Posts

Showing posts from September, 2025

ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಕಾರ್ಯಕ್ರಮ

Image
 ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಕಾರ್ಯಕ್ರಮ  ದಿ ಅಸೋಸಿಯೇಷನ್ ಆಫ್ ಪೀಪಲ್ ನಿತ್ ಡಿಸೆಬಿಲ (ಎ.ಪಿ.ಡಿ) ವತಿಯಿಂದ ದಕ್ಷಿಣ ಭಾರತದಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಗೆ ಎನ್. ಎನ್. ಜೀಮಾ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸುತ್ತದೆ. 8 ಎಪ್ರಿಲ್ 2015 ರಂದು ಎ.ಪಿ.ಡಿ ಯ ಸಂಸ್ಥಾಪಕರಾದ ಎನ್. ಎಸ್. ಹೇಮಾ ಅವರು ನಿಧನರಾದ ನಂತರ ಎ.ಪಿ.ಡಿ ಯ ಆಡಳಿತ ಮಂಡಳಿಯಿಂದ 2017 ರಲ್ಲಿ ಎನ್. ಎನ್ ಹೇಮಾ ಸ್ವಾಗಕ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಪ್ರಶಸ್ತಿಯ ಮೂಲಕ, ಎ.ಪಿ.ಡಿ ಕರ್ನಾಟಕದ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಆರಂಭಿಸಿತು. ಎನ್. ಎಸ್ ಹೇಮಾ ಸ್ಮಾರಕ ಪ್ರಶಸ್ತಿಯನ್ನು ಕನಿಷ್ಠ 3 ವರ್ಷಗಳ ಅವಧಿಗೆ ದಕ್ಷಿಣ ಭಾರತದಲ್ಲಿ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಅತ್ಯತ್ತಮ ಕೆಲಸವನ್ನು ಗುರುತಿಸಲು ಕೊಡಲಾಗುತ್ತದೆ. 2017 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು, ಕರ್ನಾಟಕ ರಾಜ್ಯದಲ್ಲಿ 3 ವರ್...

Society Launch Ambitious Free Cancer Detection Initiative!

Image
 Society Launch Ambitious Free Cancer Detection Initiative! Five Medical Camps Already Held, Benefiting 500 People; New Target Set to Screen 100,000 Individuals Across Karnataka by 2026 Giostar Hospital Bangalore, in proud collaboration with Karnataka Cancer Society (KCS), has been conducting a series of Free Cancer Detection Medical Camps, marking a significant stride toward cancer prevention and early diagnosis across the region. To date, five highly successful camps have already benefited around 500 individuals, providing free screening and life-saving awareness to communities across Bangalore. Building on this momentum, Giostar Hospital and KCS have set an ambitious goal: to screen at least 100,000 people across Karnataka in the next year. These camps focus on raising awareness, facilitating early detection, and referring those in need for timely medical intervention, particularly targeting underserved and economically disadvantaged groups a cause central to KCS's six-decade le...

ಟ್ರುಆಲ್ಟ್ ಬಯೋಎನರ್ಜಿ ಲಿಮಿಟೆಡ್ ವತಿಯಿಂದ ಮೊದಲ IPO ಪ್ರಾರಂಭ!*

Image
 *ಟ್ರುಆಲ್ಟ್ ಬಯೋಎನರ್ಜಿ ಲಿಮಿಟೆಡ್ ವತಿಯಿಂದ ಮೊದಲ IPO ಪ್ರಾರಂಭ!* *ಬೆಂಗಳೂರು, ಸೆಪ್ಟೆಂಬರ್ 25:* ಟ್ರುಆಲ್ಟ್ ಬಯೋಎನರ್ಜಿ ಲಿಮಿಟೆಡ್ ತನ್ನ ಮೊದಲ ಪ್ರಾಥಮಿಕ ಸಾರ್ವಜನಿಕ ಹೂಡಿಕೆಗೆ (IPO) ಪ್ರತಿ ಈಕ್ವಿಟಿ ಶೇರು (ಮುಖಬೆಲೆ ₹10) ದರವನ್ನು ₹472 ರಿಂದ ₹496 ನಡುವೆಯಾಗಿ ನಿಗದಿಪಡಿಸಿದೆ. ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಯು (IPO) ಗುರುವಾರ, ಸೆಪ್ಟೆಂಬರ್ 25, 2025ರಂದು ಪ್ರಾರಂಭವಾಗಿ ಸೋಮವಾರ, ಸೆಪ್ಟೆಂಬರ್ 29, 2025ರಂದು ಮುಕ್ತಾಯಗೊಳ್ಳಲಿದೆ.  ಹೂಡಿಕೆದಾರರು ಕನಿಷ್ಠ 30 ಈಕ್ವಿಟಿ ಷೇರುಗಳಿಗೆ ಬಳಿಕ 30 ಈಕ್ವಿಟಿ ಷೇರುಗಳನ್ನು ಬಿಡ್ ಮಾಡಬಹುದು. ಪ್ರಸ್ತುತ ದಿನಾಂಕಕ್ಕೆ ಬಾಕಿ ಇರುವ ಈಕ್ವಿಟಿ ಶೇರುಗಳು 7,06,31,624 (ಪ್ರತಿ ಶೇರು ಮುಖಬೆಲೆ ₹10). ಈ IPOನಲ್ಲಿ ₹750 ಕೋಟಿಗಳ ಹೊಸ ಶೇರುಗಳ ಬಿಡುಗಡೆ (Fresh Issue) ಹಾಗೂ 18,00,000 ಈಕ್ವಿಟಿ ಶೇರುಗಳ ಆಫರ್ ಫಾರ್ ಸೇಲ್ (Offer for Sale) ಒಳಗೊಂಡಿದೆ.  ಹೊಸ ವಿತರಣೆಯಿಂದ ಬರುವ 150.68 ಕೋಟಿ ರೂ.ಗಳ ಮೊತ್ತವು, ಟಿಬಿಎಲ್ 4ನೇ ಘಟಕದಲ್ಲಿರುವ ದಿನಕ್ಕೆ 300 ಕಿಲೋ ಲೀಟರ್ (ಕೆಎಲ್‌ಪಿಡಿ) ಸಾಮರ್ಥ್ಯದ ಎಥೆನಾಲ್ ಸ್ಥಾವರದಲ್ಲಿ ಹೆಚ್ಚುವರಿ ಕಚ್ಚಾ ವಸ್ತುವಾಗಿ ಧಾನ್ಯಗಳನ್ನು ಬಳಸಲು ಅನುಕೂಲವಾಗುವಂತೆ ಮಲ್ಟಿ-ಫೀಡ್ ಸ್ಟಾಕ್ ಕಾರ್ಯಾಚರಣೆಗಳನ್ನು ಸ್ಥಾಪಿಸಲಾಗುತ್ತದೆ. ಕಾರ್ಯನಿರತ ಬಂಡವಾಳದ ಅಗತ್ಯಗಳಿಗಾಗಿ 425.00 ಕೋಟಿ ರೂ.ಗಳಿಗೆ ಹಣಕಾಸು ಒದಗಿಸಲಿದೆ...

ಹಾಕಿ ಇಂಡಿಯಾ ಲೀಗ್ ಸೀಸನ್ 2: SG ಪೈಪರ್ಸ್‌ ತಂಡಕ್ಕೆ 8 ಹೊಸ ಮಹಿಳಾ ಆಟಗಾರರ ಸೇರ್ಪಡೆ!

Image
 ಹಾಕಿ ಇಂಡಿಯಾ ಲೀಗ್ ಸೀಸನ್ 2: SG ಪೈಪರ್ಸ್‌ ತಂಡಕ್ಕೆ 8 ಹೊಸ ಮಹಿಳಾ ಆಟಗಾರರ ಸೇರ್ಪಡೆ! SG ಪೈಪರ್ಸ್ ಮಹಿಳಾ ತಂಡವು ಹಾಕಿ ಇಂಡಿಯಾ ಲೀಗ್ ಸೀಸನ್ 2 ಹರಾಜಿನಲ್ಲಿ ಎಂಟು ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ SG ಪೈಪರ್ಸ್ ಯುವ ಹಾಗೂ ಅನುಭವೀ ಆಟಗಾರರ ಜೊತೆಗೆ ತಂಡವನ್ನು ಬಲಿಷ್ಠಗೊಳಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಬಗ್ಗೆ ಮಾತನಾಡಿದ ತಂಡದ ನಾಯಕಿ ನವನೀತ್ ಕೌರ್ 'ಕ್ರೀಡಾಪಟುಗಳಾಗಿ SG ಪೈಪರ್ಸ್ ನಮಗೆ ಈ ಅವಕಾಶ ನೀಡಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಮೈದಾನದಲ್ಲಿರುವ ಆಟಗಾರರಿಂದ ಇನ್‌ಪುಟ್‌ಗಳನ್ನು ಪಡೆಯುವುದು ಮತ್ತು ನಮ್ಮ ತರಬೇತುದಾರ ಸಹಾಯ ಮಾಡಿದರು. ಉದಿತಾ ಸೇರಿದಂತೆ ರಾಷ್ಟ್ರೀಯ ತಂಡದ ಅನುಭವ ಹೊಂದಿರುವ ಮೂವರು ಆಟಗಾರರನ್ನು ಕರೆತರುವುದು ನಮ್ಮ ತಂಡವನ್ನು ಬಲಪಡಿಸುತ್ತದೆ ಎಂದರು. SG ಪೈಪರ್ಸ್ ಮಹಿಳಾ ಹಾಕಿ ಇಂಡಿಯಾ ಲೀಗ್ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟುಗಳು 2.ಲೋಲಾ ರೀರಾ 3.ಜುವಾನಾ ಮೊರೆಲ್ಲೊ 4.ತೆರೇಸಾ ವಿಯಾನಾ 5.ಕ್ರಿಸ್ಟಿನಾ ಕೊಸೆಂಟಿನೋ 6.ಕೋಸ್ಟಾ ವಾಲೆಂಟಿನಾ ಇಸಬೆಲ್ 7.ಫೌಡಮ್ ಸುಮನ್ ದೇವಿ 8.ಪ್ರೀತಿ ದುಬೆ ಹೊಸ ಸೇರ್ಪಡೆಯ ಬಗ್ಗೆ ಮುಖ್ಯ ತರಬೇತುದಾರ ಸೋಫಿ ಗಿಯರ್ಟ್ಸ್ ಮಾತನಾಡಿ ಕ್ರಿಸ್ಟಿನಾ ಕೊಸೆಂಟಿನೋ ಅವರನ್ನು ಗೋಲ್ಮೀಪರ್ ಆಗಿ ಆರಿಸುವುದು ಸ್ಪಷ್ಟ ನಿರ್ಧಾರವಾಗಿತ್ತು ನಮ್ಮ ಭಾರತೀಯ ಆಟಗಾರರಾದ ಉದಿತಾ, ಸುಮನ್ ದೇವಿ ಭೌಡಂ, ಪ್ರೀತಿ ದುಬೆ, ಕೈಟ್ಲಿನ್ ನಾಬ್ ಮತ್ತು ವಿಕ್ಟೋ...

ಕರ್ನಾಟಕದ ಹಿಂದುಳಿದ ವರ್ಗದ ಮಕ್ಕಳಿಗೆ ಕೇಂದ್ರ ಸರ್ಕಾರೀ ನೌಕರಿ ಇಂದ ವಂಚಿತರು ಸರ್ಕಾರಿ ಆದೇಶದ ಪ್ರಕಾರ ಸಂಬಳ ಮತ್ತು ಕೃಷಿ ಆದಾಯವನ್ನು ಹೊರತುಪಡಿಸಿ OBC & OBC-NCL ಪ್ರಮಾಣಪತ್ರಗಳನ್ನು

Image
 ಕರ್ನಾಟಕದ ಹಿಂದುಳಿದ ವರ್ಗದ ಮಕ್ಕಳಿಗೆ ಕೇಂದ್ರ ಸರ್ಕಾರೀ ನೌಕರಿ ಇಂದ ವಂಚಿತರು ಸರ್ಕಾರಿ ಆದೇಶದ ಪ್ರಕಾರ ಸಂಬಳ ಮತ್ತು ಕೃಷಿ ಆದಾಯವನ್ನು ಹೊರತುಪಡಿಸಿ OBC & OBC-NCL ಪ್ರಮಾಣಪತ್ರಗಳನ್ನು  ಕರ್ನಾಟಕದಲಿ ಸರ್ಕಾರದ ಆದೇಶದ ಅನ್ವಯ ಜಾತಿ ಮತ್ತು ಆಧಾಯ ಪ್ರಮಾಣ ಪತ್ರ ನೀಡದೇ ಇರುವುದರಿಂಧ ಕರ್ನಾಟಕದ ಹಿಂದುಳಿದ ವರ್ಗಧ ಮಕ್ಕಳು ಕೇಂದ್ರ ಸರ್ಕಾರೀ ನೌಕರಿ ಇಂದ ವಂಚಿತರಾಗಿದ್ದಾರೇ. ಅರ್ಜಿ ಸಲಿ..ಸುವ DPAR ವೆಬ್ಟ್ ನಲ್ಲಿ, ಆನೆನ್ ಅರ್ಜಿ ಸಲ್ಲಿಸಲು ಸರಿಪಡಿಸಲು ಬೇಕು ಸರ್ಕಾರದ ಆದೇಶದ ಪ್ರಕಾರ ಕರ್ನಾಟಕದ ಹಿಂದುಳಿದ ವರ್ಗಗಳು ಗಂಭೀರ ಅನ್ಯಾಯವನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. 1993 ರಿಂದ, ಭಾರತ ಸರ್ಕಾರ DOP&T ಆದೇಶದಂತೆ, ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು OBC ಮತ್ತು OBC-NCL ಪ್ರಮಾಣಪತ್ರಗಳನ್ನು ನೀಡುವಾಗ ಸಂಪತ್ತು. / ಆದಾಯ ಪರೀಕ್ಷೆಯ ಅಡಿಯಲಿ. ಕೆನೆ ಪದರದ ಸ್ಥಿತಿಯನ್ನು ನಿರ್ಧರಿಸುವಾಗ ಸಂಬಳ ಮತ್ತು ಕೃಷಿ ಆದಾಯವನ್ನು ಹೊರಗಿಡಬೇಕು ಎಂದು ಸರ್ಕಾರಿ ನಿಯಮಗಳು ಸ್ಪಷ್ಟವಾಗಿ ಷರತ್ತು, ವಿಧಿಸುತ್ತವೆ. ಸ್ಪಷ್ಟ ನಿಬಂಧನೆಗಳಿದ್ದರೂ, ಹಿಂದುಳಿದ ವರ್ಗಗಳಿಗೆ ಆದಾಯ ಪ್ರಮಾಣಪತ್ರಗಳನ್ನು ನೀಡಲಾಗುವುದಿಲ್ಲ. ಮತ್ತು ಇದರಿಂದಾಗಿ ಅವರು ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಆದಾಯ/ಸಂಪತ್ತು ಪರೀಕ್ಷೆಯ ಉದ್ದೇಶಗಳಿಗಾಗಿ, ಪೋಷಕರ ಸಂಬಳ ಅಥವಾ ಕೃಷಿ ಭೂಮಿಯಿಂದ ...

ಬೆಂಗಳೂರು, ಸೆಪ್ಟೆಂಬರ್ 20, 2025: ಭಾರತೀಯ ಮಹಾರಾಷ್ಟ್ರ ಕ್ರೀಡೆಯ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಅವರ ಸಮ್ಮುಖದಲ್ಲಿ

Image
  ಬೆಂಗಳೂರು, ಸೆಪ್ಟೆಂಬರ್ 20, 2025: ಭಾರತೀಯ ಮಹಾರಾಷ್ಟ್ರ ಕ್ರೀಡೆಯ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಅವರ ಸಮ್ಮುಖದಲ್ಲಿ  ಬೆಂಗಳೂರು, ಸೆಪ್ಟೆಂಬರ್ 20, 2025: ಭಾರತೀಯ ಮಹಾರಾಷ್ಟ್ರ ಕ್ರೀಡೆಯ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಅವರ ಸಮ್ಮುಖದಲ್ಲಿ RPPL ಮತ್ತು NMMC ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಡಿಸೆಂಬರ್ 2025ರಲ್ಲಿ ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗ್ರಾಂಡ್ ಫೈನಲ್ ಮೂಲಕ ಮುಂಬೈ ತನ್ನ ಮೊದಲ FIA-ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್‌ಗೆ ಆತಿಥ್ಯ ನೀಡಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈನ ರಸ್ತೆಗಳು ದೀಪ ದೀಪಗಳಿಂದ ಮಿಂಚುವ ರೇಸಿಂಗ್ ಯುದ್ಧಭೂಮಿಯಾಗಿ ಪರಿವರ್ತನೆಯಾಗಲಿವೆ. ನವಿ ಮುಂಬೈ ಈಗ ಜಾಗತಿಕ ಮೋಟಾರ್‌ಸ್ಪೋರ್ಟ್ ನಕ್ಷೆಯಲ್ಲಿ ಸ್ಥಾನ ಪಡೆದಿದ್ದು, 3.753 ಕಿಮೀ ಉದ್ದ 14 ತಿರುವುಗಳನ್ನು ಹೊಂದಿರುವ FIA ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್ ಮೂಲಕ ನಗರವು ಪ್ರತಿಷ್ಠಿತ ಸ್ಟ್ರೀಟ್ ರೇಸ್ ನಗರಗಳ ಪಟ್ಟಿಗೆ ಸೇರಲಿದೆ. ಅತ್ಯುತ್ತಮ ಅಂತರರಾಷ್ಟ್ರೀಯ ಹಾಗೂ ಭಾರತೀಯ ರೇಸರ್‌ಗಳು ಇಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ಈ ರೇಸ್ ಐಕಾನಿಕ್ ಪಾಮ್ ಬೀಚ್ ರಸ್ತೆಯಿಂದ ಆರಂಭವಾಗಿ, ವಿಶಾಲ ರಸ್ತೆಗಳ ಮೂಲಕ, ನೆರುಲ್ ಸರೋವರದ ನೋಟವನ್ನು ಒಳಗೊಂಡಿದೆ. ಸುಮಾರು 3.753 ಕಿಮೀ ಉದ್ದ ಮತ್ತು 14 ಸವ...

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ

Image
 ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ  ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವುದು ಉತ್ತರ ಕರ್ನಾಟಕ ಜನತೆಗೆ ಮಾಡುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆಯಾಗಿದೆ. ಭೂಸ್ವಾದೀನ ಮಾಡಿಕೊಂಡು ಪರಿಹಾರ ಕೊಡದೆ ಸಂತ್ರಸ್ತರಿಗೆ ಅನ್ಯಾಯ ಮಾಡಲಾಗಿದೆ. ನ್ಯಾಯವಾದ ಬೆಲೆ ಕೊಡಿ ಇಲ್ಲವೇ ಯೋಜನೆ ಕೈಬಿಡಿ ಎಂದು ಸಂತ್ರಸ್ತರು ಅಗ್ರಹಿಸುತ್ತಿದ್ದಾರೆ. ಸನ್ಮಾನ್ಯ ಸಿದ್ದರಾಮಯ್ಯ ಅವರು ನಮ್ಮ ನಡಿಗೆ ಕೃಷ್ಣಾ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ವರ್ಷಕ್ಕೆ 40,000 ಕೋಟಿ ಹಣ ನೀಡಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಕೂಡಲಸಂಗಮದಲ್ಲಿ ಸಂಗಮನಾಥನ ಮೇಲೆ ಆಣೆ ಪ್ರಮಾಣ ಮಾಡಿದ್ದಾರೆ. ಬೆಳಗಾವಿಯ ಯೋಜನೆಯನ್ನು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳಿಸುತ್ತೇವೆ ಎಂದು ಸಂತ್ರಸ್ತರಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮಾತು ಕೊಟ್ಟಿದ್ದಾರೆ. ಕೃಷ್ಣಾ ನದಿಗೆ ಸೆಪ್ಟೆಂಬರ್ 6 ರಂದು ಬಾಗಿನ ಅರ್ಪಿಸಲು ಬಂದಾಗ ವಾರದಲ್ಲಿ ಬೆಲೆ ನಿಗದಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೂ ಬೆಲೆ ನಿಗದಿ ಮಾಡದೆ ಯಾವುದೇ ರೀತಿಯ ತೀರ್...

ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 15ನೇ ಪದವಿ ಪ್ರಧಾನ ಕಾರ್ಯಕ್ರಮ

Image
 ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 15ನೇ ಪದವಿ ಪ್ರಧಾನ ಕಾರ್ಯಕ್ರಮ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 14 ರಂದು 15ನೇ ಪದವಿ ಪ್ರಧಾನ ಕಾರ್ಯಕ್ರಮವನ್ನು ಎಸಿಎಸ್ ಕನ್ವೆನ್ನನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಶ್ರೀಯುತ ವಿ.ಸೋಮಣ್ಣವರು ಮಾನ್ಯ ಕೇಂದ್ರ ರಾಜ್ಯ ಸಚಿವರು ರೈಲ್ವೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ, ಗೌರವಾನ್ವಿತ ಅತಿಥಿಯಾಗಿ ಶ್ರೀಯುತ ನೈನಾರ್ ನಾಗೇಂದ್ರ, ತಮಿಳುನಾಡು ವಿಧಾನಸಭೆಯ ಸದಸ್ಯರು, ತಮಿಳುನಾಡು ರಾಜ್ಯ ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ಮಾಜಿ ಸಚಿವರು, ತಮಿಳುನಾಡು ಸರ್ಕಾರ ಇವರು ಉಪಸ್ಥಿತರಿದರು. ಕಾರ್ಯಕ್ರಮವನ್ನು ಡಾ.ಬಿ.ಸತ್ಯಮೂರ್ತಿಯವರು ಸ್ವಾಗತ ಭಾಷಣದೊಂದಿಗೆ ಪ್ರಾರಂಭಿಸಿದರು. ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದರು ಮತ್ತು ಅವರ ಸಮರ್ಥ ವೈದ್ಯರಾಗಲು ಮಾತ್ರವಲ್ಲದೆ ಸಹಾನುಭೂತಿಯ ಆರೈಕೆದಾರರಾಗಲು ಶ್ರಮಿಸಬೇಕೆಂದು ತಿಳಿಸಿದರು. ನಿರಂತರ ಕಲಿಕೆ ಮತ್ತು ಶ್ರೇಷ್ಠತೆ ಅತ್ಯಗತ್ಯವಾದರೂ, ವೈದ್ಯಕೀಯದಲ್ಲಿ ನಿಜವಾದ ಯಶಸ್ಸು ಅಗತ್ಯವಿರುವವರಿಗೆ ಸಹಾನುಭುತು ಮತ್ತು ಸೇವೆಯಲ್ಲಿದೆ ಎಂದು ಡಾ.ಎ.ಸಿ.ಷಣ್ಣುಗಂ ಅವರು ಒತ್ತಿ ಹೇಳಿದರು. ಶ್ರೀ ವಿ.ಸೋಮಣ್ಣ ಅವರು ತಮ್ಮ ಸ್ಫೂರ್ತಿದಾಯಕ ಭಾಷಣದಲ್ಲಿ ಭಾರತದ ಗ್ರಾಮೀಣ ವಲಯಗಳಲ್ಲಿ ನುರಿತ ವೈದ್ಯರ ಅಗತ್ಯವನ್ನು ನೆನಪಿಸುತ್ತಾ, ವಿದ್ಯಾರ್ಥಿಗಳು ತಮ್ಮ ...

ಕರ್ನಾಟಕ ರಾಜ್ಯದಲ್ಲಿ ವಗ್ನಿಕುಲ ಎಂಬ ಜಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ತಿಗಳರ (ವಕ್ಷಿಕುಲ ಕ್ಷತ್ರಿಯರ ಸಂಘ) ಸಂಘದಿಂದ ಸುದ್ದಿಗೋಷ್ಠಿ ಮಾಡಲಾಯಿತು

Image
  ಕರ್ನಾಟಕ ರಾಜ್ಯದಲ್ಲಿ ವಗ್ನಿಕುಲ ಎಂಬ ಜಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ತಿಗಳರ (ವಕ್ಷಿಕುಲ ಕ್ಷತ್ರಿಯರ ಸಂಘ) ಸಂಘದಿಂದ ಸುದ್ದಿಗೋಷ್ಠಿ ಮಾಡಲಾಯಿತು ಕರ್ನಾಟಕ ರಾಜ್ಯದಲ್ಲಿ ವಗ್ನಿಕುಲ ಎಂಬ ಜಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ತಿಗಳರ (ವಕ್ಷಿಕುಲ ಕ್ಷತ್ರಿಯರ ಸಂಘ) ರಿ ಎಂಬ ಹೆಸರಿನಲ್ಲಿ 1980 ರಲ್ಲಿ ಈ ಸಂಘವನ್ನು ನೋಂದಾಯಿಸಲಾಗಿರುತ್ತದೆ. 1980 ರಿಂದ ಈ ಸಂಘವು ಚುನಾಯಿತ ಸದಸ್ಯರನ್ನು ಒಳಗೊಂಡಂತೆ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ವನ್ನಿಕುಲ/ ವಗ್ನಿಕುಲ ಕ್ಷತ್ರಿಯ ಜಾತಿಗೆ ಸಂಬಂಧಪಟ್ಟಂತೆ ತಾವು ಉಲ್ಲೇಖದಲ್ಲಿ 19/8/2025 ರಂದು ಪ್ರಕಟಣೆಗೊಂಡ ದಿನಪತ್ರಿಕೆಯಲ್ಲಿ ತಿಳಿಸಿರುವ "ಕಾಲಂ ನ ಕ್ರಮ ಸಂಖ್ಯೆ., 309-ಧರ್ಮರಾಜ ಕಾಪು. 985-ಪಡೆಯಾಚಿ. 991-ಪಡೆಯಾಚಿ ಗೌಡ 992-ಪಡೆಯಾಚಿ ಗೌಂಡರು . 1000- ಪಳ್ಳಿ .1001-ಪಳ್ಳಿ ಗೌಂಡರು 1002- ಪಳ್ಳಿ ಕಾಪು. 1003- ಪಳ್ಳಿ ರೆಡ್ಡಿಯಾರ್ . 1331- ವಕ್ಷಿಕುಲ, 1332- ವನ್ನಿಕುಲ/ ವಕ್ಷಿಕುಲ ಕ್ಷತ್ರಿಯ 1349- ವನ್ನೇರು ಕ್ಷತ್ರಿಯ. 1350-ವನ್ನಿಯರ್. 1351- ವನ್ನಿಕುಲ ಕ್ಷತ್ರಿಯ. 1352- ವಣ್ಣೆಯ. 1353- ವಣ್ಣೆಯ ಗೌಂಡರು. 1354- ವಣ್ಣೆಯ ಕಾಪು. 1355- ವಣಿಯ ಕುಲ ಗೌಂಡರ್, 1356- ವನ್ನಿಯಕುಲ/ ವಣ್ಣಿಯ ಕುಲ ಕ್ಷತ್ರಿಯ. 1357- ವಣ್ಣೆಯ ಪಿಳ್ಳೆ. 1358- ವಣಿಯ ರೆಡ್ಡಿಯಾರ್. 1359- ವಣ್ಣಿಯ ಕುಲ. ಈ 21 ಜಾತಿಗಳು 1332- ...

Dr. Aarthi Krishna Sworn in as MLC; Ceremony Attended by CM Siddaramaiah and Dignitaries from Oman

Image
  Dr. Aarthi Krishna Sworn in as MLC; Ceremony Attended by CM Siddaramaiah and Dignitaries from Oman Bengaluru : In a moment of pride for the Congress party and the Indian diaspora,  Dr. Aarthi Krishna, Chairperson of the KPCC NRI Cell, was formally sworn in as a Member of the Legislative Council (MLC). The oath-taking ceremony was held in the august presence of Sri Siddaramaiah, Hon’ble Chief Minister of Karnataka, who extended his best wishes to Dr. Krishna on her new responsibility. The event drew notable participation from international guests, particularly from Oman, underlining  Dr. Aarthi Krishna’s  longstanding engagement with the global Indian community. Among those present were  Ms. Prema, Ms. Thankam, Dr. Latha, and Dr. Maria Mathew,  who travelled to witness the milestone. Their presence highlighted the deep ties between the KPCC NRI Cell and the overseas Indian diaspora. Dr. Aarthi Krishna’s  elevation to the Council is seen as recognition...

ಗ್ಯಾಲಂಟ್‌ ಸ್ಪೋರ್ಟ್ಸ್ ನಿಂದ' ಗ್ಯಾಲಂಟ್ ಪಾರ್ಟ್ನರ್' ಪ್ಲಾಟ್ ಫಾರ್ಮ್ ಲಾಂಚ್

Image
 ಗ್ಯಾಲಂಟ್‌ ಸ್ಪೋರ್ಟ್ಸ್ ನಿಂದ' ಗ್ಯಾಲಂಟ್ ಪಾರ್ಟ್ನರ್' ಪ್ಲಾಟ್ ಫಾರ್ಮ್ ಲಾಂಚ್ ಬೆಂಗಳೂರು, 10 ಸೆಪ್ಟೆಂಬರ್ 2025: ಕಳೆದ ಒಂದು ದಶಕದಿಂದ ಗ್ಯಾಲಂಟ್ ಸ್ಪೋರ್ಟ್ಸ್ ಭಾರತದಾದ್ಯಾಂತ ಉನ್ನತ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಾಣದಲ್ಲಿ ಪ್ರಸಿದ್ದಿಯಾಗಿದೆ. ಶಾಲೆಗಳು, ಕಂಪನಿಗಳು ಮತ್ತು ಸಂಸ್ಥೆಗಳಿಗೆ ವಿಶ್ವಮಟ್ಟದ ಫೆಸಿಲಿಟಿಗಳು ನಿರ್ಮಿಸುವುದು, ದೈರ್ಯಶೀಲವಾದ ಪರಿಂಗ್ ಸಿಸ್ಟಂಗಳನ್ನು ಅಳವಡಿಸುವುದರಲ್ಲಿ ಗ್ಯಾಲಂಟ್ ಸ್ಪೋರ್ಟ್ಸ್ ಮುಂಚೂಣಿಯಲ್ಲಿದೆ. ಇದೀಗ ಗ್ಯಾಲಂಟ್ ಸ್ಪೋರ್ಟ್ಸ್ ತನ್ನ ಮುಂದಿನ ಬೆಳವಣಿಗೆ ಹಂತಕ್ಕೆ ಹೆಜ್ಜೆ ಇಟ್ಟು 'ಗ್ಯಾಲಂಟ್ ಪಾರ್ಟ್ನರ್' ಅನ್ನು ಪ್ರಾರಂಭಿಸಿದೆ. ಇದು ಡೀಲರ್‌ಗಳು, ಡಿಸ್ಟ್ರಿಬ್ಯೂಟರ್‌ಗಳು ಮತ್ತು ರಿಸೇಲರ್‌ಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ವಿತರಣೆ ಪ್ಲಾಟ್‌ಫಾರ್ಮ್ ಆಗಿದ್ದು, ಪಾರ್ಟ್ನಗರ್‌ಗಳಿಗೆ ವೃದ್ಧಿಯ ಹೊಸ ದಾರಿಯನ್ನು ತೆರೆಯಲಿದೆ. ಗ್ಯಾಲಂಟ್ ಪಾರ್ಟ್ನರ್ ಪ್ಲಾಟ್‌ಫಾರ್ಮ್ ಮೂಲಕ ಪಾರ್ಟ್ಟ‌್ರಗಳಿಗೆ ದೊರೆಯುವ ಪ್ರಮುಖ ಪ್ರಯೋಜನಗಳು: * ಪಾರ್ಟ್ನ‌್ರಗಳಿಗೆ ವಿಶೇಷ wholesale ಬೆಲೆ ನಿರ್ಧಾರ ತೆಗೆದುಕೊಳ್ಳುವಿಕೆ ಸುಲಭಗೊಳಿಸುವ ಸಂಪೂರ್ಣ ಉತ್ಪನ್ನ ಮಾಹಿತಿ 24/7 ಸಹಾಯ ಮತ್ತು ನಿರಂತರ ಬೆಂಬಲ ವ್ಯವಸ್ಥೆ * ಪಾರದರ್ಶಕ, ಪಾರ್ಟ್ನರ್-ಪ್ರಥಮ ದೃಷ್ಟಿಕೋನದಿಂದ ವಿಶ್ವಸಾರ್ಹತೆ ಮತ್ತು ದೀರ್ಘಕಾಲಿಕ ಮೌಲ್ಯ ನಿರ್ಮಾಣ ಈ ಪ್ರಾರಂಭವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕ...

ಸುಬೋಟೋಕಪ್‌ನಲ್ಲಿ ಯುವತಾರೆಗಳ ಮೆರುಗು: ಹರಿಯಾಣ-ಬಂಗಾಳ ಭರ್ಜರಿ ಗೆಲುವು

Image
 ಸುಬೋಟೋಕಪ್‌ನಲ್ಲಿ ಯುವತಾರೆಗಳ ಮೆರುಗು: ಹರಿಯಾಣ-ಬಂಗಾಳ ಭರ್ಜರಿ ಗೆಲುವು ಬೆಂಗಳೂರು, ಸೆಪ್ಟೆಂಬರ್ 6, 2025: 64ನೇ ಸುಬೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದಗೆಲುವುಗಳೊಂದಿಗೆ ಗಮನಸೆಳೆದರೆ ಗುಜರಾತ್ ಕೂಡ ವಿಶ್ವಾಸಾರ್ಹ ಜಯ ದಾಖಲಿಸಿತು. ದಿನದ ಆರಂಭಿಕ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗೂ ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ (ಝಾರ್ಖಂಡ್) ನಡುವೆ 2-2 ಡ್ತಾ ಆಯಿತು. CISCE ಪರ ಮಮೇಶ್ (30' ) ಮತ್ತು ಬಿಕ್ಷನ್ (33' ) ಗೋಲು ಗಳಿಸಿದರೆ, ಝಾರ್ಖಂಡ್ ಪದ ಸಂದೀಪ್ (22' ) ಮತ್ತು ಅಶೀಷ್ (35' )ಗೋಲು ದಾಖಲಿಸಿದರು. ಹರಿಯಾಣದ ಇಂದಿರಾ ಮಾಡರ್ನ್ ಹೈ ಸ್ಕೂಲ್ ಅದ್ಭುತ ಪ್ರದರ್ಶನ ನೀಡಿ ತಾಶಿ ನಮ್ಯಾಲ್ ಅಕಾಡೆಮಿ (IPSC) ವಿರುದ್ಧ 8-0 ಅಂತರದ ಭರ್ಜರಿ ಜಯ ದಾಖಲಿಸಿತು. ಸುದ್ದಿಂದರ್ ನಾಲ್ಕು ಗೋಲುಗಳನ್ನು (2' 17, 20, 43') ಗಳಿಸಿ ಮೆರೆದರೆ, ರೋಹಿತ್ (11' ), ಅರಣ್ (22', 24' ) ಮತ್ತು ಅದಿತ್ಯ (50+2' ) ತಲಾಗೋಲು ಹೊಡೆದರು. ಚಂಡೀಗಢದ ಗವರ್ಮೆಂಟ್ ಮಾದರಿ ಸೀನಿಯರ್ ಸೆಕೆಂಡರಿ ಸ್ಕೂಲ್ ಮತ್ತು ಹಿಮಾಚಲ ಪ್ರದೇಶದ ಮದರ್ಸ್ ಪ್ರೈಡ್ ಪಬ್ಲಿಕ್ ಸ್ಕೂಲ್ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತು. ಕೃಷ್ಣ (9' ) ...

ಬಂಕಾಪುರ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಎ ಮಾನ್ಯತೆ;ಮಾದರಿ ಕಾಲೇಜು ಯೋಜನಾ ವ್ಯಾಪ್ತಿಗೆ ತರಲು ಒತ್ತಾಯ.

Image
 ಬಂಕಾಪುರ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಎ ಮಾನ್ಯತೆ;ಮಾದರಿ ಕಾಲೇಜು ಯೋಜನಾ ವ್ಯಾಪ್ತಿಗೆ ತರಲು ಒತ್ತಾಯ. ಬೆಂಗಳೂರು ಸೆಪ್ಟೆಂಬರ್ 5; ಈ ವರ್ಷದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಳಿಯಿಂದ ನ್ಯಾಕ್ ಸ್ಥಾನಮಾನ ಪಡೆದ ಮೂವತ್ತೆರಡು ಕಾಲೇಜುಗಳನ್ನು ರಾಜ್ಯ ಸರ್ಕಾರ ಮಾದರಿ ಕಾಲೇಜುಗಳ ನಿರ್ಮಾಣ ಯೋಜನೆಗೆ ಒಳಪಡಿಸಬೇಕೆಂದು ಹಾವೇರಿ ಜಿಲ್ಲೆಯ ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರಮೇಶ್ ಎನ್.ತಿವಾರಿ ಹೇಳಿದರು. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಬಂಕಾಪುರ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಎ ಮಾನ್ಯತಾ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರ ರಾಜ್ಯದಲ್ಲಿ 40 ಪದವಿ ಕಾಲೇಜುಗಳನ್ನು ಮಾದರಿ ಕಾಲೇಜುಗಳಾಗಿ ನಿರ್ಮಾಣ ಮಾಡುವುದಾಗಿ ಉದ್ದೇಶಿಸಿದೆ.ಈ ಯೋಜನೆಯಡಿ ನ್ಯಾಕ್ ಎ ಮಾನ್ಯತೆ ಪಡೆದ ಕಾಲೇಜುಗಳನ್ನು ಇದರ ವ್ಯಾಪ್ತಿಗೆ ಒಳಪಡಿಸಬೇಕೆಂದು ಸಲಹೆ ನೀಡಿದರು. ಹಾವೇರಿ ಜಿಲ್ಲೆಯ ಬಂಕಾಪುರದ ಗ್ರಾಮೀಣ ಪ್ರದೇಶದ ಕಾಲೇಜಿಗೆ ನ್ಯಾಕ್ ಎ ಸ್ಥಾನಮಾನ ದೊರೆತಿರುವುದು ಖುಷಿ ತಂದಿದೆ,ಶೈಕ್ಷಣಿಕ, ಕ್ರೀಡೆ,ಸಾಂಸ್ಕೃತಿಕವಾಗಿ ಕಾಲೇಜು ಮುಂದಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸೆಪ್ಟೆಂಬರ್ 7 ರಂದು ನಡೆಯಲಿದೆ ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್

Image
 ಬೆಂಗಳೂರಿನಲ್ಲಿ ಸೆಪ್ಟೆಂಬರ್ 7 ರಂದು ನಡೆಯಲಿದೆ ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್  ಬೆಂಗಳೂರು, 04 ಸೆಪ್ಟೆಂಬರ್ 2025: ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದರಲ್ಲಿ ಜೀ಼ ಕನ್ನಡ ಸದಾ ಮುಂದು. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ಼ ಕನ್ನಡ ಈಗ ಯುವಕಥೆಗಾರರಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಅದರ ಜೊತೆಗೆ ಡ್ಯಾನ್ಸರ್ ಗಳು ಹಾಗು ಕಾಮಿಡಿಯನ್ ಗಳಿಗೂ ಇಲ್ಲಿದೆ ಸುವವಕಾಶ. ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.  ಜೀ಼ ರೈಟರ್ಸ್ ರೂಮ್ ನಲ್ಲಿ  ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಆಯ್ಕೆ ಆದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ಼ ರೈಟರ್ಸ್ ರೂಮ್ ಗೆ ಸೇರಲು ಅವಕಾಶವನ್ನು ಹೊಂದಿರುತ್ತಾರೆ, ಅಲ್ಲಿ ಅವರು ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀ಼ ನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಸುವವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.  ಇಲ್ಲಿದೆ ಆಡಿಷನ್ಸ್ ನ ವಿವರಗ...

ಬೆಂಗಳೂರಿನಲ್ಲಿ 64ನೇ ಸುಬೋಟೋ ಕಪ್ (U-15) ಆರಂಭ!

Image
 ಬೆಂಗಳೂರಿನಲ್ಲಿ 64ನೇ ಸುಬೋಟೋ ಕಪ್ (U-15) ಆರಂಭ! ಬೆಂಗಳೂರು, ಸೆಪ್ಟೆಂಬರ್ 4, 2025: 64ನೇ ಸುಬೋಟೋ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಮೆಂಟ್‌ನ ಉಪ ಜೂನಿಯರ್ ಬಾಲಕರ (U-15) ವಿಭಾಗ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಆರಂಭದ ದಿನವೇ ರೋಮಾಂಚಕ ಪಂದ್ಯಗಳು ಕ್ರೀಡಾಭಿಮಾನಿಗಳನ್ನು ಆಕರ್ಷಿಸಿವೆ.' ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) vs ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿಯಾಣ) ಮೊದಲ ದಿನದ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿಯಾಣ) ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದೆ. ಗುರುತೇಜ್ ವೀರ್ 32ನೇ ನಿಮಿಷದಲ್ಲಿ ಗೋಲು ಮಾಡಿದರು, ಬಳಿಕ ಕಿಪ್ಪೆನ್ ಇಂಜುರಿ ಟೈಮ್ (50+2)ನಲ್ಲಿ ಇನ್ನೊಂದು ಗೋಲು ಹೊಡೆದರು. ರಾಹುಲ್ ಪಂದ್ಯ ಆರಂಭದ ಮೊದಲನೇ ನಿಮಿಷದಲ್ಲೇ ಹರಿಯಾಣಕ್ಕೆ ಮುನ್ನಡೆ ನೀಡಿದ್ದರು. ತಾಶಿ ನಮ್ಯಾಲ್ ಅಕಾಡೆಮಿ (IPSC) vs ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ (ಝಾರ್ಖಂಡ್) ಝಾರ್ಖಂಡ್‌ನ ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ ತಾಶಿ ನಮ್ಯಾಲ್ ಅಕಾಡೆಮಿ (IPSC) ವಿರುದ್ಧ 5-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಸುರಜ್ 20ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಬಳಿಕ ໑໖ (33', 35'), 3 (36′), 20 (48) ៩, . 2. 53, 383 ನಿಮಿಷದಲ್ಲಿ IPSC ಪರ ಏಕೈಕ ಗೋಲು ದಾಖಲಿಸಿದರು.' ಗವರ್ಮೆಂಟ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಚಂಡೀಗಢ) vs ರಿವರ...

The flower market being built in GKVK has nothing to do with the relocation of the KR Market flower market: South India Flower Association President Arvind

Image
 The flower market being built in GKVK has nothing to do with the relocation of the KR Market flower market: South India Flower Association President Arvind - It is a false propaganda that 900 trees were cut down for the market - Plan to build a market while preserving trees - Bangalore holds an important position in the world flower market - The cut flower market is a very popular place in GKVK. Bengaluru, Sep. 4; The flower market proposed to be built in GKVK has nothing to do with the relocation of the KR Market flower market. The market proposed to be built in GKVK is a cut flower market that is sent to other parts of the country and the world, and the land earmarked for this is prime. South India Flower Association President T.M. Aravind has clarified that the market is planned to be built while preserving the trees. Speaking at a press conference on this, Association President T.M. Aravind said that a well-equipped flower market is being built on 5 acres of land in the city's...

ಮಾದಿಗ – ಮೈತ್ರಿ” ಸಮುದಾಯದ ವಿವಾದಕ್ಕೆ ಸರ್ಕಾರ ಬದ್ಧ: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ*

Image
 “ *ಮಾದಿಗ – ಮೈತ್ರಿ” ಸಮುದಾಯದ ವಿವಾದಕ್ಕೆ ಸರ್ಕಾರ ಬದ್ಧ: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ*   *ನೈಜ್ಯ ಮಾದಿಗ ಸಮುದಾಯವಾದ ಮೈತ್ರಿ  ಸಮುದಾಯದ ಸಮಸ್ಯೆಗೆ  ಶೀಘ್ರದಲ್ಲೇ ಪರಿಹಾರ ದೊರೆಯಲಿದೆ*  ವಿಧಾನ ಸೌಧ.2 ಮೂಲತಃ ಮಾದಿಗ ಸಮುದಾಯದವರಾಗಿದ್ದರೂ, ದಾಖಲೆಗಳಲ್ಲಿ ತಪ್ಪಾಗಿ ಮೈತ್ರಿ ಎಂದು ಸೇರಿಸಿದ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ” ಎಂದು ಮಾನ್ಯ  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಭರವಸೆ ನೀಡಿದರು. ವಿಧಾನ ಸೌಧದಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಿಂದ ನೂರಾರು ಜನರು ಬೆಂಗಳೂರಿಗೆ ಬಂದು ತಮ್ಮ ತಮ್ಮ  ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದು  1980ರ ನಂತರ ತಪ್ಪಾಗಿ ‘ಮೈತ್ರಿ’ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುತ್ತಿರುವುದರಿಂದ ಸಾವಿರಾರು ಜನರು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ವಂಚಿತರಾಗಿದ್ದಾರೆ. ನಾಗಮೋಹನದಾಸ್ ಸಮೀಕ್ಷೆಯಲ್ಲಿಯೇ ಸ್ಪಷ್ಟವಾಗಿ “ಮಾದಿಗ” ಎಂಬ ವರ್ಗಕ್ಕೆ ಸೇರಿದವರೇ ಎಂದು ದಾಖಲಿಸಲಾಗಿದೆ. ಆದರೂ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಇದು ಸರ್ಕಾರ ತಕ್ಷಣವೇ ಸರಿಪಡಿಸಬೇಕಾದ ವಿಷಯವಾಗಿದ್ದು “ಸರ್ಕಾರ ಈಗಾಗಲೇ 59ನೇ ವರ್ಗದಲ್ಲಿ ‘ಮೋಸ್ಟ್ ಬ್ಯಾಕ್ವರ್ಡ್’ ಪಟ್ಟಿಯಲ್ಲಿ ಸೇರಿಸಿದೆ. ಜಿಲ್ಲಾಧಿಕ...