Posts

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ

Image
 ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ  ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಮೈಸೂರು ನಾರಾಯಣ ಅವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಬೇಕೆಂದು ಆಗ್ರಹ  ಈ ಮೇಲ್ಕಾಣಿಸಿದ ಮಹಾಸಂಘದ ರಾಜ್ಯಾಧ್ಯಕ್ಷರು, ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಆದಂತಹ ಶ್ರೀಯುತ ನಾರಾಯಣ (ಮೈಸೂರು) ರವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಲು ಸಮಸ್ತ ಪೌರಕಾರ್ಮಿಕರ ಒಕ್ಕೂರಲ ಮನವಿ. ಬೆಂಗಳೂರು ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ತುಂಬಾ ಗುತ್ತಿಗೆದಾರರು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ವೇತನ ಸರಿಯಾಗಿ ನೀಡದೆ ಅನ್ಯಾಯ ವೆಸಗುತ್ತಿದ್ದರು. ಈ ರೀತಿಯಲ್ಲಿ ಬದುಕುತ್ತಿದ್ದ ಪೌರಕಾರ್ಮಿಕರು ಈಗ ಕೈತುಂಬಾ ವೇತನ ಪಡೆದು ಸಮಾಜದಲ್ಲಿ ಗೌರವದಿಂದ ಜೀವನ ನಡೆಸುತ್ತಿದ್ದಾರೆ ಎಂದರೇ, ಅದಕ್ಕೆ ಮೂಲ ಕಾರಣಕರ್ತರು ಶ್ರೀಯುತ ನಾರಾಯಣ (ಮೈಸೂರು) ರವರು ಈ ದಿನ ರಾಜ್ಯಾದ್ಯಂತ ಪೌರಕಾರ್ಮಿಕರ ಮನೆಗಳಲ್ಲಿ ದೀಪ ಬೆಳಗಲು ಆಶಾಕಿರಣರಾಗಿರುತ್ತಾರೆ. ಇಂತಹ ಒಬ್ಬ ಮೇರು ಮಾನವತವಾದಿ (ಪೌರಕಾರ್ಮಿಕರ ಕುಟುಂಬದಿಂದವ ಬಂದವರು) ನಮ್ಮ ಶ್ರೀಯುತ ನಾರಾಯಣ (ಮೈಸೂರು) ರವರನ್ನು ಸರ್ಕಾರ ಗುರುತಿಸಿ ಹಲವಾರು ಜವಾಬ್ದಾರಿಯನ್ನು ಕೊಟ್ಟಿರುತ್ತದೆ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಯಶ್ವಸಿಗೊಳಿಸಿರುತ್ತಾರೆ. ಶ್ರೀಯುತ ನಾರಾ...

अब शरीर खुद बनेगा दवा, Dr. Agarwal का नया इम्यून बूस्टर अभियान

Image
  अब शरीर खुद बनेगा दवा, Dr. Agarwal का नया इम्यून बूस्टर अभियान Dr. Agarwal Hospitals और Gene Research Foundation  ने बेंगलुरु में एक नि:शुल्क हेल्थ और आई कैंप शुरू किया है, जहां मरीजों को अत्याधुनिक  “ऑटोलॉगस इम्यून बूस्टर इंजेक्शन”  थेरेपी भी उपलब्ध कराई जा रही है। यह शिविर प्रत्येक मंगलवार दोपहर 1 बजे से 3 बजे तक आयोजित किया जाएगा। अस्पताल प्रबंधन के अनुसार, इस तकनीक में मरीज के अपने रक्त और डीएनए का उपयोग कर विशेष जैविक उपचार तैयार किया जाता है, जिसे बाद में उसी व्यक्ति को इंजेक्शन के रूप में दिया जाता है। दावा किया गया है कि यह थेरेपी शरीर की रोग प्रतिरोधक क्षमता बढ़ाने और कई बीमारियों से लड़ने में मदद कर सकती है। कैंप के दौरान आंखों की जांच, ब्लड प्रेशर, ब्लड शुगर, ऑक्सीजन सैचुरेशन और हार्ट रेट की स्क्रीनिंग की जाएगी। इसके अलावा प्रतिभागियों को विटामिन टैबलेट, ग्लूकोज, ड्राई फ्रूट और इलेक्ट्रोलाइट्स भी दिए जाएंगे। संस्था का कहना है कि उसने पहले भी श्रीलंका सरकार, कारगिल युद्ध प्रभावित क्षेत्रों, भुज भूकंप पीड़ितों, सुनामी और चेन्नई बाढ़ जैसी आपदा स्थितियों में...

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ನೇರ ಹೊಣೆ-ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ*

Image
 *ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ನೇರ ಹೊಣೆ-ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ* *ಲಕ್ಷಾಂತರ ನೀಟ್ ವಿದ್ಯಾರ್ಥಿಗಳ ಬಾಳಿನಲ್ಲಿ ಚಲ್ಲಾಟ, ಮಾನಸಿಕವಾಗಿ ಕುಗ್ಗಿ ಹೋದ ವಿದ್ಯಾರ್ಥಿಗಳು-ಮಂಜುನಾಥ್ ಹೆಚ್.ಎಸ್.* ಬೆಂಗಳೂರು: ಫೀಡಂ ಪಾರ್ಕ್ ನಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿವತಿಯಿಂದ ನೀಟ್ (NEET)ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ, ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿನ ಪರೀಕ್ಷೆ ವ್ಯವಸ್ಥೆ ಮತ್ತು ಭ್ರಷ್ಟಚಾರದ ವಿರುದ್ದ ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಮಂಜುನಾಥ್ ಹೆಚ್.ಎಸ್.ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ. *ಹೆಚ್.ಎಸ್.ಮಂಜುನಾಥ್ ರವರು* ಮಾತನಾಡಿ ಬಿಜೆಪಿ ಸರ್ಕಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸತತವಾಗಿ ಹಗರಣ ನಡೆಯುತ್ತಿದೆ. 2024ರಲ್ಲಿ 2026ರಲ್ಲಿ ಪ್ರಕರಣ ನಡೆದಿದೆ. ಲಕ್ಷಾಂತರ ಬಡ ಮಕ್ಕಳು ವೈದ್ಯರಾಗುವ ಕನಸಿಗೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ. ಓದಿ ಪಾಸಾಗುವ ವಿದ್ಯಾರ್ಥಿಗಳಿಗೆ ಇಂದು ಭವಿಷ್ಯವಿಲ್ಲ. ಕಾಪಿ ಹೊಡೆದು ಪಾಸಾಗುವ ಶ್ರೀಮಂತ ಕುಟುಂಬದ ಮಕ್ಕಳು ವೈದ್ಯರಾಗುತ್ತಾರೆ. ಹಲವಾರು ತಿಂಗಳು ಕಾಲ ಫೀಸು ಕಟ್ಟಿ ನೀಟ್ ಪರೀಕ್ಷೆ ತಯಾರುಗುವ ವಿದ್ಯಾರ್ಥಿಗಳು ಮರು ಪರೀಕ್ಷೆಯಿಂದ ಮತ್ತೇ ತಯಾರಿಗೆ ಹಣ ಖರ್...

ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ

Image
 ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ ಬೆಂಗಳೂರು: ಎಲ್ಲರಲ್ಲೂ ಅತ್ಯುತ್ತಮವಾದ ಶಕ್ತಿಯಿದೆ. ಅಪ್ರತಿಮ ಸಾಧನೆಯನ್ನು ಮಾಡುವ ಹುಮ್ಮಸ್ಸು ಅಡಗಿದೆ. ತಮ್ಮನ್ನೂ ತಾವೇ ಅವಲೋಕಿಸಿ ಮುನ್ನಡೆದರೆ ಧರ್ಮದೊಂದಿಗೆ ಅತ್ಯುನ್ನತ ಉನ್ನತಿಯನ್ನು ಸಾಧಿಸಬಹುದು ಎಂದು ಶ್ರಿಯೋಗಿ ಜಗದ್ಗುರುಗಳು ಹೇಳಿದರು. ಗುರುವಾರ ಇಂದಿರಾನಗರದ ಅಟ್ಟ ಗಲಾಟ ನಡೆದ ದ ವಾಂಡರರ್ ಹು ಒನ್ಸ್ ದ ವರ್ಲ್ಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನೂ ತನಗೆ ತಾನು ಸತ್ಯವಂತನಾಗಿ ನಡೆದುಕೊಳ್ಳಬೇಕು ಆಗ ಮಾತ್ರ ಇಡೀ ಜಗತ್ತೆ ಬದಲಾವಣೆಯನ್ನು ಕಾಣುತ್ತದೆ. ಮನುಷ್ಯ ಪ್ರಕಾಶ ಹೊಂದಲು ಯಾವುದೇ ಸರಳ ಮಾರ್ಗವಿಲ್ಲ ಅಪ್ರತಿಮ ಅಧ್ಯಾತ್ಮ ಸಾಧನೆಯೊಂದೇ ಮಾರ್ಗವಾಗಿದೆ ಇದನ್ನೇ ನನ್ನ ಪುಸ್ತಕದಲ್ಲಿ ತಿಳಿಹೇಳಿದ್ದೇನೆ ಇದನ್ನು ಇಡೀ ಮನುಕುಲಕ್ಕೆ ಸಮರ್ಪಿಸುತ್ತೇನೆ ಎಂದು ತಿಳಿಸಿದರು. ಜಾತಿ, ಧರ್ಮ ರೂಪಿಸಿದ್ದು ನಾವು ಮನುಷ್ಯರಾಗಿದ್ದೇವೆ. ಬ್ರಹ್ಮ ಜ್ಞಾನವನ್ನು ಪಡೆದವನು ಮಾತ್ರ ಉನ್ನತ ವ್ಯಕ್ತಿಯಾಗಿದ್ದಾನೆ ಹೊರತು ಹುಟ್ಟಿನಿಂದಲ್ಲ. ಈ ಪುಸ್ತಕದಲ್ಲಿ ಅದನ್ನೇ ಹೇಳಲು ಹೊರಟಿದ್ದೇನೆ. ಇದು ಅಜ್ಞಾನದ ಯುಗ ಎಂದೇ ಹೇಳಲು ಬಯಸುತ್ತೇನೆ ಯಾಕೆಂದರೆ ಯಾರೂ ತಮ್ಮ ಒಳಗಿರುವ ಅಂತರ್ ಜ್ಯೋತಿಯನ್ನು ಬೆಳಗಿಸುವು ತಯಾರಿಯಲ್ಲ. ಈಗಿನ ಸಮಸ್ಯೆಗಳ ಮೂಲ ಕಾರಣ ಇವೇ ಎರಡು ವಿಚಾರವಾಗಿದೆ ಎಂದು ವ್ಯಾಖ್ಯಾನಿಸಿದರು. ಇಸ್ರೋ ಮಾಜಿ ಅ...

DKMS Foundation India Launches Free HLA Typing for Children with Thalassaemia

Image
  DKMS Foundation India Launches Free HLA Typing for Children with Thalassaemia IT Professional from Karnataka Gives 12-Year-Old Girl a New Lease of Life Through Stem Cell Donation Bengaluru, May 7, 2026 : Ahead of World Thalassaemia Day, an emotional meeting between a 12-year-old thalassaemia survivor and her stem cell donor highlighted the life-changing impact of stem cell transplantation, as DKMS Foundation India announced free HLA typing for children below 12 years suffering from transfusion-dependent thalassaemia across India. Sameeksha, who battled beta thalassaemia major since infancy, met her donor Dilip K., a 27-year-old IT professional from Kolar, Karnataka, for the first time. What began as a routine stem cell donor registration during Dilip’s college days eventually turned into a life-saving match for the young girl. Speaking during the interaction,  Dilip said  he had registered without fully realising the impact it could one day have. “Until now, she was onl...

ಅಹಂಭಾವವನ್ನು ದೂರಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆಯನ್ನು ಮಾಡಬಹುದು: ಶ್ರೀನಿವಾಸ ಪ್ರಭು

Image
 ಅಹಂಭಾವವನ್ನು ದೂರಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆಯನ್ನು ಮಾಡಬಹುದು: ಶ್ರೀನಿವಾಸ ಪ್ರಭು ಬೆಂಗಳೂರು: ಬದುಕಿನಲ್ಲಿ ಗುರಿ ಮುಖ್ಯ. ಗುರಿ ಮುಟ್ಟುವಾಗ ಅಹಂಭಾವವನ್ನು ದೂರ ಮಾಡಬೇಕು, ಆಗ ಮಾತ್ರ ಮನುಷ್ಯ ಜೀವನದಲ್ಲಿ ಸಾಧನೆಯನ್ನು ಮಾಡಬಹುದು ಎಂದು ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ ಶ್ರೀನಿವಾಸ ಪ್ರಭು ಹೇಳಿದರು. ಬುಧವಾರ ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಹಂಕಾರ ಎರಡು ಅಲಗಿನ ಖಡ್ಗ, ಮನಸ್ಸಿನ ಒಳಗಡೆ ಮತ್ತೊಂದು ಸಮಾಜದಲ್ಲಿ ನಮ್ಮನ್ನು ನಾವೇ ಕತ್ತರಿಸಿಕೊಳ್ಳುಬಹುದಾದ ಖಡ್ಗ ಇದಾಗಿದೆ. ಅದನ್ನು ಆತ್ಮ ವಿಶ್ವಾಸವನ್ನು ಮಾತ್ರ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಎ.ಪಿ.ಎಸ್‌ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಸಿಎ.ಡಾ.ವಿಷ್ಣುಭರತ್‌ ಆಲ್ಲಂಪಲ್ಲಿ ಮಾತನಾಡಿ, ಶೈಕ್ಷಣಿಕವಾಗಿ ಪದವಿ ಪಡೆಯುವ ಜೊತೆಗೆ ಪ್ರೊಪೆಷನಲ್‌ ಕೋರ್ಸ್‌ಗಳಾದ ಸಿ.ಎ ಮತ್ತು ಇತರೆ ಸಂಬಂಧಿತ ಕೋರ್ಸ್‌ಗಳನ್ನು ಮಾಡಿ ಜೀವನವನ್ನು ಬದಲಾಯಿಸಿ ಕೊಳ್ಳಬಹುದು ಎಂದರು. ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಆಶ್ರಿತಾ ಪ್ರಾರ್ಥನೆಯನ್ನು ಹಾಡಿದರು. ನಂತರ ವೇದಿಕೆಯ ಮೇಲಿರುವ ಗಣ್ಯರಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪರಮೇಶ್‌ ಸ್ವಾಗತ ಕೋರಿದರು. ಸಂಸ್ಥಾಪಕರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅ...

ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್ ಗಾಗಿ ಪಶುವೈದ್ಯಕೀಯ ವಿವಿ ಶಿಕ್ಷಕರ ಪ್ರತಿಭಟನೆ

Image
 ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್ ಗಾಗಿ ಪಶುವೈದ್ಯಕೀಯ ವಿವಿ ಶಿಕ್ಷಕರ ಪ್ರತಿಭಟನೆ ಬೆಂಗಳೂರು: ಪಶುವೈದ್ಯಕೀಯ ಬೋಧಕರಿಗೆ ನೀಡಲಾಗುತ್ತಿದ್ದ ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್ ಅನ್ನು ಸರ್ಕಾರ ಸ್ಥಗಿತಗೊಳಿಸಿರುವ ಕ್ರಮಕ್ಕೆ ಹೆಬ್ಬಾಳ ಬಳಿಯಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು. ಈ ಕುರಿತು ಪ್ರಾಧ್ಯಾಪಕ ಟಿ.ಎನ್ ಕೃಷ್ಣಮೂರ್ತಿ ಮಾತನಾಡಿ, ಕಳೆದ ಏಳು ವರ್ಷಗಳಿಂದ ನಿಯಮಾನುಸಾರವಾಗಿ ಪಾವತಿಯಾಗುತ್ತಿದ್ದ ಎನ್‌ಪಿಎ ಭತ್ಯೆಯನ್ನು ಏಕಾಏಕಿ ನಿಲ್ಲಿಸಿರುವುದು ಶಿಕ್ಷಕರ ಹಿತರಕ್ಷಣೆಗೆ ವಿರುದ್ಧವಾಗಿದೆ. ಎನ್‌ಪಿಎ ಭತ್ಯೆಯು ಪಶುವೈದ್ಯಕೀಯ ಬೋಧಕರು ಖಾಸಗಿ ಪ್ರಾಕ್ಟೀಸ್ ಮಾಡುವುದನ್ನು ತಡೆದು, ತಮ್ಮ ಸಂಪೂರ್ಣ ಸಮಯವನ್ನು ಬೋಧನೆ ಮತ್ತು ಸಂಶೋಧನೆಗೆ ಮೀಸಲಿಡುವ ಉದ್ದೇಶದಿಂದ ನೀಡಲಾಗುತ್ತದೆ. ಏಳನೇ ವೇತನ ಆಯೋಗದ ನಿಯಮಗಳಂತೆ ಮೂಲ ವೇತನದ ಶೇ. 20ರಷ್ಟು ಭತ್ಯೆ ನೀಡುವುದು ಕಾನೂನುಬದ್ಧವಾಗಿದ್ದು, ಬೋಧನಾ ಗುಣಮಟ್ಟ ಕಾಪಾಡಲು ಇದು ಅವಶ್ಯಕವಾಗಿದೆ ಎಂದರು. 2018-19ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಎನ್‌ಪಿಎ ಅನುಷ್ಠಾನಗೊಳಿಸಲಾಗಿದ್ದು, ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿತ್ತು. ಕೇಂದ್ರ ಸರಕಾರ, ಐಸಿಎಆರ್ ಹಾಗೂ ವೆಟರ್‌ನೆರಿ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ...