2022 ನೇ ಸಾಲಿನ ದ್ವಿತೀಯ ಅಂತದ ಪೂರಕ ವಿಟಮಿನ್ ದ್ರವಣನೀಡುವ ಕಾರ್ಯಕ್ರಮ

2022ನೇ ಸಾಲಿನ ನೇ ಸಾಲಿನ ದ್ವಿತೀಯ ಅಂತದ ಪೂರಕ ವಿಟಮಿನ್ ದ್ರವಣನೀಡುವ ಕಾರ್ಯಕ್ರಮ









ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ *9ತಿಂಗಳಿನಿಂದ  5 ವರ್ಷದ ಒಳಗಿನ ಒಟ್ಟು  24760 ಮಕ್ಕಳಿಗೆ* 2022 ನೇ ಸಾಲಿನ ದ್ವಿತೀಯ ಹಂತದ  *ಪೂರಕ ವಿಟಮಿನ್ ಎ ದ್ರಾವಣ* ನೀಡುವ ಕಾರ್ಯಕ್ರಮವನ್ನು ಇದೇ ಮಾಹೆ  17 ನೇ ತಾರೀಖಿನಿಂದ  31 ರವರೆಗೆ  *ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರ* ದೊಂದಿಗೆ ಹಮ್ಮಿಕೊಂಡಿದ್ದು, ತಾಲೂಕು ಹಿರಿಯ ಆರೋಗ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ *ಶ್ರೀಮತಿ ಲತಾ* ರವರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಗುರುರಾಜ್* , ತಾಲೂಕು ಆಶಾ ಮೇಲ್ವಿಚಾರಕರಾದ *ಶ್ರೀಮತಿ ಮಹಾದೇವಿ* ರವರ ಸಹಕಾರದೊಂದಿಗೆ ಖಾಜಿಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪರಮನಹಳ್ಳಿ ಅಂಗನವಾಡಿ  ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ *ಶ್ರೀಮತಿ ಪೂರ್ಣಿಮಾ* ರವರ ನೆರವಿನೊಂದಿಗೆ  ಮಕ್ಕಳಿಗೆ ( *ಒಂದು ವರ್ಷದ ಒಳಗಿನ ಮಕ್ಕಳಿಗೆ  1LIU ಹಾಗೂ ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ  2 LIU ರಂತೆ*  ) ವಿಟಮಿನ್ ಎ ದ್ರಾವಣ ನೀಡುವುದರೊಂದಿಗೆ  ಮೇಲ್ವಿಚಾರಣೆ ನಡೆಸಿ, ದಾಖಲಾತಿಗಳನ್ನು ಪರಿಶೀಲಿಸಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ