೊಸ ದಾರಿ: 60% ಕಡಿಮೆ ಖರ್ಚಿನ ಇಂಡಕ್ಷನ್ ಅಡುಗೆ ವ್ಯವಸ್ಥೆ ಅಡುಗೆ ಅನಿಲದ ಕೊರತೆಯ ಆತಂಕದ ನಡುವೆ ಹೋಟೆಲ್‌ಗಳು ಹಾಗೂ ಆಹಾರ ಉದ್ಯಮಕ್ಕೆ ಪರ್ಯಾಯವಾಗಿ ವಾಣಿಜ್ಯ ಇಂಡಕ್ಷನ್ ತಂತ್ರಜ್ಞಾನ ಮುಂದಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಬಳಿಕ ಎಲ್‌ಪಿಜಿ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವೆಡೆ ಅಡುಗೆ ಅನಿಲದ ಅಭಾವ ತಲೆದೋರಿದ್ದು, ವಿಶೇಷವಾಗಿ ಹೋಟೆಲ್‌ಗಳ ಅಡುಗೆಮನೆಯಲ್ಲಿ ಸಮಸ್ಯೆ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ, ಲೋರ್ಮನ್ ಕಿಚನ್ ಎಕ್ವಿಪ್‌ಮೆಂಟ್ಸ್ ಸಂಸ್ಥೆ ಅಡುಗೆ ಅನಿಲಕ್ಕೆ ಹೋಲಿಸಿದರೆ ಶೇಕಡಾ 60ರಷ್ಟು ಕಡಿಮೆ ವೆಚ್ಚದಲ್ಲಿ ಆಹಾರ ತಯಾರಿಸಲು ನೆರವಾಗುವ ಆಧುನಿಕ ವಾಣಿಜ್ಯ ಇಂಡಕ್ಷನ್ ಅಡುಗೆ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ವ್ಯವಸ್ಥೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಅಡುಗೆ ಪಾತ್ರೆಗಳು ಕಪ್ಪಾಗುವುದಿಲ್ಲ ಮತ್ತು ಸ್ವಚ್ಛತೆ ಕಾಪಾಡುವುದು ಸುಲಭವಾಗುತ್ತದೆ. ಸಂಸ್ಥೆಯ ನಿರ್ದೇಶಕ ಡಾ. ಎಸ್.ಎನ್. ಚಂದ್ರಮೌಳಿ ಮಾತನಾಡಿ, ದೇಶದಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಿಸಾರ್ಟ್‌ಗಳು ಹಾಗೂ ಕ್ಲೌಡ್ ಕಿಚನ್‌ಗಳು ಎಲ್‌ಪಿಜಿ ಮೇಲೆ ಅವಲಂಬಿತವಾಗಿವೆ. ಆದರೆ ಇತ್ತೀಚಿನ ಜಾಗತಿಕ ಪರಿಸ್ಥಿತಿಯಿಂದ ಅನಿಲದ ಕೊರತೆ ಉಂಟಾಗಿ, ಅಡುಗೆಮನೆಗಳ ಕಾರ್ಯಕ್ಷಮತೆ ಮತ್ತು ಸೇವಾ ನಿರಂತರತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ವಾಣಿಜ್ಯ ಇಂಡಕ್ಷನ್ ತಂತ್ರಜ್ಞಾನವು ಈ ಸಮಸ್ಯೆಗೆ ಸರಳ ಮತ್ತು ಪರಿಣಾಮಕಾರಿ ಪರಿಹಾರ...

ಯಲಹಂಕದಲ್ಲಿ ವಿಶ್ವಕರ್ಮ ಧಾಮ ಉದ್ಘಾಟನೆ: ಸಾವಿರಾರು ಜನರ ಸಮಾಗಮ ನಿರೀಕ್ಷೆ

Image
  ಯಲಹಂಕದಲ್ಲಿ ವಿಶ್ವಕರ್ಮ ಧಾಮ ಉದ್ಘಾಟನೆ: ಸಾವಿರಾರು ಜನರ ಸಮಾಗಮ ನಿರೀಕ್ಷೆ ಬೆಂಗಳೂರು : ಸುವರ್ಣ ಸಂಭ್ರಮ-2026 ಅಂಗವಾಗಿ ವಿಶ್ವಕರ್ಮ ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ 29ರಂದು ಯಲಹಂಕ ಉಪನಗರದಲ್ಲಿರುವ ವಿಶ್ವಕರ್ಮೇಣ ಧಾಮ್ನೆ (ಸಿ.ಎ 21, ಸೆಕ್ಟರ್–ಎ)ಯಲ್ಲಿ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘ (ನೋಂ) ಬೆಂಗಳೂರು ತಿಳಿಸಿದೆ. ಈ ಕುರಿತು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ತುಕಾರಾಮ್ ಆಚಾರ್ಯ, ಜಯಲಕ್ಷ್ಮಿ ಎಸ್. ಆಚಾರ್ಯ, ಶಶಿಕಾಂತ್ ಎಂ., ಮೋಹನ್ ಮಲ್ಲಮ್ಮಾರ್ ಹಾಗೂ ಮಂಜುನಾಥ್ ಆಚಾರ್ಯ ಮಾತನಾಡಿದರು. ಕಾರ್ಯಕ್ರಮವು ಬೆಳಿಗ್ಗೆ 7.30ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು, ವಿಶ್ವಕರ್ಮ ಜಗದ್ಗುರು ಪೀಠದ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು, ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ ಸದಸ್ಯರು, ಸಂಘದ ಪದಾಧಿಕಾರಿಗಳು ಸೇರಿ ಸುಮಾರು 1200ರಿಂದ 1500 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
Image
 Two-Day National Book Fair 2026 Concludes with Enthusiastic Response The Two-Day National Book Fair was successfully organized on 25th-26th March 2026 by JAIN (Deemed-to-be University) in collaboration with the National Book Trust of India (NBTI), at the JAIN Knowledge Campus, Bengaluru. The inaugural ceremony was graced by Chief Guest Prof. S. R. Niranjana, Vice Chairman, Karnataka State Higher Education Council, Government of Karnataka. The Keynote Address was delivered by Dr. Ramesha B, Senior Professor and Chairperson, Department of Library and Information Science, Bangalore University, on the theme" Reading Habits: The New Social Flex among Gen Z." His insightful talk emphasized the evolving reading culture among younger generations. The program was presided over by Dr. Jitendra Kumar Mishra, Vice Chancellor (In-charge) and Registrar, JAIN (Deemed-to-be University along with the presence of distinguished dignitaries including, Dr. Dinesh Nilkant, Pro Vice Chancellor, Dr...
Image
 ಎರಡು ದಿನಗಳ ರಾಷ್ಟ್ರೀಯ ಪುಸ್ತಕ ಮೇಳ 2026 ಉತ್ಸಾಹಭರಿತ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿತು. ಬೆಂಗಳೂರಿನ ಜೈನ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (NBTI) ಸಹಯೋಗದೊಂದಿಗೆ JAIN (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ) ಮಾರ್ಚ್ 25-26, 2026 ರಂದು ಎರಡು ದಿನಗಳ ರಾಷ್ಟ್ರೀಯ ಪುಸ್ತಕ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾದ ಪ್ರೊ. ಎಸ್. ಆರ್. ನಿರಂಜನ ಭಾಗವಹಿಸಿದ್ದರು. "ಓದುವ ಅಭ್ಯಾಸಗಳು: ಜನರಲ್ ಝಡ್‌ನಲ್ಲಿ ಹೊಸ ಸಾಮಾಜಿಕ ಪ್ರವೃತ್ತಿ" ಎಂಬ ವಿಷಯದ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಅಧ್ಯಕ್ಷೆ ಡಾ. ರಮೇಶ ಬಿ ಅವರು ಮುಖ್ಯ ಭಾಷಣ ಮಾಡಿದರು. ಅವರ ಒಳನೋಟವುಳ್ಳ ಭಾಷಣವು ಯುವ ಪೀಳಿಗೆಯಲ್ಲಿ ವಿಕಸನಗೊಳ್ಳುತ್ತಿರುವ ಓದುವ ಸಂಸ್ಕೃತಿಯನ್ನು ಒತ್ತಿಹೇಳಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜಿತೇಂದ್ರ ಕುಮಾರ್ ವಹಿಸಿದ್ದರು. ಮಿಶ್ರಾ, ಉಪಕುಲಪತಿ (ಪ್ರಭಾರ) ಮತ್ತು ರಿಜಿಸ್ಟ್ರಾರ್, ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ ಜೊತೆಗೆ ಗಣ್ಯ ಗಣ್ಯರ ಉಪಸ್ಥಿತಿಯೊಂದಿಗೆ, ಪ್ರೊ ಉಪಕುಲಪತಿ ಡಾ. ದಿನೇಶ್ ನೀಲಕಾಂತ್, ಡಾ. ಶ್ರದ್ಧಾ ಕನ್ವರ್, ಮುಖ್ಯ ಶೈಕ್ಷಣಿಕ ಅಧಿಕಾರಿ, ಜೈನ್ (ಡೀಮ್ಡ್-ಟು-ಬಿ ವ...