Posts

Showing posts from November, 2025

ಭೂ ದಾಖಲೆ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು 4ಸಾವಿರ ನೆನಗುದ್ದಿಗೆ;ಬಾರೀ ಭ್ರಷ್ಟಚಾರ; ದಲಿತ ಕ್ರಿಯಾ ಸಮಿತಿ ಆರೋಪ

Image
 ಭೂ ದಾಖಲೆ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು 4ಸಾವಿರ ನೆನಗುದ್ದಿಗೆ;ಬಾರೀ ಭ್ರಷ್ಟಚಾರ; ದಲಿತ ಕ್ರಿಯಾ ಸಮಿತಿ ಆರೋಪ. ಬೆಂಗಳೂರು ನವೆಂಬರ್ 28; ಬೆಂಗಳೂರು ನಗರ ಜಿಲ್ಲೆ ಭೂದಾಖಲೆಗಳ ಉಪನಿರ್ದೇಶಕ ಸುಜಯ್ ಕುಮಾರ್ ಕರ್ತವ್ಯಕ್ಕೆ ಬಂದಾಗಿನಿಂದ ಸುಮಾರು 4000 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಜೈ ಬೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಆರೋಪಿಸಿದೆ.   ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಆರ್.ಮುನಿರಾಜು,ಸುಮಾರು 1 ಎಕರೆ ಪೋಡಿಗೆ 40 ರಿಂದ 50 ಲಕ್ಷಕ್ಕೆ ಬೇಡಿಕೆ ಇಟಿದ್ದು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಲು ಕೆಲವು ಭೂಗಳ್ಳರ ಜೊತೆ ಹಾಗೂ ಡೆವೆಲಪರ್‌ಗಳ ಜೊತೆ ಕೈ ಜೋಡಿಸಲು ಇವರ ಜೊತೆ ಶ್ರೀನಿವಾಸ್ ಹಾಗೂ ಭಾನುಪ್ರಕಾಶ್‌ ರವರನ್ನು ಬಳಸಿಕೊಂಡು ಅಕ್ರಮವಾಗಿ ಸಂಪಾದಿಸಿರುವ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಇವರ ವಿರುದ್ಧ ಲೋಕಾಯುಕ್ತ, ಸಿಓಡಿ, ಸಿಬಿಐ, ತೆರಿಗೆ ಇಲಾಖೆಗಳಿಂದ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅಮಾನತ್ತುಗೊಳಿಸಬೇಕು ಎಂದು ಹೇಳಿದರು. ಭೂದಾಖಲೆಗಳ ಇಲಾಖೆಯಲ್ಲಿ ಈಗಾಗಲೇ 4000 ಅರ್ಜಿಗಳು ವಿಲೇವಾರಿ ಇದ್ದು ಅವುಗಳನ್ನು ತುರ್ತಾಗಿ ಕರ್ತವ್ಯ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫೈಲುಗಳನ್ನು ನೀಡಿ ಕೆಲವು ಸಾರ್ವಜನಿಕರು ಮಾಹಿತಿಗಳನ್ನು ಕೇಳಿರುವ ಅರ್ಜಿಗಳಿಗೆ ಉತ್ತರಗಳನ್ನು ...

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ.:ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ರಾಜ್ಯದಲ್ಲಿ ಅತ್ಯುನ್ನತ ಸ್ಥಾನಮಾನ (ಮುಖ್ಯಮಂತ್ರಿ/ಉಪಮುಖ್ಯಮಂತ್ರಿ) ಹಾಗೂ ಉತ್ತಮ ಖಾತೆ ನೀಡುವ ಕುರಿತು – ಸಮುದಾಯದ ಒಗ್ಗಟ್ಟಿನ ಹಕ್ಕೊತ್ತಾಯ.

Image
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ.:ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ರಾಜ್ಯದಲ್ಲಿ ಅತ್ಯುನ್ನತ ಸ್ಥಾನಮಾನ (ಮುಖ್ಯಮಂತ್ರಿ/ಉಪಮುಖ್ಯಮಂತ್ರಿ) ಹಾಗೂ ಉತ್ತಮ ಖಾತೆ ನೀಡುವ ಕುರಿತು – ಸಮುದಾಯದ ಒಗ್ಗಟ್ಟಿನ ಹಕ್ಕೊತ್ತಾಯ. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಸಮುದಾಯದ ಹಿರಿಯ ಮುತ್ಸದ್ದಿ ಮತ್ತು ರಾಷ್ಟ್ರ ನಾಯಕ ಶ್ರೀ ಕೆ.ಹೆಚ್. ಮುನಿಯಪ್ಪ ರವರನ್ನು ಸಚಿವ ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಮಾದಿಗ ಸಮುದಾಯದಲ್ಲಿ  ಆತಂಕವನ್ನು ಉಂಟುಮಾಡಿದೆ. ಮಾದಿಗ ಸಮುದಾಯದ ಅದ್ವಿತೀಯ ಹಾಗೂ ಸರ್ವೋಚ್ಚ ನಾಯಕರಾದ ಶ್ರೀ ಕೆ. ಹೆಚ್.ಮುನಿಯಪ್ಪ ರವರು ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಏಳು ಬಾರಿ ಸಂಸದರಾಗಿಯೂ, ಮೂರು ಬಾರಿ ಕೇಂದ್ರ ಸಚಿವರಾಗಿಯೂ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ. AICCಯ ಪರ್ಮೋಚ್ಚ ಸಮಿತಿಯಾದ CWC ಕಮಿಟಿಯಲ್ಲಿ ಕಾರ್ಯನಿರ್ವಹಿಸಿ, ಡಾ. ಬಾಬು ಜಗಜೀವನ್ ರಾಮ್ ರವರ ನಂತರ ಸಮುದಾಯದ ಸಮಸ್ಯೆಗಳನ್ನು ರಾಷ್ಟ್ರ/ರಾಜ್ಯ ಮಟ್ಟದಲ್ಲಿ ಬಲವಾಗಿ ಪ್ರಸ್ತಾಪಿಸಿದ ಕ್ರಿಯಾಶೀಲ ನಾಯಕರು. ಹಾಗೂ ದಕ್ಷಿಣ ಭಾರತದ ಮೇರು ನಾಯಕರಾಗಿದ್ದಾರೆ. ಶಾಸಕರು, ಸಂಸದರು, ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಮುದಾಯದವರನ್ನು ಉತ್ತೇಜಿಸಿ ರಾಜಕೀಯ ಪ್ರಾತಿನಿದ್ಯ ಒದಗಿಸುವಲ್ಲಿ ಅವರು ವಹಿಸಿದ ಪಾತ್ರ ಅಪಾರ. ಅವರು ಕಾಂಗ್ರೆಸ್ ಪಕ್ಷದ ದೀರ್ಘಕಾಲದ ನಿಷ್ಠಾವಂತ ನಾಯಕರಾಗಿ....

ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಧಿಕಾರಿಗಳ ನಿಯೋಜನೆಯಲ್ಲಿ

Image
: ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಧಿಕಾರಿಗಳ ನಿಯೋಜನೆಯಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನದೇ ಆದ ಒಂದು ವರ್ಚಸ್ಸನ್ನು ಹೊಂದಿಕೊಂಡು ಅತ್ಯುನ್ನತವಾಗಿ 0 ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿತ * ಇಲಾಖೆಯಾಗಿರುತ್ತದೆ. ಬಡ, ದೀನ, ದಲಿತ ಮತ್ತು ಅಲ್ಪಸಂಖ್ಯಾತರ ಪಾಲಿನ ಧೀಮಂತ ನಾಯಕ ರಾಜ್ಯದ ಮುಖ್ಯ ಮಂತ್ರಿಗಳಾಗಿರುವ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ರವರು ಅಲ್ಪಸಂಖ್ಯಾತರ ಸಮುದಾಯದ ಏಳಿಗೆಗೆ ಈ ವರ್ಷ ಸುಮಾರು 5000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇಲಾಖೆಯಲ್ಲಿ ಯಾವುದೇ ಹುಮ್ಮಸ್ಸು ಕಾಣುತ್ತಿಲ್ಲ. ಅನುದಾನ ದುರ್ಬಳಕೆ ಮಾಡಲೆಂದೇ ಅನರ್ಹರಿಗೆ J ಅಧಿಕಾರದ ಚುಕ್ಕಾಣಿಯನ್ನು ನೀಡಿರುವುದು ಸರಾ ಸಾಗಾಟವಾಗಿ ಎದ್ದು ಕಾಣುತ್ತಿದೆ. ಕಳೆದ ಎರಡು ವರ್ಷಗಳಿಂದ ಅಲ್ಪಸಂಖ್ಯಾತರ ನಿರ್ದೇಶನಾಯಲದಲ್ಲಿ ಆಗುತ್ತಿರುವ ಅಕ್ರಮಗಳನ್ನು ಕಂಡರೆ ತೀರಾ ವಿಷಾದವಾಗುತ್ತಿದ್ದು ನನ್ನ ಗಮನಕ್ಕೆ ಬಂದಿರುವ ಈ ಕೆಳಕಂಡ ವಿಷಯಗಳ ಕುರಿತು ತಮ್ಮ ಗಮನಕ್ಕೆ ಸಲ್ಲಿಸುತ್ತಾ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅತೀ ಜರೂರಾಗಿ ಕ್ರಮ ವಹಿಸುವಂತೆ ಈ ಮೂಲಕ ಕೋರುತ್ತೇನೆ. ಅಲ್ಪಸಂಖ್ಯಾತರ ನಿರ್ದೇಶನಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನಿಯೋಜನೆಯ ಮೇರೆಗೆ ಅಧಿಕಾರಿಗಳ...

ಸವಿತಾ ಸಮುದಾಯವನ್ನು ಹೀನಾಯವಾಗಿ ಮಾತಾನಾಡಿ ಜಾತಿ ನಿಂದನೆ ಪದವನ್ನು ಬಳಸಿರುವುದರಿಂದಸಿ.ಟಿ ರವಿಯನ್ನು ಸಮಾಜ ನೀಡಿರುವ FIR ನಂತೆ ಬಂದಿಸಬೇಕು ಎಂದು ಪ್ರತಿಭಟನೆ

Image
  ಸವಿತಾ ಸಮುದಾಯವನ್ನು ಹೀನಾಯವಾಗಿ ಮಾತಾನಾಡಿ ಜಾತಿ ನಿಂದನೆ ಪದವನ್ನು ಬಳಸಿರುವುದರಿಂದಸಿ.ಟಿ ರವಿಯನ್ನು ಸಮಾಜ ನೀಡಿರುವ FIR ನಂತೆ ಬಂದಿಸಬೇಕು ಎಂದು ಫ್ರೀಡಂ ಪಾರ್ಕಿನಲ್ಲಿ  ದಿನಾಂಕ 2 ಪ್ರತಿಭಟನೆ  ಬಿ.ಜೆ.ಪಿ.ರಾಷ್ಟ್ರೀಯ ಮುಖಂಡ ಮತ್ತು ವಿಧಾನಪರಿಷತ್‌ ಸದಸ್ಯರಾದ ಸಿ.ಟಿ.ರವಿಯವರು ಸವಿತಾ ಸಮುದಾಯವನ್ನು ಹೀನಾಯವಾಗಿ ಮಾತಾನಾಡಿ ಜಾತಿ ನಿಂದನೆ ಪದವನ್ನು ಬಳಸಿರುವುದರಿಂದಸಿ.ಟಿ ರವಿಯನ್ನು ಸಮಾಜ ನೀಡಿರುವ FIR ನಂತೆ ಬಂದಿಸಬೇಕು ಎಂದು ಪ್ರತಿಭಟನೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಜಾತಿ ನಿಂದನೆಗೆ ಕಾನೂನು ತರಲು ಹಿಂದುಳಿದ ವರ್ಗಗದ ಜಾತಿ ನಿಂದನೆ ನಿಯಂತ್ರಣ ವರದಿ ಯ ಮೇಲೆ ಕ್ರಮ ಕೈಗೊಂಡು ಸವಿತಾ ಸಮುದಾಯದ ಜಾತಿ ನಿಂದನೆ ತಡೆ ಸಹಿತ ಸವಿತ ಸಮಾಜದ ದೌರ್ಜನ್ಯ ತಡೆ ಕಾಯ್ದೆ ತರಲು ಮೆರವಣಿಗೆ ಸಹಿತ ಹಕ್ಕೊತ್ತಾಯದ ಧರಣಿಯನ್ನು ಪ್ರಿಡಂ ಪಾರ್ಕಿನಲ್ಲಿ ದಿನಾಂಕ 02-12-2025 ರಂದು ಮಾಡುವ ಬಗ್ಗೆ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾಗರೀಕ ಸಮಾಜ ಹುಟ್ಟಿದ ದಿನದಿಂದ ಕ್ಷೌರಿಕ ವೃತ್ತಿಯನ್ನು ಮಾಡಿ ಕೊಂಡು ನಾಗರಿಕರಿಗೆ ಧರ್ಮಾಧಾರಿತವಾಗಿ ಅಂದರೆ ನಾಗರೀಕ ಹುಟ್ಟಿದ ದಿನದಿಂದ ಸಾಯುವ ತನಕ ಮತ್ತು ಸತ್ತ ಮೇಲೆಯೂ ಆತನ ಮಕ್ಕಳಿಗೆ ಕರ್ಮ ಕಳೆಯುವವರೆವಿಗೂ ನಾವು ಧಾರ್ಮಿಕವಾಗಿ ವೃತ್ತಿಯನ್ನು ಮಾಡಿಕೊಂಡು ಬಂದಿರುತ್ತೇವೆ. ರಾಜ್ಯದ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ದಲಿತರು ಮತ್ತು ಸವರ್ಣಿಯರ ನಡುವೆ ಅಡಕ ಕತ್ತರಿಯಲ್ಲಿ ಸಿಕ್ಕಿಹಾಕಿಕೊಂ...

ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ: ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘ*

Image
 *ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ: ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘ*  ಬೆಂಗಳೂರು:  ಜಿಬಿಎ ಕೇಂದ್ರ ಕಛೇರಿ ಅವರಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ನೌಕರರ ಕನ್ನಡ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಅಚರಣೆ ಮತ್ತು   ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗೆ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಹಾಗೂ ಪಾಲಿಕೆಗಳ ಅಧಿಕಾರಿ ಮತ್ತು ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮ. ಮುಖ್ಯ ಆಯುಕ್ತರಾದ ಮಹೇಶ್ವರರಾವ್, ಅಪರ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಮತಿ ರೂಪಾ ಡಿ. ಮೌದ್ಗಿಲ್ ,ನಿವೃತ್ತ ಐಎಎಸ್ ಸಿ.ಸೋಮಶೇಖರ್ ರವರು,  ಪಶ್ಚಿಮ  ನಗರ ಪಾಲಿಕೆ ಆಯುಕ್ತರಾದ ಡಾ.ರಾಜೇಂದ್ರ ಕೆ.ವಿ, ಉಪ ಆಯುಕ್ತರಾದ ರವೀಂದ್ರ ಕರಲಿಂಗಣ್ಣವಾರ್ ,ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಕೃಷ್ಣಪ್ಪ, ಜಿಬಿಎ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್  ನಗರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಕಾಶ್ ಮೂರ್ತಿರವರು ಪಾರಿವಾಳ ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. *ಮುಖ್ಯ ಆಯುಕ್ತರು ಮಹೇಶ್ವರರಾವ್ ರವರು* ಮಾತನಾಡಿ ಜಿಬಿಎ ಆಡಳಿತದಲ್ಲ...

ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್, ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!

Image
 ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್, ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ! ಬೆಂಗಳೂರು, ನವೆಂಬರ್ 12, 2025: ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್  ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಜೀ ಕನ್ನಡ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. ಜನಮನ್ನಣೆ ಗಳಿಸಿರುವ  ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ  ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ.  ಡಾನ್ಸ್ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಈ ಶೋ ಈ ಬಾರಿ ಇನ್ನಷ್ಟು ವಿಭಿನ್ನವಾಗಿರಲಿದೆ. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನರಂಜನೆ ನೀಡಲು ಸಜ್ಜಾಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನವೆಂಬರ್ 15ರಂದು ಪ್ರೀಮಿಯರ್ ಆಗಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗಲಿದೆ. ತನ್ನ ಮಾತಿನ ಮೂಲಕ ಜನಮನ್ನಣೆ ಪಡೆದ ಅನುಶ್ರೀ ಅವರು ಈ ಸೀಸನ್‌ನ ಆಂಕರ್ ಆಗಿರಲಿದ್ದು, ಜಡ್ಜಸ್  ಪ್ಯಾನೆಲ್‌ನಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ  ಮತ್ತು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇರಲಿದ್ದಾರೆ.  ಕರುನಾಡ ಚಕ್ರವರ್ತಿ ಎಂದು ಚಿರಪರಿಚಿತರಾಗಿರುವ ಡಾ.ಶಿವರಾಜ್ ಕುಮಾರ್ ಅವ...

ಚಾಮರಾಜಪೇಟೆಯ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯನ್ನು ತನಿಖೆಗೆ ಒತ್ತಾಯಿಸಿ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ॥ ಬಾಲಗಂಗಾಧರನಾಥ ಸ್ವಾಮೀಜಿ

Image
  ಚಾಮರಾಜಪೇಟೆಯ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯನ್ನು ತನಿಖೆಗೆ ಒತ್ತಾಯಿಸಿ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ॥ ಬಾಲಗಂಗಾಧರನಾಥ ಸ್ವಾಮೀಜಿ ಚಾಮರಾಜಪೇಟೆಯ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯನ್ನು ತನಿಖೆಗೆ ಒತ್ತಾಯಿಸಿ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ॥ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|ಯೋಗಾನಂದರನ್ನು ಅಮಾನತ್ತುಗೊಳಿಸುವಂತೆ ನಡೆಸುತ್ತಿರುವ ಪತ್ರಿಕಾಗೋಷ್ಠಿ ಸಮಾಜವಾದಿ ಸಿದ್ದರಾಮಯ್ಯನವರೇ ಸಹಕಾರಿ ಬ್ಯಾಂಕ್ಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತಮಗೆ ತಿಳಿದಿಲ್ಲವೆ, ಇದರಲ್ಲಿ ನಿಮ್ಮ ಪಾಲೆಷ್ಟು ...? ಡಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನೇಮಕಾತಿಗಾಗಿ 'ಕಿರಿಯ ८८.40 4.20 ບ ແອບ ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗುತ್ತಿದ್ದು, ಕಾಟಾಚಾರಕ್ಕೆ ಪರೀಕ್ಷೆ ನಡೆಸಿರುವ ಬಗ್ಗೆ ಸಾಮಾಜಿಕ ನ್ಯಾಯದ ಮೇಲೆ ಬರೆ ಹಾಕಿದ ಹಾಗಿದೆ. پشتت ಇದಕ್ಕೆ ತಾಜಾ ಉದಾಹರಣೆ ಎಂದರೆ ಈ ವ್ಯಾಂಕಿಗ್ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಕವ ಮಾಡಲು ಕರ್ನಾಟಕ ಪರೀಕ್ಷೆ ಪ್ರಾಧಿಕಾರಕ್ಕೆ ನೀಡದೆ (KEA), ಬೆಂಗಳು ವಿಶ್ವವಿದ...

ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ 107ನೇ ಸಂಸ್ಥಾಪನಾ ದಿನಾಚರಣೆ.

Image
 ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ 107ನೇ ಸಂಸ್ಥಾಪನಾ ದಿನಾಚರಣೆ.   ಸಂಜೆ ಎಕ್ಸ್‌ಪ್ರೆಸ್‌ ಸುದ್ದಿ. ಬೆಂಗಳೂರು ನವೆಂಬರ್ 12; ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ತನ್ನ 107ನೇ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿತ್ತು. ಬೆಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಮುಖ್ಯಸ್ಥ  ಕಲ್ಯಾಣ್  ವರ್ಮಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ವಿವಿಧ ನಗರಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು,ದೇಶದಲ್ಲಿ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ  8,655 ಶಾಖೆಗಳು, 9,064 ಎಟಿಎಂಗಳನ್ನು ಹೊಂದಿದ್ದು ವ್ಯವಹಾರದ ಪ್ರಮಾಣದಲ್ಲಿ ಐದನೇ ಅತಿದೊಡ್ಡ ಪಿಎಸ್‌ಬಿ ಆಗಿದೆ ಸೆಪ್ಟೆಂಬರ್ 2025ರಲ್ಲಿ ಯೂನಿಯನ್ ಬ್ಯಾಂಕ್ ಆಪ್ ಇಂಡಿಯ ಒಟ್ಟು  22.10 ದಶಲಕ್ಷ ಕೋಟಿ ದಾಟಿದೆ, ಟ್ರಿಲಿಯನ್ ದಾಟಿದೆ ಬ್ಯಾಂಕ್ ಒಂದು ಪಟ್ಟಿ ಮಾಡಲಾದ ಘಟಕವಾಗಿದ್ದು, ಭಾರತ ಸರ್ಕಾರ ಬ್ಯಾಂಕಿನ ಒಟ್ಟು ಷೇರು ಬಂಡವಾಳದಲ್ಲಿ ಶೇಕಡಾ 74.75ರಷ್ಟು ಪಾಲನ್ನು ಹೊಂದಿದೆ.ಇಡೀ ಕರ್ನಾಟಕದಲ್ಲಿ 721ಶಾಖೆಗಳನ್ನು ಹೊಂದಿದೆ ಎಂದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮಾದಿಗ ಸಮುದಾಯದ ಜನಾಂಗದವರೊಂದಿಗೆ ಶ್ರೀ ಮಾದರ ಚೆನ್ನಯ್ಯ ರವರ 956 ನೇ ಜಯಂತೋತ್ಸವ ಮಹೋತ್ಸವ:- ಆಹಾರ ಸಚಿವ ಕೆಹೆಚ್. ಮುನಿಯಪ್ಪ*

Image
 *ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮಾದಿಗ ಸಮುದಾಯದ  ಜನಾಂಗದವರೊಂದಿಗೆ ಶ್ರೀ ಮಾದರ ಚೆನ್ನಯ್ಯ ರವರ 956 ನೇ ಜಯಂತೋತ್ಸವ ಮಹೋತ್ಸವ:- ಆಹಾರ ಸಚಿವ ಕೆಹೆಚ್. ಮುನಿಯಪ್ಪ*   *ಇದೇ ಡಿಸಂಬರ್ ತಿಂಗಳಲ್ಲಿ 6.ಮತ್ತು 7 ಎರಡು ದಿನಗಳ ಮಹೋತ್ಸವ ಕಾರ್ಯಕ್ರಮ*   *ಭಾರತದಲ್ಲಿಯೇ ಶೇಕಡಾ 10% ರಷ್ಟು ಜನಸಂಖ್ಯೆಯನ್ನು ಮಾದಿಗ ಸಮುದಾಯ ಹೊಂದಿದೆ*   *ಸಮುದಾಯದ ಒಗ್ಗಟ್ಟಿ‌ನಿಂದ ಎಲ್ಲವೂ ಸಾದ್ಯ ನಾವು ಒಂದಾಗಬೇಕು ಸಚಿವ ಮುನಿಯಪ್ಪ*  ಬೆಂಗಳೂರು. ಅರಮನೆ ಮೈದಾನ 9  ಶ್ರೀ ಶಿವಶರಣ ಮಾದರ ಚೆನ್ನಯ್ಯ ರವರ 956ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು  ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಮಾದರ ಮಹಾಸಭಾದ ಅಧ್ಯಕ್ಷರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು. ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದ ಸಚಿವರು ಕರ್ನಾಟಕ ಮಾದರ ಮಹಾಸಭಾ ಮತ್ತು ಕರ್ನಾಟಕ ಮಾತಂಗ ಫೌಂಡೇಶನ್ ಅವರ ಸಹಭಾಗಿತ್ವದಲ್ಲಿ *ಬರುವ ಡಿಸೆಂಬರ್ 6,ಮತ್ತು 7, 2025 ರಂದು ಅರಮನೆ ಮೈದಾನ,* ಬೆಂಗಳೂರಿನಲ್ಲಿ ಶ್ರೀ ಶಿವಶರಣ ಮಾದರ ಚೆನ್ನಯ್ಯ ರವರ 956ನೇ ಜಯಂತ್ಯೋತ್ಸವ ಮಹೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ ಎಂದರು. ದಕ್ಷಣ ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ...

ವಿ.ಆರ್. ಹನುಮಂತಯ್ಯ ರವರ ಕುರುಬರ ಚರಿತ್ರೆ ಪುಸ್ತಕ ಬಿಡುಗಡೆ.ಭಾರತದಲ್ಲಿ ಕುರುಬರು ಹೆಚ್ಚು ಪ್ರಾಬಲ್ಯವಿರುವ ಸಮುದಾಯವಾಗಿದೆ; ಎಚ್.ಎಂ.ರೇವಣ್ಣ.

Image
 |ವಿ.ಆರ್. ಹನುಮಂತಯ್ಯ ರವರ ಕುರುಬರ ಚರಿತ್ರೆ ಪುಸ್ತಕ ಬಿಡುಗಡೆ.ಭಾರತದಲ್ಲಿ ಕುರುಬರು ಹೆಚ್ಚು ಪ್ರಾಬಲ್ಯವಿರುವ ಸಮುದಾಯವಾಗಿದೆ; ಎಚ್.ಎಂ.ರೇವಣ್ಣ. ಬೆಂಗಳೂರು ನವೆಂಬರ್ 9; ಹಾಲುಮತ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಮತ್ತು ಶ್ರೀ ಕನಕದಾಸ ಆಧ್ಯಾತ್ಮ ಪ್ರತಿಷ್ಠಾನ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿ.ಆರ್. ಹನುಮಂತಯ್ಯ ರವರ “ಕುರುಬರ ಚರಿತ್ರೆ” ಗ್ರಂಥ ಬಿಡುಗಡೆ ಸಮಾರಂಭ ಇಂದು ನಡೆಯಿತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಮಾಜಿ ಸಚಿವ ಎಚ್.ಎಂ.ರೇವಣ್ಣ, ತಿಂಥಣಿ ಕನಕ ಗುರುಪೀಠದ ಸಿದ್ಧರಾಮ ಸ್ವಾಮೀಜಿ,ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್  ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸಿದರು. ಮಾಜಿ ಸಚಿವ ರೇವಣ್ಣ ಮಾತನಾಡಿ, ದೇವರಾಜು ಅರಸು ಮತ್ತು ಸಿದ್ಧರಾಮಯ್ಯನಂತಹ ನಾಯಕರು ರಾಜ್ಯ ರಾಜಕಾರಣದಲ್ಲಿ ಉತ್ತಮ ಹಿಂದುಳಿದ ನಾಯಕರಾಗಿ ಹೊರಹೊಮ್ಮಿದ್ದರೆ ಅದಕ್ಕೆ ಕುರುಬ ಸಮಾಜದ ಕೊಳ್ಳೂರು ಮಲ್ಲಪ್ಪನವರು,ಭಾರತದಲ್ಲಿ ದಲಿತ ಸಮುದಾಯ ಹೊರತು ಪಡಿಸಿದರೆ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೆಂದರೆ ಕುರುಬ ಸಮುದಾಯದವರು,ಕುರುಬ ಸಮುದಾಯದವರು ಕುರುಬರು ಎಂದು ಹೇಳುವುದಕ್ಕೆ ಹಿಂಜರಿಯುವುದು ಸರಿಯಲ್ಲ, ಎಂದು ಹೇಳಿದರು.  ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ,ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಮಾತನಾಡಿ,ಕುರುಬ ಸಂಸ್ಕೃತಿಯನ್ನು ಸಾ...

ಜೋಳ ಮಾರಾಟ ಹಣ ಬಾಕಿ ಪಾವತಿಗೆ ಸಚಿವ ಜಮೀರ್ ಅಹಮದ್ ಗೆ ಗಡುವು; ಸಚಿವರ ಮನೆ ಮುಂದೆ ಪ್ರತಿಭಟನೆಗೆ ರೈತ ಡಿ.ಎನ್ .ರಾಮಕೃಷ್ಣ ಒತ್ತಾಯ.

Image
 ಜೋಳ ಮಾರಾಟ ಹಣ ಬಾಕಿ ಪಾವತಿಗೆ ಸಚಿವ ಜಮೀರ್ ಅಹಮದ್ ಗೆ ಗಡುವು; ಸಚಿವರ ಮನೆ ಮುಂದೆ ಪ್ರತಿಭಟನೆಗೆ ರೈತ ಡಿ.ಎನ್ .ರಾಮಕೃಷ್ಣ ಒತ್ತಾಯ ಬೆಂಗಳೂರು ನವೆಂಬರ್ 9; ಸಚಿವ ಜಮೀರ್ ಅಹಮ್ಮದ್ ಅವರು ಹೈದರಾಬಾದ್ ಮೂಲದ ಸೈಯದ್ ಅಕ್ಬರ್ ಪಾಷಾ ಅವರಿಂದ ಒಂದು ವಾರದೊಳಗೆ ನನಗೆ ಬರಬೇಕಾದ ಒಂದು ಕೋಟಿ 89ಲಕ್ಷ ರೂಪಾಯಿ ಹಣ ಕೊಡಿಸದಿದ್ದರೆ ಅವರ ಮನೆಯ ಮುಂದೆ ಜೋಳದ ರೈತರ ಜತೆಗೂಡಿ ಪ್ರತಿಭಟನೆ ನಡೆಸುವುದಾಗಿ ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ರಾಮಕೃಷ್ಣ ಎಚ್ಚರಿಕೆ ನೀಡಿದರು. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಮೀರ್ ಅಹಮದ್ ಸಚಿವರಾಗಿ ಮೋಸ ಮಾಡುವವರಿಗೆ ಸಹಾಯ ಮಾಡುವುದು ಸರಿಯಲ್ಲ,ಚಿಕ್ಕಬಳ್ಳಾಪುರದಲ್ಲಿ ಸಚಿವರನ್ನು ಬೇಟಿ ಮಾಡಿದ ಸಂದರ್ಭದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಆದರೆ ಈಗ ಏಕಾಏಕಿ ಅವರ ಆಪ್ತ ಸಹಾಯಕರ ಮೂಲಕ ಅಕ್ರಮ್ ಪಾಷಾ ಅವರ ಸುದ್ದಿಗೋಷ್ಢಿ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ,ಕ್ಯಾಬಿನೆಟ್ ಸಚಿವರಾಗಿ ನಮ್ಮಂಥವರಿಗೆ ಸಹಾಯ ಮಾಡುವುದನ್ನು ಬಿಟ್ಟು ಕಳ್ಳರಿಗೆ ಸಹಾಯ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಕಳೆದ ಮೂವತ್ತು ವರ್ಷಗಳಿಂದ ದುಡಿದಿದ್ದೇನೆ,ಸೈಯದ್ ಅಕ್ರಮ್ ಪಾಷಾ ಕೊಟ್ಟಿರುವ ಚೆಕ್ ಗಳು ಬೌನ್ಸ್ ಆಗಿದ್ದು ಯಾವುದೇ ಬಾಕಿ ಹಣವನ್ನು ಕೊಟ್ಟಿಲ್ಲ,ರೈತರಿಗೆ ಸೇರಬೇಕಾದ ಜೋಳದ ಬಾಕಿ ಹಣ ಕೇಳಿದರೆ ಅವರ ಪತ್ನಿಯರ ಮೂಲಕ ನನ್ನ ವಿರುದ್ಧ ದೂರ...

ಧರ್ಮಸ್ಥಳದ ಉಳಿವಿಗಾಗಿ ಮುಸ್ಲಿಂ, ಕ್ರಿಶ್ಚಿಯನ್ ರಿಂದ ಪಾದಯಾತ್ರೆ; ತನ್ವೀರ್ ಅಹಮ್ಮದ್.

Image
 ಧರ್ಮಸ್ಥಳದ ಉಳಿವಿಗಾಗಿ  ಮುಸ್ಲಿಂ, ಕ್ರಿಶ್ಚಿಯನ್ ರಿಂದ ಪಾದಯಾತ್ರೆ; ತನ್ವೀರ್ ಅಹಮ್ಮದ್ ಬೆಂಗಳೂರು ನವೆಂಬರ್ 9; ನವೆಂಬರ್ 18ರಂದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನಕ್ಕೆ  ಭಾಗವಹಿಸಲು ಸುಮಾರು 350 ಕಿ.ಮೀಟರ್ ಗಳ ಪಾದಯಾತ್ರೆ ಹಮ್ಮಿಕೊಳಲಾಗಿದೆ ಎಂದು ಮುಸ್ಲಿಂ ಮುಖಂಡ ತನ್ವೀರ್ ಅಹಮ್ಮದ್ ತಿಳಿಸಿದರು. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಾದಯಾತ್ರೆ ಶನಿವಾರ ನಾಳೆ ಬೆಳಿಗ್ಗೆ 7 ಗಂಟೆಗೆ ವಿಧಾನಸೌಧದಿಂದ ಆರಂಭವಾಗಲಿದೆ,ನವೆಂಬರ್ 18ರಂದು ನಡೆಲಿಯಲಿರುವ ಸರ್ವಧರ್ಮ ಸಮ್ಮೇಳನಕ್ಕೆ   ಬರಿಯ ಭಾಷಣಕಾರನಾಗಿ ಹೋಗುವ ಬದಲಿಗೆ ಭಾರತದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಏಕತೆಯ ಸಂದೇಶವನ್ನು ಹೊತ್ತು ಸಾಗುತ್ತಿದ್ದೇನೆ.ಸುಮಾರು ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ದಾರಿಯುದ್ದಕ್ಕೂ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಮತ್ತು ಆಲೋಚನೆಗಳನ್ನು ಆಲಿಸಿ ಸಾಗಲಿದೆ ಎಂದು ಹೇಳಿದರು. ನನ್ನೊಂದಿಗೆ ಅಲ್ಲಲ್ಲಿ ಜಾತಿ-ಮತ-ಪಂಥವನ್ನು ಮರೆತು ಧರ್ಮಸ್ಥಳದ ಮೇಲೆ ನಿರಂತರ ನಡೆದ ಆಘಾತಗಳಿಂದ ನಾಡಿನ ಕೋಟ್ಯಂತರ ಮಂದಿ ನೊಂದಿದ್ದಾರೆ. ವಿಶೇಷ ತನಿಖಾ ದಳ ವಿಚಾರಣೆ ನಡೆಸಲು ಆರಂಭಿಸಿದ ನಂತರವಂತೂ ಅನೇಕ ಆರೋಪಗಳು ನಿರಾಧಾರವೆಂದು ಸಾಬೀತಾಗಿದ್ದು ನಾಡಿನ ಜನರೆದುರು ನಿಚ್ಚಳವಾಗಿದೆ.ಜನರ ಮನಸ್ಸಲ್ಲಿ ಮನೆ ಮಾಡಿರುವ ಧರ್ಮಸ್ಥಳದ ಕುರಿತ ಕಟ್ಟ ಭಾವನೆಗಳನ್ನು ಹೋಗಲಾಡಿಸುವ ಜವ...

ವಚನ ದನಿ- ಶಬ್ದದಿಂದ ನಿಶ್ಯಬ್ದದೆಡೆಗೆ' ಏಕವ್ಯಕ್ತಿ ಪ್ರಯೋಗ ಸಂಗೀತದ ಅಂತರಯಾನ

Image
 ವಚನ ದನಿ- ಶಬ್ದದಿಂದ ನಿಶ್ಯಬ್ದದೆಡೆಗೆ' ಏಕವ್ಯಕ್ತಿ ಪ್ರಯೋಗ ಸಂಗೀತದ ಅಂತರಯಾನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಹಾಗೂ ಕೊಳಲು ವಾದಕ ಬಾಪು ಪದ್ಮನಾಭ ಅವರಿಂದ 'ವಚನ ದನಿ -ಶಬ್ದದಿಂದ ನಿಶ್ಯಬ್ದದೆಡೆಗೆ' ಎಂಬ ಏಕವ್ಯಕ್ತಿ ಪ್ರಯೋಗವನ್ನು 'ಬೆನಕ' ತಂಡದಿಂದ ಆಯೋಜಿಸಲಾಗಿದೆ. ಈ ಪ್ರಯೋಗವು ವಚನಗಳ ಅಂತರಿಕ ಆಧ್ಯಾತ್ಮಿಕ ತಾತ್ವಿಕತೆಯನ್ನು ಧ್ಯಾನಾತ್ಮಕ ವಚನ ಗಾಯನದ ಮೂಲಕ ಪ್ರಸ್ತುತಪಡಿಸುತ್ತದೆ, ಶಬ್ದದಿಂದ ನಿಶ್ಯಬ್ದದತ್ತ ಸಾಗುವ ಈ ಯಾನವು ಭಾವನಾತ್ಮಕ ಸುಸ್ಥಿತಿ. ಮಾನಸಿಕ ಶಾಂತಿ ಮತ್ತು ಅಂತರಿಕ ಅರಿವಿಗೆ ಅನುವು ಮಾಡಿಕೊಡುತ್ತದೆ. ವಚನಗಳ ಅಂತರಾರ್ಥವನ್ನು ಸಂಗೀತದ ಮೂಲಕ ಆವಿಷ್ಕರಿಸುವ ಬಾಪು ಪದ್ಮನಾಭ ಅವರ ಈ ಪ್ರಯೋಗವು ಶರಣರ ತಾತ್ವಿಕ ಸಂದೇಶವನ್ನು ಹೊಸ ರೀತಿಯಲ್ಲಿ ಜನರ ಹೃದಯಕ್ಕೆ ಹತ್ತಿರಗೊಳಿಸುವ ಒಂದು ಪ್ರಯತ್ನವಾಗಿದೆ. 'ವಚನ ದನಿ – ಶಬ್ದದಿಂದ ನಿಶ್ಯಬ್ದದೆಡೆಗೆ' – ರಂಗಪ್ರಸ್ತುತಿ ಪರಿಕಲ್ಪನೆ, ಸಂಗೀತ, ಗಾಯನು ಬಾಪು ಪದ್ಮನಾಭ ನಿರ್ದೇಶನ: ಟಿ.ಎಸ್. ನಾಗಭರಣ ವಸ್ತ್ರ ವಿನ್ಯಾಸ: ನಾಗಿಣಿ ಭರಣ ರಂಗ ವಿನ್ಯಾಸ: ವಿಶ್ವಲ್ ಬಿ. ಅಪ್ಪಯ್ಯ ಸಮಯ: ಸಂಜೆ 6:00 ರಿಂದ : 18 ໙ 2025 ಸ್ಥಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಕರ್ ಬಿ.ಪಿ. ವಾಡಿಯಾ ರಸ್ತೆ, ಬೆಂಗಳೂರು ಈ ಕಾರ್ಯಕ್ರಮದ ಕುರಿತು ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಪತ್ರಿಕಾಗೋಷ...

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

Image
 ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ" ಕರ್ನಾಟಕ ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸಿಬಿಎಸ್‌ ಇ, ಐಸಿಎಸ್‌ಇ ಹಾಗೂ ಇತರೆ ರಾಜ್ಯಗಳಲ್ಲಿ ಎಸ್‌ಎಸ್ಎಲ್ಸಿ ಪರೀಕ್ಷೆಯ ಉತ್ತೀರ್ಣತೆಯ ಮಾನದಂಡದಂತೆ ರಾಜ್ಯ ಪಠ್ಯಕ್ರಮದ ಶಾಲೆಗಳ ಎಸ್‌ಎಸ್ಎಲ್‌ಸಿ ಉತೀರ್ಣತೆಯ ಮಾನದಂಡವನ್ನು ಆಂತರಿಕ ಅಂಕಗಳು ಸೇರಿದಂತೆ ಶೇ 33 ಅಂಕಗಳಿಗೆ ಉತ್ತೀರ್ಣತೆಯ ಮಾನದಂಡವನ್ನು ಅನುಸರಿಸಿ ಉತ್ತೀರ್ಣರಾಗಲು ಸರ್ಕಾರದ ಆದೇಶ ಮಾಡಿದ ಕರ್ನಾಟಕ ಘನ ಸರ್ಕಾರದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರಿಗೆ, ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್‌ರವರಿಗೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರಿಗೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಮೇಡಂ ರವರಿಗೆ, ವಿಶೇಷವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ಮೇಡಂ ರವರಿಗೆ ಹಾಗೂ ಇದಕ್ಕೆ ಸಹಕರಿಸಿದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳಿಗೆ ಹಾಗೂ ಮಾನ್ಯ ಆಯುಕ್ತರುಗಳಿಗೆ ಹಾಗೂ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳ ವೃಂದಕ್ಕೆ ರಾಜ್ಯ ...

SSLC ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಬದಲಾವಣೆ ಸ್ವಾಗತಾರ್ಹ ನಿರ್ಧಾರ ಕುರಿತು ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಸ್ಪತಿ ಸಂತೋಷ್ ಭಾರತಿ ಗುರೂಜಿ, ಶಿಕ್ಷಣ ತಜ್ಞರಾದ ಶ್ರೀಯುತ.

Image
 SSLC ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಬದಲಾವಣೆ ಸ್ವಾಗತಾರ್ಹ ನಿರ್ಧಾರ ಕುರಿತು ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಸ್ಪತಿ ಸಂತೋಷ್ ಭಾರತಿ ಗುರೂಜಿ, ಶಿಕ್ಷಣ ತಜ್ಞರಾದ ಶ್ರೀಯುತ. ಡಾ// ಎಚ್.ಎಸ್ ಗಣೇಶ್ ಭಟ್ಟರು, K AM S ಅಧ್ಯಕ್ಷರಾದ ಶ್ರೀಯುತ ಡಿ. ಶಶಿಕುಮಾರ್, ಶ್ರೀ ಅನುಪಮ ವಿದ್ಯಾಮಂದಿರ ಪ್ರಾಂಶುಪಾಲರಾದ ಶ್ರೀಯುತ. ಬಿ ಕೆ ವೆಂಕಟೇಶ್, ಕನ್ನಡ ಡಿಂಡಿಮ ಪ್ರತಿಷ್ಠಾನದ ಸದಸ್ಯರಾದ ಶ್ರೀಯುತ ನವೀನ್ ಹೆಗಡೆ ಹಾಗೂ ಶ್ರೀಯುತ ಸೋಮಶೇಖರ್ ಕಾರಜೋಳ ಇವರ ಉಪಸ್ಥಿತಿಯಲ್ಲಿ 04/11/2025 ರ ಮಂಗಳವಾರ ಬೆಂಗಳೂರಿನಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು. ಶಿಕ್ಷಣ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂಥದ್ದು, ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಶಿಕ್ಷಣವು ಒಬ್ಬ ವ್ಯಕ್ತಿಯಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವುದೇ ಆಗಿದೆ. ಮಹಾತ್ಮ ಗಾಂಧೀಜಿ ಅವರ ಮಾತುಗಳಲ್ಲಿ ಅದು Man making ಆಗಿದೆ. ಶಿಕ್ಷಣ ಕೇವಲ ಪಠ್ಯವಸ್ತು- ಪಠ್ಯಪುಸ್ತಕದ ಜ್ಞಾನಾರ್ಜನೆಯಿಂದ ಪಡೆಯುವ ಅಂಕಗಳ ಮೇಲೆ ನಿರ್ಧಾರವಾಗುವುದಿಲ್ಲ, ಶಿಕ್ಷಣ ಎಲ್ಲರನ್ನೂ ಒಳಗೊಂಡಿರಬೇಕು. (Education for All) ಶಿಕ್ಷಣದಲ್ಲಿ ಸಮನ್ವಯತೆಯು ಮುಖ್ಯ ಅದು ವೈಯಕ್ತಿಕ ಭಿನ್ನತೆ Individual differences) ಯನ್ನು ಗುರುತಿಸಿ ಅವರ ಪ್ರತಿಭೆಗೆ ತಕ್ಕಂತೆ ಶಿಕ್ಷಣವನ್ನು ಒದಗಿಸಬೇಕು. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಬೌದ್ಧಿಕ, ದೈಹಿಕ, ಮಾನಸಿಕ, ಮನೋಜ್ಞಾನ ಅಂಶಗಳೆಲ್...