Posts

Bengaluru Gets World-Class Cancer Care Hub with Advanced MR-Linac Technology

Image
  Bengaluru Gets World-Class Cancer Care Hub with Advanced MR-Linac Technology HealthCare Global Enterprises (HCG)  has launched a new comprehensive cancer hospital at Hebbal in north Bengaluru, expanding access to advanced oncology care in the region. The facility, spread across 1.75 lakh sq. ft. with a capacity of up to 132 beds, brings together diagnosis, treatment and recovery services under one roof. A key highlight of the hospital is the introduction of Karnataka’s first Elekta Unity MR-Linac, an advanced radiation therapy system that combines MRI imaging with a linear accelerator. The technology enables real-time imaging of tumours during treatment, allowing doctors to deliver highly precise and adaptive radiation therapy while minimising damage to surrounding healthy tissue. The hospital was  inaugurated by Sandalwood actor and director Kichcha Sudeep,  who stressed the importance of timely diagnosis, awareness and access to advanced treatment facilities for ...

ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ತೆರೆದ ಲುಲು ಗ್ರೂಪ್ ಇಂಡಿಯಾ

Image
 ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ತೆರೆದ ಲುಲು ಗ್ರೂಪ್ ಇಂಡಿಯಾ ಬೆಂಗಳೂರು: ಲುಲು ಗ್ರೂಪ್ ಇಂಡಿಯಾ ಭಾನುವಾರ ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ಮತ್ತು ಭಾರತದ 18ನೇ ಸ್ಟೋರ್ ಅನ್ನು ಉದ್ಘಾಟಿಸಿದೆ. ಹಳೆ ಮದ್ರಾಸ್ ರಸ್ತೆಯ ಸಿ ವಿ ರಾಮನ್ ನಗರದಲ್ಲಿರುವ ನಾಗವಾರ ಪಾಳ್ಯದ ಗೋಪಾಲನ್ ಗ್ರಾಂಡ್ ಮಾಲ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿದೆ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲೂ ವಿಶ್ವದರ್ಜೆಯ ಹೈಪರ್ ಮಾರ್ಕೆಟ್ ರಿಟೇಲ್ ಸ್ಟೋರ್ ಅನ್ನು ತಲುಪಿಸುವ ಲುಲು ಬ್ರಾಂಡ್ ಪರಂಪರೆಯನ್ನು ಇದು ಮುಂದುವರಿಸಲಿದೆ. ನಗರದಲ್ಲಿ ಅಸ್ತಿತ್ವದಲ್ಲಿರುವ 5 ಸ್ಟೋರ್ ಗಳ ಯಶಸ್ಸು ಮತ್ತು ಬೆಂಗಳೂರಿನ ಗ್ರಾಹಕರಿಂದ ಸತತವಾಗಿ ಸಿಗುತ್ತಿರುವ ಪ್ರೋತ್ಸಾಹದ ಆಧಾರದ ಮೇಲೆ ಲುಲು ಗ್ರೂಪ್ ಇಂಡಿಯಾ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇನ್ನು ಈ ಹೊಸ ಹೈಪರ್ ಮಾರ್ಕೆಟ್ 58,516 ಚದರ ಅಡಿ ಇದ್ದು, 200 ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಸ್ಟೋರ್ ನಿಂದ 1,000 ಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಕೂಡ ಸೃಷ್ಟಿಯಾಗಲಿದೆ. ಈ ಸಂದರ್ಭದಲ್ಲಿ ಲುಲು ಸಮೂಹದ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಯೂಸುಫ್ ಮಾತನಾಡಿ ಹೊಸ ಸ್ಟೋರ್ ಅನ್ನು ಹಳೆ ಮದ್ರಾಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮುದಾಯಕ್ಕ...

बेंगलुरु में LuLu Hypermarket की नई पहचान, 58 हजार वर्ग फुट में खुला मेगा स्टोर

Image
 बेंगलुरु में LuLu Hypermarket की नई पहचान, 58 हजार वर्ग फुट में खुला मेगा स्टोर LuLu Group International ने रविवार को बेंगलुरु में अपने छठे और देश में 18वें हाइपरमार्केट का उद्घाटन Gopalan Grand Mall, ओल्ड मद्रास रोड, सी.वी. रमन नगर में किया। इसके साथ ही कंपनी ने देश के तेजी से विकसित हो रहे रिटेल बाजारों में अपनी मौजूदगी और मजबूत की है। 58,516 वर्ग फुट में फैला नया LuLu Hypermarket आधुनिक रिटेल सुविधा के रूप में विकसित किया गया है, जहां ग्राहकों को दैनिक जरूरतों का सामान एक ही छत के नीचे उपलब्ध होगा। परिसर में 200 से अधिक वाहनों के लिए पार्किंग की सुविधा भी दी गई है। कंपनी के अनुसार, इस नए स्टोर से क्षेत्र में 1,000 से अधिक प्रत्यक्ष और अप्रत्यक्ष रोजगार के अवसर उत्पन्न होने की उम्मीद है। बेंगलुरु में पहले से संचालित पांच स्टोर्स को मिले सकारात्मक प्रतिसाद के बाद यह विस्तार किया गया है। उद्घाटन समारोह में Yusuff Ali M. A. ने कहा कि इस स्टोर की योजना ओल्ड मद्रास रोड और आसपास के क्षेत्रों की विविध आबादी की जरूरतों को ध्यान में रखकर तैयार की गई है। उन्होंने कहा कि ग्राहकों को अंतररा...

KPRDO Extends Symbolic Support to Anti-Online Medicine Bandh

Image
  KPRDO Extends Symbolic Support to Anti-Online Medicine Bandh Amid the nationwide bandh call on May 20 against online sale of medicines and abnormal discounts, the Karnataka Pharma Retailers & Distributors Organization (KPRDO) has decided not to shut medical stores across the state, prioritising uninterrupted public healthcare services. KPRDO, a registered state-level body representing retail and wholesale pharmaceutical traders, said it would extend only symbolic support to the protest by asking members to wear black badges and ribbons while continuing normal business operations. The organisation has been actively campaigning against illegal online medicine sales, excessive discounts on life-saving drugs and alleged violations by quick-commerce medicine delivery platforms. According to KPRDO, such practices are creating unfair competition for traditional pharmacies and posing serious risks to public health. In a statement issued by KPRDO president C. Jayaram in the presence o...

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ

Image
 ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ  ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಮೈಸೂರು ನಾರಾಯಣ ಅವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಬೇಕೆಂದು ಆಗ್ರಹ  ಈ ಮೇಲ್ಕಾಣಿಸಿದ ಮಹಾಸಂಘದ ರಾಜ್ಯಾಧ್ಯಕ್ಷರು, ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಆದಂತಹ ಶ್ರೀಯುತ ನಾರಾಯಣ (ಮೈಸೂರು) ರವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಲು ಸಮಸ್ತ ಪೌರಕಾರ್ಮಿಕರ ಒಕ್ಕೂರಲ ಮನವಿ. ಬೆಂಗಳೂರು ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ತುಂಬಾ ಗುತ್ತಿಗೆದಾರರು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ವೇತನ ಸರಿಯಾಗಿ ನೀಡದೆ ಅನ್ಯಾಯ ವೆಸಗುತ್ತಿದ್ದರು. ಈ ರೀತಿಯಲ್ಲಿ ಬದುಕುತ್ತಿದ್ದ ಪೌರಕಾರ್ಮಿಕರು ಈಗ ಕೈತುಂಬಾ ವೇತನ ಪಡೆದು ಸಮಾಜದಲ್ಲಿ ಗೌರವದಿಂದ ಜೀವನ ನಡೆಸುತ್ತಿದ್ದಾರೆ ಎಂದರೇ, ಅದಕ್ಕೆ ಮೂಲ ಕಾರಣಕರ್ತರು ಶ್ರೀಯುತ ನಾರಾಯಣ (ಮೈಸೂರು) ರವರು ಈ ದಿನ ರಾಜ್ಯಾದ್ಯಂತ ಪೌರಕಾರ್ಮಿಕರ ಮನೆಗಳಲ್ಲಿ ದೀಪ ಬೆಳಗಲು ಆಶಾಕಿರಣರಾಗಿರುತ್ತಾರೆ. ಇಂತಹ ಒಬ್ಬ ಮೇರು ಮಾನವತವಾದಿ (ಪೌರಕಾರ್ಮಿಕರ ಕುಟುಂಬದಿಂದವ ಬಂದವರು) ನಮ್ಮ ಶ್ರೀಯುತ ನಾರಾಯಣ (ಮೈಸೂರು) ರವರನ್ನು ಸರ್ಕಾರ ಗುರುತಿಸಿ ಹಲವಾರು ಜವಾಬ್ದಾರಿಯನ್ನು ಕೊಟ್ಟಿರುತ್ತದೆ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಯಶ್ವಸಿಗೊಳಿಸಿರುತ್ತಾರೆ. ಶ್ರೀಯುತ ನಾರಾ...

अब शरीर खुद बनेगा दवा, Dr. Agarwal का नया इम्यून बूस्टर अभियान

Image
  अब शरीर खुद बनेगा दवा, Dr. Agarwal का नया इम्यून बूस्टर अभियान Dr. Agarwal Hospitals और Gene Research Foundation  ने बेंगलुरु में एक नि:शुल्क हेल्थ और आई कैंप शुरू किया है, जहां मरीजों को अत्याधुनिक  “ऑटोलॉगस इम्यून बूस्टर इंजेक्शन”  थेरेपी भी उपलब्ध कराई जा रही है। यह शिविर प्रत्येक मंगलवार दोपहर 1 बजे से 3 बजे तक आयोजित किया जाएगा। अस्पताल प्रबंधन के अनुसार, इस तकनीक में मरीज के अपने रक्त और डीएनए का उपयोग कर विशेष जैविक उपचार तैयार किया जाता है, जिसे बाद में उसी व्यक्ति को इंजेक्शन के रूप में दिया जाता है। दावा किया गया है कि यह थेरेपी शरीर की रोग प्रतिरोधक क्षमता बढ़ाने और कई बीमारियों से लड़ने में मदद कर सकती है। कैंप के दौरान आंखों की जांच, ब्लड प्रेशर, ब्लड शुगर, ऑक्सीजन सैचुरेशन और हार्ट रेट की स्क्रीनिंग की जाएगी। इसके अलावा प्रतिभागियों को विटामिन टैबलेट, ग्लूकोज, ड्राई फ्रूट और इलेक्ट्रोलाइट्स भी दिए जाएंगे। संस्था का कहना है कि उसने पहले भी श्रीलंका सरकार, कारगिल युद्ध प्रभावित क्षेत्रों, भुज भूकंप पीड़ितों, सुनामी और चेन्नई बाढ़ जैसी आपदा स्थितियों में...

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ನೇರ ಹೊಣೆ-ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ*

Image
 *ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ನೇರ ಹೊಣೆ-ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ* *ಲಕ್ಷಾಂತರ ನೀಟ್ ವಿದ್ಯಾರ್ಥಿಗಳ ಬಾಳಿನಲ್ಲಿ ಚಲ್ಲಾಟ, ಮಾನಸಿಕವಾಗಿ ಕುಗ್ಗಿ ಹೋದ ವಿದ್ಯಾರ್ಥಿಗಳು-ಮಂಜುನಾಥ್ ಹೆಚ್.ಎಸ್.* ಬೆಂಗಳೂರು: ಫೀಡಂ ಪಾರ್ಕ್ ನಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿವತಿಯಿಂದ ನೀಟ್ (NEET)ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ, ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿನ ಪರೀಕ್ಷೆ ವ್ಯವಸ್ಥೆ ಮತ್ತು ಭ್ರಷ್ಟಚಾರದ ವಿರುದ್ದ ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಮಂಜುನಾಥ್ ಹೆಚ್.ಎಸ್.ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ. *ಹೆಚ್.ಎಸ್.ಮಂಜುನಾಥ್ ರವರು* ಮಾತನಾಡಿ ಬಿಜೆಪಿ ಸರ್ಕಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸತತವಾಗಿ ಹಗರಣ ನಡೆಯುತ್ತಿದೆ. 2024ರಲ್ಲಿ 2026ರಲ್ಲಿ ಪ್ರಕರಣ ನಡೆದಿದೆ. ಲಕ್ಷಾಂತರ ಬಡ ಮಕ್ಕಳು ವೈದ್ಯರಾಗುವ ಕನಸಿಗೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ. ಓದಿ ಪಾಸಾಗುವ ವಿದ್ಯಾರ್ಥಿಗಳಿಗೆ ಇಂದು ಭವಿಷ್ಯವಿಲ್ಲ. ಕಾಪಿ ಹೊಡೆದು ಪಾಸಾಗುವ ಶ್ರೀಮಂತ ಕುಟುಂಬದ ಮಕ್ಕಳು ವೈದ್ಯರಾಗುತ್ತಾರೆ. ಹಲವಾರು ತಿಂಗಳು ಕಾಲ ಫೀಸು ಕಟ್ಟಿ ನೀಟ್ ಪರೀಕ್ಷೆ ತಯಾರುಗುವ ವಿದ್ಯಾರ್ಥಿಗಳು ಮರು ಪರೀಕ್ಷೆಯಿಂದ ಮತ್ತೇ ತಯಾರಿಗೆ ಹಣ ಖರ್...