Posts

Showing posts from February, 2025

ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ

Image
  ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ ಬೆಂಗಳೂರು : ಸಿನಿಮಾರಂಗದಲ್ಲಿ ಪೈರೆಸಿ ಮತ್ತು ಇತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ) (FMC) ನಿರಂತರವಾಗಿ ಕೆಲಸ ಮಾಡುತ್ತಿದೆ. ಪೈರೆಸಿ ಚಲನಚಿತ್ರ ಉದ್ಯಮಕ್ಕೆ ಭಾರೀ ನಷ್ಟ ತರುತ್ತಿದ್ದು, ಇದನ್ನು ತಡೆಗಟ್ಟಲು FMC ಕಳೆದ ಒಂದು ವರ್ಷದಿಂದ ಪೊಲೀಸ್ ಇಲಾಖೆ, ಸೈಬರ್ ವಿಭಾಗ, ವಾರ್ತಾ ಇಲಾಖೆ, CBFC (Central Board of Film Certification) ಹಾಗೂ ಇತರ ಸರಕಾರೀ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದೆ. ಈ ಮುಂದಾಳತ್ವದ ಭಾಗವಾಗಿ, ಈಗಾಗಲೇ ನಾಲ್ಕು ವೆಬ್‌ ಪೋರ್ಟಲ್ ಮತ್ತು ಎರಡು ಮೊಬೈಲ್ ಆಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪೈರೆಸಿಯ ವಿರುದ್ಧ ಒಗ್ಗೂಡಿ ಹೋರಾಟ ಹಾಗಿದ್ದರೂ, ಡಿಜಿಟಲ್ ಯುಗದಲ್ಲಿ ಪೈರೆಸಿ ಹೊಸ ಹೊಸ ರೂಪದಲ್ಲಿ ತಲೆದೋರುತ್ತಿದ್ದು, ಸಿನಿಮಾಗಳು ಟೆಲಿಗ್ರಾಂ, ವೆಬ್‌ಸೈಟ್, ಅಪ್ಲಿಕೇಶನ್‌ಗಳ ಮೂಲಕ ಅನಧಿಕೃತವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ, FMC ಚಿತ್ರರಂಗದ ಎಲ್ಲ ಹಿತಾಸಕ್ತಿಗಳನ್ನೂ ಒಗ್ಗೂಡಿಸಿ, ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ. ಚಿತ್ರರಂಗದ ಇತರ ಸಮಸ್ಯೆಗಳಿಗೂ ಪರಿಹಾರ ಅನಿವಾರ್ಯ FMC ಕೇವಲ ಪೈರೆಸಿಯ ವಿರುದ್ಧವೇ ಅಲ್ಲ, ಇತರೆ ಪ್ರಮುಖ ಸಮಸ್ಯೆಗಳಿಗೂ ದಿಟ್ಟ ಹೆಜ್ಜೆ ಹಾಕುತ್ತಿದೆ. ಇದರ ಅಂಗವಾಗಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಮತ್ತು ಪ್ರದರ್ಶನ ನಿಯಂತ್ರಣ UFO/QUBE ಡಿಜಿ...

2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿ, ಲಿಂಗತ್ಯ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆಯಿಂದ ಒತ್ತಾಯ

Image
  2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿ, ಲಿಂಗತ್ಯ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆಯಿಂದ ಒತ್ತಾಯ ಬೆಂಗಳೂರು : 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ಒತ್ತಾಯಿಸಿ, ಲಿಂಗತ್ಯ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆ ಕರ್ನಾಟಕ ಸರ್ಕಾರ ಒತ್ತಾಯ ಮಾಡಬೇಕಾಗಿದೆ  ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಾತಿ ಪ್ರಣಾಳಿಕೆಯಲ್ಲೇ ಉಳಿದಿದೆಯೇ? ಈ ವೇಳೆ ಮಾತನಾಡಿದ ಮಾನವ ಹಕ್ಕುಗಳ ಹೋರಾಟಗಾರ ಮನೋಹರ್ ಎಲವರ್ತಿ ಮತ್ತು ರಾಜ್ಯ ಸಹ-ಅಧ್ಯಕ್ಷೆ ಕಾಂತದೇವಿ, ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವರ್ಷಕ್ಕೆ ₹200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ, ಇನ್ನೂ ಇದನ್ನು ಜಾರಿಗೆ ತರದಿರುವುದನ್ನು ಅವರು ಟೀಕಿಸಿದರು. ಸಮುದಾಯದ ಪ್ರಭಾವಶಾಲಿ ಒತ್ತಾಯಗಳು: ಸಂಘಟನೆಯ ಪ್ರಮುಖರು ಸರ್ಕಾರಕ್ಕೆ ಈ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು: 1. ವಸತಿ ಯೋಜನೆ: ಲಿಂಗತ್ಯ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಸತಿ ಸೌಲಭ್ಯ ನೀಡಲು ಹೊಸ ಯೋಜನೆ ರೂಪಿಸಬೇಕು. 2. ಆರ್ಥಿಕ ನೆರವು: ಲಿಂಗ ಅಲ್ಪಸಂಖ್ಯಾತರು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ವ್ಯಕ್ತಿಗೆ ₹2,00,000 ಸಹಾಯಧನ ನೀಡ...

ಬೆಂಗಳೂರಿನ ವೇಮನ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 'ಉದ್ಯೋಗ ಮೇಳ-2025' ನಡೆಯಿತು.

Image
 ಬೆಂಗಳೂರಿನ ವೇಮನ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 'ಉದ್ಯೋಗ ಮೇಳ-2025' ನಡೆಯಿತು.  ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಬೆಂಗಳೂರು ನಗರ ಜಿಲ್ಲೆ ಸಂಕಲ್ಪ ಯೋಜನೆಯಡಿ ವೇಮನ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಹಯೋಗದೊಂದಿಗೆ 'ಉದ್ಯೋಗ ಮೇಳ-2025' ನಡೆಯಿತು.      ವೇಮನ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಂತ ನಾಯಕ್, ರೆಡ್ಡಿ ಸಂಘದ ಅಧ್ಯಕ್ಷರಾದ ಜಯರಾಮನ್ ರೆಡ್ಡಿ, ಉಪ ಅಧ್ಯಕ್ಷರಾದ ಲಕ್ಷ್ಮಣ್ ರೆಡ್ಡಿ, ಕಾರ್ಯದರ್ಶಿಯಾದ ಎನ್ ಶೇಖರ್ ರೆಡ್ಡಿ ಅವರು ಭಾಗಿಯಾಗಿದ್ದರು.     ಈ 'ಉದ್ಯೋಗ ಮೇಳ-2025' ದಲ್ಲಿ ಪ್ರತಿಷ್ಠಿತ 70 ಕಂಪನಿಗಳು ಭಾಗಿಯಾಗಿದ್ದವು. 5 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿಯಾದ್ದರು.

Methodist Church in India Announces New Leadership, Disputes Former Bishop’s Claims

Image
  Methodist Church in India Announces New Leadership, Disputes Former Bishop’s Claims Bengaluru, India – 28th, february, 2025  –  The Methodist Church in India (MCI) today announced the appointment of  Bishop Dr. Anilkumar John Servand as the sole legally appointed Resident and Presiding Bishop of the Bangalore Regional Conference,  effective February 1, 2025. This decision, formalized through an Executive Council resolution on January 31, 2025, marks a significant leadership transition within the church. Bishop Servand,  who also serves as the Master (Chancellor) of the Senate of Serampore College, Chief Acharya of Sattal Christian Ashram, Chairman of the Council of Medical Work – MCI, Chairman of the Council of Women’s Work – MCI, and a Central Committee Member of the World Council of Churches (WCC), will assume his new role amidst ongoing legal disputes involving his predecessor, Bishop N.L. Karkare. The MCI has clarified that Bishop Karkare, who continu...

ಬಿಬಿಎಂಪಿಯ ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಾಣಿಸಿರುವ ಕುರಿತು

Image
 ಬಿಬಿಎಂಪಿಯ ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಾಣಿಸಿರುವ ಕುರಿತು ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅರ್ಜಿ ಪೌರಕಾರ್ಮಿಕರು ಕನ್ನಡ ಮಾತನಾಡಲು ತಿಳಿದಿರಬೇಕು ಎಂಬ ಮಾನದಂಡವನ್ನು ಕೈಬಿಟ್ಟು ನೇಮಕಾತಿ ನಡೆಸುತ್ತಿರುವ ಬಿಬಿಎಂಪಿಯ ಕನ್ನಡ ವಿರೋಧಿ ಧೋರಣೆಯನ್ನು ಕರುನಾಡ ಸೇವಕರು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಪೌರಕಾರ್ಮಿಕರ ವಿಶೇಷ ನೇಮಕಾತಿಯಡಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ನಡೆಸುತ್ತಿದೆ.ನೇಮಕಾತಿಯಲ್ಲಿ ಯಾವುದೇ ವಿದ್ಯಾರ್ಹತೆ ಕೇಳಿಲ್ಲ ಬದಲಿಗೆ ಅರ್ಹ ಪೌರಕಾರ್ಮಿಕನಿಗೆ ಕನ್ನಡ ಮಾತನಾಡಲು ತಿಳಿದಿರಬೇಕು ಎಂಬುದು ಪ್ರಮುಖ ಅರ್ಹತಾ ನಿಯಮವಾಗಿದೆ. ನೇಮಕಾತಿ ಪ್ರಕ್ರಿಯೆ ಸಂಧರ್ಭದಲ್ಲಿ ಈ ಅಂಶವನ್ನು ಪರಿಗಣಿಸಿ ನೇಮಕಾತಿ ನಡೆಸುವಂತೆ ಕನ್ನಡಬಲ್ಲವರನ್ನ ನೇಮಕಗೊಳಿಸುವಂತೆ ಬಿಬಿಎಂಪಿಗೆ ಕರುನಾಡ ಸೇವಕರು ಸಂಘಟನೆ ಮನವಿ ನೀಡಿತ್ತು.ಈ ಸಂಬಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸಹ ಎಚ್ಚರಿಸಿತ್ತು. ಎಚ್ಚೆತ್ತ ಪ್ರಾಧಿಕಾರ ಈ ಸಂಬಂದ ಬಿಬಿಎಂಪಿಗೆ ಪತ್ರವನ್ನು ಸಹ ಬರೆದಿತ್ತು. ಆಡಳಿತದಲ್ಲಿ ಕನ್ನಡ ಜಾರಿಗೆ ತರುವ ಭರವಸೆ ನೀಡಿರುವ ಬಿಬಿಎಂಪಿ ಒಂದೆಡೆಯಾದರೆ ಕರ್ನಾಟಕದ ರಾಜಧಾನಿಯಲ್ಲಿ ಕರ್ತವ್ಯ ನಿರ್ವಹಿಸುವವರು ಕನ್ನಡ ಬಲ್ಲವರಾಗಿರಬೇಕು ಎಂಬುದು ಸಹಜ ನಿರೀಕ್ಷೆಯಾಗಿದೆ. ಆದರೆ ಇದೆಲ್ಲವನ್ನು ಗಾಳಿಗೆ ತೂರಿರುವ ಬಿಬಿಎಂಪಿ ಕನ್ನಡ ಬಾರದ ಪೌರಕಾರ್ಮಿಕರನ್ನು ನೇಮಕಗೊಳಿಸಿ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿದೆ.ಅ...

ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಬೃಹತ್ ಪ್ರತಿಭಟನೆ

Image
 ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಬೃಹತ್  ದಿನಾಂಕ 01-07-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾಗಿರುವ ಅಧಿಕಾರಿ ಹಾಗೂ ನೌಕರರುಗಳಿಗೆ  ಆರನೇ ವೇತನ ಆಯೋಗದ ಸೌಲಭ್ಯಗಳನ್ನು ನೀಡಿದ್ದಾರೆ .. ನಮಗೆ 7ನೇ ವೇತನ ಆಯೋಗದ ಪ್ರಕಾರ ನಿವೃತ್ತಿ ಸೌಲಭ್ಯ ನೀಡುವಂತೆ ಪರಿಷ್ಕೃತ ಆದೇಶ ಹೊರಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರಾಜ್ಯಾಧ್ಯಕ್ಷ ಡಾ. ಎಮ್.ಪಿ.ಎಮ್. ಷಣ್ಮುಖಯ್ಯ ತಿಳಿಸಿದರು. ಕರ್ನಾಟಕ ನಿವೃತ್ತ ನೌಕರರ ಪ್ರತಿಭಟನೆಗೆ ಶ್ರೀ ಅಣ್ಣಾ ಹಜಾರೆಯವರು , ಮಹಾರಾಷ್ಟ್ರ ಹಾಗೂ  ಸಂತೋಷ ಹೆಗಡೆ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.. ಪ್ರತಿಭಟನೆಯಲ್ಲಿ 26 ಸಾವಿರಕ್ಕೂ ಹೆಚ್ಚು ನಿವೃತ್ತ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ..  ಮುಖ್ಯಮಂತ್ರಿಗಳು  ಆದೇಶ ನೀಡುವರಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು  ರಾಜ್ಯಮಟ್ಟದ ಅನಿರ್ಧಿಷ್ಟ  ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಬೆಂಗಳೂರು ನಗರ ಸಂಚಾಲಕರಾದ ಬಿ. ಆರ್ ಯತೀಶ್, ರಮೇಶ್ ಎನ್ . ವಿ ತಿಳಿಸಿದರು .

ಎಂಇಎಸ್ ಪುಂಡಾಟಿಕೆ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕನ್ನಡಿಗರ ವಿಜಯ ಸೇನೆಯಿಂದ ಪಂಜಿನ ಪ್ರತಿಭಟನೆ.

Image
 ಎಂಇಎಸ್ ಪುಂಡಾಟಿಕೆ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕನ್ನಡಿಗರ ವಿಜಯ ಸೇನೆಯಿಂದ ಪಂಜಿನ ಪ್ರತಿಭಟನೆ.   ಬೆಂಗಳೂರು ಫೆಬ್ರವರಿ 27;  ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ಮಹಾರಾಷ್ಟ್ರದ ಎಂಇಎಸ್ ಮರಾಠಿ ಪುಂಡರು ಹಲ್ಲೆ ನಡೆಸಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಕಪ್ಪು ಬಣ್ಣ ಚಾಲಕರಿಗೆ ಬಣ್ಣ ಬಳಿದು ಕನ್ನಡಿಗರ ಭಾವೈಕ್ಯತೆಗೆ ದಕ್ಕೆ ತಂದಿರುವ ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡಿಗರ ವಿಜಯ ಸೇನೆಯಿಂದ ಪಂಜಿನ ಮರೆವಣಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ‌ನಡೆಸಿದರು.  ನಮ್ಮ ಕನ್ನಡಿಗರ ವಿಜಯ ಸೇನೆ‌ ಅಧ್ಯಕ್ಷ ವಿಜಯ ಕುಮಾರ್ ಎಸ್ ಮಾತನಾಡಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವುದೇ ಕಾಯಕ ಮಾಡಿಕೊಂಡಿದ್ದಾರೆ ಇದಕ್ಕೆ ಕಾರಣ ನಮ್ಮಲ್ಲಿನ ರಾಜಕೀಯ ಮತ್ತು ಅಧಿಕಾರ ವ್ಯವಸ್ಥೆ ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲಾ ಶಾಸಕರು ಕನ್ನಡಿಗರ ಮೇಲೆ ಹಲ್ಲೆಯನ್ನು ಖಂಡಿಸುವುದು ಬಿಟ್ಟು ತಮಗೆ ಸಂಬಂಧವಿಲ್ಲವೆಂಬಂತೆ ಇರುವುದನ್ನು ನೋಡಿದರೆ ಕೇವಲ ಮತಕ್ಕಾಗಿ ಇವರಿಗೆ ಕರ್ನಾಟಕ ಬೆಳಗಾವಿ ಬೇಕು ಅಂತ ಬಾಸವಾಗುತ್ತಿದೆ. ಕಳೆದ ವಾರ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಕನ್ನಡಿಗರ ಭಾವನೆಯನ್ನು ಕೆರಳಿಸಿರುವ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತ್ತು ಬಸ್ ಚಾಲಕನ ಮೇಲೆ ಸುಳ್ಳು ಪೋಕ್ಸೋ ಮೊಕದ್ದಮೆ ದಾಖಲಿಸಿದ. ಸಿ. ಪಿ. ಐ. ಕಲ್ಯಾಣ್ ಶೆಟ್ಟಿಯವ ರನ್ನು ಕೂಡಲೇ ವಜಾಗೊಳಿಸಿ ಇವರ ವಿರುದ್ಧ ಕಠಿಣ ಕ್ರಮ ಜ...

ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು – ಸಂಘಟನೆ ಒತ್ತಾಯ

Image
  ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು – ಸಂಘಟನೆ ಒತ್ತಾಯ ಬೆಂಗಳೂರು : ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಬೇಕೆಂದು ವಿಶ್ವಜ್ಞಾನಿ ಡಾ|. ಬಿ.ಆರ್. ಅಂಬೇಡ್ಕರ್ ರಾಜ್ಯ ಹೋರಾಟ ಸೇನೆ (ರಿ.) ಒತ್ತಾಯಿಸಿದೆ. ರಾಜ್ಯದ ಅಭಿವೃದ್ಧಿ ಮತ್ತು ಕಾಂಗ್ರೆಸ್ ಸಂಘಟನೆಗೆ ಅವರ ನಾಯಕತ್ವ ಅಗತ್ಯವಿದೆ ಎಂದು ಸಂಘಟನೆಯ ಸುಮಾ ಬಸವಲಿಂಗಯ್ಯ, ಸಂಸ್ಥಾಪಕ ಅಧ್ಯಕ್ಷರು ಮತ್ತು ಎಸ್ ಬಿ. ಮಲ್ಲಿಕಾರ್ಜುನ ಸ್ವಾಮಿ ಹೋರಾಟ ಸೇನೆಯ ವತಿಯಿಂದ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶ್ರೀ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ, ಬೂತ್ ಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎಲ್ಲ ವರ್ಗಗಳ ಜನರ ಬೆಂಬಲವನ್ನು ಅವರು ಹೊಂದಿದ್ದಾರೆ. ಹೀಗಾಗಿ, ರಾಜ್ಯದ ಮುಂದಿನ ಚುನಾವಣೆಗಳ ದೃಷ್ಟಿಯಿಂದ ಅವರ ನಾಯಕತ್ವ ಅತ್ಯಗತ್ಯ,” ಎಂದರು. ರಾಜ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ರಾಜಕೀಯ ಅನಿಶ್ಚಿತತೆ ಮತ್ತು ಅಸಮಾಧಾನವನ್ನು ಸರಿಪಡಿಸಲು, ಕಾಂಗ್ರೆಸ್ ಉನ್ನತ ನಾಯಕತ್ವ ತಕ್ಷಣ ಕ್ರಮ ಕೈಗೊಳ್ಳಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರ ಮಾರ್ಗದರ್ಶನದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂಬುದು ಸಂಘಟನೆಯ ಹಿತದೃಷ್ಟಿಯಾಗಿದೆ ಎಂದು ಅವರು ಹೇಳಿದರು. ಡಿಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮ...

ಬೆಂಗಳೂರಿನ ಮೊದಲ ಮಾತಾ ವೈಷ್ಟೋದೇವಿ ದೇವಸ್ಥಾನ ಮತ್ತು ಸನಾತನ ಧರ್ಮ ಯಾತ್ರೆಗೆ ಶಿವೋಹಮ್ ಶಿವ ದೇವಾಲಯದಲ್ಲಿ ಚಾಲನೆ

Image
 ಬೆಂಗಳೂರಿನ ಮೊದಲ ಮಾತಾ ವೈಷ್ಟೋದೇವಿ ದೇವಸ್ಥಾನ ಮತ್ತು ಸನಾತನ ಧರ್ಮ ಯಾತ್ರೆಗೆ ಶಿವೋಹಮ್ ಶಿವ ದೇವಾಲಯದಲ್ಲಿ ಚಾಲನೆ ಬೆಂಗಳೂರು, ಫೆಬ್ರವರಿ 25, 2025) ಬೆಂಗಳೂರಿನ ಅತ್ಯಂತ ಪೂಜ್ಯ ಆಧ್ಯಾತ್ಮಿಕ ಹೆಗ್ಗುರುತುಗಳಲ್ಲಿ ಒಂದಾದ ಶಿವೋಹಮ್ ಶಿವ ದೇವಾಲಯವು 65 ಅಡಿ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ, ಈ ಮಹಾ ಶಿವರಾತ್ರಿಗೆ ಒಂದು ದಿನ ಮೊದಲು ನಗರದ ಮೊದಲ ಮಾತಾ ವ್ಯದ್ಯೋ ದೇವಿ ದೇವಾಲಯ ಮತ್ತು ಸನಾತನ ಧರ್ಮ ಯಾತ್ರೆಯನ್ನು ಅನಾವರಣಗೊಳಿಸಿದೆ ಈ ಸ್ಮಾರಕ ಘಟನೆಯು ದೇವಾಲಯದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಶಿವೋಹಮ್ ಶಿವ ದೇವಾಲಯದಲ್ಲಿ ಮಾತಾ ಸ್ಟೋ ದೇವಿ ದೇವಾಲಯ ಮತ್ತು ಸನಾತನ ಧರ್ಮ ಯಾತ್ರೆಯ ಅನಾವರಣವು ಬೆಂಗಳೂರಿನ ಆಧ್ಯಾತ್ಮಿಕ ಭೂದೃಶ್ಯದಲ್ಲಿ ಪರಿವರ್ತಕ ಅಧ್ಯಾಯವನ್ನು ಸೂಚಿಸುತ್ತದೆ. ಈ ಮಹಾ ಶಿವರಾತ್ರಿಯು ದೈವಿಕ ಆಶೀರ್ವಾದ ಮತ್ತು ಜ್ಞಾನೋದಯವನ್ನು ಬಯಸುವ ಎಲ್ಲರಿಗೂ ಆಳವಾದ ಸಮೃದ್ಧ ಅನುಭವವನ್ನು ನೀಡುತ್ತದೆ. ಈ ಭವ್ಯ ಆಚರಣೆಯಲ್ಲಿ ಭಾಗವಹಿಸಲು ಮತ್ತು ಮುಂಬರುವ ವರ್ಷಗಳಲ್ಲಿ ಪ್ರತಿಧ್ವನಿಸುವ ಐತಿಹಾಸಿಕ ಕ್ಷಣದ ಭಾಗವಾಗಲು ಭಕ್ತರನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಮಹತ್ವದ ಸಂದರ್ಭದ ಭಾಗವಾಗಿ, ಸನಾತನ ಧರ್ಮ ವೈಷ್ಟೋ ದೇವಿ ಯಾತ್ರೆಯನ್ನು ಉದ್ಘಾಟಿಸಲಾಗುವುದು -ಇದು ಮೂಲ ಮಾತಾ ವೈಷ್ಟೊ ದೇವಿ ಮಂದಿರದ ಬಹುತೇಕ ಒಂದೇ ರೀತಿಯ ದೇವಾಲಯವಾಗಿದ್ದು, ವಷಿಗಳು ಮತ್ತು ಗುಹೆಗಳ ಮೂಲಕ ಚಾರಣ ಮಾಡುವ ಸವಾಲಿನ ತೀ...

ಮಾರ್ಚ್ 1, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಎನ್ .ಫೌಂಡೇಶನ್ ವತಿಯಿಂದ “ದೌಪದಿ ಪವರ ದರ್ಪಣ”

Image
ಮಾರ್ಚ್ 1, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಎನ್ .ಫೌಂಡೇಶನ್ ವತಿಯಿಂದ “ದೌಪದಿ ಪವರ ದರ್ಪಣ” ಮಾರ್ಚ್ 1, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಎನ್ .ಫೌಂಡೇಶನ್ ವತಿಯಿಂದ “ದೌಪದಿ ಪವರ ದರ್ಪಣ” ಕಾರ್ಯಕ್ರಮ ಆಯೋಜಿಸಲಾಗಿದ್ದು, ವಹಿಕುಲ ಕ್ಷತ್ರಿಯ ಜನಾಂಗದ ಕರಗ ಪೂಜಾರಿಗಳು ಹಾಗು ಅವರ ಧರ್ಮ ಪತ್ನಿಯರು, ಎರಡಕ್ಕೂ ಹೆಚ್ಚು ಪದವಿ ಪಡೆದ ಮಹಿಳೆಯರು, ಮಹಿಳಾ ಸಾಧಕರು ಹಾಗು 18 ವರ್ಷದೊಳಗಿನ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಸಂಪಾದಕರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದರ ಕುರಿತಂತೆ… ವಗ್ನಿಕುಲ ಸಮುದಾಯದ ಕುಲದೇವತೆಯಾದ ಆದಿಶಕ್ತಿ ದೌಪದಿ ಅಮ್ಮನವರ ಪವಿತ್ರ ಸಂಪುದಾಯಗಳನ್ನು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಕರಗ ಪೂಜಾರಿಗಳ ದಣಿವರಿಯದ ಭಕ್ತಿ ಮತ್ತು ಸೇವೆ ಅನನ್ಯವಾದದ್ದು ಅವರನ್ನು ಗೌರವಿಸುವುದು ನಮ್ಮ ಪಾಲಿಗೆ ಬಂದಿರುವ ಪುಣ್ಯ ಕೆಲಸವೆಂದೇ ಭಾವಿಸುತ್ತೇವೆ. ಹೀಗಾಗಿ ಮಾ.1. 2025ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಕರಗ ಪೂಜಾರಿಗಳಿಗೆ ‘ಸುಕೃತ ಧರ್ಮಪಾಲ” ಎಂಬ ಬಿರುದು. ಕರಗ ಪೂಜಾರಿಗಳನ್ನು ಬೆಂಬಲಿಸುವ ಪತ್ನಿಯರ ನಿಸ್ವಾರ್ಥ ಸಮರ್ಪಣೆಯನ್ನು ಗುರುತಿಸಿ ಸುಮಾರು 200 ಕ್ಕೂ ಹೆಚ್ಚು ಕರಗ ಪೂಜಾರಿಗಳ ಧರ್ಮ ಪತ್ನಿಯರಿಗೆ ಸುಧರ್ಮ ಧರ್ಮಪತ್ನಿ ಎಂಬ ಬ...

ಸಿಐಟಿಯು (CITU) ರಾಜ್ಯ ಸಮಿತಿಯಿಂದ ಪ್ರತಿಭಟನೆ” “ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕು ಕಲ್ಪಿಸಿ” ಎಂಬ ಘೋಷಣೆಯೊಂದಿಗೆ ಮಾರ್ಚ್ 3 ರಿಂದ 7, 2025 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ

Image
  ಸಿಐಟಿಯು (CITU) ರಾಜ್ಯ ಸಮಿತಿಯಿಂದ ಪ್ರತಿಭಟನೆ” “ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕು ಕಲ್ಪಿಸಿ” ಎಂಬ ಘೋಷಣೆಯೊಂದಿಗೆ ಮಾರ್ಚ್ 3 ರಿಂದ 7, 2025 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಬೆಂಗಳೂರು, ಡಿಸೆಂಬರ್ 20, 2024:  ಕರ್ನಾಟಕದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಜನಪರ ಆರ್ಥಿಕ ನೀತಿಗಳ ಜಾರಿಗೆ ಒತ್ತಾಯಿಸಿ, ಸಿಐಟಿಯು (CITU) ರಾಜ್ಯ ಸಮಿತಿ ಭಾರಿ ಪ್ರತಿಭಟನೆಯನ್ನು ಆಯೋಜಿಸಿದೆ. “ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕು ಕಲ್ಪಿಸಿ” ಎಂಬ ಘೋಷಣೆಯೊಂದಿಗೆ ಮಾರ್ಚ್ 3 ರಿಂದ 7, 2025 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಯಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ. ರಾಜ್ಯದ ಕಾರ್ಮಿಕರ ಪ್ರಮುಖ ಬೇಡಿಕೆಗಳು ರಾಜ್ಯದ ಕಾರ್ಮಿಕರ ಹಲವು ಬೇಡಿಕೆಗಳು ದೀರ್ಘಕಾಲದಿಂದ ಪ್ರಗತಿ ಕಾಣದೆ ಇರುವುದರಿಂದ, ಶ್ರಮಶಕ್ತಿಯ ಸಮರ್ಪಕ ನಿರ್ವಹಣೆ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಒತ್ತಾಯಿಸಿದೆ. ಸರ್ಕಾರವು ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಮಾರ್ಚ್ 3 ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4 ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5 ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6 ರಂದು ಕಾರ್ಖಾನೆ ಕಾರ್ಮಿಕರ...

IGNOU Bangalore Announces Admissions for January 2025 Session, Fee Exemption for SC/ST Students

Image
  IGNOU Bangalore Announces Admissions for January 2025 Session, Fee Exemption for SC/ST Students Bangalore,25th February, 2025–  The Indira Gandhi National Open University (IGNOU) Regional Centre Bangalore today announced the commencement of admissions for the January 2025 session, offering a wide array of Certificate, Diploma, Postgraduate Diploma, Degree, and Master’s Degree programs. Dr. M. Shanmugam, Regional Director I/c,  addressing a press conference at the Press Club of Bangalore, highlighted the university’s commitment to accessible education. “IGNOU, a Central University with NAAC A++ accreditation under the Ministry of Education, Government of India, is dedicated to providing quality education to all,” he stated. Applications are now being accepted online through the official admission portal: [https://ignouadmission.samarth.edu.in/]( https://ignouadmission.samarth.edu.in/ ). Prospective students are advised to upload all necessary documents during the applica...

ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಲು 2025-26ರ ಬಜೆಟ್‌ನಲ್ಲಿ ಘೋಷಣೆ ಮಾಡಿ: ನಾರಾಯಣ ಮನವಿ

Image
  ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಲು 2025-26ರ ಬಜೆಟ್‌ನಲ್ಲಿ ಘೋಷಣೆ ಮಾಡಿ: ನಾರಾಯಣ ಮನವಿ ಬೆಂಗಳೂರು : ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ರಾಜ್ಯಾಧ್ಯಕ್ಷ ನಾರಾಯಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರವು ಈಗಾಗಲೇ 28,600 ಪೌರಕಾರ್ಮಿಕರನ್ನು ಖಾಯಂ ಮಾಡಿದೆ. ಆದರೆ, ಇನ್ನೂ 9,400 ಮಂದಿ ಖಾಯಂ ಆಗದೆ ಉಳಿದಿದ್ದಾರೆ. ಅವರನ್ನು ಕೂಡಲೇ ಖಾಯಂ ಮಾಡಬೇಕು” ಎಂದು ಒತ್ತಾಯಿಸಿದರು. ಪೊಲೀಸ್ ಮತ್ತು ಕೆಎಸ್‌ಆರ್‌ಟಿಸಿ ನೌಕರರಿಗೆ ನೀಡಲಾಗಿರುವಂತೆ, ಪೌರಕಾರ್ಮಿಕರಿಗೂ ಹಣಕಾಸು ರಹಿತ ಆರೋಗ್ಯ ಕಾರ್ಡ್‌ಗಳನ್ನು ನೀಡಬೇಕು. ಒಳಚರಂಡಿ ವಿಭಾಗದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಕಾರ್ಮಿಕರನ್ನು ಖಾಯಂ ಮಾಡಬೇಕು. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ವಾಹನ ಚಾಲಕರು, ಲೋಡರ್‌ಗಳು ಮತ್ತು ಕ್ಲೀನರ್‌ಗಳನ್ನು ನೇರ ವೇತನದಡಿ ತರಬೇಕು ಎಂದು ಅವರು ಆಗ್ರಹಿಸಿದರು. “ರಾಜ್ಯ ಉಚ್ಚ ನ್ಯಾಯಾಲಯವು ಈಗಾಗಲೇ ಇವರನ್ನು ಖಾಯಂ ಮಾಡುವಂತೆ ಆದೇಶಿಸಿದೆ. ಆದರೂ, ಪ್ರಕ್ರಿಯೆ ವಿಳಂಬವಾದರೆ, ಅವರನ್ನು ನೇರ ವೇತನ ಪಾವತಿಗೆ ಆಯ್ಕೆ ಮಾಡಬೇಕು” ಎಂದು ನಾರಾಯಣ ಹೇಳಿದರು. ಸಮಾನ ಕೆಲಸಕ್ಕೆ ಸಮಾನ ವೇತನ, ನ...

ಆರೋಪಕ್ಕೆ ದಾಖಲೆ ಕೊಡಿ ಎಂದು ಸವಾಲು ಹಾಕಿದ ಅನ್ವರ್ ಬಾಷಾ

Image
 ಆರೋಪಕ್ಕೆ ದಾಖಲೆ ಕೊಡಿ ಎಂದು ಸವಾಲು ಹಾಕಿದ ಅನ್ವರ್ ಬಾಷಾ  ಬೆಂಗಳೂರು :ವಖ್ಫ್ ಬೋರ್ಡ್ ಚುನಾವಣೆ ಹಾಗೂ ಚಿತ್ರದುರ್ಗ ಅಗಸನಕಲ್ಲು ಸರ್ವೆ ನಂಬರ್ 25 ರ ಜಮೀನು ಒತ್ತುವರಿ ಆರೋಪ ಸಂಬಂಧ ಅಜ್ಮಲ್  ಅಹಮದ್, ಮನ್ಸೂರ್, ದಾದಾಪೀರ್, ಸೈಫುಲ್ಲಾ ಅವರು ಮಾಡಿರುವ ಆರೋಪಕ್ಕೆ ಸಾಕ್ಷಿ ಕೊಟ್ಟರೆ ಒಂದು ನಿಮಿಷದಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ ಸವಾಲು ಹಾಕಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದ್ದು, ರಾಜಕೀಯ ವಾಗಿ ಎದುರಿಸಲು ಆಗದೆ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ. ವಖ್ಫ್ ಬೋರ್ಡ್ ಚುನಾವಣೆ ಕಾನೂನು ಬದ್ಧವಾಗಿ ನಡೆದಿದೆ. ಏನಾದರೂ ತಕರಾರು ಇದ್ದಲ್ಲಿ ನ್ಯಾಯಾಲಯಕ್ಕೆ ಹೋಗಬಹುದಿತ್ತು.  ಚುನಾವಣೆ ಗೆ ಮುಂಚೆ ಪ್ರೆಶ್ನೆ ಮಾಡಬಹುದಿತ್ತು. ಎಲ್ಲ ಪ್ರಕ್ರಿಯೆ ಮುಗಿದ ಮೇಲೆ ಇದೀಗ ಪತ್ರಿಕಾಗೋಷ್ಠಿ ನಡೆಸಿ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಗಸನಕಲ್ಲು ಸರ್ವೆ ನಂಬರ್ 25 ರ ವಿಚಾರದಲ್ಲಿ ಎಲ್ಲ ರೀತಿಯ ತನಿಖೆ ನಡೆದು ಒತ್ತುವರಿ ಆಗಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಆದರೂ ಪದೇ ಪದೇ ಒತ್ತುವರಿ ಎಂದು ಹೇಳಿ ದಿಕ್ಕು ತಪ್ಪಿಸಲಾಗುತ್ತಿದೆ. ಒತ್ತುವರಿ ಬಗ್ಗೆ ಒಂದೇ ಒಂದು ದಾಖಲೆ ಕೊಟ್ಟರೂ ಒಂದು ಕ್ಷಣವೂ ಯಾವುದೇ ಅ...

ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರ್ ಭಾಷಾ ಅವರಿಂದ ಬಾರೀ ಅವ್ಯವಹಾರ; ಉನ್ನತ ಮಟ್ಟದ ತನಿಖೆಗೆ ಮುಸ್ಲಿಂ ಯಂಗ್ ಅಸೋಸಿಯೇಶನ್ ಒತ್ತಾಯ.

Image
 ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರ್ ಭಾಷಾ ಅವರಿಂದ ಬಾರೀ ಅವ್ಯವಹಾರ; ಉನ್ನತ ಮಟ್ಟದ ತನಿಖೆಗೆ ಮುಸ್ಲಿಂ ಯಂಗ್ ಅಸೋಸಿಯೇಶನ್ ಒತ್ತಾಯ. ಕರ್ನಾಟಕ ರಾಜ್ಯ ವಕ್ಫ್  ಮಂಡಳಿಯ ಅಧ್ಯಕ್ಷ ಅನ್ವ‌ರ್ ಬಾಷ ಅವರು ಅನೇಕ ಅಕ್ರಮಗಳನ್ನು ಎಸಗಿದ್ದು ಅನ್ವ‌ರ್ ಬಾಷರವರ ವಿರುದ್ಧ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನಿಖೆಯನ್ನು ನಡೆಸಬೇಕೆಂದು ಮುಸ್ಲಿಂ ಯಂಗ್ ಅಸೋಸಿಯೇಶನ್ ನ ಸದಸ್ಯರು  ಒತ್ತಾಯಿಸಿದ್ದಾರೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾದಾಪೀರ್, ಅಜ್ಮಲ್ ಅಹಮದ್,  ರಾಜ್ಯ ವಕ್ಫ್  ಮಂಡಳಿಯಲ್ಲಿ ಇತ್ತೀಚೆಗೆ ನಡೆದ  ಚುನಾವಣೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅಧಿಕಾರ ದುರ್ಬಳಕೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಮತ್ತು ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ಖಬರ್ ಸ್ಥಾನ  ಜಮೀನನ್ನು ಸ್ವಂತಕ್ಕೆ ಕಬಳಿಸಿಕೊಂಡು ತಮ್ಮ ಸಂಸ್ಥೆಯ ವತಿಯಿಂದ ನಡೆಯುವ ರಮೀಜಾ ಮೈನಾರಿಟಿ ವೆಲ್ಸ್ವೇರ್ ಟ್ರಸ್ಟ್  ಬೃಹತ್ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿದ್ದು, ಈ ಅಕ್ರಮಗಳಲ್ಲಿ ಅನ್ವರ್ ಭಾಷಾರವರು ನೇರವಾಗಿ ಭಾಗಿಯಾಗಿದ್ದು,ಅನ್ವ‌ರ್ ಬಾಷ ಅವರ ವಿರುದ್ಧ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ತನಿಖೆಯನ್ನು ನಡೆಸಬೇಕು ಎಂದು ಹೇಳಿದರು.  ಇಂತಹ ಆಕ್ರಮಣಗಳನ್ನು ನಡೆಸಿರುವ ಅನ್ವರ್ ಭಾಷ ಸದಸ್ಯತ್ವವನ್ನು ರದ್ದುಪಡಿಸಬೇಕು  ಇತ್ತೀಚೆಗ...

ಮಾಸಿಕ ತಸ್ತೀಕ್ 10ಸಾವಿರ ರೂಪಾಯಿವರೆಗೆ ಏರಿಸುವಂತೆ ದೇವಾಲಯಗಳ ಆರ್ಚಕರ ಒತ್ತಾಯ.

Image
 ಮಾಸಿಕ ತಸ್ತೀಕ್ 10ಸಾವಿರ ರೂಪಾಯಿವರೆಗೆ ಏರಿಸುವಂತೆ ದೇವಾಲಯಗಳ ಆರ್ಚಕರ ಒತ್ತಾಯ.  ಸಂಜೆ ಎಕ್ಸ್‌ಪ್ರೆಸ್‌ ಸುದ್ದಿ.   ಬೆಂಗಳೂರು ಫೆಬ್ರವರಿ 22;  ಕಳೆದ 10 ವರ್ಷಗಳಿಂದ ದೇವಸ್ಥಾನಗಳಿಗೆ ಕೊಡುವ ತಸ್ತೀಕ್‌ನ್ನು ಮಾಸಿಕ ಕೇವಲ ರೂ.5,000 ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದ್ದು ಕರ್ನಾಟಕದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಸುಮಾರು 36000 ಸಾವಿರ ದಷ್ಟು 'ಸಿ' ದರ್ಜೆಯ ದೇವಸ್ಥಾನಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಇವುಗಳಲ್ಲಿ ಶೇಕಡಾ: 80% ರಷ್ಟು ಅರ್ಚಕ ಉದ್ಯೋಗಿಗಳು ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗ, ಲಿಂಗಾಯತ, ಒಕ್ಕಲಿಗ, ಮತ್ತಿತರ ಜಾತಿ-ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಧರ್ಮ ಮತ್ತು ಸಂಸ್ಕೃತಿಗಳಿಗೆ ಮೂಲಸೆಲೆಯಾಗಿರುವ ಈ ದೇವಸ್ಥಾನಗಳು ತೀವ್ರ ಅಸಡ್ಡೆ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ. ಈ ಸಣ್ಣ ಮೊತ್ತದಲ್ಲಿ ಅರ್ಚಕರು ಪೂಜಾದ್ರವ್ಯಗಳ ಖರ್ಚುವೆಚ್ಚಗಳ ಜೊತೆ ಜೀವನನಿರ್ವಹಣೆಯನ್ನು ಮಾಡಬೇಕಾಗಿದೆ ಈ ಹಿನ್ನಲೆಯಲ್ಲಿ ಮಾಸಿಕ ತಸ್ತೀಕ್‌ನ ಮೊತ್ತವನ್ನು 10ಸಾವಿರ ರೂಪಾಯಿವರೆಗೆ  ಏರಿಸಬೇಕೆಂದು ಧಾರ್ಮಿಕ ಮುಜರಾಯಿ ದೇವಸ್ಥಾನಗಳ ಆರ್ಚಕರ ಸಂಘ ಆಗ್ರಹಿಸಿದೆ.   ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ   ಸಂಘದ ಅಧ್ಯಕ್ಷ  ಪ್ರೋ ಕೆ.ಇ.ರಾಧಾಕೃಷ್ಣ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಮಾತನಾಡಿ, ಅರ್ಚಕ ಗೌರವ ನಿಧಿಯನ್ನು ಸ...

Grundfos Expands Cooling Portfolio with Next-Gen Energy-Efficient Solutions

Image
  Grundfos Expands Cooling Portfolio with Next-Gen Energy-Efficient Solutions Launches MIXIT, advanced IE5 pump solutions, and enhanced LSV efficiency to support India’s growing cooling demands Bengaluru, India, February 20,   2025 –  Grundfos, a global leader in intelligent and energy-efficient pumping solutions, has unveiled its latest advancements in cooling technology at ACREX India 2025. With the launch of MIXIT, an innovative HVAC solution, along with an expanded range of IE5 pumps and enhanced LSV efficiency, the company aims to revolutionize cooling efficiency for data centers and district cooling systems. India’s commercial real estate sector is witnessing unprecedented growth, with JLL projecting an expansion of 1 billion sq. ft by 2026 and 1.2 billion sq. ft by 2030. With space cooling demand rising by 15-20% annually due to urbanization, increasing incomes, and higher temperatures, sustainable cooling solutions are becoming a critical necessity. Speaking at th...

ರಾಜ್ಯ ಸರ್ಕಾರ ಕೂಡಲೇ ವಿಶ್ವವಿದ್ಯಾಲಯಗಳನ್ನ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕೆ ಅನುದಾನವನ್ನು ನೀಡಬೇಕು

Image
ರಾಜ್ಯ ಸರ್ಕಾರ ಕೂಡಲೇ ವಿಶ್ವವಿದ್ಯಾಲಯಗಳನ್ನ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕೆ ಅನುದಾನವನ್ನು ನೀಡಬೇಕು  ರಾಜ್ಯದ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು  ಎಬಿವಿಪಿಯ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ಸಚಿನ ಕುಳಗೇರಿ ಹಾಗೂ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಪ್ರವೀಣ ಎಚ ಕೆ ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಮಾಡಿದರು. ಸಚಿನ ಕುಳಗೇರಿ ಮಾತನಾಡಿ ಕರ್ನಾಟಕ ರಾಜ್ಯ ಗುಣಮಟ್ಟದ ವಿಶ್ವ ವಿದ್ಯಾಲಯಗಳನ್ನು ಹೊಂದಿರುವ ರಾಜ್ಯ, ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಉನ್ನತ ಶಿಕ್ಷಣವನ್ನ ಪಡೆಯಲು ಬರುತ್ತಾರೆ. ಆದರೆ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಆರ್ಥಿಕ ಕಾರಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಕೊರತೆಯ ಕಾರಣವನ್ನು ಕೊಟ್ಟು ವಿವಿಗಳನ್ನೂ ಮುಚ್ಚಲು ನಿರ್ಧರಿಸಿರುವ ಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅವರ ಹತ್ತಿರದ ಸ್ಥಳಗಳಲ್ಲಿ ಸಿಗಬೇಕೆಂಬುವುದು ವಿಶ್ವವಿದ್ಯಾಲಯಗಳ ಸ್ಥಾಪನೆಯ ಮೂಲ...

AssistHealth: Making Healthcare Simple, Accessible, and Stress-Free

Image
 AssistHealth: Making Healthcare Simple, Accessible, and Stress-Free AssistHealth, founded by Dr. Vasu G Ramakrishna, an orthopedic specialist with over 22 years of experience, is transforming the way people navigate healthcare. In today's fast-paced world, where families often apart and schedules are packed, managing healthcare can be overwhelming. AssistHealth is here to change that by providing personalized healthcare support that ensures no one has to navigate the healthcare system alone. Why AssistHealth? In the past, when someone needed medical help, family and friends were always there to guide them-helping find the right doctor, arranging hospital visits. and providing care. But today, with *nuclear families, bussy schedules, and loved ones living far away", people often struggle to manage healthcare on their own. Long wait times, multiple consultations, and confusing procosses can lead to delays in care, frustration, and stress. How AssistHealth Works Imagine having a...

ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು*

Image
 *ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು* ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಿಮಗೊಂದು ಸಿಹಿ ಸುದ್ದಿ ಚಿತ್ರದ ನಿರ್ದೇಶಕ ಸುಧೀಂದ್ರ ನಾಡಿಗರ್ ಮತ್ತು ಕಾರ್ಯಕಾರಿ ನಿರ್ಮಾಪಕಿ ನಿಶಿತಾರವರು ಮಾಧ್ಯಮಗೋಷ್ಟಿ. ನಿಮಗೊಂದು ಸಿಹಿ ಸುದ್ದಿ ಚಲನಚಿತ್ರ ಪರ್ಪಲ್ ರಾಕ್ ಎಂಟರ್ಟೈನರ್  ಪಾಲುದಾರ ಗಣೇಶ ಪಾಪಣ್ಣರವರ 2020ರಲ್ಲಿ solo ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮತ್ತು ಕಥೆ ಮತ್ತು ಚಿತ್ರಕಥೆ ನಾಯಕನಾಗಿ ರಘು ಭಟ್ ರವರು ನಟಿಸಿದ್ದರು. ಗೋವಾದಲ್ಲಿ ಚಿತ್ರಕರಣ ಪೂರ್ಣಗೊಂಡ ನಂತರ ಕೊರೊನಾ ಸಂದರ್ಭದಲ್ಲಿ ಚಲನಚಿತ್ರ ಬಿಡುಗಡೆಗೆ ವಿಳಂಬವಾಯಿತು. ನಂತರ ಚಲನಚಿತ್ರ ಅವ್ಯಕ್ತ ಫಿಲ್ಮ್ ಮಾಲೀಕರಾದ ಹರೀಶ್ ಎನ್.ಗೌಡರವರಿಗೆ ಮಾರಾಟ ಮಾಡಿದರು. ಸೆನ್ಸಾರ್ ಮಂಡಳಿಯಲ್ಲಿ ಚಿತ್ರ ಸೆನ್ಸಾರ್ ಆಗಿ ಹೊರ ಬಂದ ಮೇಲೆ ನಿರ್ದೇಶಕರಾದ ಸುಧೀಂದ್ರ ನಾಡಿಗರ್ ನಿರ್ದೇಶನ ಎಂಬ ಹೆಸರು ನಾಪತ್ತೆಯಾಯಿತು. ನಿರ್ದೇಶನ ರಘು ಭಟ್ ಎಂಬ ಹೆಸರು ಹಾಕಲಾಗಿತ್ತು ಈ ಅನ್ಯಾಯದ ವಿರುದ್ದ ಸುಧೀಂದ್ರ ನಾಡಿಗರ್ ರವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನಮಗೆ ನ್ಯಾಯ ಕೊಡಿ ಎಂದು ಮನವಿ ಸಲ್ಲಿಸಿದರು. ನಾನು ಕಷ್ಟಪಟ್ಟು ನಿರ್ದೇಶನ ಮಾಡಿದ್ದೇನೆ ಹಾಗೂ ಇದಕ್ಕೆ ನನ್ನ ತಂಡದ ಸಹಕಾರವಿದೆ ಅದರೆ ಏಕಾಏಕಿ ನಿರ್ದೇಶನ ಮಾಡಿದರವ ಹೆಸರು ಬದಲಾವಣೆ ಮಾಡಿರುವು...

ಬಿಜೆಪಿ ಮುಖಂಡರಾದ N.R.ರಮೇಶ್ ಅವರು ಗಾಂಧಿನಗರದ ತ್ಯಾಜ್ಯ ವಿಲೇವಾರಿ ಸಂಬಂಧ ಸುಳ್ಳು ಹೇಳಿದ್ದಾರೆ - ಎಂ. ಆನಂದ

Image
  ಬಿಜೆಪಿ ಮುಖಂಡರಾದ N.R.ರಮೇಶ್ ಅವರು ಗಾಂಧಿನಗರದ ತ್ಯಾಜ್ಯ ವಿಲೇವಾರಿ ಸಂಬಂಧ ಸುಳ್ಳು ಹೇಳಿದ್ದಾರೆ - ಎಂ. ಆನಂದ   ಬೆಂಗಳೂರು, ಫೆಬ್ರವರಿ 18, 2025 ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ "ಅಂಬೇಡ್ಕರ್ ಬಹುಜನ ಸೇನೆ (ರಿ)" ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಈ ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಬಹುಜನ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಎಂ. ಆನಂದ ಅವರು ಮಾತನಾಡಿದರು.  ಬಿಜೆಪಿ ಮುಖಂಡರಾದ ಎನ್.ಆರ್. ರಮೇಶ್ ಅವರು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ನಿತ್ಯ 03 ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿರುವುದಾಗಿ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿಕೆ ನೀಡಿರುತ್ತಾರೆ ಎಂದು ಎಂ. ಆನಂದ ಅವರು ಹೇಳಿದರು.  ವಿಷಯ:ಶ್ರೀ.ರಮೇಶ್ ಎನ್.ಆರ್. ರವರು ಮಾಧ್ಯಮಗಳಿಗೆ ನೀಡಿರುವ ಸುಳ್ಳು ಮಾಹಿತಿಯ ಬಗ್ಗೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕೆಲಸ ನಿರ್ವಹಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ / ಸರಬರಾಜು ಆದೇಶಗಳನ್ನು ನೀಡಲಾಗಿರುತ್ತದೆ. ಈ ರೀತಿಯ ಕಾರ್ಯಾದೇಶ ಹಾಗೂ ಸರಬರಾಜು ಆದೇಶಗಳನ್ನು ಕಾನೂನುಬದ್ದವಾಗಿ ನಿಯಮಾನುಸಾರ ನೀಡಲಾಗಿರುತ್ತದೆ. ಆದರೆ, ಶ್ರೀ.ರಮೇಶ್ ಎನ್.ಆರ್. ಮಾನ್ಯ ಲೋಕಾಯುಕ್ತಕ್ಕೆ ಹಾಗೂ ಮಾಧ್...