Posts

बेंगलुरु में LuLu Hypermarket की नई पहचान, 58 हजार वर्ग फुट में खुला मेगा स्टोर

Image
 बेंगलुरु में LuLu Hypermarket की नई पहचान, 58 हजार वर्ग फुट में खुला मेगा स्टोर LuLu Group International ने रविवार को बेंगलुरु में अपने छठे और देश में 18वें हाइपरमार्केट का उद्घाटन Gopalan Grand Mall, ओल्ड मद्रास रोड, सी.वी. रमन नगर में किया। इसके साथ ही कंपनी ने देश के तेजी से विकसित हो रहे रिटेल बाजारों में अपनी मौजूदगी और मजबूत की है। 58,516 वर्ग फुट में फैला नया LuLu Hypermarket आधुनिक रिटेल सुविधा के रूप में विकसित किया गया है, जहां ग्राहकों को दैनिक जरूरतों का सामान एक ही छत के नीचे उपलब्ध होगा। परिसर में 200 से अधिक वाहनों के लिए पार्किंग की सुविधा भी दी गई है। कंपनी के अनुसार, इस नए स्टोर से क्षेत्र में 1,000 से अधिक प्रत्यक्ष और अप्रत्यक्ष रोजगार के अवसर उत्पन्न होने की उम्मीद है। बेंगलुरु में पहले से संचालित पांच स्टोर्स को मिले सकारात्मक प्रतिसाद के बाद यह विस्तार किया गया है। उद्घाटन समारोह में Yusuff Ali M. A. ने कहा कि इस स्टोर की योजना ओल्ड मद्रास रोड और आसपास के क्षेत्रों की विविध आबादी की जरूरतों को ध्यान में रखकर तैयार की गई है। उन्होंने कहा कि ग्राहकों को अंतररा...

KPRDO Extends Symbolic Support to Anti-Online Medicine Bandh

Image
  KPRDO Extends Symbolic Support to Anti-Online Medicine Bandh Amid the nationwide bandh call on May 20 against online sale of medicines and abnormal discounts, the Karnataka Pharma Retailers & Distributors Organization (KPRDO) has decided not to shut medical stores across the state, prioritising uninterrupted public healthcare services. KPRDO, a registered state-level body representing retail and wholesale pharmaceutical traders, said it would extend only symbolic support to the protest by asking members to wear black badges and ribbons while continuing normal business operations. The organisation has been actively campaigning against illegal online medicine sales, excessive discounts on life-saving drugs and alleged violations by quick-commerce medicine delivery platforms. According to KPRDO, such practices are creating unfair competition for traditional pharmacies and posing serious risks to public health. In a statement issued by KPRDO president C. Jayaram in the presence o...

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ

Image
 ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘದಿಂದ ಸುದ್ದಿಗೋಷ್ಠಿ  ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಮೈಸೂರು ನಾರಾಯಣ ಅವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಬೇಕೆಂದು ಆಗ್ರಹ  ಈ ಮೇಲ್ಕಾಣಿಸಿದ ಮಹಾಸಂಘದ ರಾಜ್ಯಾಧ್ಯಕ್ಷರು, ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಆದಂತಹ ಶ್ರೀಯುತ ನಾರಾಯಣ (ಮೈಸೂರು) ರವರಿಗೆ ಎಂ.ಎಲ್.ಸಿ ಸ್ಥಾನಮಾನ ನೀಡಲು ಸಮಸ್ತ ಪೌರಕಾರ್ಮಿಕರ ಒಕ್ಕೂರಲ ಮನವಿ. ಬೆಂಗಳೂರು ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ತುಂಬಾ ಗುತ್ತಿಗೆದಾರರು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ವೇತನ ಸರಿಯಾಗಿ ನೀಡದೆ ಅನ್ಯಾಯ ವೆಸಗುತ್ತಿದ್ದರು. ಈ ರೀತಿಯಲ್ಲಿ ಬದುಕುತ್ತಿದ್ದ ಪೌರಕಾರ್ಮಿಕರು ಈಗ ಕೈತುಂಬಾ ವೇತನ ಪಡೆದು ಸಮಾಜದಲ್ಲಿ ಗೌರವದಿಂದ ಜೀವನ ನಡೆಸುತ್ತಿದ್ದಾರೆ ಎಂದರೇ, ಅದಕ್ಕೆ ಮೂಲ ಕಾರಣಕರ್ತರು ಶ್ರೀಯುತ ನಾರಾಯಣ (ಮೈಸೂರು) ರವರು ಈ ದಿನ ರಾಜ್ಯಾದ್ಯಂತ ಪೌರಕಾರ್ಮಿಕರ ಮನೆಗಳಲ್ಲಿ ದೀಪ ಬೆಳಗಲು ಆಶಾಕಿರಣರಾಗಿರುತ್ತಾರೆ. ಇಂತಹ ಒಬ್ಬ ಮೇರು ಮಾನವತವಾದಿ (ಪೌರಕಾರ್ಮಿಕರ ಕುಟುಂಬದಿಂದವ ಬಂದವರು) ನಮ್ಮ ಶ್ರೀಯುತ ನಾರಾಯಣ (ಮೈಸೂರು) ರವರನ್ನು ಸರ್ಕಾರ ಗುರುತಿಸಿ ಹಲವಾರು ಜವಾಬ್ದಾರಿಯನ್ನು ಕೊಟ್ಟಿರುತ್ತದೆ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಯಶ್ವಸಿಗೊಳಿಸಿರುತ್ತಾರೆ. ಶ್ರೀಯುತ ನಾರಾ...

अब शरीर खुद बनेगा दवा, Dr. Agarwal का नया इम्यून बूस्टर अभियान

Image
  अब शरीर खुद बनेगा दवा, Dr. Agarwal का नया इम्यून बूस्टर अभियान Dr. Agarwal Hospitals और Gene Research Foundation  ने बेंगलुरु में एक नि:शुल्क हेल्थ और आई कैंप शुरू किया है, जहां मरीजों को अत्याधुनिक  “ऑटोलॉगस इम्यून बूस्टर इंजेक्शन”  थेरेपी भी उपलब्ध कराई जा रही है। यह शिविर प्रत्येक मंगलवार दोपहर 1 बजे से 3 बजे तक आयोजित किया जाएगा। अस्पताल प्रबंधन के अनुसार, इस तकनीक में मरीज के अपने रक्त और डीएनए का उपयोग कर विशेष जैविक उपचार तैयार किया जाता है, जिसे बाद में उसी व्यक्ति को इंजेक्शन के रूप में दिया जाता है। दावा किया गया है कि यह थेरेपी शरीर की रोग प्रतिरोधक क्षमता बढ़ाने और कई बीमारियों से लड़ने में मदद कर सकती है। कैंप के दौरान आंखों की जांच, ब्लड प्रेशर, ब्लड शुगर, ऑक्सीजन सैचुरेशन और हार्ट रेट की स्क्रीनिंग की जाएगी। इसके अलावा प्रतिभागियों को विटामिन टैबलेट, ग्लूकोज, ड्राई फ्रूट और इलेक्ट्रोलाइट्स भी दिए जाएंगे। संस्था का कहना है कि उसने पहले भी श्रीलंका सरकार, कारगिल युद्ध प्रभावित क्षेत्रों, भुज भूकंप पीड़ितों, सुनामी और चेन्नई बाढ़ जैसी आपदा स्थितियों में...

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ನೇರ ಹೊಣೆ-ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ*

Image
 *ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೇಂದ್ರ ಸರ್ಕಾರ ನೇರ ಹೊಣೆ-ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ* *ಲಕ್ಷಾಂತರ ನೀಟ್ ವಿದ್ಯಾರ್ಥಿಗಳ ಬಾಳಿನಲ್ಲಿ ಚಲ್ಲಾಟ, ಮಾನಸಿಕವಾಗಿ ಕುಗ್ಗಿ ಹೋದ ವಿದ್ಯಾರ್ಥಿಗಳು-ಮಂಜುನಾಥ್ ಹೆಚ್.ಎಸ್.* ಬೆಂಗಳೂರು: ಫೀಡಂ ಪಾರ್ಕ್ ನಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿವತಿಯಿಂದ ನೀಟ್ (NEET)ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ, ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿನ ಪರೀಕ್ಷೆ ವ್ಯವಸ್ಥೆ ಮತ್ತು ಭ್ರಷ್ಟಚಾರದ ವಿರುದ್ದ ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಮಂಜುನಾಥ್ ಹೆಚ್.ಎಸ್.ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ. *ಹೆಚ್.ಎಸ್.ಮಂಜುನಾಥ್ ರವರು* ಮಾತನಾಡಿ ಬಿಜೆಪಿ ಸರ್ಕಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸತತವಾಗಿ ಹಗರಣ ನಡೆಯುತ್ತಿದೆ. 2024ರಲ್ಲಿ 2026ರಲ್ಲಿ ಪ್ರಕರಣ ನಡೆದಿದೆ. ಲಕ್ಷಾಂತರ ಬಡ ಮಕ್ಕಳು ವೈದ್ಯರಾಗುವ ಕನಸಿಗೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ. ಓದಿ ಪಾಸಾಗುವ ವಿದ್ಯಾರ್ಥಿಗಳಿಗೆ ಇಂದು ಭವಿಷ್ಯವಿಲ್ಲ. ಕಾಪಿ ಹೊಡೆದು ಪಾಸಾಗುವ ಶ್ರೀಮಂತ ಕುಟುಂಬದ ಮಕ್ಕಳು ವೈದ್ಯರಾಗುತ್ತಾರೆ. ಹಲವಾರು ತಿಂಗಳು ಕಾಲ ಫೀಸು ಕಟ್ಟಿ ನೀಟ್ ಪರೀಕ್ಷೆ ತಯಾರುಗುವ ವಿದ್ಯಾರ್ಥಿಗಳು ಮರು ಪರೀಕ್ಷೆಯಿಂದ ಮತ್ತೇ ತಯಾರಿಗೆ ಹಣ ಖರ್...

ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ

Image
 ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ ಬೆಂಗಳೂರು: ಎಲ್ಲರಲ್ಲೂ ಅತ್ಯುತ್ತಮವಾದ ಶಕ್ತಿಯಿದೆ. ಅಪ್ರತಿಮ ಸಾಧನೆಯನ್ನು ಮಾಡುವ ಹುಮ್ಮಸ್ಸು ಅಡಗಿದೆ. ತಮ್ಮನ್ನೂ ತಾವೇ ಅವಲೋಕಿಸಿ ಮುನ್ನಡೆದರೆ ಧರ್ಮದೊಂದಿಗೆ ಅತ್ಯುನ್ನತ ಉನ್ನತಿಯನ್ನು ಸಾಧಿಸಬಹುದು ಎಂದು ಶ್ರಿಯೋಗಿ ಜಗದ್ಗುರುಗಳು ಹೇಳಿದರು. ಗುರುವಾರ ಇಂದಿರಾನಗರದ ಅಟ್ಟ ಗಲಾಟ ನಡೆದ ದ ವಾಂಡರರ್ ಹು ಒನ್ಸ್ ದ ವರ್ಲ್ಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನೂ ತನಗೆ ತಾನು ಸತ್ಯವಂತನಾಗಿ ನಡೆದುಕೊಳ್ಳಬೇಕು ಆಗ ಮಾತ್ರ ಇಡೀ ಜಗತ್ತೆ ಬದಲಾವಣೆಯನ್ನು ಕಾಣುತ್ತದೆ. ಮನುಷ್ಯ ಪ್ರಕಾಶ ಹೊಂದಲು ಯಾವುದೇ ಸರಳ ಮಾರ್ಗವಿಲ್ಲ ಅಪ್ರತಿಮ ಅಧ್ಯಾತ್ಮ ಸಾಧನೆಯೊಂದೇ ಮಾರ್ಗವಾಗಿದೆ ಇದನ್ನೇ ನನ್ನ ಪುಸ್ತಕದಲ್ಲಿ ತಿಳಿಹೇಳಿದ್ದೇನೆ ಇದನ್ನು ಇಡೀ ಮನುಕುಲಕ್ಕೆ ಸಮರ್ಪಿಸುತ್ತೇನೆ ಎಂದು ತಿಳಿಸಿದರು. ಜಾತಿ, ಧರ್ಮ ರೂಪಿಸಿದ್ದು ನಾವು ಮನುಷ್ಯರಾಗಿದ್ದೇವೆ. ಬ್ರಹ್ಮ ಜ್ಞಾನವನ್ನು ಪಡೆದವನು ಮಾತ್ರ ಉನ್ನತ ವ್ಯಕ್ತಿಯಾಗಿದ್ದಾನೆ ಹೊರತು ಹುಟ್ಟಿನಿಂದಲ್ಲ. ಈ ಪುಸ್ತಕದಲ್ಲಿ ಅದನ್ನೇ ಹೇಳಲು ಹೊರಟಿದ್ದೇನೆ. ಇದು ಅಜ್ಞಾನದ ಯುಗ ಎಂದೇ ಹೇಳಲು ಬಯಸುತ್ತೇನೆ ಯಾಕೆಂದರೆ ಯಾರೂ ತಮ್ಮ ಒಳಗಿರುವ ಅಂತರ್ ಜ್ಯೋತಿಯನ್ನು ಬೆಳಗಿಸುವು ತಯಾರಿಯಲ್ಲ. ಈಗಿನ ಸಮಸ್ಯೆಗಳ ಮೂಲ ಕಾರಣ ಇವೇ ಎರಡು ವಿಚಾರವಾಗಿದೆ ಎಂದು ವ್ಯಾಖ್ಯಾನಿಸಿದರು. ಇಸ್ರೋ ಮಾಜಿ ಅ...

DKMS Foundation India Launches Free HLA Typing for Children with Thalassaemia

Image
  DKMS Foundation India Launches Free HLA Typing for Children with Thalassaemia IT Professional from Karnataka Gives 12-Year-Old Girl a New Lease of Life Through Stem Cell Donation Bengaluru, May 7, 2026 : Ahead of World Thalassaemia Day, an emotional meeting between a 12-year-old thalassaemia survivor and her stem cell donor highlighted the life-changing impact of stem cell transplantation, as DKMS Foundation India announced free HLA typing for children below 12 years suffering from transfusion-dependent thalassaemia across India. Sameeksha, who battled beta thalassaemia major since infancy, met her donor Dilip K., a 27-year-old IT professional from Kolar, Karnataka, for the first time. What began as a routine stem cell donor registration during Dilip’s college days eventually turned into a life-saving match for the young girl. Speaking during the interaction,  Dilip said  he had registered without fully realising the impact it could one day have. “Until now, she was onl...