Posts

Showing posts from January, 2025

ಕೆಎಂಎಫ್ ನೌಕರರ ಬೇಡಿಕೆ ಈಡೇರಿಕೆಗೆ ಫೆಬ್ರವರಿ ಮೊದಲ ವಾರದವರೆಗೆ ಗಡುವು.

Image
 ಕೆಎಂಎಫ್ ನೌಕರರ ಬೇಡಿಕೆ ಈಡೇರಿಕೆಗೆ ಫೆಬ್ರವರಿ ಮೊದಲ ವಾರದವರೆಗೆ ಗಡುವು ಬೆಂಗಳೂರು ಜನವರಿ 31; ಕೆಎಂಎಫ್ ನಲ್ಲಿ ನೌಕರರ ವೇತನ, ಸಂಬಳ,ಭತ್ಯೆ, ಸಾರಿಗೆಯ ವ್ಯವಸ್ಥೆಯಲ್ಲಿ ತಾರತಮ್ಯ ನಡೆಯುತ್ತಿದ್ದು,ಸರ್ಕಾರಿ ನೌಕರರಿಗೆ ಇರುವ ಸೌಲಭ್ಯವಿಲ್ಲ ಸಮಾನ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎ.ಎಫ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.   ನೌಕರರ ಸಭೆಯ ಬಳಿಕ  ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ,ಸರ್ಕಾರಿ ನೌಕರರಂತೆ ಕೆಎಂಎಫ್ ನೌಕರರಿಗೆ ಎಲ್ಲ ರೀತಿಯ ಸೌಕರ್ಯವನ್ನು ಕಲ್ಪಿಸಿಕೊಡಬೇಕು,ಫೆಬ್ರವರಿ ಮೂರರವರೆಗೆ ಕೆಎಂಎಫ್ ಅಧ್ಯಕ್ಷರು,ವ್ಯವಸ್ಥಾಪಕ ನಿರ್ದೇಶಕರು ಗಡುವು ನೀಡಿದ್ದು ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಫೆಬ್ರವರಿ ಏಳರವರೆಗೆ ನೌಕರರು ಯಾವುದೇ ಪ್ರತಿಭಟನೆ ನಡೆಸದೇ ಮೌನರಾಗಿರುತ್ತಾರೆ,ಅಷ್ಟರೊಳಗೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೆಎಂಎಫ್ ನಲ್ಲಿ ಸರ್ಕಾರಿ ನೌಕರರು ಎರವಲು ಸೇವೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಸೌಲಭ್ಯವನ್ನು ಪಡೆಯಲಿದ್ದಾರೆ. ಅದೇ ರೀತಿ ಪೂರ್ವನ್ವಯವಾಗುವಂತೆ ಕೆಎಂಎಫ್ ನೌಕರರಿಗೆ ಏಳನೇ ವೇತನ ಆಯೋಗದ ಸವಲತ್ತುಗಳನ್ನು ಒದಗಿಸಬೇಕು,ಫೆಬ್ರವರಿ ಮೊದಲ ವಾರದೊಳಗೆ ಕೆಎಂಎಫ್ ನೌಕರರ ಬೇಡಿಕೆಗಳನ್ನು ಸರ್ಕಾರ ಪರಿಷ್ಕರಿಸಿ ಜಾರಿ ತರಬೇಕು ಎಂದು ಗಡುವು ವಿಧಿ...

ಸಹಕಾರ ಕಾಯ್ದೆ 1959 ಹಾಗೂ ನಿಯಮ 960 ರಂತೆ ಕಹಾಮ ನೊಂದಣಿಯಾಗಿದ್ದು, ಸದರಿ ಕಾಯ್ದೆಯಂತೆ ನಿಬಂಧನೆಗಳನ್ನು kmf

Image
 ಸಹಕಾರ ಕಾಯ್ದೆ 1959 ಹಾಗೂ ನಿಯಮ 960 ರಂತೆ ಕಹಾಮ ನೊಂದಣಿಯಾಗಿದ್ದು, ಸದರಿ ಕಾಯ್ದೆಯಂತೆ ನಿಬಂಧನೆಗಳನ್ನು kmf  ರೂಪಿಸುವಾಗ ಹಾರಿನ ಡೇರಿ ಉದ್ದಿಮೆ ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ ಅದರಲ್ಲ ಆಡಳಿತ/ಸಿಬ್ಬಂದಿ ವೆಚ್ಚ ಶೇ 2 ಕ್ಕೆ ಮೀರಬಾರದು ಎಂದಿರುವುದನ್ನು ನೆಪಮಾಡಿ RCS ನವರು ಕಹಾಮ/ಜಿಲ್ಲಾ ಒಕ್ಕೂಟಗಳಿಗೆ 7ನೇ ವೇತನ ಪೂರ್ಣಮಟ್ಟದಲ್ಲಿ ಜಾರಿಮಾಡಲು ತಡೆಮಾಡಿರುತ್ತಾರೆ. ಕೆಡಿಡಿಸಿ ಇದ್ದಾಗ ಪ್ರಾಥಮಿಕ ಸಂಘಗಳ ನಿರ್ವಹಣೆಗೆ ಹಾಲು ಶೇಖರಣೆ ವಿಭಾಗ ಮತ್ತು ಹಾಲನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆ ಮಾಡಲು ಡೇರಿ ವಿಭಾಗವೆಂದು ವಿಂಗಡಿಸಿದರು. ಆಗ ಡೇರಿ ವಿಭಾಗವು Industrial Act ಪ್ರಕಾರ ನೊಂದಣಿಯಾಗಬೇಕಾಯಿತು. ಪ್ರಾಥಮಿಕ ಸಂಘಗಳ ನಿರ್ವಹಣೆ ಮಾಡುವ ಶೇಖರಣಾ ವಿಭಾಗ ಮಾತ್ರ ಸಹಕಾರಿ ತತ್ವದಡಿಯಲ್ಲಿ ನೋಂದಣಿಗೆ ಪರಿಗಣಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರದಿಂದ ನೇರವಾಗಿ ಅಧಿಕಾರಿ/ನೌಕರರಿಗೆ ವೇತನ ನೀಡಲಾಗುತ್ತಿತ್ತು. ಕಾಲಕ್ರಮೇಣ ಹಾಲು ಉದ್ದಿಮೆಯನ್ನು ಸರ್ಕಾರ ನಿರ್ವಹಿಸಲು ತೊಂದರೆಯಾಗಿ ಈ ಎರಡು ವಿಭಾಗಗಳನ್ನು ಒಟ್ಟು ಮಾಡಿ ಒಕ್ಕೂಟದ ಪರಿಕಲ್ಪನೆ ತಂದು ಒಕ್ಕೂಟವನ್ನು 1984 ಸಹಕಾರಿ ಉದ್ದಿಮೆ ಎಂದು ಸೃಷ್ಟಿ ಮಾಡಿ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959, ನಿಯಮ 1960 ರಲ್ಲಿ ನೋಂದಣಿ ಮಾಡಿಕೊಳ್ಳಲು ಪ್ರೆರೇಪಿಸಿತು. ತದನಂತರ 1. ಕೆಡಿಡಿಸಿ ಪ್ರತಿನಿಧಿಗಳು 2. ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು 3. NDDB ಪ್ರತ...

ಅಕ್ಷರ ದಾಸೋಹ (ಬಿಸಿಯೂಟ) ನೌಕರರ ವಿವಿದ ಬೇಡಿಕೆಗಳನ್ನು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈಡೇರಿಸುವ ಕುರಿತು ಮನವಿ

Image
 ಅಕ್ಷರ ದಾಸೋಹ (ಬಿಸಿಯೂಟ) ನೌಕರರ ವಿವಿದ ಬೇಡಿಕೆಗಳನ್ನು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈಡೇರಿಸುವ ಕುರಿತು ಮನವಿ  ಹಲವಾರು ವರ್ಷಗಳಿಂದ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಕಡಿಮೆ ಸಂಬಳದಲ್ಲಿ (3600 ರಿಂದ =00) ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸುಮಾರು 22 ವರ್ಷಗಳಿಂದ ಹಿಂದೆ ಆಗಿಹೋದ ರ್ಕಾರಿಗಳಿಗೆ ಸಂಬಳ ಹೆಚ್ಚಿಸಲು ಅನೇಕ ಹೋರಾಟ ಮಾಡಿದರು ಕೂಡ ಇಲ್ಲಿಯವರಿಗೆ ಯಾವುದೇ ಪ್ರಯೋಜನ ಇಲ್ಲ. ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ಸಾವಿರ ರೂಪಾಯಿಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದು ಇದನ್ನು ಅಡಾ ಜಾರಿಗೆ ಬರುವುದಿಲ್ಲ. ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/-ರವಧನ ಹೆಚ್ಚಳ ಆಗಬೇಕು. ಆದರೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಟ ವೇತನ ಹಧಿಪಡಿಸಲಾಗಿದೆ. ಬಿಸಿಯೂಟ ನೌಕರರು 6-7 ಗಂಟೆ ದುಡಿಯುತ್ತಿರುವ ನಮಗೆ ಕನಿಷ್ಠ ವೇತನ ನೀಡಿರುವುದಿಲ್ಲ. ಹಿಂದೆ ಸರ್ಕಾರ ನಾಲ್ಕುಗಂಟೆ ನಿಗದಿ ಮಾಡಿದ ಸಮಯ ಅವೈಜ್ಞಾನಿಕವಾಗಿರುತ್ತದೆ. ಬಿಸಿಯೂಟ ನೌಕರ ಬೆಳಿಗ್ಗೆ ದೆ ಪ್ರಾರಂಭ ಆಗುವ ಅರ್ಧಗಂಟೆ ಮುಂಚೆ ಶಾಲೆಗೆ ಬಂದು ಬಾಗಿಲು ತೆಗೆದು ಶಾಲೆ ಸ್ವಚ್ಛಗೊಳಿಸಿ, ಮಕ್ಕಳಿಗೆ ಹುಗೆ ತಯಾರಿಸಲು ಸುಮಾರು ಎರಡು ತಾಸು ಬೇಕಾಗುತ್ತದೆ. ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಚಾಪೆಹಾಕಿ ಊಟ -ಸಲು ಸಮಯ ಮಧ್ಯಾಹ್ನದ ಒಂದು ಗಂಟೆಯಾಗುತ್ತದೆ. ಶಾಲೆಯ ಸಮಯ ಮುಗಿದ ನಂತರ ನಾವು ಮನೆಗೆ ರಬೇಕಾಗುತ್ತದ...

India Cannot Afford to Deny Climate Change, Education Is Our Strongest Tool to Fight It: Rajeev Gowda

Image
 India Cannot Afford to Deny Climate Change, Education Is Our Strongest Tool to Fight It: Rajeev Gowda The Chair of AICC Research delivered his video message at the two-day Climate Education Summit. The summit charts path for integrating climate learnings into mainstream education  Key discussions focussed on innovative curricula and teaching approaches for climate education and strategies for creating climate-resilient schools. Bengaluru, 30 January: “In India, we cannot afford to be in climate denial mode. Using climate education to mitigate the effects of climate change is the most powerful investment we can make in securing a sustainable future,” said Rajeev Gowda, Chair of AICC Research and former Chairperson of the Karnataka Planning Commission, in a video message during the opening plenary of India’s inaugural Climate Education Summit held at the Bengaluru International Centre (BIC) today. Hosted by the Climate Educators Network (CEN) in collaboration with the School of...

ಶಿಕ್ಷಣವೇ ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಪ್ರಬಲ ಸಾಧನ : ರಾಜೀವ್ ಗೌಡ

Image
 ಶಿಕ್ಷಣವೇ ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಪ್ರಬಲ ಸಾಧನ : ರಾಜೀವ್ ಗೌಡ ·       ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷರಿಂದ ಎರಡು ದಿನಗಳ ಹವಾಮಾನ ಶಿಕ್ಷಣ ಶೃಂಗಸಭೆಗೆ ವೀಡಿಯೊ ಸಂದೇಶ. ಹವಾಮಾನ ಕಲಿಕೆಯನ್ನು ಮುಖ್ಯವಾಹಿನಿಯ ಶಿಕ್ಷಣದಲ್ಲಿ ಸಂಯೋಜಿಸುವ ಮಾರ್ಗವನ್ನು  ಚರ್ಚಿಸಲಿರುವ ಶೃಂಗಸಭೆ ·       ಹವಾಮಾನ ಶಿಕ್ಷಣಕ್ಕಾಗಿ ನವೀನ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು ಮತ್ತು ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಬಲ್ಲ ಶಾಲೆಗಳನ್ನು ರಚಿಸುವ ತಂತ್ರಗಳ ಕುರಿತು  ಚರ್ಚೆ ಬೆಂಗಳೂರು, ಜನವರಿ 30: “ಭಾರತದಲ್ಲಿ, ನಾವು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹವಾಮಾನ ಸಂಬಂಧಿತ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಸರ್ವರಿಗೂ ಸುಸ್ಥಿರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಶಕ್ತಿಶಾಲಿ ಹೂಡಿಕೆಯಾಗಿದೆ” ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ   ಸಂಶೋಧನಾ ವಿಭಾಗದ   ಅಧ್ಯಕ್ಷ ಹಾಗು  ಮತ್ತು ಕರ್ನಾಟಕ ಯೋಜನಾ ಆಯೋಗದ ಮಾಜಿ ಅಧ್ಯಕ್ಷ  ಡಾ. ರಾಜೀವ್ ಗೌಡ  ಅಭಿಪ್ರಾಯಪಟ್ಟರು. ಅವರು ಇಂದು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ನಡೆದ ಭಾರತದ  ಹವಾಮಾನ ಶಿಕ್ಷಣ ಶೃಂಗಸಭೆ...

KOACON 2025: The 49th Annual Conference of Karnataka Orthopedic Association 31st January to 2nd February 2025

Image
 KOACON 2025: The 49th Annual Conference of Karnataka Orthopedic Association 31st January to 2nd February 2025  The Karnataka Orthopedic Association in collaboration with the Bangalore Orthopedic Society, is proud to announce the 49th Annual Conference KOACON 2025. This prestigious event is scheduled to take place from 31st January, 1" & 2nd February 2025 at Chamara Vajra, Palace Grounds, Bengaluru.  The Inaugural Ceremony will be held on 31st January 2025 (Friday) at 5:00 PM at Chamara Vajra, Palace Grounds.  The esteemed Chief Guest for the occasion is His Holiness, Sri Sri Sri Dr.  Nirmalanandanatha Mahaswamiji of Sri Adichunchanagiri Mahasamsthana Math.  Dr Pratima Murthy Director NIMHANS Bengaluru and Dr Anup Agrawal President Indian Orthopedic Association as guest of honour, chaired by Dr Deepak shivanna president Karnataka Orthopedic Association  Carrying forward a rich tradition of academic excellence and professional networking, KOACON 202...

ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ

Image
 ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ ಬೆಂಗಳೂರು , ಜನವರಿ 29, 2025: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಪವಾಡ ಪುರುಷರಾದ ಬಹು. ಹುತ್ ಸೂಫಿ ಶಹೀದ್ (ರ) ಹಾಗೂ ಸೈಯದ್ ಹಸನ್ ಸಖಾಫ್ ಅಲ್ ಹಳರಮಿ (ರ) ಯವರ ನೆನಪಿಗಾಗಿ ನಡೆಯುವ “ಉರೂಸ್ ಮುಬಾರಕ್” ಈ ಬಾರಿ ಫೆಬ್ರವರಿ 21 ರಿಂದ 28, 2025ರವರೆಗೆ ನಡೆಯಲಿದೆ. ಈ ಮಹೋತ್ಸವದಲ್ಲಿ ಖತಮುಲ್ ಖುರಾನ್, ಧಾರ್ಮಿಕ ಉಪನ್ಯಾಸಗಳು, ಸಾಮೂಹಿಕ ವಿವಾಹ, ಸಾರ್ವಜನಿಕ ಸಮ್ಮೇಳನ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಜಾತಿ-ಮತ ಭೇದವಿಲ್ಲದೆ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಫೆಬ್ರವರಿ 24, 2025ರಂದು ಆಗಮಿಸುವ ಭಕ್ತರು ಹಾಗೂ ಭಾಂದವರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾ-ಅತ್ನ ಅಧೀನದಲ್ಲಿ ಆಯೋಜಿಸಲಾಗುತ್ತಿದೆ. ಸಯ್ಯದ್ ಕುಟುಂಬದ ನೇತೃತ್ವದ ಧಾರ್ಮಿಕ ಪಂಡಿತರು, ರಾಜ್ಯ ಹಾಗೂ ಹೊರರಾಜ್ಯಗಳಿಂದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 400 ವರ್ಷಗಳ ಪರಂಪರೆಯ ಮಹತ್ವ: ಹಿಜ್ರಿ 11ನೇ ಶತಮಾನದಲ್ಲಿ, ಇಸ್ಲಾಂನ ನವೋತ್ಥಾನ ನಾಯಕ...

ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ

Image
  ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ ಇತ್ತೀಚಿಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ(ರಿ) ರಾಜ್ಯಾದಂತ ಉಗ್ರ ಹೋರಾಟವನ್ನು ನಡೆಸುತ್ತಿದ್ದು ಈ ಮೂಲಕ ಅಮಿತ್ ಶಾ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ. ಇದಲ್ಲದೆ, 1). ದೇಶದಲ್ಲಿ ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್, ಭಗವಾನ್ ಬುದ್ಧ, ಬಸವಣ್ಣ ರವರ ಹೆಸರುಗಳನ್ನು ದುರುಪಯೋಗಪಡಿಸಕೊಂಡರೆ ಪೋಲಿಸ್ ಇಲಾಖೆ ಸ್ವಯಂ ಕೇಸ್ ದಾಖಲಿಸಿಕೊಳ್ಳಬೇಕು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. 2)ಬುದ್ಧ ಬಸವ ಅಂಬೇಡ್ಕರ್ ರವರ ಭಾವಚಿತ್ರ ಹಾಗೂ ಪುತ್ತಳಿ ನಿರ್ಮಿಸುವುದಕ್ಕೆ ಅನುಮತಿ ಪಡೆಯಬೇಕೆಂಬ ನಿರ್ಧಾರ ಸರ್ಕಾರ ಕೈಗೊಂಡಿದ್ದು ಇದನ್ನು ನಾವು ಖಂಡಿಸುತ್ತೇವೆ, ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರ ಪುತ್ತಳಿಗಳನ್ನು ನಿರ್ಮಿಸುವುದಕ್ಕೆ ಯಾವುದೇ ಅನುಮತಿ ಬೇಡವಾಗಿದ್ದರಿಂದ ಈ ಕೂಡಲೇ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಾ. ಈ ಮೇಲ್ಕಂಡ ಎರಡು ಬೇಡಿಕೆಗಳನ್ನು ಕೇಂದ್ರ ಸ...

Unveiling of “One World One Family Cup 2025 - Cricket for Cause “ & Announcement of the* *Vishwanath – Gavaskar Cricket Academy for Boys at the Sathya Sai Grama, Muddenahalli*

Image
 *Unveiling of “One World One Family Cup 2025 - Cricket for Cause “ & Announcement of the*  *Vishwanath – Gavaskar Cricket Academy for Boys at the Sathya Sai Grama, Muddenahalli* Today in Bangalore, former Indian Cricketing legend, Mr G R Viswanath & Sri Madhusudan Sai announced & unveiled the 2025 One World One Family Cup. The cup is engraved with the message – vasudhaiva kuṭumbakam – the World is one Family. The residential cricket academy for boys on the campus will be named after the legendary cricketers & the selection criteria will be purely on merit and will be free of charge for deserving candidates. Renowned retired international cricket players will be playing for  ‘One World One Family Cup’ at the Sai Krishnan Cricket Stadium, Muddenahalli on 8th Feb, 2025. . Sri Madhusudan Sai, who has dedicated his life for the service of humanity is the Founder of this mission and is a young humanitarian leading from the front on multiple causes, primarily fo...

ಕ್ವೆಸ್ಟ್ ಅಲೈಯನ್ಸ್ ಆಯೋಜಿಸಿರುವ 'ಹ್ಯಾಕ್ ಟು ದಿ ಪ್ಯೂಚರ್ 2025' ನಲ್ಲಿ ವಿದ್ಯಾರ್ಥಿ-ಚಾಲಿತ ಪರಿಹಾರಗಳು ಕೇಂದ್ರ ಹಂತವನ್ನು ತೆಗೆದುಕೊಳ್ಳುತ್ತವೆ

Image
ಕ್ವೆಸ್ಟ್ ಅಲೈಯನ್ಸ್ ಆಯೋಜಿಸಿರುವ 'ಹ್ಯಾಕ್ ಟು ದಿ ಪ್ಯೂಚರ್ 2025' ನಲ್ಲಿ ವಿದ್ಯಾರ್ಥಿ-ಚಾಲಿತ ಪರಿಹಾರಗಳು ಕೇಂದ್ರ ಹಂತವನ್ನು ತೆಗೆದುಕೊಳ್ಳುತ್ತವೆ • ಹ್ಯಾಕ್ ಟು ದಿ ಪ್ಯೂಚರ್ 5 ರಾಜ್ಯಗಳ 57 ವಿದ್ಯಾರ್ಥಿಗಳಿಗೆ ಹವಾಮಾನ ಮತ್ತು ಲಿಂಗಕ್ಕಾಗಿ ಸ್ಕೆಲೆಬಲ್ ಸಮುದಾಯ ಪರಿಹಾರಗಳನ್ನು ವಿನ್ಯಾಸಗೊಳಿಸಲು ಅಧಿಕಾರ ನೀಡುತ್ತದೆ • ಐದು ದಿನಗಳ ಕಾರ್ಯಾಗಾರವು ಕಲಿಯುವವರಿಗೆ ಅತ್ಯಾಧುನಿಕ ಸಾಧನಗಳಾದ Al, IoT, Arduino ಮತ್ತು 3D ಮುದ್ರಣವನ್ನು ಸಜ್ಜುಗೊಳಿಸುತ್ತದೆ ಬೆಂಗಳೂರು, ಜನವರಿ 25th 2025: ಕ್ವೆಸ್ಟ್ ಅಲೈಯನ್ಸ್ ಬಹುನಿರೀಕ್ಷಿತ 'ಹ್ಯಾಕ್ ಟು ದಿ ಪ್ಯೂಚರ್: ಇನ್ನೋವೇಟಿಂಗ್ ಫಾರ್ ಪಾರ್ಟಿಸಿಪೇಟರಿ ಪ್ಯೂಚರ್ಸ್' ಅನ್ನು ಆಯೋಜಿಸುತ್ತಿರುವುದರಿಂದ ನಾವೀನ್ಯತೆ ಕೇಂದ್ರ ಹಂತವನ್ನು ತೆಗೆದುಕೊಳ್ಳುತ್ತಿದೆ. ಈ ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾವೀನ್ಯಕಾರರನ್ನು ಕಲಿಕೆ ಮತ್ತು ನಾವೀನ್ಯತೆಯ ಭವಿಷ್ಯವನ್ನು ರೂಪಿಸಲು ಪ್ರೇರೇಪಿಸಲು ವಿನ್ಯಾಸಗೊಳಿಸಲಾದ ಗೇಮ್-ಚೇಂಜರ್ ಆಗಿದೆ. ಜನವರಿ 27-31, 2025 ರಿಂದ ನಡೆಯಲಿರುವ ಈ ಹೆಗ್ಗುರುತು ಹ್ಯಾಕಥಾನ್ ಅಂಧ್ರಪ್ರದೇಶ, ಗುಜರಾತ್, ಜಾರ್ಖಂಡ್, ಕರ್ನಾಟಕ ಮತ್ತು ಒಡಿಶಾ ಎಂಬ ಐದು ರಾಜ್ಯಗಳಿಂದ 57 ವಿದ್ಯಾರ್ಥಿಗಳನ್ನು ಬೆಂಗಳೂರಿನ ಕ್ವೆಸ್ಟ್ ಲರ್ನಿಂಗ್ ಅಬ್ಬರ್ವೇಟರಿಯಲ್ಲಿ ಐದು ದಿನಗಳ ವಸತಿ ಕಾರ್ಯಾಗಾರಕ್ಕಾಗಿ ಒಟ್ಟುಗೂಡಿಸುತ್ತದೆ, ಇದನ್ನು ಮಾರ್ಗದರ್ಶಕರ...

ಬೆಂಗಳೂರು ಜನವರಿ 25; ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ರಾಳಕುಂಟೆ

Image
  ಬೆಂಗಳೂರು ಜನವರಿ 25;  ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ರಾಳಕುಂಟೆ ಗ್ರಾಮದ ಸರ್ವೆ ನಂ. 29ರಲ್ಲಿ ಈಸ್ತೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಕ್ಕಯ್ಯಮ್ಮ ಮಟ್ಟೆಪ್ಪ ಎಂಬುವವರಿಗೆ ಸೇರಿದ ಜಮೀನನ್ನು ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳ ಕುಮ್ಮಕ್ಕಿನಿಂದ ಆಕ್ರಮವಾಗಿ ಕಬಳಿಸಿದ್ದಾರೆ ದಲಿತ ಪರಿವರ್ತನಾ ಸಮಿತಿಯ ಈಸ್ತೂರು ನಾರಾಯಣಪ್ಪ ಆರೋಪಿಸಿದರು. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,ಪರಿಶಿಷ್ಟ ಜಾತಿಗೆ ಸೇರಿದ ಅಕ್ಕಯ್ಯಮ್ಮ 4ಎ-20ಗುಂಟೆ ಜಮೀನು ಮಂಜೂರು ಮಾಡಿ ಸ್ವಾಧೀನ ಅನುಭವದಲ್ಲಿದ್ದು, ಪಹಣಿ, ಮ್ಯುಟೇಷನ್ ಹಾಗೂ ಎಲ್ಲಾ ಕಂದಾಯ ದಾಖಲೆಗಳು ಇವರ ಹೆಸರಿನಲ್ಲಿವೆ, ಅಕ್ಕಯ್ಯಮ್ಮನ ಮರಣದ ನಂತರ ಇವರ ಮಕ್ಕಳು 7 ಕುಟುಂಬದವರು ಸ್ವಾಧೀನ ಅನುಭವದಲ್ಲಿದ್ದು, ತಹಶೀಲ್ದಾರ್  ಸೋಮಶೇಖರ್,ಎ.ಡಿ.ಎಲ್.ಆರ್ ಸಂತೋಷ್  ನಮ್ಮ ಅನುಭೋಗದ ಜಮೀನಿಗೆ ಬಂದು ಪೋಡಿ ಮಾಡಿಕೊಡುತ್ತೇವೆಂದು ನಮ್ಮ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಅಳತೆ ಮಾಡಿಸಿ ನಿಮ್ಮ ಹೆಸರಿಗೆ ಪೋಡಿ ಮಾಡುತ್ತೇವೆ ಎಂದು ತಿಳಿಸಿ ಎ.ಡಿ.ಎಲ್.ಆರ್. ನಮ್ಮ ಅನುಭೋಗದ ಜಮೀನನ್ನು ಅಳತೆ ಮಾಡುವಾಗ ಪೋಟೋಗಳನ್ನು ತೆಗೆದುಕೊಂಡು ರಾತ್ರಿ ನಮ್ಮಗಳ ಅನುಭೋಗದ ಜಮೀನಿನಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಿಯಲ್ ಎಸ್ಟೇಟ್ ರವರಲ್ಲಿ ಒಳ ಒಪ್ಪಂದ ಮಾಡಿಕೊಂಡು ಲಂಚ ಪಡೆದು ನಮ್ಮ ಅನುಭವದ ಜಮೀನುಗ...

Announces Free Script Writing & Content Development Workshop in Bangalore

Image
  Samasti Global Foundation Announces Free Script Writing & Content Development Workshop in Bangalore Bangalore, Karnataka  – In a remarkable initiative to celebrate its 1st-year anniversary and Republic Day, Samasti Global Foundation, a non-profit organization dedicated to promoting Vedic education and Gurukul concepts, has announced a free Script Writing, Concept Development, and Storytelling Intensive Workshop. The event is being organized in association with Sense India Foundation Media Research and Education Forum. The workshop, led by Sarvagod, a renowned Writer-Director from FTII Pune and Mumbai, aims to provide budding writers and storytellers with an unparalleled opportunity to learn the art of scriptwriting and content creation. Workshop Details: Dates: January 31st to February 2nd, 2025 Time: 10:00 AM to 6:00 PM Venue:  ARENA ANIMATION  Creative Campus, Jayanagar 4th Block, Bangalore – 560011 Speaking at the press meet held at the Press Club of Bangalo...

KSAA Announces 5th Karnataka State Armwrestling Championship at Nexus Mall, Koramangala

Image
  KSAA Announces 5th Karnataka State Armwrestling Championship at Nexus Mall, Koramangala Bengaluru, January 24, 2025 : The Karnataka State Armwrestling Association (KSAA) is thrilled to announce the 5th edition of the Karnataka State Armwrestling Championship, set to take place on February 2, 2025, at Nexus Mall, Koramangala, Bengaluru. The championship invites armwrestling athletes from across Karnataka to compete and showcase their strength, skills, and passion for the sport. The KSAA has been instrumental in promoting armwrestling in Karnataka, nurturing local talent, and creating platforms for athletes to shine at national and international levels. The association’s efforts bore fruit last year when its state champions won 21 medals at the All India Nationals under the BCAI banner. The KSAA remains committed to developing a competitive armwrestling community and providing athletes opportunities to represent Karnataka on prestigious platforms worldwide. Event Highlights: Event:...

ವಿದ್ಯಾರ್ಥಿಗಳ ಸೃಜನಶೀಲ ಕಲಿಕೆಗೆ ಸಾಕ್ಷಿಯಾದ ಫ್ಯಾಷನ್ ಶೋ ವೇದಿಕೆ

Image
  ವಿದ್ಯಾರ್ಥಿಗಳ ಸೃಜನಶೀಲ ಕಲಿಕೆಗೆ ಸಾಕ್ಷಿಯಾದ ಫ್ಯಾಷನ್ ಶೋ ವೇದಿಕೆ  ಬೆಂಗಳೂರು, ನ. 23: ನಗರದ ಕೋರಮಂಗಲ ಕ್ಲಬ್‌ನಲ್ಲಿ ವಿದ್ಯಾರ್ಥಿಗಳಲ್ಲಿನ ವಿನ್ಯಾಸ ಕಲೆ,  ಸೃಜನಶೀಲತೆ, ನಾವೀನ್ಯತೆಯನ್ನು ಗುರುತಿಸುವ ನಿಟ್ಟಿನಲ್ಲಿ ʼಲೀವ್ ಇನ್ ದಿ ಮೂಮೆಂಟ್ʼ ಎಂಬ ಥೀಮ್‌ನೊಂದಿಗೆ  ಫ್ಯಾಷನ್‌ ಶೋ ಕಾರ್ಯಕ್ರಮವನ್ನು ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು ಆಯೋಜಿಸಿತ್ತು. ಉತ್ತಮ ವಿನ್ಯಾಸ ರೂಪಿಸಿದ ವಿದ್ಯಾರ್ಥಿಗಳಿಗೆ 2025ರ ಉತ್ತಮ ವಿನ್ಯಾಸ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳ ನವ ವಿನ್ಯಾಸಕ ಉಡುಪು, ಜ್ಯುವೆಲ್ಲರಿ ಸೇರಿದಂತೆ ಇತರೆ ಅತ್ಯಾಕರ್ಷಕ ವಸ್ತುಗಳನ್ನು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಫ್ಯಾಷನ್‌ ಜಗತ್ತಿನ ಪರಿಚಯವನ್ನು ಮಾಡಿಕೊಡಲು ಬೃಹತ್‌ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ಕಾರ್ಯಕ್ರಮವು ದಿ ಸ್ಟೈಲ್ ವರ್ಲ್ಡ್ ಮತ್ತು ಲ್ಯಾಕ್ಮಿ ಮೇಕಪ್ ಅಕಾಡೆಮಿಯ ಸಹಯೋಗದಲ್ಲಿ ಹಾಗೂ ನೃತ್ಯ ಸಂಯೋಜನೆಯಲ್ಲಿ ಪರಿಣತಿ ಹೊಂದಿರುವ ನಿರ್ದೇಶಕಿ ಸುಮಾ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳವಣಿಗೆ ಜೊತೆಗೆ ಬದಲಾವಣೆಯ ದಾರಿಯಲ್ಲಿ ಸಂಸ್ಕೃತಿ, ಜೀವನಶೈಲಿ ಕೂಡ ಬದಲಾವಣೆ ಕಾಣುತ್ತಿವೆ. ಸ್ಪೋರ್ಟ್ಸ್, ಗೇಮಿಂಗ್, ಸಾಂಪ್ರದಾಯಿಕ ಕರಕುಶಲತೆಯಿಂದ ಹಿಡಿದು ವಿವಿಧ ಥೀಮ್‌ಗಳ ವಿನ್ಯಾಸಗಳ ಪ್ರದರ್ಶನವನ್ನ...

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ'ಯ ರಾಜ್ಯಾಧ್ಯಕ್ಷರಾದ

Image
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ'ಯ ರಾಜ್ಯಾಧ್ಯಕ್ಷರಾದ   ಟಿ.ಎ. ನಾರಾಯಣಗೌಡರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಈ ಪತ್ರಿಕಾಗೋಷ್ಠಿಯಲ್ಲಿ ಟಿ.ಎ. ನಾರಾಯಣಗೌಡರು ಮಾಧ್ಯಮಗಳ ಜತೆಗೆ ಮಾತನಾಡಿದರು.  ಮೂರು ಮುಖ್ಯ ವಿಷಯಗಳ ಕುರಿತು ಮಾತನಾಡಲು ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದೇನೆ. ಮೂರೂ ವಿಷಯಗಳು ಅತ್ಯಂತ ಪ್ರಮುಖವಾಗಿದ್ದು, ಈ ಬೇಡಿಕೆಗಳು ಈಡೇರುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರಮಿಸುವುದಿಲ್ಲ. ಈ ಚಳವಳಿಯನ್ನು ಯಾವುದೇ ಹಂತಕ್ಕೆ ತೆಗೆದುಕೊಂಡುಹೋಗಲು ನಾವು ಮಾನಸಿಕವಾಗಿ ಸಿದ್ಧವಾಗಿದ್ದೇವೆ. ಈ ಮೂರೂ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಹಂತಹಂತವಾಗಿ ಪ್ರಜಾಸತ್ತತ್ಮಕ ಚಳವಳಿಯನ್ನು ಸಂಘಟಿಸಲಿದ್ದೇವೆ. ಈ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ. ಸರ್ಕಾರಗಳನ್ನು ಮನವೊಲಿಸುವ ಎಲ್ಲ ಕಾರ್ಯವನ್ನೂ ಮಾಡಲಿದ್ದೇವೆ. ಈ ವಿಷಯಗಳ ಕುರಿತು ಕರ್ನಾಟಕ ರಾಜ್ಯದಾದ್ಯಂತ ವ್ಯಾಪಕವಾದ ಪ್ರಚಾರಾಂದೋಲನ ನಡೆಸಲಿದ್ದೇವೆ. ಕರ್ನಾಟಕದ ಜನತೆಗೆ ಆಗುತ್ತಿರುವ ಅನ್ಯಾಯಗಳ ಕುರಿತು ಅವರಿಗೆ ತಿಳಿಸಲಿದ್ದೇವೆ. ಈ ಚಳವಳಿಗೆ ಆರಂಭಿಕ ಹಂತದಲ್ಲೇ ಸರ್ಕಾರಗಳು ಸ್ಪಂದಿಸಿ ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಿದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೊಂದಿರುವುದಿಲ್ಲ. ಆದರೆ ಸರ್ಕಾರಗಳು ನಿರ್ಲಕ್ಷ್ಯ ತೋರಿದರೆ, ಅಸಡ್ಡೆಯಿಂದ ವರ್ತಿಸಿದರೆ ನಾವು ...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜಾತಿ/ಆದಾಯ ಪ್ರಮಾಣ ಪತ್ರದ ತೊಡಕುಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನಾ ಸಭೆ.

Image
  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜಾತಿ/ಆದಾಯ ಪ್ರಮಾಣ ಪತ್ರದ ತೊಡಕುಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನಾ ಸಭೆ. ಪತ್ರಿಕಾ ಪ್ರಕಟಣೆ:- 23 ಜನವರಿ 2024 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ಸಮಸ್ಯೆಗಳ ಕುರಿತು ಎಸ್ ಸಿ. ಎಸ್. ಎ /ಟಿ ಎಸ್ ಎ ಜಾಗೃತಿ ವೇದಿಕೆಯು ಸಮಾಲೋಚನಾ ಸಭೆಯನ್ನು ನಡೆಸುತ್ತಿದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಇಂದು ಪಿಡುಗಾಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಅಂತ್ಯಜರು, ಶೂದ್ರರು,ಪಂಚಮರು ಮತ್ತು ಕೆಳ ಹಾಕಿಯ ಜನರೆಂದು ಶತಮಾನಗಳಿಂದ ಕರೆಯಲ್ಪಟ್ಟಿದ್ದಾರೆ. ಈ ಸಮುದಾಯಗಳು ಸಾಮಾಜಿಕ ಅಸಮಾನತೆ/ಸಮಾಜದ ಅನ್ಯಾಯ ಮತ್ತು ದಬ್ಬಾಳಿಕೆಗೆ ಒಳಗಾಗಿ ಈ ಜಾತಿಗಳನ್ನು ಅವಮಾನದ ಸಂಕೇತವಾಗಿ ಮಾಡಿ ಊರ ಹೊರಗಡೆಯಿಟ್ಟು ಸಮಾಜದ ವಿವಿಧ ಸಾಂಸ್ಕೃತಿಕ ಆಚರಣೆಗಳಿಂದ ದೂರ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ವ್ಯವಸ್ಥೆಯಲ್ಲಿ ಅವಮಾನಕ್ಕೆ ಒಳಗಾದ ಪರಿಶಿಷ್ಟ ಜಾತಿಯ 101 ಜಾತಿಗಳೇ ಮತ್ತು ಪರಿಶಿಷ್ಟ ಪಂಗಡದ 50 ಜಾತಿಗಳನ್ನು ಎಸ್ ಸಿಜನಸಮೂಹಗಳನ್ನು ಎಸ್ ಸಿ/ಎಸ್ ಟಿ ಸಮುದಾಯಗಳೆಂದು ಭಾರತದ ಸಂಸದೀಯ ವ್ಯವಸ್ಥೆ ಅಂಗೀಕರಿಸುತ್ತದೆ. 1.ಕೊಳಗೇರಿಗಳಲ್ಲಿ ಅನೇಕರು ಒಂಟಿ ಮಹಿಳೆಯರು,ವಿಧವೆಯರು, ಗಂಡ ಬಿಟ್ಟ ಹೆಣ್ಣು ಮಕ್ಕಳು, ಶೋಷಣೆಗೊಳಪಟ್ಟ ಹೆಣ್ಣು ಮಕ್ಕಳು, ವಿಚ್ಛೇದಿತ ಮಹಿ...

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ವಲಯ- ವ್ಯಾಪ್ತಿ, ಕಾರ್ಯಾಚರಣೆಗಳು ಮತ್ತು ಪ್ರಭಾವ

Image
  ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ವಲಯ- ವ್ಯಾಪ್ತಿ, ಕಾರ್ಯಾಚರಣೆಗಳು ಮತ್ತು ಪ್ರಭಾವ ಬೆಂಗಳೂರು, 23 ಜನವರಿ 2025: ಆರ್‌ಬಿಐ (RBI) ಮಾನ್ಯತೆ ಹೊಂದಿರುವ ಸ್ವಯಂ ನಿಯಂತ್ರಕ ಸಂಸ್ಥೆಯಾದ ಮೈಕ್ರೋಫೈನಾನ್ಸ್ ಇಂಡಸ್ಟ್ರಿ, ನೆಟ್‌ವರ್ಕ್ (MFIN), ಅಸೋಸಿಯೇಶನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ ಇನ್ನಿ ಟ್ಯೂಷನ್ (AKMI) ಜೊತೆ, 'ಸಮಾಜದ ಹಿಂದುಳಿದ ವರ್ಗಗಳ ಜೀವನವನ್ನು ಸುಧಾರಿಸುವಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿರ್ಣಾಯಕ ಪಾತ್ರವನ್ನು" ವಿಶದವಾಗಿ ಹೇಳಲು ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತು. ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಎಂಎಫ್‌ಐಎನ್‌ ರಾಜ್ಯ ಉಪಕ್ರಮಗಳ ಮುಖ್ಯಸ್ತರಾದ ಶ್ರೀ ರಾಮ ಕಾಮರಾಜುರವರು, ಐಐಎನ್ಎಎಲ್ ಸಮಸ್ತದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೆಂಕಟೇಶ್ ಎನ್ ಮತ್ತು ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆನಂದ್ ರಾವ್ ಅವರು, 'ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಬೆಳೆಸುವಲ್ಲಿ ಮೈಕ್ರೋಫೈನಾನ್ಸ್ ಸಾಲಗಳ ಅಪಾರ ಕೊಡುಗೆಯ' ಬಗ್ಗೆ, ಒತ್ತಿ ಹೇಳಿದರು. ಸಾಲ ಮತ್ತು ಅಗತ್ಯ ಹಣಕಾಸು ಸೇವೆಗಳು ಭಾರತದ ಅತ್ಯಂತ ದೂರದ ಮೂಲೆಗಳನ್ನು ತಲುವುವಂತೆ ನೋಡಿಕೊಳ್ಳುವಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿವೆ. ಕರ್ನಾಟಕದಲ್ಲಿ, ಮೈಕ್ರೋಫೈನಾನು ಸಂಸ್ಥೆಗಳು, ...

ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕವು 2025ರ ಜನವರಿ 24, ಶುಕ್ರವಾರ, ಸಂಜೆ 6ರಿಂದ 8ರವರೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿರುವ ನಾಟಕ-ನೃತ್ಯರೂಪಕ “ಅದ್ಭುತ ದೀಪ ಮತ್ತು ಅಲ್ಲಾವುದಿನ್”

Image
  ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕವು 2025ರ ಜನವರಿ 24, ಶುಕ್ರವಾರ, ಸಂಜೆ 6ರಿಂದ 8ರವರೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿರುವ ನಾಟಕ-ನೃತ್ಯರೂಪಕ “ಅದ್ಭುತ ದೀಪ ಮತ್ತು ಅಲ್ಲಾವುದಿನ್” ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕವು 2025ರ ಜನವರಿ 24, ಶುಕ್ರವಾರ, ಸಂಜೆ 6ರಿಂದ 8ರವರೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿರುವ ನಾಟಕ-ನೃತ್ಯರೂಪಕ “ಅದ್ಭುತ ದೀಪ ಮತ್ತು ಅಲ್ಲಾವುದಿನ್” ಅನ್ನು ಪ್ರಚುರಪಡಿಸುತ್ತಿದ್ದೇವೆ. ಈ ವಿಶೇಷ ನಾಟಕ-ನೃತ್ಯರೂಪಕದಲ್ಲಿ 160 ವಿಕಲಚೇತನ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಕಲೆ ಆಕರ್ಷಕವಾಗಿ ಮೂಡಿಬರುತ್ತಿದ್ದು, ಮಕ್ಕಳ ಸಾಮರ್ಥ್ಯ, ಕಲಾತ್ಮಕತೆ ಮತ್ತು ನಿಪುಣತೆಗೆ ಸಾಕ್ಷಿಯಾಗಲಿದೆ. “ಅದ್ಭುತ ದೀಪ ಮತ್ತು ಅಲ್ಲಾವುದಿನ್” ಕಥೆಯ ಮೂಲಕ ಧೈರ್ಯ, ನಿರೀಕ್ಷೆ, ಕನಸುಗಳ ಮಹತ್ವವನ್ನು ಹಾಗೂ ಆಂತರಿಕ ಶಕ್ತಿಯ ಮೂಲಕ ಜೀವನದ ಸವಾಲುಗಳನ್ನು ಹೇಗೆ ಗೆಲ್ಲಬಹುದು ಎಂಬುದನ್ನು ಮಕ್ಕಳಿಗೆ ಹಾಗೂ ಪೋಷಕರಿಗೆ ಸಾರಲಾಗುತ್ತಿದೆ. ಈ ನಾಟಕದಲ್ಲಿ ಎಲ್ಲ ಪಾತ್ರಗಳಿಗೂ ಎಲ್ಲಾ ಮಕ್ಕಳನ್ನು ಒಳಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ, ಇದು ಅವರ ವೈಯಕ್ತಿಕ ಕ್ರಿಯಾಶೀಲತೆಯನ್ನು ತೋರಿಸಲು ಅವಕಾಶ ನೀಡುತ್ತದೆ. ಈ ಕಾರ್ಯಕ್ರಮವು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತಲುಪಿಸಲು ಸಹಾಯವಾಗುತ್ತದೆ. ಸಂಸ್ಥೆಯ ನಿರ್ದೇಶಕರು ಬೆ...