Posts

Showing posts from June, 2025

ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಗಳಲ್ಲಿ ಒಂದನ್ನು ಛಲವಾದಿ ಸಮಾಜಕ್ಕೆ ಕೊಡಬೇಕು ಎಂದು ಕರ್ನಾಟಕ ಛಲವಾದಿ ಮಹಾಸಭಾದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಛಲವಾದಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

Image
: ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಗಳಲ್ಲಿ ಒಂದನ್ನು ಛಲವಾದಿ ಸಮಾಜಕ್ಕೆ ಕೊಡಬೇಕು ಎಂದು ಕರ್ನಾಟಕ ಛಲವಾದಿ ಮಹಾಸಭಾದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಛಲವಾದಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ. ಅವರುಗಳು ಪ್ರತಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಅವಿಭಜಿತ ಜಿಲ್ಲೆಯಲ್ಲೇ ಹಿರಿಯರೂ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದಾಮಿ ಮತಕ್ಷೇತ್ರದಲ್ಲಿ ಜಯಬೇರಿ ಬಾರಿಸಲು ಹಗಲು ರಾತ್ರಿ ಶ್ರಮಿಸಿದ ಡಾ॥ ಎಂ.ಎಸ್.ಛಲವಾದಿ ಅವರಿಗೆ ನೀಡಿ ಬಾಗಲಕೋಟೆ ಜಿಲ್ಲೆಗೆ ನ್ಯಾಯ ಒದಗಿಸಬೇಕೆಂದು ಹೇಳಿದರು. ಛಲವಾದಿ ಅವರು ಅವಿಭಜಿತ ವಿಜಯಪುರ ಜಿಲ್ಲೆಯಲ್ಲೇ ಕಾಂಗ್ರೇಸ್ ಪಕ್ಷಕ್ಕೆ ದುಡಿದವರಾಗಿದ್ದಾರೆ. ಎರಡೂ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಬಾಗಲಕೋಟೆ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಛಲವಾದಿ ಅವರಿಗೆ ಕಾಲ ಅನ್ಯಾಯ ಮಾಡಿತು. ಅವರಿಗೆ ನ್ಯಾಯ ಕೊಡಿಸಬೇಕಾದ ಅವಕಾಶ ಈದೀಗ ಬಂದಿದೆ. ಎರಡೂ ಜಿಲ್ಲೆಯ ಸಚಿವರುಗಳು ಶಾಸಕರುಗಳು ಈ ದಿಸೆಯಲ್ಲಿ ಸಹಕಾರ ನೀಡಿ ಛಲವಾದಿ ಸಮುದಾಯದ ಪ್ರೀತಿಗೆ ಪಾತ್ರರಾಗಬೇಕು ಎಂದು ಹೇಳಿದರು. ಸಮುದಾಯ ಯಾವಾಗಲೂ ಕಾಂಗ್ರೇಸ್ ಪರವಾಗಿ ಕೆಲಸ ಮಾಡಿದೆ ಮಾಡುತ್ತಲೇ ಇದೆ. ಕಷ್ಟ ಕಾಲದಲ್ಲೂ ಪಕ್ಷವನ್ನು ಛಲವಾದಿ ಸಮಾಜ ಕೈ ಬಿಟ್ಟಿಲ್ಲ ಸಮುದಾಯವನ್ನು ಕಾಂಗ್ರೇಸ್ ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದರು. 68 ವರ್ಷದ ಡಾ|| ಎಂ.ಎಸ್.ಛಲವಾದಿ ಅವರು ಎಂ.ಎ. ಪ...

ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 800ಕೋಟಿ ರೂಪಾಯಿ ಭ್ರಷ್ಟಚಾರ; ಕಾರ್ಮಿಕರ ಮುಖಂಡರ ಆರೋಪ.

Image
 ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 800ಕೋಟಿ ರೂಪಾಯಿ ಭ್ರಷ್ಟಚಾರ; ಕಾರ್ಮಿಕರ ಮುಖಂಡರ ಆರೋಪ. ಬೆಂಗಳೂರು ಜೂನ್ 26;   ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಬೇಕಿಲ್ಲದ ಯೋಜನೆಗಳನ್ನು ಜಾರಿ ಮಾಡಿ 800ಕೋಟಿ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಹೋರಾಟ ಸಮನ್ವಯ ಸಮಿತಿ ಒತ್ತಾಯಿಸಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ,ನೆರವು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆಶ್ವಥ ಮರಿಗೌಡ,ಕಾರ್ಮಿಕ ಮುಖಂಡರಾದ ರಮೇಶ್,ಟಿ.ಕುಮಾರ್,ಜ್ಯೋತಿ ರಾಜ್ಯದ್ಯಾಂತ ಒಂದು ವರ್ಷಕ್ಕೆ ಮಂಡಳಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳ ಒಟ್ಟು ಮೌಲ್ಯ 100ರಕೋಟಿ ರೂಪಾಯಿ ಆಗಿದೆ. ಕಳೆದ ಒಂದು ವರ್ಷಗಳಿಂದ ಮಂಡಳಿಯಿಂದ ಅಂತ್ಯ ಸಂಸ್ಕಾರ, ಮದುವೆ ಸಹಾಯಧನ, ಕುಟುಂಬ ಪಿಂಚಣಿ, ವೈದ್ಯಕೀಯ ಧನಸಹಾಯ, ಶೈಕ್ಷಣಿಕ ಸಹಾಯಧನ, ಅಪಘಾತ ಸಹಾಯಧನ ಯಾವುದೇ ರೀತಿಯ ಹಣಕಾಸಿನ ಸೌಲಭ್ಯಗಳನ್ನು ಕಳೆದ ಒಂದು ವರ್ಷಗಳಿಂದ ಮಂಡಳಿ ಬಿಡುಗಡೆ ಮಾಡಿರುವುದಿಲ್ಲ. ಒಂದು ವರ್ಷಕ್ಕೆ ಮಂಡಳಿಯಲ್ಲಿರುವ ಸೆಸ್ ಹಣಕ್ಕೆ ರೂ.50 ಕೋಟಿ ಬಡ್ಡಿ ಬರುತ್ತದೆ. ಆದರೆ ಕಳೆದ ಒಂದು ವರ್ಷಗಳಿಂದ ಮಂಡಳಿಯಿಂದ ನೀಡಬೇಕಾದ ಸೌಲಭ್ಯಗಳಿಗೆ ಕತ್ತರಿ ಹಾಕಿ ಈ ರೀತಿಯ ಯೋಜನೆಗ...

Anantha Foods Opens Its Third Outlet in Bengaluru Press Release and Pictures

Image
 Anantha Foods Opens Its Third Outlet in Bengaluru Press Release and Pictures  Ashish Vidhyarathi Leading Film Actor also visited the Restaurant  Anantha Foods Opens Its Third Outlet in RR Nagar — Continuing Its Journey with the Motto “VEG ABOVE EVERYTHING” Bengaluru, June 2025: Anantha Foods, Bengaluru’s fastest-growing vegetarian brand, proudly announces the grand opening of its third outlet in the bustling neighborhood of Rajarajeshwari Nagar (RR Nagar). Anchored by its core belief and bold motto — “VEG ABOVE EVERYTHING” — Anantha continues its mission to redefine vegetarian dining through purity, quality, and irresistible taste. Anantha offers a vibrant and flavorful selection of South Indian, North Indian, and Chinese vegetarian cuisines, making it a go-to destination for anyone seeking variety without compromising on values or taste. The vegetarian restaurant revolution of Mr. Vikash Agrawal, one of India’s most influential restaurateurs with ownership of over 50 re...

ಜೂನ್ 27ರಿಂದ 29ರವರಗೆ ಪೋಟೋ ಟುಡೇ ವಸ್ತು ಪ್ರದರ್ಶನ*

Image
*ಜೂನ್ 27ರಿಂದ 29ರವರಗೆ ಪೋಟೋ ಟುಡೇ ವಸ್ತು ಪ್ರದರ್ಶನ* ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಬೈಸೇಲ್ ಇನ್ ಟ್ರಾಕ್ಟನ್ಸ್ ಪ್ರವೈಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಸಹಯೋಗದಲ್ಲಿ ಜೂನ್ 27ರಿಂದ 29ರವರಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪೋಟೋ ಟುಡೇ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಇದರ ಕುರಿತು ಮಾಧ್ಯಮಗೋಷ್ಟಿ. ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಕೃಷ್ಣಪ್ಪ, ಕರ್ನಾಟಕಪೋಟ್ ಆಂಡ್ ವಿಡಿಯೊ ಅಸೋಸಿಯೇಷನ್ ಅಧ್ಯಕ್ಷರಾದ  ಬೆಂಜಮಿನ್, ಕಾರ್ಯದರ್ಶಿ ಜಗದೀಶ್, ಕರ್ನಾಟಕ ಪತ್ರಿಕಾ ಛಾಯಗ್ರಾಹಕರ ಸಂಘದ ಅಧ್ಯಕ್ಷ ವಿಶ್ವೇಶ್ವರಪ್ಪರವರು ಭಾಗವಹಿಸಿದ್ದರು. *ಕೃಷ್ಣಪ್ಪರವರು* ಮಾತನಾಡಿ 25ವರ್ಷ ಸಂಭ್ರಮಾಚರಣೆ ಅಚರಿಸಲಾಗುತ್ತಿದೆ.ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಕಾರ್ಯಕ್ರಮ. ವಿಡಿಯೊ ಕ್ಯಾಮರ ಮತ್ತು ಕ್ಯಾಮರಗಳ ಕುರಿತು ಮಾಹಿತಿ ಮತ್ತು ಕ್ಯಾಮರ ಸಮಗ್ರ ಮಾಹಿತಿ ನೀಡಲಾಗುತ್ತದೆ. ಕ್ಯಾಮರಗಳ ಮಹತ್ವ ಮತ್ತು ಅದನ್ನ ಬಳಕೆ ಮಾಡುವ ಕುರಿತು ಕ್ಯಾಮರ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲಾಗುವುದು. 250ಕ್ಕೂ ಮಳಿಗೆಗಳು ಇರುತ್ತದೆ. ಸಾರ್ವಜನಿಕರು ಮತ್ತು ವಿಡಿಯೊ ಮತ್ತು ಕ್ಯಾಮರ ಬಳಕೆದಾರರು ಮತ್ತು ವಿಡಿಯೊ, ಕ್ಯಾಮರದಲ್ಲಿ ಉದ್ಯಮದಲ್ಲಿ ಇರುವ ಮತ್ತು ವಿಡಿಯೊಗ್ರಾಫರ್, ಪೋಟೋಗ್ರಾಫರ್...

Karnataka Government to Build 250-Foot Ambedkar Statue in Bengaluru: Bhim Sene Celebrates Statewide

Image
  Karnataka Government to Build 250-Foot Ambedkar Statue in Bengaluru: Bhim Sene Celebrates Statewide Bengaluru, June 24, 2025: In a landmark move, the Karnataka government has approved the construction of a 250-foot tall statue of Dr. B. R. Ambedkar, the principal architect of the Indian Constitution, in the capital city of Bengaluru. The decision comes after sustained efforts and advocacy by the Karnataka Bhim Sene (R) Organization, which led a coordinated campaign across the state for over a year. To mark the government’s decision, Bhim Sene (R) organized simultaneous press conferences across Karnataka on Tuesday, distributing sweets to the public and congratulating the administration. The organization had earlier submitted formal memorandums to Deputy Commissioners in all 80 districts on January 27, 2024, urging the government to emulate similar statues erected in Telangana (125 feet) and Andhra Pradesh (206 feet). Their efforts gained further traction during the Winter Session...

Bengaluru Gears Up for Bandidevara Utsava: A Three-Day Celebration of Culture and Heritage

Image
  Bengaluru Gears Up for Bandidevara Utsava: A Three-Day Celebration of Culture and Heritage Bengaluru, June 24, 2025 –  Bengaluru is set to host the vibrant Bandidevara Utsava from June 25 to 27, a three-day cultural and religious celebration that honors the traditions of South Karnataka’s agrarian communities. Coinciding with the birth anniversary of Bengaluru’s founder, Nadaprabhu Kempegowda, the event aims to bring together people from across the state to celebrate shared history, spiritual devotion, and Karnataka’s agricultural legacy. Festival with Historical Significance The Bandidevara Utsava traces its origins to the ancestral customs of Kempegowda’s forebears, especially Ranabhairagowda, who migrated from Tamil Nadu to Karnataka centuries ago. Fleeing adversity, they revered divine protectors known as Bandis, believed to have safeguarded their journey. Today, the festival pays homage to those traditions, drawing participation from farming families who gather to celeb...

ಇಂಡಿಯನ್‌ಓಪನ್ ಆಫ್ ಸರ್ಫಿಂಗ್ ಪುರುಷರ ವಿಭಾಗದಲ್ಲಿ ಶ್ರೀಕಾಂತ್‌ ಡಿಗೆ, ಕಮಲಿ ಮೂರ್ತಿಗೆಗೆಲುವು!

Image
 ಇಂಡಿಯನ್‌ಓಪನ್ ಆಫ್ ಸರ್ಫಿಂಗ್ ಪುರುಷರ ವಿಭಾಗದಲ್ಲಿ ಶ್ರೀಕಾಂತ್‌ ಡಿಗೆ, ಕಮಲಿ ಮೂರ್ತಿಗೆಗೆಲುವು! ಮಂಗಳೂರು, ಜೂನ್ 20, 2025: ತಮಿಳುನಾಡಿನ ಶ್ರೀಕಾಂತ್ ಡಿಪುರುಷರ ಓಪನ್‌ ವಿಭಾಗದಲ್ಲಿ ಪ್ರಶಸ್ತಿಗೆದ್ದು ಮೆರೆದರೆ, ಕಮಲಿ ಮೂರ್ತಿ ಮಹಿಳೆಯರ ಓಪನ್ ಮತ್ತು ಗೋಮ್ಸ್ ಗರ್ಲ್ಸ್ (ಯು-16) ವಿಭಾಗಗಳಲ್ಲಿ ವಿಜೇತರಾದರು. ತಮಿಳುನಾಡಿನ ಪ್ರಹ್ಲಾದ್‌ ಶ್ರೀರಾಮ್ ಕೂಡಗೋಮ್ಸ್ ಬಾಯ್ಸ್ (ಯು-16) ವಿಭಾಗದಲ್ಲಿ ಜಯ ಸಾಧಿಸಿದರು. ಈ ಮೂಲಕ 2025ರ ರಾಷ್ಟ್ರೀಯ ಸರ್ಫಿಂಗ್‌ಚಾಂಪಿಯನ್ ಶಿಪ್ ಸರಣಿಯ ಎರಡನೇ ಹಂತವಾಗಿದ್ದ6ನೇ ಇಂಡಿಯನ್ ಓಪನ್ ಆಫ್‌ಸರ್ಫಿಂಗ್ ನಲ್ಲಿ ಎಲ್ಲಾ ನಾಲ್ಕು ವಿಭಾಗಗಳನ್ನೂ ತಮಿಳುನಾಡಿನ ಸರ್ಫರ್ ಗಳು ತಮ್ಮದಾಗಿಸಿಕೊಂಡರು. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿದ್ದ ಹಾಗೂ ಮಂತ್ರ ಸರ್ಫ್ ಕ್ಲಬ್ ಆತಿಥ್ಯವಹಿಸಿದ್ದ ಈಸ್ಪರ್ಧೆ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದಿತ್ತು. ಮೂಲತ: ಮೇ 30ರಿಂದ ಜೂನ್ 1ರವರೆಗೆ ನಡೆಯಬೇಕಿದ್ದ ಈ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಸಂಭವಿಸಿದಬಿರುಗಾಳಿ ಹಾಗೂ ಮಳೆ ಕಾರಣದಿಂದಮುಂದೂಡಲಾಗಿದ್ದು, ನಂತರ ಸಾರ್ವಜನಿಕರ ಪ್ರವೇಶವಿಲ್ಲದಂತೆ ಭಾಗವಹಿಸುವ ಸ್ಪರ್ಧಾರ್ಥಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮಾತ್ರ ಈ ಸ್ಪರ್ಧೆಯನ್ನು ನಡೆಸಲಾಯಿತು. ಪುರುಷರ ವಿಭಾಗದಲ್ಲಿ ಶ್ರೀಕಾಂತ್‌ ಡಿಹೊಸಚಾಂಪಿಯನ್ ಹಿಂದಿನ ವರ್ಷ ಎರಡನೇ ಸ್ಥಾನಗಳಿಸಿದ್ದಶ್ರೀಕಾಂತ್ ಡಿ ಈಬಾರಿ14.63 ಅಂಕಗಳೊಂದಿಗೆ ಜಯಸಾಧಿಸಿ...

ಭ್ರಷ್ಟಾಚಾರದ ಗಂಭೀರ ಆರೋಪ: ಗಂಗಾ ಮತಸ್ಥರ ಸಂಘದ ಚುನಾವಣೆ ಮುಂದೂಡಿಕೆಗೂ, ಹಿಂದಿನ ಆಡಳಿತ ಮಂಡಳಿಯ ವಜಾಕ್ಕೂ ಸದಸ್ಯರ ನಿನಗೆ ಸಾಮಾಜಿಕತೆ ದೂರು

Image
  ಭ್ರಷ್ಟಾಚಾರದ ಗಂಭೀರ ಆರೋಪ: ಗಂಗಾ ಮತಸ್ಥರ ಸಂಘದ ಚುನಾವಣೆ ಮುಂದೂಡಿಕೆಗೂ, ಹಿಂದಿನ ಆಡಳಿತ ಮಂಡಳಿಯ ವಜಾಕ್ಕೂ ಸದಸ್ಯರ ನಿನಗೆ ಸಾಮಾಜಿಕತೆ ದೂರು  ಬೆಂಗಳೂರು: ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಹಕಾರ ಸಂಘದಲ್ಲಿ ನೂಕುನುಗ್ಗಲಾದ ಅಕ್ರಮಗಳು ಹಾಗೂ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಆರೋಪಗಳು ಮೇಲೇಳುತ್ತಿದ್ದು, ಸಂಘದ ಸದಸ್ಯರು ಹಾಗೂ ಹಿತಚಿಂತಕರು ಮುಂಬರುವ ಚುನಾವಣೆ ತಾತ್ಕಾಲಿಕವಾಗಿ ಮುಂದೂಡಬೇಕು ಹಾಗೂ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಸೇರಿ ಕೆಲವು ಸದಸ್ಯರನ್ನು ಸಂಘದಿಂದ ವಜಾಗೊಳಿಸಬೇಕು ಎಂದು ಪ್ರಬಲ ಆಗ್ರಹ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡರು, “ಸಂಘದ ಆಡಳಿತಾಧಿಕಾರಿ ಶ್ರೀಮತಿ ವಿದ್ಯಾರಾಣಿಯವರ ವರದಿಯಲ್ಲಿ ಹಣದ ಅವ್ಯವಹಾರಗಳು ಸ್ಪಷ್ಟವಾಗಿವೆ. ಮಳಿಗೆ ಬಾಡಿಗೆ, ಹೊಸ ಸದಸ್ಯತ್ವ ಶುಲ್ಕ, ದಾನಿಗಳ ದೇಣಿಗೆ ಹಾಗೂ ಸರ್ಕಾರದಿಂದ ಬಂದ ಅನುದಾನ ಸೇರಿದಂತೆ ಸುಮಾರು ₹8 ಕೋಟಿ ಮೌಲ್ಯದ ನಿಧಿಗಳನ್ನು ನಿಯಮಬದ್ಧವಾಗಿ ಬಳಸದೆ, ಅವ್ಯವಹಾರ ನಡೆಸಲಾಗಿದೆ,” ಎಂದು ಆರೋಪಿಸಿದರು. ಲೇಖಾ ವಂಚನೆ ಹಾಗೂ ಸದಸ್ಯರ ಹಕ್ಕುಗಳ ಲಂಗನ: ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸದೆ, ಸದಸ್ಯರ ಮೂಲಭೂತ ಹಕ್ಕುಗಳನ್ನು ನಿರ್ಲಕ್ಷಿಸಿದ್ದು, 이는 ಸಹಕಾರ ಸಂಘದ ನಿಯಮಗಳ ಉಲ್ಲಂಘನೆಗೆ ಸ್ಪಷ್ಟ ಉದಾಹರಣೆಯಾಗಿದೆ. ಸ್ತ್ರೀ ಶಕ್ತಿ ಹಾಗೂ ನಂಬಿಕೆಯನ್ನು ಕುಗ್ಗಿಸುವಂತಹ ಈ ನಡೆಗೆ ಸಂಬಂಧಪಟ್ಟವರ ವಿರುದ್ಧ ಇನ್ನೂ ...

Apartment Owners Denied Legal Rights: Federation Alleges Violation of Supreme Court Orders in Karnataka

Image
  Apartment Owners Denied Legal Rights: Federation Alleges Violation of Supreme Court Orders in Karnataka Bengaluru: The Federation of Karnataka Apartment Owners’ Co-operative Societies has strongly alleged that apartment dwellers in the state are being denied their fundamental right to form co-operative societies—despite clear directives from the Supreme Court of India. At a press conference held in Bengaluru on Saturday,  Federation office bearers, including President T.K. Parasuraman, Vice-President Shripadaraja Koodli, General Secretary Vidyadhar Durgaker, and Mr. Gangadhar,  accused the state government and regulatory bodies of actively discouraging the formation of registered co-operative housing societies. They argue that such obstruction directly contravenes multiple Supreme Court rulings and violates the constitutional right under Article 19(1)(c). “Apartment owners are suffering due to the failure of builders to obtain occupancy certificates. When they raise que...

ಚಿಕ್ಕಮಗಳೂರಿನಿಂದಬೆಂಗಳೂರಿಗೆ ಕಾಲಿಟ್ಟ 'ರ್ಯಾಲಿ ಆಫ್ ಬೆಂಗಳೂರು'

Image
 ಚಿಕ್ಕಮಗಳೂರಿನಿಂದಬೆಂಗಳೂರಿಗೆ ಕಾಲಿಟ್ಟ 'ರ್ಯಾಲಿ ಆಫ್ ಬೆಂಗಳೂರು' ಬೆಂಗಳೂರು, ಜೂನ್ 20,2025: ಈರ್ಯಾಲಿಯನ್ನು ವಿಜಯನಗರ ಅಟೋಮೋಟಿವ್‌ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಎಫ್ ಎಂಎಸ್ ಸಿಐ ಆಶ್ರಯದಲ್ಲಿ ಮತ್ತು ಇಂಡಿಯಾ ಮೋಟಾ‌ರ್ ಸ್ಪೋರ್ಟ್ಸ್ ನ ನಾಯಕತ್ವದಲ್ಲಿ ಬಿ.ಜಿ.ಸುಧೀಂದ್ರ ಅವರ ಪ್ರೋತ್ಸಾಹದೊಂದಿಗೆ ಆಯೋಜಿಸಲಾಗಿದೆ. ಈಬಾರಿ* ರ್ಯಾಲಿ ಆಫ್‌ಬೆಂಗಳೂರು" ಜೂನ್ 21 ಮತ್ತು 22ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಕ್ತಿ ಹಿಲ್‌ ರೆಸಾರ್ಟ್ ನಲ್ಲಿ ನಡೆಯಲಿದೆ. ಜೆಕೆ ಟೈರ್ ಮೋಟಾರ್‌ಸ್ಪೋರ್ಟ್ ಮತ್ತು ವಂಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ನ ಬೆಂಬಲದಿಂದ ಈ ಸ್ಪರ್ಧೆಯಲ್ಲಿ ಅನೇಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ರ್ಯಾಲಿ ಆಫ್‌ ಬೆಂಗಳೂರು ಸ್ಪರ್ಧಾತ್ಮಕವರ್ಗಗಳ ಸಂಪೂರ್ಣ ಪಟ್ಟಿಯನ್ನು ಒಳಗೊಂಡಿದ್ದು ಇದರಲ್ಲಿ INTSDRC-1 (ಒವರ್ ಆಲ್), INTSDRC-2, ಪ್ರೊ.ಸ್ಟಾಕ್ ವುಮೆನ್ಸ್, ಕಪಲ್ (INTSDRC-C) ಮತ್ತು ಕಾರ್ಪೊರೇಟ್ (INTSDRC-Corp) ವರ್ಗಗಳು ಸೇರಿವೆ. ಈರ್ಯಾಲಿಯಲ್ಲಿ ಭಾಗವಹಿಸುವ ಚಾಲಕರು ಮತ್ತು ಸಿಬ್ಬಂದಿಗೆ ಸಮಗ್ರ ವೈದ್ಯಕೀಯನೆರವನ್ನು ಒದಗಿಸಲು ನ್ಯಾನೋ ಆಸ್ಪತ್ರೆಗಳು ಮತ್ತು ಟೂಸ್ಕ್ಯಾನ್ ಡಯಾಗೋಸ್ಟಿಕ್ಸ್ ಆರೋಗ್ಯ ಪಾಲುದಾರರಾಗಿ ಜೊತೆ ಸೇರಿದ್ದಾರೆ. ಜೊತೆಗೆ ಕಫೆ ಪೆಟ್ರಿಕೋರ್, ಆಕ್ಟಿನ್ ಪಿಟ್ಸ್ ಮತ್ತು ಗಿಗಾಬೈಟ್ ಇಂಕ್ (ಟೆಕ್ಪಾರ್ಟ್ ನರ್) ಮುಂತಾದ ಪ್ರಮುಖ ಸಹಯೋಗಿಗಳೂ ಈ ರ್ಯಾಲಿಗೆ ಬೆಂಬಲ ...

ವಕೀಲರ ಹಾಗೂ ಕಾನೂನು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ AILU ಆಗ್ರಹ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ವಕೀಲರು

Image
  ವಕೀಲರ ಹಾಗೂ ಕಾನೂನು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ AILU ಆಗ್ರಹ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ವಕೀಲರು ಬೆಂಗಳೂರು, ಜೂನ್ 20 – ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟ (AILU) ಆಗ್ರಹಿಸಿದೆ. ರಾಜ್ಯಾದ್ಯಂತ ವಕೀಲರ ಸಹಿ ಸಂಗ್ರಹ ಅಭಿಯಾನ ನಡೆಸಿ, ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯಾತೀತತೆ ಹಾಗೂ ನ್ಯಾಯದ ಮೌಲ್ಯಗಳನ್ನು ಆಧಾರವನ್ನಾಗಿ ಮಾಡಿಕೊಂಡು 1982ರಲ್ಲಿ ಸ್ಥಾಪನೆಯಾದ AILU, ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ವಕೀಲರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಮಾಜಿ ನ್ಯಾಯಮೂರ್ತಿಗಳಾದ ಎ.ಆರ್. ಕೃಷ್ಣ ಆಯ್ಯರ್, ಹೆಚ್.ಆರ್. ಖನ್ನಾ, ಎ.ಸಿ. ಗುಪ್ತಾ, ಎ. ಗೋಪಾಲಗೌಡ ಹಾಗೂ ಹಿರಿಯ ವಕೀಲರುಗಳ ನೇತೃತ್ವದಲ್ಲಿ ಈ ಸಂಘಟನೆ ದುಡಿಯುತ್ತಿದೆ. ರಾಜ್ಯದಲ್ಲಿ ನ್ಯಾಯದಾನ ವ್ಯವಸ್ಥೆ ವಿಳಂಬವಾಗಿದ್ದು, ವಕೀಲರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ, ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ವಿಳಂಬ, ವಕೀಲರ ಮೇಲೆ ದೌರ್ಜನ್ಯ, ಕಿರಿಯ ವಕೀಲರಿಗೆ ನಿರ್ಧಿಷ್ಟ ಆದಾಯದ ಕೊರತೆ ಮುಂತಾದ ಅಂ...

ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯಿಂದ ರಜತ ಮಹೋತ್ಸವದ ಅಂಗವಾಗಿ “ಸಂಗೀತ ಸಂಜೆ” – ಜೂನ್ 22ರಂದು ಕಾರ್ಯಕ್ರಮ

Image
  ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯಿಂದ ರಜತ ಮಹೋತ್ಸವದ ಅಂಗವಾಗಿ “ಸಂಗೀತ ಸಂಜೆ” – ಜೂನ್ 22ರಂದು ಕಾರ್ಯಕ್ರಮ ಬೆಂಗಳೂರು : ಸಮಾಜಮುಖಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆ ತನ್ನ 25ನೇ ವಾರ್ಷಿಕೋತ್ಸವವನ್ನು ಜೂನ್ 22ರಂದು ಸಂಜೆ 6 ಗಂಟೆಗೆ ನಗರದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶೇಷವಾಗಿ ಆಚರಿಸಲು ಮುಂದಾಗಿದೆ. ರಜತ ಮಹೋತ್ಸವದ ಅಂಗವಾಗಿ ಪ್ರಸಿದ್ಧ ಗಾಯಕರಾದ ವಿಜಯ ಪ್ರಕಾಶ್ ಹಾಗೂ ಅನುರಾಧಾ ಭಟ್ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಥೆಯ  ಅಧ್ಯಕ್ಷರಾದ ರೋಟೇರಿಯನ್ ರವಿರಾಜ್ ಶೆಟ್ಟಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ರೋಟರಿ ಉದ್ಯೋಗ್ ಸಂಸ್ಥೆ ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ, ಆರೋಗ್ಯ ಹಾಗೂ ವೃತ್ತಿ ತರಬೇತಿ ಕ್ಷೇತ್ರಗಳಲ್ಲಿ ನವೀನ ಸೇವಾ ಯೋಜನೆಗಳನ್ನು ನಿರ್ವಹಿಸುತ್ತಿದೆ. ಅನೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪುಸ್ತಕಗಳು, ಮೇಜು-ಕುರ್ಚಿಗಳು, ಶೌಚಾಲಯಗಳು ಮತ್ತು ಸಭಾಂಗಣದ ಸೌಲಭ್ಯಗಳನ್ನು ನೀಡಲಾಗಿದೆ,” ಎಂದು ವಿವರಿಸಿದರು. ಅವರು ಮುಂದುವರೆದು, “ ರವಿ ಕಿರ್ಲೋಸ್ಕರ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಹಾಗೂ ದೀ ಆಸ್ಪತ್ರೆಗಳಲ್ಲಿ ಸಹ ಡಯಾಲಿಸಿಸ್ ಕೇಂದ್ರಗಳು ಸ್ಥಾಪಿತಗೊಂಡಿವೆ. ಈ ವರ್ಷ ರೆಡ್ ಕ್ರಾಸ್ ಮತ್ತು ರವಿ ಕಿರ್ಲೋಸ್ಕರ್ ಆಸ್ಪತ...

ಸರ್ಕಾರವು ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ ದೊಡ್ಡ ಪ್ರಮಾಣ ಅನ್ಯಾಯ ಏಸಗುತ್ತಿ

Image
ಸರ್ಕಾರವು ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ ದೊಡ್ಡ ಪ್ರಮಾಣ ಅನ್ಯಾಯ  ಸಾರಿಗೆ ನೌಕರರು ಸರ್ಕಾರಿ ನೌಕರರೆಂದು ವರಿಗಣಿಸಬೇಕು ಎಂಬ ಬೇಡಿಕೆಯೊಂದಿಗೆ ದಿನಾಂಕ 10/12/2020 ರಲ್ಲಿ ಸುಮಾರು 20 ಸಾವಿರ ನೌಕರರನ್ನು ಒಳಗೊಂಡ ಕಾಲ್ ಜಾತೆ ಚಳುವಳಿಯನ್ನು ಹಮ್ಮಿಕೊಂಡು, ಅದರಂತ ಅಂದಿನ ಸರ್ಕಾರಕ್ಕೆ, ನೌಕರರು ಮನವಿ ಮಾಡುವ ಉದ್ದೇಶವಾಗಿತ್ತು ಹೀಗೆ ಶಾಂತಿಯುತವಾಗಿ ನಡೆದ ಚಳುವಳಿಯ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಗಳು ಮನವಿಯನ್ನು ಸ್ವೀಕರಿಸಲು ಬಾರದೆ ಈ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸರನ್ನು ಬಳಸಿ ಚಳುವಳಿಯಲ್ಲಿ ಭಾಗವಹಿಸಿದ್ದ ನೌಕರರು ಮತ್ತು ಅವರ ಕುಟುಂಬಸ್ಮರನ್ನು ಎದುರಿಸಿ ಬಂಧಿಸುವ ಪ್ರಯತ್ನಗಳು ನಡೆಯಿತು. ಇದರಿಂದ ಮನ ನೊಂದ ಸಾರಿಗೆ ನೌಕರರು ಮತ್ತು ಅಂದಿನ ನಾಯಕತ್ವವನ್ನು ವಹಿಸಿದ ಮುಖಂಡರು ಸೇರಿ ಸರ್ಕಾರದ ಈ ನಡೆಯನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಯಿತು. ಶಾಂತಿಯುತವಾದ ಈ ಚಳುವಳಿಯನ್ನು ಕ್ರಾಂತಿಕಾರಿ ಹೋರಾಟಕ ತಿರುಗಿಸಿದ ಸರ್ಕಾರದ ಈ ನಡೆಯನ್ನು ಖಂಡಿಸಿ ಅನಿರ್ದಿಷ್ಠಾನಧಿ ಮುಷ್ಕರಕ್ಕೆ ಕರೆ ನೀಡಲಾಯಿತು. ಮುಷ್ಕರದ ನಾಲ್ಕನೆಯ ದಿನ ಸರ್ಕಾರವು ಮಾತುಕತೆಯ ಮೂಲಕ ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗುವುದಿಲ್ಲ. ಬದಲಿಗೆ ಸರ್ಕಾರಿ ನೌಕರರಿಗೆ ಇರುವ ವೇತನ ಆಯೋಗವನ್ನು ಜಾರಿ ಮಾಡುವುದಾಗಿ ಮತ್ತು ಇನ್ನಿತರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರದ ಪತ್ರದ ಮುಕೆನ ಬರವಸೆಯನ್ನು ನೀಡಿದ ಕಾರಣ ಹಾ...

ಜೂನ್ 28 ಮತ್ತು 29 | ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಕ್ಯಾಂಪಸ್

Image
ಜೂನ್ 28 ಮತ್ತು 29 | ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಕ್ಯಾಂಪಸ್ ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ಹೆಗ್ಗುರುತು ಪ್ರಯತ್ನದಲ್ಲಿ, ರೋಟರಾಕ್ಸ್ ಜಿಲ್ಲೆ 3192. ಎಲುಫ್ಯಾಕ್ಟರಿ ಮತ್ತು ಡೆವೆಲ್‌ ಅಪ್ ಜೊತೆಗೆ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಾನ್ಸ್ ಫಾರ್ಮ್ ವೃತ್ತಿ ಮೇಳ 2025 ಅನ್ನು ಅಧಿಕೃತವಾಗಿ ಘೋಷಿಸಿತು. ಜೂನ್ 28 ಮತ್ತು 29, 2025 ರಂದು ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯಲಿರುವ ಟ್ರಾನ್ಸ್‌ಫಾರ್ಮ್ ವೃತ್ತಿ ಮೇಳವು ಕರ್ನಾಟಕದ ಮೊದಲ ಉನ್ನತ ಶಿಕ್ಷಣ ಅವಕಾಶಗಳು ಮತ್ತು ವೃತ್ತಿ ಪ್ರಗತಿಗಾಗಿ ಸಂಯೋಜಿತ ವೇದಿಕೆಯಾಗಲಿದೆ. ಈ ಕಾರ್ಯಕ್ರಮವು ಈ ಕೆಳಗಿನವುಗಳನ್ನು ಆಯೋಜಿಸುತ್ತದೆ. 50+ ಪ್ರಮುಖ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಬಹು ವಲಯಗಳಲ್ಲಿ ಉದ್ಯೋಗಗಳನ್ನು ನೀಡುತ್ತಿರುವ 100+ ನೇಮಕಾತಿ ಕಂಪನಿಗಳು Al-ಚಾಲಿತ ವೃತ್ತಿ ಸಿದ್ಧತೆ ಪರಿಕರಗಳು, ಪುನರಾರಂಭ ನಿರ್ಮಾಣ ಮತ್ತು ಅಣಕು ಸಂದರ್ಶನಗಳು ವೃತ್ತಿ ಕಾರ್ಯಾಗಾರಗಳು, ವೈಯಕ್ತಿಕ ಸಮಾಲೋಚನೆ ಅವಧಿಗಳು ಮತ್ತು ತಜ್ಞರ ಸಮಿತಿಗಳು ಕರ್ನಾಟಕದಾದ್ಯಂತ 10,000+ ಕ್ಕೂ ಹೆಚ್ಚು ಭಾಗವಹಿಸುವವರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಈ ರೀತಿಯ ಮೊದಲ ಉಪಕ್ರಮವು 12 ನೇ ತರಗತಿಯ ಪಾಸ್-ಔಟ್ಗಳು, ಪದವಿಪೂರ್ವ ವಿದ್ಯಾರ್ಥಿಗಳು, ಸ್ನಾತಕೋತ್ತರ ...

ಸೈಕಲ್ ಏರಿ ಜಾರಿ ಬಿದ್ದ ಡಿಸಿಎಂ ಡಿಕೆ ಶಿವಕುಮಾರ್​! ವಿಡಿಯೋ ವೈರಲ್…

Image
  ಸೈಕಲ್ ಏರಿ ಜಾರಿ ಬಿದ್ದ ಡಿಸಿಎಂ ಡಿಕೆ ಶಿವಕುಮಾರ್​! ವಿಡಿಯೋ ವೈರಲ್… ಬೆಂಗಳೂರು:  ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂದೆ ಇಂದು ಆಯೋಜಿಸಿದ್ದ ಮ್ಯಾರಥಾನ್ ಅನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿದರು. ಇನ್ನೂ ಈ ವೇಳೆ ಡಿಸಿಎಂ ಡಿಕೆಶಿ ವಿಧಾನಸೌಧದ ಆವರಣದ ಸುತ್ತ ಸೈಕಲ್ ನಲ್ಲೇ ರೌಂಡ್ಸ್​ ಹಾಕಿದ್ದಾರೆ. ಕೆಂಗಲ್ ಗೇಟ್ ಬಳಿ ಬರುವಾಗ ನಿಯಂತ್ರಣ ತಪ್ಪಿ ಡಿಕೆಶಿ ಕೆಳಗೆ ಬಿದ್ದಿರುವ ಘಟನೆ ಕೂಡ ನಡೆದಿದೆ. ಸೈಕಲ್​ ಹೊಡೆಯುತ್ತಾ ಬರ್ತಿದ್ದ ಡಿಸಿಎಂಗೆ ನಿಯಂತ್ರಣ ತಪ್ಪಿ ಆಗಿ ವಿಧಾನಸೌಧದ ಮೆಟ್ಟಲುಗಳ ಮೇಲೆಯೇ ಜಾರಿ ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಬೆಂಬಲಿಗರು ಅವರ ಸಹಾಯಕ್ಕೆ ಬಂದು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಸೈಕಲ್ ನಿಲ್ಲಿಸುವ ವೇಳೆಯಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದ ಡಿಕೆಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಲ್ತುಳಿತ, ಜಾತಿಗಣತಿ ಮತ್ತು ಹಗರಣಗಳ ನೆರಳಲ್ಲಿ ಅರಾಜಕತೆಯತ್ತ ರಾಜ್ಯ ರಾಜಕಾರಣ: ಜನತಾಪಕ್ಷದ ಆರೋಪ

Image
  ಕಾಲ್ತುಳಿತ, ಜಾತಿಗಣತಿ ಮತ್ತು ಹಗರಣಗಳ ನೆರಳಲ್ಲಿ ಅರಾಜಕತೆಯತ್ತ ರಾಜ್ಯ ರಾಜಕಾರಣ: ಜನತಾಪಕ್ಷದ ಆರೋಪ  ಬೆಂಗಳೂರು, ಜೂನ್ 17  – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಸಮುದಾಯಗಳ ನಡುವೆ ಭಿನ್ನತೆ ಉಂಟುಮಾಡುವ ಜಾತಿಗಣತಿ ನಾಟಕವನ್ನು ಆಡುತ್ತಿದೆ ಎಂದು ಜನತಾಪಕ್ಷ ತೀವ್ರ ಆರೋಪ ಮಾಡಿದೆ. ಜಾತಿಗಣತಿ ಮರುಸಮೀಕ್ಷೆಯ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಲಾಗುತ್ತಿದ್ದು, ಈ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಪಕ್ಷವು ಒತ್ತಾಯಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಆರ್‌ಸಿಬಿ ವಿಜಯೋತ್ಸವದ ವೇಳೆಯ ಕಾಲ್ತುಳಿತ ಪ್ರಕರಣವನ್ನು ಉದಾಹರಿಸಿ, ಜನತಾಪಕ್ಷದ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. “ಈ ಘಟನೆ ರಾಜ್ಯದ ಇತಿಹಾಸದಲ್ಲಿ ನಂದಿರಲಾರದ ಹತ್ಯಾಕಾಂಡ. ನೂರಾರು ಜನರು ಗಾಯಗೊಂಡಿದ್ದು, 11 ಜನರ ಪ್ರಾಣ ಹಾರಿದೆ. ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಪೊಲೀಸ್ ಇಲಾಖೆ ಮೇಲಿನ ನಂಬಿಕೆ ಕುಸಿದಿದೆ,” ಎಂದು ಅವರು ತಿಳಿಸಿದರು. ಸರ್ಕಾರದ ಅವ್ಯವಹಾರ ಮತ್ತು ಹಗರಣಗಳ ಪಟ್ಟಿ ಜನತಾಪಕ್ಷದ ಮುತ್ತಿಗೆ ಪ್ರಮುಖವಾಗಿ ಕೆಲವು ಮುಖ್ಯ ಹಗರಣಗಳೆಡೆಗೂ ಗುರುತಿಸಿತು – ಮುಡಾ, ವಾಲ್ಮೀಕಿ ನಿಗಮ, ಭೋವಿ ನಿಗಮ, ಸಹಕಾರ ಖಾತೆ ಹಾಗೂ ಇತರ ಪ್ರಮುಖ ಇಲಾಖೆಗಳಲ್ಲಿನ ಅವ್ಯವಹಾರಗಳು ಸರ್ಕಾರದ ಧರ್ಮಸಂಕಟವನ್ನು ಸ್ಪಷ್ಟಪಡಿಸುತ್ತಿವೆ ಎಂಬುದು ...

ತಿಮ್ಮಕ್ಕ ಅವರ ಅನುಮತಿ ಇಲ್ಲದೇ ಚಿತ್ರೀಕರಣ: ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ

Image
  ತಿಮ್ಮಕ್ಕ ಅವರ ಅನುಮತಿ ಇಲ್ಲದೇ ಚಿತ್ರೀಕರಣ: ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ಬೆಂಗಳೂರು, ಜೂನ್ 16 – ವೃಕ್ಷಮಾತೆ ನಾಡೋಜ ಪಾ. ಸಾಲುಮರದ ತಿಮ್ಮಕ್ಕ ಅವರ ಜೀವನವನ್ನು ಆಧಾರವಿಸಿಕೊಂಡು  ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’  ಎಂಬ ಶೀರ್ಷಿಕೆಯಡಿ ಚಲನಚಿತ್ರ ಚಿತ್ರೀಕರಣ ನಡೆಯುತ್ತಿರುವುದನ್ನು ಖಂಡಿಸಿರುವ ತಿಮ್ಮಕ್ಕ ಅವರು, ತಮ್ಮ ಅನುಮತಿ ಇಲ್ಲದೇ ನಡೆಯುತ್ತಿರುವ ಈ ಚಿತ್ರೀಕರಣವನ್ನು ತಕ್ಷಣವೇ ನಿಲ್ಲಿಸಲು ಆಗ್ರಹಿಸಿದ್ದಾರೆ. ಸೈಲಾಡ್ ದೀಲಿನ್ ಕುಮಾರ್ ಹಾಗೂ ಒರಟಶ್ರೀ  ಎಂಬವರು ಈ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದು, ತಿಮ್ಮಕ್ಕ ಅವರ ಪ್ರಕಾರ, ಈ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಲಾಗಿಲ್ಲ. ಜೂನ್ 13 ರಂದು ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಅಭಿಮಾನಿಗಳಿಂದ ದೂರವಾಣಿ ಸಂದೇಶದ ಮೂಲಕ ಮಾಹಿತಿ ಪಡೆದ ತಿಮ್ಮಕ್ಕ ಅವರು ಸ್ಥಳಕ್ಕೆ ತೆರಳಿ ಖುದ್ದು ಪರಿಸ್ಥಿತಿ ಪರಿಶೀಲಿಸಿ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. “ನನ್ನ ಅನುಮತಿ ಇಲ್ಲದೇ, ನನ್ನ ಹೆಸರು ಬಳಸಿ ಸಿನಿಮಾ ತಯಾರಿಸುತ್ತಿರುವುದು ನನ್ನ ವ್ಯಕ್ತಿತ್ವಕ್ಕೆ ಅವಮಾನ. ನಾನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದೇನೆ”  ಎಂದು ತಿಮ್ಮಕ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಭಿಮಾ...

ಗಂಭೀರ ಭ್ರಷ್ಟಾಚಾರ ಆರೋಪಗಳ ಸಂಬಂಧ ಚುನಾವಣೆ ಮುಂದೂಡಿಕೆಗೆ ಹಾಗೂ ಹಿಂದಿನ ಅಧ್ಯಕ್ಷ ಕಾರ್ಯದರ್ಶಿ ಮತ್ತು ನಿರ್ದೇಶಕರ ವಜಾಗೆ ಆಗ್ರಹಿಸಿ

Image
 ಗಂಭೀರ ಭ್ರಷ್ಟಾಚಾರ ಆರೋಪಗಳ ಸಂಬಂಧ ಚುನಾವಣೆ ಮುಂದೂಡಿಕೆಗೆ ಹಾಗೂ ಹಿಂದಿನ ಅಧ್ಯಕ್ಷ ಕಾರ್ಯದರ್ಶಿ ಮತ್ತು ನಿರ್ದೇಶಕರ ವಜಾಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘದ ಸದಸ್ಯರು ಸಂಘದ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಲಘುಮಾನವಾಗಿ ವರ್ತನೆಯಾದ ಭ್ರಷ್ಟಾಚಾರ, ಧನಕಿಯುಕ್ತತೆ ಹಾಗೂ ಲೆಕ್ಕಪತ್ರ ಕೃತಕ ವೇಷದ ಕುರಿತು ಸ್ಪಷ್ಟ ದಾಖಲೆಗಳಿದ್ದರೂ ಸಹ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸಂಘದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸಂಘದ ಅವ್ಯವಸ್ಥಿತ ಆಡಳಿತದ ಹಿನ್ನಲೆಯಲ್ಲಿ ನೇಮಕಗೊಂಡ ಆಡಳಿತಾಧಿಕಾರಿ ಶ್ರೀಮತಿ ವಿದ್ಯಾರಾಣಿಯವರ ವರದಿಯಂತೆ, ಸಂಘದಲ್ಲಿ ಕೋಟ್ಯಾಂತರ ರೂಪಾಯಿಗಳ ಅನಿಯಮಿತ ಖರ್ಚು, ಲೆಕ್ಕಪತ್ರಗಳಲ್ಲಿ ಕೃತಕತೆ ಹಾಗೂ ವ್ಯವಸ್ಥಿತವಾಗದ ಆಡಳಿತ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಮಳಿಗೆಗಳ ಠೇವಣೆ ಮತ್ತು ಬಾಡಿಗೆ ಹಣ ರೂ.52,50,000/- ಹೊಸ ಸದಸ್ಯತ್ವದ ನೋಂದಣಿ ಶುಲ್ಕದ ಹಣ ರೂ.1,61,61,837/- ದಾನಿಗಳಿಂದ ಪಡೆದ ಹಣ ರೂ.54,37,450/- ಅದರಲ್ಲಿ ಉಳಿದ ಹಣ ರೂ.30,42,450/- ಒಟ್ಟು ರೂ.2,44,54,987/- ಮತ್ತು ಹೆಚ್ಚಾಗಿ ಸರ್ಕಾರದಿಂದ ಬಂದಂತಹ ಅನುದಾನದ ಹಣ ರೂ.2,12,50,000/- ಹಣವನ್ನು ಸರ್ಕಾರ ಹಾಗೂ ಸಂಘದ ನೀತಿ ನಿಯಮಗಳನ್ನು ಪಾಲಿಸದೆ ದುರುಪಯೋಗ ಮಾಡಿಕೊಂಡಿರುತ್ತಾರೆ. ಇದರ ಕುರಿತು ಅಧಿಕಾರಿಗಳಿಂದ ವರದಿ ಸಾಭೀತಾದರೂ ಮತ್ತು ಹಲವು ತಿಂಗಳಿಂದ ಸದಸ್ಯರು ದೂರು ನೀಡಿದರ...

*ALLEN Career Institute Bengaluru Sets New Benchmark in NEET UG 2025*

Image
ALLEN Career Institute Bengaluru Sets New Benchmark in NEET UG 2025 Bengaluru | 14 June 2025 – In a remarkable demonstration of academic excellence, ALLEN Career Institute, Bengaluru has once again achieved outstanding results in the NEET UG 2025 examination. With 11 students securing ranks within the Top 1000, including 2 students in the Top 50, the institute continues to uphold its legacy of excellence in medical entrance training. Top Rank Achievers from ALLEN Bengaluru The NEET UG 2025 results have highlighted the stellar performance of the following students from the Bengaluru center: *AIR 22 – Ruchir Gupta AIR 42 – Pranshu Jahagirdar AIR 190 – Aridhya Agrawal AIR 334 – Vishwa V AIR 529 – Risha Goel (And 6 more students ranked within the Top 1000) * These results reflect not only the hard work of the students but also the strength of ALLEN’s academic structure and support ecosystem. Rank-Wise Performance Summary • Top 50 AIR: 2 students • Top 200 AIR: 3 students • Top 500 AIR: 4 s...

ನವೆಂಬರ್ 29 ರಿಂದಅಲ್ಟಿಮೇಟ್ ಖೋಖೋಸೀಸನ್3ಪ್ರಾರಂಭ!

Image
 ನವೆಂಬರ್ 29 ರಿಂದಅಲ್ಟಿಮೇಟ್ ಖೋಖೋಸೀಸನ್3ಪ್ರಾರಂಭ! ಗುರುಗ್ರಾಮ್, ಜೂನ್ 14, 2025: ಭಾರತದ ಖೋ ಖೋ ಫೆಡರೇಷನ್ (ಕೆಕೆಎಫ್‌ಐ) ಮುಂದಿನ ಮೂರನೇ ಸೀಸನ್ ಅಲ್ಟಿಮೇಟ್ ಖೋ ಖೋ (ಯುಕೆಕೆ) ಆಟಗಾರರ ಹರಾಜಿಗೆ ಮೊದಲ ಬಾರಿಗೆ ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸಲಾಗುವುದು ಎಂದು ಘೋಷಿಸಿದೆ. ಈ ಘೋಷಣೆಯನ್ನು KKFI ಅಧ್ಯಕ್ಷ ಶ್ರೀ ಸುಧಾಂಶು ಮಿತ್ತಲ್ ಅವರು ಜೂನ್ 13ರಂದು ಶ್ರೀ ಗುರು ಗೋಬಿಂದ್ ಸಿಂಗ್ ಟೆರ್ಸೆಂಟಿನರಿ (SGT) ವಿಶ್ವವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಸುದ್ದಿಗೋಷ್ಠಿಯಲ್ಲಿ ಹರಿಯಾಣ ಸರ್ಕಾರದ ರಾಜ್ಯ ಸಚಿವ ಶ್ರೀ ಗೌರವ್ ಗೌತಮ್ ಉಪಸ್ಥಿತರಿದ್ದರು. ಕೆಕೆಎಫ್‌ಐಯು ಖೋ ಖೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಮತ್ತು ಹರಿಯಾಣದಲ್ಲಿ ಕ್ರೀಡಾ ಅಭಿವೃದ್ಧಿಯ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳನ್ನು ಗೌತಮ್ ಅವರು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರ ಗಣ್ಯರಾದ ಪ್ರೊ. ಡಾ. ಹೇಮಂತ್ ವರ್ಮಾ (SGT ವಿಶ್ವವಿದ್ಯಾಲಯದ ಕುಲಪತಿ), ಶ್ರೀ ಅಮೃತ್ ಸಿಂಗ್ ಚಾವ್ಹಾ (SGT ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು) ಮತ್ತು ಶ್ರೀ ಜವಾಹರ್ ಸಿಂಗ್ ಯಾದವ್ (ಹರಿಯಾಣ ಖೋ ಖೋ ಫೆಡರೇಶನ್ ಅಧ್ಯಕ್ಷ). ಇವರು ಖೋ ಖೋ ಆಟವನ್ನು ಹರಿಯಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದಾಗಿ, ಆಟಗಾರರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು ಎಂದು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭ...

ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಆಕರ್ಷಕ ಬ್ಯೂಟಿ ಎಕ್ಸ್‌ ಪೀರಿಯೆನ್ಸ್ ಚಾಲನೆ ಭಾರತದ ಖ್ಯಾತ ಅಭಿನೇತ್ರಿ ನೇಹಾ ಶರ್ಮಾ ಅವರಿಂದ ಬೆಂಗಳೂರಿನ ಅತ್ಯಂತ ಗ್ಲಾಮರಸ್ ಆಚರಣೆ ಉದ್ಘಾಟನೆ

Image
 ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಆಕರ್ಷಕ ಬ್ಯೂಟಿ ಎಕ್ಸ್‌ ಪೀರಿಯೆನ್ಸ್ ಚಾಲನೆ  ಭಾರತದ ಖ್ಯಾತ ಅಭಿನೇತ್ರಿ ನೇಹಾ ಶರ್ಮಾ ಅವರಿಂದ ಬೆಂಗಳೂರಿನ ಅತ್ಯಂತ ಗ್ಲಾಮರಸ್ ಆಚರಣೆ ಉದ್ಘಾಟನೆ ಜಾಗತಿಕ ಬ್ಯಾಂಡ್‌ಗಳು, ಬ್ಯಾಂಡ್ ಆಧಾರಿತ ಮಾಸ್ಟರ್ ಕ್ಲಾಸ್‌ ಗಳ ನೇರ ಪ್ರದರ್ಶನ ಬೆಂಗಳೂರಿನ ಸೌಂದರ್ಯ ಪ್ರಿಯರ ನೆಚ್ಚಿನ ತಾಣವಾಗಿ ಮಾರ್ಪಟ್ಟ ಮಾಲ್ ಬೆಂಗಳೂರು, ಜೂನ್ 13, 2025 : ಸಿಲಿಕಾನ್ ಸಿಟಿ ಬೆಂಗಳೂರು ನಗರದ ಬ್ಯೂಟಿ ಪ್ರಿಯರಿಗಾಗಿ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮೂರು ದಿನಗಳ ಬ್ಯೂಟಿ ಎಕ್ಸ್‌ಪೀರಿಯೆನ್ಸ್ 2025 ಅನ್ನು ಆರಂಭಿಸಿದೆ. ಜೂನ್ 13 ರಿಂದ 15 ರವರೆಗೆ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಫ್ಯಾನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಈ ಪ್ರೀಮಿಯ‌ರ್ ಲಕ್ಷುರಿ ಬ್ಯೂಟಿ ಎಕ್ಸ್ ಪೀರಿಯೆನ್ಸ್ ಶೋ ಬ್ಯೂಟಿ ಉತ್ಸಾಹಿಗಳು, ವೃತ್ತಿಪರರು ಮತ್ತು ಟೆಂಡ್‌ ಸೆಟ್ಟರ್‌ಗಳನ್ನು ಕೈಬೀಸಿ ಕರೆಯುತ್ತಿದೆ. ಬಾಲಿವುಡ್‌ನ ಖ್ಯಾತ ಅಭಿನೇತ್ರಿ ನೇಹಾ ಶರ್ಮಾ ಅವರು ಈ ಅವಿಸ್ಮರಣೀಯವಾದ ವೀಕೆಂಡ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಮೂಲಕ ತಾರಾ ಬಳಗದಿಂದ ಉದ್ಘಾಟನೆಯಾದ ಈ ಬ್ಯೂಟಿ ಎಕ್ಸ್‌ಪೀರಿಯೆನ್ಸ್ ಒಂದು ರೀತಿಯ ಐಷಾರಾಮಿ ಅನುಭವವಾಗಿ ಮಾರ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿರುವ ಬ್ಯೂಟಿ ಬ್ಯಾಂಡ್ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿನ ಉತ್ಪನ್ನಗಳನ್ನು ಅನ್ವೇಷಣೆ ಮಾಡಿದ್ದುದು ವಿಶೇಷವಾಗಿತ್ತು. ಈ ಮಳಿ...

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷವನ್ನು ಖಂಡಿಸಿ,

Image
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷವನ್ನು ಖಂಡಿಸಿ, ಪತ್ರಿಕಾಗೋಷ್ಠಿ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷವನ್ನು ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ರಾಜ್ಯ ಕಾರ್ಯದರ್ಶಿ ಇಂದು  ಪ್ರೆಸ್ ಕ್ಲಬ್ ನಲ್ಲಿ  ಮಾಧ್ಯಮಗಳನ್ನು ಉದ್ದೇಶಿಸಿ ಪತ್ರಿಕಾ ಗೋಷ್ಠಿಯನ್ನು ನಡೆಸಿದರು. 1. ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ. * ಕರ್ನಾಟಕ ರಾಜ್ಯದಲ್ಲಿ ಅಕ್ಕಮಹಾದೇವಿ, ರಾಯಚೂರು, ಕಲಬುರ್ಗಿ, ಧಾರವಾಡ, ನೃಪತುಂಗ ವಿಶ್ವವಿದ್ಯಾಲಯ ಹಾಗೂ ಪ್ರಿಯಾಂಕ ಖರ್ಗೆ ರವರ ಸ್ವ -ಹಿತಾಸಕ್ತಿಯ ಪರಿಣಾಮ , ರಾಜ್ಯಪಾಲರ ಅಧಿಕಾರ ಮೋಟಕುಗೊಳಿಸಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡುವ ಸಲುವಾಗಿ ರಾಜ್ಯದ ಏಕೈಕ ಗ್ರಾಮೀಣ ಅಭಿವೃದ್ಧಿ ವಿವಿ ಆರ್ ಡಿ ಪಿ ಆರ್ ವಿಶ್ವವಿದ್ಯಾಲಯವು ಕೂಡ ಕಳೆದೊಂದು ವರ್ಷದಿಂದ ಉಪ ಕುಲಪತಿಗಳ ನೇಮಕವಾಗದೆ ಸಮರ್ಪಕ ಆಡಳಿತ ನೀಡುವುದು ದುಸ್ತರವಾಗಿದೆ, ಸಂಶೋಧನಾ ಆಧಾರಿತ ವಿಶ್ವವಿದ್ಯಾಲಯಗಳ...