Posts

Showing posts from July, 2025

ಅಂಗವಿಕಲರಿಗೆ ಚುನಾವಣೆಯಲ್ಲಿ ಸ್ಥಾನ ಮೀಸಲಾತಿಗೆ ಖಾಲಿದ್ ಪೆರಿಂಗತೂರ್ ಒತ್ತಾಯ.

Image
 ಅಂಗವಿಕಲರಿಗೆ ಚುನಾವಣೆಯಲ್ಲಿ ಸ್ಥಾನ ಮೀಸಲಾತಿಗೆ ಖಾಲಿದ್ ಪೆರಿಂಗತೂರ್ ಒತ್ತಾಯ. ಬೆಂಗಳೂರು ಜುಲೈ 31; ವಿವಿಧ ಕ್ಷೇತ್ರಗಳಲ್ಲಿ ಮತ್ತು ಇತರ ವಿಶೇಷ ಕ್ಷೇತ್ರಗಳಲ್ಲಿ ವಿಶೇಷ ಚೇತನರಿಗೆ ಮೀಸಲಾತಿ ನೀಡಬೇಕೆಂದು ಕೇರಳದ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕರ್ತ ಖಾಲಿದ್ ಪೆರಿಂಗಥರ್ ಒತ್ತಾಯಿಸಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಚುನಾವಣಾ ಆಯೋಗ ಪಂಚಾಯತ್, ಪುರಸಭೆ, ನಿಗಮ, ರಾಜ್ಯ ವಿಧಾನಸಭೆ ಮತ್ತು ಸಂಸತ್ತು ಸೇರಿದಂತೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವಂತೆ ಸೀಟು ಹಂಚಿಕೆ ಮೀಸಲಾತಿಯನ್ನು ವಿಶೇಷ ಚೇತನರಿಗೆ ಮೀಸಲಿಡುವ  ಅಗತ್ಯವಾದ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು  ವಿವಿಧ ರಾಜ್ಯಗಳ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಅವರು ಹಲವಾರು ಸಂಸದರು ಮತ್ತು ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ  ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲು ವಿವಿಧ ಅಂಗವಿಕಲರ ಸಂಘಟನೆಗಳ ಬೆಂಬಲವನ್ನು ಕೋರಲಾಗಿದೆ, ಈಗ ಅನೇಕ ರಾಜ್ಯಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ. ಅನೇಕ ಅಂಗವಿಕಲರ ಸಂಘಟನೆಗಳು ಬೆಂಬಲದೊಂ...

ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು; ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ 'ನಾವು ನಮ್ಮವರು'!

Image
 ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು; ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ 'ನಾವು ನಮ್ಮವರು'! ಬೆಂಗಳೂರು, 30 ಜುಲೈ 2025: ಧಾರಾವಾಹಿಗಳು, ರಿಯಾಲಿಟಿ ಶೋ ಗಳು, ಗೆಮ್ ಶೋ ಗಳಿಂದ ವೀಕ್ಷಕರ ಮನಗೆದ್ದು ನಂಬರ್ 1 ಸ್ಥಾನದಲ್ಲಿ ಇರುವ ಮನರಂಜನೆಯ ಮಹಾತಾಣ ಜೀ಼ ಕನ್ನಡ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಖಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ಜನಮೆಚ್ಚಿದ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವೀ ಆಗಿರುವ ಜೀ಼ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಹೊಚ್ಚ ಹೊಸ ರಿಯಾಲಿಟಿ ಶೋ ಫ್ಯಾಮಿಲಿ ನಂಬರ್ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ.  ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನವಾಗಿದ್ದು ನಿಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ನಿಮ್ಮ ತನಕ ತಲುಪಿಸುವುದೇ ಈ ರಿಯಾಲಿಟಿ ಶೋ ದ ಮುಖ್ಯ ಉದ್ದೇಶ. ಈ ರಿಯಾಲಿಟಿ ಶೋನಲ್ಲಿ ಸಕ್ಕತ್ ಟ್ವಿಸ್ಟ್ ಜೊತೆಗೆ ಫನ್ ಇರಲಿದ್ದು ನಿಮಗೆ 100% ಮನರಂಜನೆ ಸಿಗೋದಂತೂ ಗ್ಯಾರಂಟಿ. ಅಷ್ಟೇ ಅಲ್ಲದೇ ಪ್ರತಿ ವಾರ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.  ತರ್ಲೆ ಮ...

GKB Opticals Reopens Revamped Flagship Store in Bengaluru as a Sensory Experience Hub

Image
  GKB Opticals Reopens Revamped Flagship Store in Bengaluru as a Sensory Experience Hub Bengaluru, July 25, 2025  – GKB Opticals, one of India’s leading premium eyewear retail chains, has officially reopened its flagship store in Bengaluru after an extensive revamp. Situated at a prime location on M.G. Road, the 2400 sq. ft. outlet has been redesigned as an immersive sensory experience centre, seamlessly blending health, fashion, and technology. The store now features a smart, customer-centric layout with three specialized zones, each designed to offer distinct services and experiences: Myopia Clinic for Children:  Dedicated to early diagnosis and effective management of myopia in children, this zone provides expert consultations and customized treatment plans aimed at long-term eye health. Widex Audiology Zone: Positioned as the first-of-its-kind in a retail environment, this audiology centre offers advanced hearing assessments and personalized hearing solutions, expandi...

Statement released by A. Zakir Hussain at a press conference

Image
 Statement released by A. Zakir Hussain at a press conference The process of appointing a president for the Chitradurga District Committee of the Karnataka State Wax Board will begin very soon, and it is a known fact that many have tried for this post. I have been involved in the field of social service in Chitradurga for more than three decades. I have been working for a long time in organizations, especially in the field of wage laborers, organizations of various classes of workers, pro-people organizations, etc., and I have worked for the benefit of thousands of poor people, workers, and other classes of people. I have been recognized in the social field in Chitradurga for more than three decades and am currently working as the founder president of the Chitradurga District Carpenter Employees Welfare Development Association. In order to provide housing and land to hundreds of poor families of this category, I have purchased land adjacent to the National Highway Davangere Road ne...

ಪತ್ರಿಕಾ ಗೋಷ್ಟಿಯಲ್ಲಿ ಎ.ಜಾಕೀರ್ ಹುಸೇನ್ ಅವರ ಬಿಡುಗಡೆಮಾಡಿರುವ ಹೇಳಿಕೆ

Image
 ಪತ್ರಿಕಾ ಗೋಷ್ಟಿಯಲ್ಲಿ ಎ.ಜಾಕೀರ್ ಹುಸೇನ್ ಅವರ ಬಿಡುಗಡೆಮಾಡಿರುವ ಹೇಳಿಕೆ ಕರ್ನಾಟಕ ರಾಜ್ಯ ವಕ್ಸ್ ಬೊರ್ಡ್‌ನ ಚಿತ್ರದುರ್ಗ ಜಿಲ್ಲಾ ಸಮಿತಿಗೆ ಅತೀ ಶೀಘ್ರದಲ್ಲೇ ಅಧ್ಯಕ್ಷರ ನೇಮಕಾರಿ ಪ್ರಕ್ರಿಯೆ ಆರಂಭವಾಗಲಿದ್ದು, ಈ ಹುದ್ದೆಗೆ ಹಲವರು ಪ್ರಯತ್ನ ಪಟ್ಟಿರುವುದು ತಿಳಿದಿರುವ ವಿಚಾರವೇ ಆಗಿದೆ. ನಾನು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರದುರ್ಗದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬಂದಿರುತ್ತೇನೆ. ಅದರಲ್ಲೂ ವಿಶೇಷವಾಗಿ ಕೂಲಿಕಾರ್ಮಿಕರು, ವಿವಿಧ ವರ್ಗಗಳ ಕಾರ್ಮಿಕರ ಸಂಘಟನೆಗಳು, ಜನಪರ ಸಂಘಟನೆಗಳು, ಇತ್ಯಾದಿ ಸಂಘ ಸಂಸ್ಥೆಗಳಲ್ಲಿ ಸುಧೀರ್ಘವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದು, ಸಾವಿರಾರು ಬಡವರು, ಕಾರ್ಮಿಕರು, ಇತರೆ ವರ್ಗದ ಜನರ ಶ್ರೇಯಸ್ಸಿಗೆ ಶ್ರಮಿಸಿರುತ್ತೇನೆ. ಕಾಲ ಚಿತ್ರದುರ್ಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಚಿತ್ರದುರ್ಗ ಜಿಲ್ಲಾ ಬಡಗಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಹಾಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ವರ್ಗದ ನೂರಾರು ಬಡ ಕುಟುಂಬಗಳಿಗೆ ವಸತಿ, ನಿವೇಶನ, ಕಲ್ಪಿಸಿಕೊಡುವ ಸಲುವಾಗಿ ಚಿತ್ರದುರ್ಗಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿ ದಾವಣಗೆರೆ ರಸ್ತೆಗೆ ಹೊಂದಿಕೊಂಡಂತೆ ಜಮೀನನ್ನು ಖರೀದಿಸಿ. ಅಲ್ಲಿ ಬಡಾವಣೆಯನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದು, ಇದರಿಂದ ನೂರಾರು ಕುಟುಂಬಗಳಿಗೆ ಸೂರ...

ಧರ್ಮಸ್ಥಳದ ನಿಗೂಢ ಕೊಲೆಗಳ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದ್ದು ಸ್ವಾಗತಾರ್ಹ ವಿಚಾರ

Image
 ಧರ್ಮಸ್ಥಳದ ನಿಗೂಢ ಕೊಲೆಗಳ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದ್ದು ಸ್ವಾಗತಾರ್ಹ ವಿಚಾರ ಸದ್ಯದ ರಾಜಕೀಯ ಪರಿಸ್ಥಿತಿಗಳಲ್ಲಿ ಸಿದ್ದರಾಮಯ್ಯನವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎನ್ನಬಹುದು. ಬಹುಶಃ ಅವರೊಬ್ಬರೇ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಮರ್ಥ ಅನ್ನುವ ರೀತಿಯಲ್ಲಿ ಕೂಡ ದಕ್ಷ ಪಾರದರ್ಶಕ ಕೈಗಳಲ್ಲಿ ನೀಡಿದ್ದಾರೆ . ಅದಕ್ಕಾಗಿ ಅವರು ಶ್ಲಾಘನಾರ್ಹರು. ತನಿಖೆಗೆ ಆದೇಶ ನೀಡುವುದು, ತನಿಖೆ ನಡೆಸುವುದು ಒಂದು ಕೆಲಸವಾದರೆ, ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಫ್ರೀ ಹ್ಯಾಂಡ್ ಕೊಡೋದು ಬಹು ಮುಖ್ಯ. ಈಗಿನ ಪರಿಸ್ಥಿತಿಗಳಲ್ಲಿ ಈ ಪ್ರಕರಣದಲ್ಲಿ ಭಾರೀ ಭಾರೀ ಪ್ರಭಾವಿಗಳು ಇರುವ ಸಾಧ್ಯತೆ ಇದೆ. ಈ ಅತಿರೇಕದ ಪ್ರಭಾವಿಗೆ ಆಡಳಿತ ಪಕ್ಷ. ವಿರೋಧ ಪಕ್ಷ ಮತ್ತು ಸ್ಥಳೀಯ ರಾಜಕಾರಣಿಗಳ ಮೇಲೆ ಗಾಢವಾದ ಕಂಟ್ರೋಲ್ ಇರುವ ಬಗ್ಗೆ ಸುದ್ದಿ ಬರುತ್ತಾ ಇದೆ. ಹಾಗಾಗಿ ನಿಜವಾಗಿ ಸತ್ತವರಿಗೆ ಮತ್ತು ಸಂತ್ರಸ್ಥರಿಗೆ ನ್ಯಾಯ ದೊರಕಿಸಲು ಸಿದ್ಧರಾಮಯ್ಯನವರು ಖುದ್ದಾಗಿ ಮುತುವರ್ಜಿ ವಹಿಸಿ ತನಿಖೆಯ ಮೇಲುಸ್ತುವಾರಿ ವಹಿಸಬೇಕು *ಇವತ್ತು ಸರ್ಕಾರ SIT ತನಿಖೆ ನಡೆಸಲು ಮುಂದಾಗಿದೆ ಎಂದರೆ ಅದಕ್ಕೆ ಕಾರಣ ಹೊಸ ತಲೆಮಾರಿನ ಮಾಧ್ಯಮ. ಅಂದ್ರೆ ಸೋಷಿಯಲ್ ಮೀಡಿಯಾಗಳು, ಸೌಜನ್ಯ ಪ್ರಕರಣದ ಮರು ತನಿಖೆ ಮತ್ತು ತಲೆಬುರುಡೆ ರಹಸ್ಯ ಬೆನ್ನತ್ತಿ ಹೋದದ್ದು ರಾಜ್ಯದ ಸಣ್ಣ ಪುಟ್ಟ ಯು ಟ್ಯೂಬ್ ಗಳು ಮತ್ತು ವೆಬ್ ಪತ್ರಿಕೆಗಳು. ಉಳಿದಂತೆ ಬಹು ದೊಡ್ಡ...

ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ಼ 'ವಾಟ್ಸ್ ನೆಕ್ಸ್ಟ್'ನಲ್ಲಿ!

Image
 ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ  ಜೀ಼ 'ವಾಟ್ಸ್ ನೆಕ್ಸ್ಟ್'ನಲ್ಲಿ! ಬೆಂಗಳೂರು, 18 ಜುಲೈ 2025: ಎಲ್ಲರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆಯಾಗಿರುವ ಜೀ಼, 854 ಮಿಲಿಯನ್ ವೀಕ್ಷಕರನ್ನು 208 ಮಿಲಿಯನ್ ಮನೆಗಳ ಮೂಲಕ ತಲುಪಿ ತನ್ನ ಹೊಸ ಬ್ರ್ಯಾಂಡ್ ಟ್ಯಾಗ್ ಲೈನ್ "ನಿಮ್ಮ ನಂಬಿಕೆಯ Z' ಅನ್ನುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಈಗ ಜನರೊಂದಿಗಿನ ಈ ಭಾಂಧವ್ಯವನ್ನು ಮತ್ತಷ್ಟು ಪುಷ್ಟಿಗೊಳಿಸಲು 'Z What's Next" ಅನ್ನುವ ಮೂಲಕ ನೆಟ್ವರ್ಕ್ ಟ್ರಾನ್ಸ್ಫರ್ಮೇಷನ್ ನ ಕಂಟೆಂಟ್ ತಂತ್ರಜ್ಞಾನದ ಪವರ್ ಹೌಸ್ ಮೂಲಕ ಮಾಡಲು ಹೊರಟಿದೆ.    'Z What's ನೆಕ್ಸ್ಟ್' ಇಂಡಸ್ಟ್ರಿ ಯಲ್ಲಿಯೇ ಮೊದಲ ಪ್ರಯತ್ನವಾಗಿದ್ದು ಜೀ಼ ತನ್ನ ಪಾರ್ಟ್ನರ್ ಗಳ ಜೊತೆಗೂಡಿ ಮನರಂಜನೆಯ ಮರುಕಲ್ಪನೆಯನ್ನು ಮಾಡುತ್ತಿದೆ. ಇದರಲ್ಲಿ ಜೀ಼ ಯ ಕಂಟೆಂಟ್ ಗಳು ಹೇಗೆ ನಿರಾಯಾಸವಾಗಿ ಡಿವೈಸ್ ಗಳಲ್ಲಿ ಎಲ್ಲಾ ಪ್ಲಾಟ್ಫಾರ್ಮ್ ಗಳಲ್ಲಿ ಕ್ರಿಯೇಟಿವಿಟಿ ಮತ್ತು ತಂತ್ರಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಎಲ್ಲವನ್ನು ಹೇಗೆ ಸರಿದೂಗಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಮಾರುಕಟ್ಟೆದಾರರಿಗೆ ಇದು ಒಳ್ಳೆಯ ಅವಕಾಶವಾಗಿದ್ದು ಇಲ್ಲಿ 30 ಸೆಕೆಂಡ್ ಗಳ ಜಾಹಿರಾತು ಹೇಗೆ ಕ್ಯಾರೆಕ್ಟರ್ ಗಳಾಗಿ ಬದಲಾಗುತ್ತದೆ ಮತ್ತು ಜೀ಼ ಇದನ್ನು ಹೇಗೆ ವಿನ್ಯಾಸ ಗೊಳಿಸುತ್ತದೆ ಎಂದು ತೋರಿಸಿಕೊಡುವುದಲ್ಲದೇ ಭಾರತದ ಮನರಂಜನೆಯ ಮುಂದಿನ ಭವಿಷ್ಯಕ್...

Traditionally Modern’: AIAMA’s Visionary Expo Set to Redefine the Future of Fragrance Industry

Image
  Traditionally Modern’: AIAMA’s Visionary Expo Set to Redefine the Future of Fragrance Industry AIAMA to Host India’s Biggest Agarbathi Expo, Aiming to Position the Country as a Global Incense Powerhouse Bengaluru, July 18, 2025: The All India Agarbathi Manufacturing Association (AIAMA) has officially announced AIAMA EXPO 2025, the largest international exhibition and conference in the incense industry, as part of its mission to establish India as the global hub for agarbathi manufacturing. The three-day event, scheduled from November 6–8, 2025, will be held at  Tripura Vasini, Palace Grounds, Bengaluru,  under the theme  “Traditionally Modern.”  The Expo will bring together manufacturers, exporters, policymakers, industry leaders, and innovators from India and abroad. The announcement was made by senior AIAMA leaders, including: Mr. Ambica Ramanjaneyulu, President of AIAMA and Director, Ambica Agarbathies Aroma & Industries Mr. Arjun Ranga, AIAMA EXPO 2025...

ನಕಲಿ ಪತ್ರಕರ್ತರ ಹೆಸರಲ್ಲಿ ಭಯೋತ್ಪಾದನೆ ಮತ್ತು ಸುಲಿಗೆ: ‘ವಿಶ್ವ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ’ ಪ್ರೆಸ್ ಕ್ಲಬ್‌ನಲ್ಲಿ ಗಂಭೀರ ಆರೋಪ

Image
  ನಕಲಿ ಪತ್ರಕರ್ತರ ಹೆಸರಲ್ಲಿ ಭಯೋತ್ಪಾದನೆ ಮತ್ತು ಸುಲಿಗೆ: ‘ವಿಶ್ವ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ’ ಪ್ರೆಸ್ ಕ್ಲಬ್‌ನಲ್ಲಿ ಗಂಭೀರ ಆರೋಪ ಬೆಂಗಳೂರು, ಜುಲೈ 17, 2025: ರಾಜ್ಯ ರಾಜಧಾನಿ ಬೆಂಗಳೂರು ನಗರದ ಪ್ರೆಸ್ ಕ್ಲಬ್‌ನಲ್ಲಿ ಇಂದು ವಿಶ್ವ ನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸೇನೆ (ರಿ.) ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಯಿತು.  ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಶಿವರಾಜ್ ಕೆ.ಎನ್ ಅವರು ಧನಂಜಯ್ ಮತ್ತು ಅಂಜು  ಸೇರಿದಂತೆ ಸಂಘಟನೆಯ ಪದಾಧಿಕಾರಿಗಳ ಜೊತೆ ಪತ್ರಕರ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು  ‘AK ನ್ಯೂಸ್’  ಎಂಬ ನಕಲಿ ಮಾಧ್ಯಮ ಸಂಸ್ಥೆಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ  ಆತ್ಮಾನಂದ @ ಕೃಷ್ಣೇಗೌಡ, ಅಮೃತ ಜಯರಾಮ್ ಮತ್ತು ನವೀನ್  ಎಂಬವರ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿದರು. ಆರೋಪಗಳ ಪ್ರಕಾರ, ಈ ಮೂವರು ಪೊಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳು, ವಿವಿಧ ಖಾಸಗಿ ವ್ಯಕ್ತಿಗಳಿಂದ ಹನಿಟ್ರ್ಯಾಪ್, ಕೊಲೆ ಬೆದರಿಕೆ, ಅಕ್ರಮ ಹಣ ವಸೂಲಿ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲೆಗೊಳಿಸಿ, ಬ್ಲಾಕ್‌ಮೇಲ್ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಾರೆ. ಅಕ್ರಮ ಚಟುವಟಿಕೆಗಳ ಮಾದರಿ ಬಹಿರಂಗ: ಅವರು ಅನಧಿಕೃತವಾಗಿ “ಪತ್ರಕರ್ತ” ಎಂಬ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸರ್ಕಾರಿ ಸೇವೆಯಲ್ಲಿರುವ ಹಲವರ ವಿರುದ್ಧ ಸುಳ್ಳು ಆರೋಪಗಳೊಂದಿಗೆ ದೂರುಗಳನ್ನು ನ...

ಜೀ ರೈಟರ್ಸ್ ರೂಮ್ ಮೂಲಕ ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ!

Image
 ಜೀ ರೈಟರ್ಸ್ ರೂಮ್ ಮೂಲಕ ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ! 14 ಜುಲೈ 2025, ಮುಂಬೈ - ಕಂಟೆಂಟ್ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರವಾದ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (‘Z’), ದೇಶಾದ್ಯಂತ ಯುವ, ಉದಯೋನ್ಮುಖ ಚಿತ್ರಕಥೆ ಪ್ರತಿಭೆಗಳನ್ನು ಗುರುತಿಸಲು ಹೊರಟಿದೆ.  ಜೀ಼ ರೈಟರ್ಸ್ ರೂಮ್‌ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ.  ಇದು ಕಂಪನಿಯ ಬ್ರಾಂಡ್ ಫಿಲಾಸಫಿಯಾದ ಯುವರ್ಸ್ ಟ್ರೂಲಿ, ಝೀ, ಜೊತೆಗೆ ತನ್ನ ಕಂಟೆಂಟ್ ಕೊಡುಗೆಯನ್ನು ಪ್ಲಾಟ್‌ಫಾರ್ಮ್‌ಗಳಾದ್ಯಂತ ಬೆಳೆಸುವ ಗುರಿಯೊಂದಿಗೆ ಉದ್ದೇಶಿಸಲಾದ ಸೃಜನಶೀಲ ಪ್ರಯತ್ನವಾಗಿದೆ. ಆಯ್ದ ಬರಹಗಾರರಿಗೆ ಜೀ಼ ನ ವಿಸ್ತೃತ ಟಿವಿ, ಡಿಜಿಟಲ್ ಮತ್ತು ಚಲನಚಿತ್ರ ಪ್ಲಾಟ್‍ಫಾರ್ಮ್‌ಗಳಲ್ಲಿ ಕಥೆಗಳನ್ನು ರಚಿಸಲು ಅವಕಾಶ ನೀಡುತ್ತಿದೆ. ಭಾರತದ ಮನರಂಜನಾ ಪ್ರಪಂಚದಲ್ಲಿ ವಿಕಸನಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಇನ್ನೂ ಗುರುತಿಸಲ್ಪಟ್ಟಿರದ ಪ್ರತಿಭೆಗಳನ್ನು ಸಂಪರ್ಕಿಸುವುದಕ್ಕಾಗಿ ‘ಜೀ಼ ನ ಪ್ರಮುಖ ಕಂಟೆಂಟ್ ಮತ್ತು ಪ್ರಾದೇಶಿಕ ತಂಡಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. 80 ನಗರಗಳು ಮತ್ತು 32 ಈವೆಂಟ್ ಸೆಂಟರ್‌ಗಳಲ್ಲಿ ಹೊರಹೊಮ್ಮುತ್ತಿರುವ, ಈ ಅಭಿಯಾನವು ಪ್ರಸಾರ, ಡಿಜಿಟಲ್ ಮತ್ತು ಆನ್-ಗ್ರೌಂಡ್ ಪ್ಲಾಟ್‌ಫಾರ್ಮ್‌ಗಳಲ್...

ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನಿಂದ ಗುತ್ತಿಗೆದಾರನಿಗೆ ಮೋಸ;ದಲಿತ ಸೇನೆಯಿಂದ ಇದೇ 21ರಂದು ಬೃಹತ್ ಪ್ರತಿಭಟನೆ.

Image
 ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನಿಂದ ಗುತ್ತಿಗೆದಾರನಿಗೆ ಮೋಸ;ದಲಿತ ಸೇನೆಯಿಂದ ಇದೇ 21ರಂದು ಬೃಹತ್ ಪ್ರತಿಭಟನೆ.   ಬೆಂಗಳೂರು ಜುಲೈ 14 ; ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನ 76ಲಕ್ಷಕ್ಕೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ ಬಡ ಗುತ್ತಿಗೆದಾರರೊಬ್ಬರಿಗೆ ಆಡಳಿತ ಮಂಡಳಿ ಇದುವರೆಗೆ ಬಿಲ್ ಪಾವತಿಸದೇ ಸತಾಯಿಸುತ್ತಿದ್ದು,ಕಾಲೇಜಿನ ಪ್ರಾಚಾರ್ಯರು,ಅಧ್ಯಕ್ಷರ ವಿರುದ್ಧ ಇದೇ 21ರಂದು ಬೆಂಗಳೂರಿನ ಸ್ವಾಮ್ಯದ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ದಲಿತ ಸೇನೆ,ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ದಲಿತ ಸೇನೆಯ ಯುವ ಘಟಕ ಅಧ್ಯಕ್ಷ ಖಾಲಿದ್ ಖಾನ್,ಡಿಎಸ್ ಎಸ್ ರಾಜ್ಯಾಧ್ಯಕ್ಷ ಆಶ್ವಥ್ ,ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಮಾತನಾಡಿ, 2019ರಿಂದ 2020ರವರೆಗೆ ಗುತ್ತಿಗೆದಾರ ಎಮ್.ಎ.ಬಡಬಡೆಯವರು ಕಾಲೇಜಿ ನೂತನ ಕಟ್ಟಡ, ಎಲ್ಲ ಕೊಠಡಿ, ಗೇಟ್ ಗಳನ್ನು ಸುಸಜ್ಜಿತ ವಾಗಿ ನಿರ್ಮಾಣ ಮಾಡಿ ಕೊಟ್ಟಿದ್ದಾರೆ,ಅಂದು ಅಧ್ಯಕ್ಷರಾಗಿದ್ದ ರವಿಕುಮಾರ್ ,ಪ್ರಾಚಾರ್ಯರನ್ನು ಅನೇಕ ಬಾರೀ ಬೇಟಿ ಮಾಡಿ ಬಿಲ್ ಪಾವತಿಸುವಂತೆ ಕೇಳಿಕೊಂಡರೂ ಮಾಡಿಲ್ಲ,ಬಳಿಕ ಬಂದ ಹಾಲಿ ಅಧ್ಯಕ್ಷ ಮಾರ್ಟಿನ್ ಬೋರಗಾವಿ ಅವರನ್ನು ಕೇಳಿಕೊಂಡರೆ ಬರಬೇಕಾದ ಬಿಲ್ ನೀಡದೇ ಸತಾಯಿಸುವ ಜತೆಗೆ ಮಾನಸಿಕ ಹಿಂಸೆ,ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.  ಹಾಲಿ ಪ್ರಾಂಶುಪಾಲರಾದ ಸ್ಟ್ಯಾನ್...

ದಾಸನಪುರ ಮಾರುಕಟ್ಟೆಯಲ್ಲಿ ಬೀದಿಬದಿ ಪೇಟೆಕಾರ್ಯಕರ್ತರಿಗೆ ಮಳಿಗೆ ಹಂಚಿಕೆ – ದೀರ್ಘಕಾಲದ ಬೇಡಿಕೆ ಈಡೇರಿಕೆ

Image
  ದಾಸನಪುರ ಮಾರುಕಟ್ಟೆಯಲ್ಲಿ ಬೀದಿಬದಿ ಪೇಟೆಕಾರ್ಯಕರ್ತರಿಗೆ ಮಳಿಗೆ ಹಂಚಿಕೆ – ದೀರ್ಘಕಾಲದ ಬೇಡಿಕೆ ಈಡೇರಿಕೆ ಬೆಂಗಳೂರು, ಜುಲೈ 7 : ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಿ.ಡಿ.ಎ ಬ್ಲಾಕ್-2 ಪ್ರದೇಶದಲ್ಲಿ ಲೈಸೆನ್ಸ್ ಪಡೆದು ತರಕಾರಿ ವ್ಯಾಪಾರ ನಡೆಸುತ್ತಿದ್ದ ಪೇಟೆಕಾರ್ಯಕರ್ತರನ್ನು, ಕೋವಿಡ್-19 ಸಂದರ್ಭದಲ್ಲಿ ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿತ್ತು. ಆ ವೇಳೆಯಲ್ಲಿ 153 ಮಳಿಗೆಗಳನ್ನು ತಾತ್ಕಾಲಿಕವಾಗಿ ಹಂಚಲಾಗಿದ್ದು, ವ್ಯಾಪಾರ ವಹಿವಾಟು ನಿರಂತರವಾಗಿ ಮುಂದುವರಿಯಿತು. ಆದರೆ ಸುಮಾರು 105 ಲೈಸೆನ್ಸ್ ಹೊಂದಿದ ಪೇಟೆಕಾರ್ಯಕರ್ತರು ಮಳಿಗೆಗಳಿಲ್ಲದೆ ದಾಸನಪುರ ಮಾರುಕಟ್ಟೆಯ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಬೆಂಗಳೂರು ಕೃಷಿ ಮಾರುಕಟ್ಟೆ ಸಮಿತಿಯಿಂದ ದಾಸನಪುರ ಉಪ ಮಾರುಕಟ್ಟೆಯ ಇ-ಬ್ಲಾಕ್ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿರುವ 103 ಮಳಿಗೆಗಳನ್ನು ಮಾಸಿಕ ಲೀವ್ ಅಂಡ್ ಲೈಸೆನ್ಸ್ ಆಧಾರದಲ್ಲಿ ಹಂಚಿಕೆ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 105 ಪೇಟೆಕಾರ್ಯಕರ್ತರು ಅರ್ಜಿಗಳನ್ನು ಸಲ್ಲಿಸಿದ್ದರಿಂದ, ಜೇಷ್ಠತಾ ಕ್ರಮವನ್ನು ಆಧಾರವಿಟ್ಟು 90 ಪೇಟೆಕಾರ್ಯಕರ್ತರಿಗೆ ಮಳಿಗೆ ಹಂಚಿಕೆ ಮಾಡುವ ಆದೇಶವನ್ನು ಸಮಿತಿ ಜುಲೈ 3ರಂದು ಪ್ರಕಟಿಸಿದೆ. ಈ ನಿರ್ಧಾರದಿಂದಾಗಿ ದೀರ್ಘ ಕಾಲದಿಂದ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಹಲವಾರು ಪೇಟೆಕಾರ್ಯಕರ್ತರಿಗೆ ಸ್ತುತಿಸಬ...

Massive Protest in Support of Bengaluru South Sub-Divisional Officer Apoorva Bidari

Image
  Massive Protest in Support of Bengaluru South Sub-Divisional Officer Apoorva Bidari Bengaluru, July 7 : The Anekal Dr. B.R. Ambedkar Youth Association (R), State Committee, has announced a massive protest to be held on July 14, 2025, at 10:00 AM in Freedom Park, Bengaluru, in support of Bengaluru South Sub-Divisional Officer Apoorva Bidari, urging authorities not to transfer her from her current post. In a press conference held at the Press Club of Bengaluru, the association strongly condemned the baseless allegations leveled against Officer Bidari by certain Dalit organizations, calling the campaign a regressive and gender-biased move that undermines the values of equality and justice enshrined in the Constitution by Dr. B.R. Ambedkar. The Association pointed out that in a society that has historically marginalized women through practices like child marriage, devadasi system, and gender-based discrimination, Dr. Ambedkar championed equal rights for women—be it in education, prop...

Annual Programme Booklet of Bharat Scouts and Guides (2025–26) Released

Image
  Annual Programme Booklet of Bharat Scouts and Guides (2025–26) Released Bengaluru, July 7th , 2025 : The Bharat Scouts and Guides Karnataka has officially released its Annual Programme Planning Booklet for the year 2025–26 at a press conference held at the Press Club of Bengaluru today. This guide will serve as a comprehensive roadmap for over 6 lakh active members including Cubs, Bulbuls, Scouts, Guides, Rovers and Rangers across the state. The Scouts and Guides movement plays a vital role in nurturing life skills, environmental awareness, discipline, cooperation, secular values, leadership qualities, and social responsibility among school and college students. The movement is actively supported by the Government of Karnataka and the Department of School Education. The Honourable Governor serves as its Patron, the Chief Minister as the President, and Dr. Pramoda devi Wodeyar as Vice President, with the Ministers of the Education Department functioning as Vice-Presidents. Karnata...

ಚಿಕ್ಕಮಗಳೂರು ವಾರ್ತಾ, ಆರೋಗ್ಯ ಇಲಾಖೆಗೆ ಬಸ್‌ ಕೊಡುಗೆ ನೀಡಿದ ಇಂಧನ ಸಚಿವ ಜಾರ್ಜ್*

Image
 *ಚಿಕ್ಕಮಗಳೂರು ವಾರ್ತಾ, ಆರೋಗ್ಯ ಇಲಾಖೆಗೆ ಬಸ್‌ ಕೊಡುಗೆ ನೀಡಿದ ಇಂಧನ ಸಚಿವ ಜಾರ್ಜ್*  *ಚಿಕ್ಕಮಗಳೂರು, ಜುಲೈ 5,2025*:  ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಬಳಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಬಸ್‌ಅನ್ನು ಕೊಡುಗೆಯಾಗಿ ನೀಡಿದ್ದಾರೆ. . ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಚಿವ ಜಾರ್ಜ್ ಅವರು ನೂತನ ಬಸ್‌ಗೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಜಾರ್ಜ್‌, "ಕೆಪಿಟಿಸಿಎಲ್‌ನಿಂದ 25 ಲಕ್ಷ ರೂ. ಸಿ.ಎಸ್‌.ಆರ್‌. ನಿಧಿಯಡಿ ಬಸ್‌ಅನ್ನು ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಬಳಕೆಗಾಗಿ ನೀಡಲಾಗಿದೆ. ಜಿಲ್ಲೆಯ ಜನರಿಗೆ ಇದರ ಪ್ರಯೋಜನ ಆಗಬೇಕು. ಜನಪರ ಕೆಲಸಗಳಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ,"ಎಂದು  ಹೇಳಿದರು.   ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಹಾಜರಿದ್ದರು.

ಪತ್ರಿಕೆಗಳ ಟೀಕೆ ರಚನಾತ್ಮಕವಾಗಿರಬೇಕು: ಸಚಿವ ಕೆ.ಜೆ.ಜಾರ್ಜ್* - *ಮಾಧ್ಯಮಗಳು ರಾಜಕೀಯ ರಂಗ, ಆಡಳಿತ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಬೇಕು*

Image
 *ಪತ್ರಿಕೆಗಳ ಟೀಕೆ ರಚನಾತ್ಮಕವಾಗಿರಬೇಕು: ಸಚಿವ ಕೆ.ಜೆ.ಜಾರ್ಜ್*  - *ಮಾಧ್ಯಮಗಳು ರಾಜಕೀಯ ರಂಗ, ಆಡಳಿತ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಬೇಕು* - *ಚಿಕ್ಕಮಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ* *ಚಿಕ್ಕಮಗಳೂರು, ಜು.5, 2025*:  ಪತ್ರಿಕಾ ರಂಗವು ರಚನಾತ್ಮಕ ಟೀಕೆ, ಟಿಪ್ಪಣಿಗಳ ಮೂಲಕ ರಾಜಕೀಯ ಮತ್ತು ಆಡಳಿತ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ‌. ಜಾರ್ಜ್ ಹೇಳಿದ್ದಾರೆ. ನಗರದ ಸ್ಕೌಟ್ ಭವನದಲ್ಲಿ ಚಿಕ್ಕಮಗಳೂರು ಪ್ರೆಸ್‌ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಒಂದಾಗಿದೆ. ರಚನಾತ್ಮಕ ಟೀಕೆ, ಟಿಪ್ಪಣಿಗಳ ಮೂಲಕ ರಾಜಕೀಯ ರಂಗ, ಆಡಳಿತ ವರ್ಗವನ್ನು ಎಚ್ಚರಿಸಿ ಸರಿದಾರಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ," ಎಂದರು. "ಪತ್ರಿಕಾ ವಲಯದಿಂದ ರಚನಾತ್ಮಕ ಟೀಕೆ, ಟಿಪ್ಪಣಿಗಳು ಆ ಕ್ಷಣಕ್ಕೆ ನೋವುಂಟು ಮಾಡಿದರೂ ಅವುಗಳನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುವುದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗುತ್ತದೆ. ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಪತ್ರಕರ್ತರು ತಮಗೆ ಮಾರ್ಗದರ್ಶನ ನೀಡಿದ್ದಾರೆ," ಎಂದು...

ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿ ಎಂದು ಆಯುಕ್ತರಾದ ಅಶೋಕ್ ರೆಡ್ಡಿರವರಿಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷರಾದ ಕನ್ನಳ್ಳಿ ಕೃಷ್ಣಪ್ಪ ಮನವಿ*

Image
 *ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿ ಎಂದು ಆಯುಕ್ತರಾದ ಅಶೋಕ್ ರೆಡ್ಡಿರವರಿಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷರಾದ ಕನ್ನಳ್ಳಿ ಕೃಷ್ಣಪ್ಪ ಮನವಿ* ಬೆಂಗಳೂರು:ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಆಯುಕ್ತರಾದ ಅಶೋಕ್ ರೆಡ್ಡಿ ರವರಿಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷರಾದ ಕನ್ನಳ್ಳಿ ಕೃಷ್ಣಪ್ಪರವರು ಅಂಬೇಡ್ಕರ್ ನಗರ, ಖಾದ್ರಿಪುರ ನಿವಾಸಿಗಳಿಗೆ  ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಸಲ್ಲಿಸಿದರು. ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ *ಕನ್ನಳ್ಳಿ ಕೃಷ್ಣಪ್ಪರವರು* ಮಾತನಾಡಿ ಕೋಲಾರ ಜಿಲ್ಲೆ ಖಾದ್ರಿ ಗ್ರಾಮ ಸವಾರಮ್ಮ ಬಡಾವಣೆ ಮತ್ತು ನಿಸಾರ್ ನಗರ ನಿವಾಸಿಗಳಿಗೆ ಹಾಗೂ ಬೆಂಗಳೂರಿನ ಅಂಬೇಡ್ಕರ್ ನಿವಾಸಿಗಳಿಗೆ ಕಳೆದ 40ಗಳಿಂದ ವಾಸವಿದ್ದಾರೆ ಅವರಿಗೆ ಕೊಳಗೇರಿ ಮಂಡಳಿಯಿಂದ ಹಕ್ಕುಪತ್ರ ನೀಡಿಲ್ಲ. ಕುಡಿಯುವ ನೀರು, ವಿದ್ಯುತ್ ರಸ್ತೆ ಮೂಲಭೂತ ಸೌಕಾರ್ಯಗಳನ್ನು ಕೆಲವು ಕಡೆಗಳಲ್ಲಿ ಒದಗಿಸಿದ್ದಾರೆ ಮತ್ತು ಕೆಲವು ಮೂಲಭೂತ ಸೌಕಾರ್ಯ ನೀಡಿಲ್ಲ. ದಲಿತ ಸಮುದಾಯ ಮತ್ತು ಅಲ್ಪಸಂಖ್ಯಾತ ವರ್ಗದವರು ಕಡು ಬಡವರು ವಾಸ ಮಾಡುವ ಪ್ರದೇಶಗಳು ಇವು ಇವರಿಗೆ ಹಕ್ಕುಪತ್ರ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಸಚಿವರಾದ ಜಮೀರ್ ಅಹಮದ್ ಖಾನ್ ರವರಿಗೆ ಮತ್ತು ಸಚಿವರಾದ ಪ್ರಿಯಾಂಕ್ ಖರ್ಗೆರವರಿಗೆ, ಆಯುಕ್ತರಾದ ಅಶೋಕ್ ರೆಡ್ಡಿರವರಿಗೆ ಮನವಿ ಸಲ್ಲಿಸಲಾ...

134ನೇ ದುರಂದ್ ಕಪ್ ಗೆ ರಾಷ್ಟ್ರಪತಿಗಳಿಂದಚಾಲನೆ

Image
 134ನೇ ದುರಂದ್ ಕಪ್ ಗೆ ರಾಷ್ಟ್ರಪತಿಗಳಿಂದಚಾಲನೆ ಬೆಂಗಳೂರು, ಜುಲೈ 5,2025: ದುರಂದ್ ಕಪ್‌ ಭಾರತದಲ್ಲಿ ನಡೆಯುವ ಒಂದು ಪ್ರಮುಖ ಫುಟ್ಬಾಲ್ ಪಂದ್ಯಾವಳಿಯಾಗಿದೆ. ಇದು ಏಷ್ಯಾದ ಅತ್ಯಂತ ಹಳೆಯ ಮತ್ತು ವಿಶ್ವದ ಮೂರನೇ ಅತಿ ಹಳೆಯ ಪುಟ್ಬಾಲ್ ಪಂದ್ಯಾವಳಿಯಾಗಿದೆ.ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿದೌಪದಿ ಮುರ್ಮು ಅವರು ರಾಷ್ಟ್ರಪತಿ ಭವನ ಸಾಂಸ್ಕೃತಿಕ ಕೇಂದ್ರದಿಂದ (RBCC) ಮೂರುಐಕಾನಿಕ್ ದುರಂದ್‌ಕಪ್ ಟ್ರೋಫಿಗಳನ್ನು ಧ್ವಜಾರೋಹಣ ಮಾಡಿದ್ದಾರೆ. ಇದು ಏಷ್ಯಾದ ಅತ್ಯಂತ ಹಳೆಯ ಮತ್ತು ಭಾರತದ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯಾದ134ನೇ ಇಂಡಿಯನ್ ಆಯಿಲ್‌ ದುರಂದ್‌ ಕಪ್‌ ಆರಂಭವನ್ನು ಔಪಚಾರಿಕವಾಗಿ ಗುರುತಿಸುತ್ತದೆ. ಆರ್ ಬಿಸಿಸಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ವಾಯುಪಡೆ ಮುಖ್ಯಸ್ಥಏ‌ರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್‌ ಮತ್ತು ದುರಂದ್ ಕಪ್‌ ಸಂಘಟನಾ ಸಮಿತಿ (ಡಿಸಿಒಸಿ)ಯ ಪೂರ್ವ ಕಮಾಂಡ್ ನಜಿಒಸಿ ಮತ್ತು ಪೋಷಕ ಲೆಫ್ಟಿನೆಂಟ್ ಜನರಲ್‌ಆರ್ ಸಿ ತಿವಾರಿ ಉಪಸ್ಥಿತರಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಭಾರತೀಯ ಫುಟ್ಬಾಲ್ ಆಟಗಾರ ಸಂದೇಶ್ ಜಿಂಗನ್ ಕೂಡ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಈಬಗ್ಗೆ ಮಾತನಾಡಿದದೌಪದಿ ಮುರ್ಮು 'ದುರಂದ...

ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌*

Image
 *ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌* - *ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ* - *ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ* *ಹಾಸನ, ಜುಲೈ 4, 2025:* ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವಿದ್ಯುತ್ ಪೂರೈಕೆ ಮಾಡುವಕುಸುಮ್-ಸಿ ಯೋಜನೆಯಡಿ ಈಗಾಗೇ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ 545 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕುಸುಮ್- ಸಿ ಯೋಜನೆಯಡಿ ಈಗಾಗಲೇ ಸುಮಾರು 200 ಮೆಗಾ ವ್ಯಾಟ್‌ ಸಾಮರ್ಥ್ಯದ ಸೋಲಾರ್ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳು ಚಾಲನೆಗೊಳ್ಳಲಿವೆ. ಇದರಿಂದ ರೈತರಿಗೆ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸಲು ಹೆಚ್ಚಿನ ಅನುಕೂಲವಾಗಲಿದೆ," ಎಂದರು. "ನಮ್ಮ ಸರ್ಕಾರ ಕುಸುಮ್-ಸಿ ಯೋಜನೆಯಡಿ ಕೃಷಿ ಪಂಪ್ ಸೆಟ್‌ಗಳ ಫೀಡರ್ ಸೋಲರೈಸೇಷನ್ ಮೂಲಕ 2,400 ಮೆಗಾವ್ಯಾಟ...

Allegations of Corruption Against Karnataka Backward Classes Welfare Minister Shivraj Tangadagi in Grant Disbursement Delay

Image
  Allegations of Corruption Against Karnataka Backward Classes Welfare Minister Shivraj Tangadagi in Grant Disbursement Delay Date: June 25, 2025 Location: Press Club of Bangalore Reported by: Sri Sri Sri Poornanandapuri Swamiji Bangalore : Serious allegations of corruption and administrative misconduct have been levelled against Karnataka’s Backward Classes Welfare Minister, Shri Shivraj Sangappa Tangadagi, over the delay in releasing government grants sanctioned for the development of a community religious institution. During a press conference held at the Bangalore Press Club, Sri Sri Sri Poornanandapuri Swamiji of Sri Kshetra Shaileshwara Ganigara Mutt accused the minister of deliberately withholding the sanctioned funds unless illegal commissions are paid. The Swamiji stated that despite multiple government orders approving the release of ₹3.5 crore towards the overall development of the religious institution, ₹1.5 crore still remains unreleased. Details of the Grant: On Octob...

ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ 2025-2026ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ

Image
 ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ 2025-2026ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ  ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ 2025-2026ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಜನಾಂಗದ ವಿದ್ಯಾರ್ಥಿಗಳನ್ನು ಕಾರ್ಯಕ್ರಮ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮೇಲ್ಕಂಡಂತೆ ಅರ್ಹರಿರುವ ರಾಜ್ಯದ ಎಲ್ಲಾ ಭಾಗದ ಮಡಿವಾಳ ವಿದ್ಯಾರ್ಥಿಗಳನ್ನು ಗುರುತಿಸಿ, ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳ ಮೂಲಕ ನೇರವಾಗಿ ಅಥವಾ ರಾಜ್ಯಸಂಘಕ್ಕೆ ತಮ್ಮ ಎಸ್.ಎಸ್.ಎಲ್.ಸಿ.ಯಲ್ಲಿ 70% ಅಂಕ ಮತ್ತು ದ್ವಿತೀಯ ಪಿಯುಸಿಯಲ್ಲಿ 90% ಕ್ಕಿಂತ ಅಧಿಕ ಅಂಕಗಳಿಸಿ ಉತ್ತೀರ್ಣರಾಗಿರುವವರು ತಮ್ಮ 2025ರ ಅಂಕಪಟ್ಟಿ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ ಮತ್ತು ಸ್ವಂತ ವಿಳಾಸ, ಮೊಬೈಲ್ ಸಂಖ್ಯೆ, ಈ ಎಲ್ಲಾ ಮಾಹಿತಿಗಳನ್ನು ಸಂಘದ ಕಛೇರಿಯ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕರ್ನಾಟಕ ರಾಜ್ಯ ಮಡಿವಾಳರ ಸಂಘ(ರಿ), ನಂ.7, ಶಿರೂರ್ ಪಾರ್ಕ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560020 ಇಲ್ಲಿಗೆ ದಿನಾಂಕ: 30/07/2025 ರ ಒಳಗಾಗಿ ಕಳಿಸತಕ್ಕದ್ದ...

ಖೋಖೋಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸುಧಾಂಶುಮಿತ್ತಲ್‌ುನರ್‌ ಆಯ್ಕೆ!

Image
 ಖೋಖೋಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸುಧಾಂಶುಮಿತ್ತಲ್‌ುನರ್‌ ಆಯ್ಕೆ! ಖೋಖೋಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್ ಐ)ದ ಅಧ್ಯಕ್ಷರಾಗಿ ಸುಧಾಂಶುಮಿತ್ತಲ್‌ಪುನರ್‌ಆಯ್ಕೆಯಾಗಿದ್ದು, ಉಪಕರ್ ಸಿಂಗ್ ವಿರ್ಕ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕೆಕೆಎಫ್ ಐ ಮುಖ್ಯ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಚುನಾವಣೆಯ ಬಳಿಕ ಹೊಸ ಆಡಳಿತ ಮಂಡಳಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ನ್ಯಾಯಾಧೀಶ (ನಿವೃತ್ತ) ಡಾ. ಕಾಮಿನಿ ಲಾವ್ ಅವರು ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಗೋವಿಂದ್ ಶರ್ಮಾ ಹೊಸ ಆಡಳಿತದ ಖಜಾಂಚಿಯಾಗಿ ಆಯ್ಕೆಯಾದರು. ಈ ಬಗ್ಗೆ ಮಾತನಾಡಿದ ಸುಧಾಂಶ ಮಿತ್ತಲ್ " ಭಾರತ ಖೋ ಖೋ ಫೆಡರೇಶನ್ ನ ನೇತೃತ್ವ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಬಹಳ ಹೆಮ್ಮೆಯಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಈ ಕ್ರೀಡೆಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಉತ್ತುಂಗಕ್ಕೆ ತರಲು ನಿರಂತರವಾಗಿ ಪರಿಶ್ರಮ ಮಾಡಿದ್ದೇವೆ. ಈ ಪುನಃ ಆಯ್ಕೆಯು ಖೋ ಖೋ ಕ್ರೀಡೆಯ ಜಾಗತಿಕ ಗುರುತಿಗೆ ಮತ್ತು ಸ್ಥಿರವಾದ ಬೆಳವಣಿಗೆಗೆ ನಮ್ಮ ದೃಷ್ಟಿಕೋನವನ್ನು ಇನ್ನಷ್ಟು ವೇಗಗೊಳಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದರು. ಹೊಸ ಆಡಳಿತ ಮಂಡಳಿಯಲ್ಲಿ ಎಂಟು ಉಪಾಧ್ಯಕ್ಷರು, ನಾಲ್ಕು ಜಂಟಿ ಕಾರ್ಯದರ್ಶಿಗಳು ಮತ್ತು ಹದಿನ್ನೂರು ಕಾರ್ಯಕಾರಿ ಸದಸ್ಯರನ್ನು ಸಹ ಆಯ...