Posts

Showing posts from December, 2024

ಅಂಬೇಡ್ಕರ್ ವಾಡಿ ಹಿರಿಯ ಹೋರಾಟಗಾರ ಡಾ.ಎಂ.ಬೆಂಕಟಸ್ವಾಮಿ ಆಚರಿಗೆ 2025 ರ ‘ಭೀಮಸೇನಾನಿ’ಪ್ರಶಸ್ತಿ ಪ್ರಧಾನ

Image
  ಅಂಬೇಡ್ಕರ್ ವಾಡಿ ಹಿರಿಯ ಹೋರಾಟಗಾರ ಡಾ.ಎಂ.ಬೆಂಕಟಸ್ವಾಮಿ ಆಚರಿಗೆ 2025 ರ ‘ಭೀಮಸೇನಾನಿ’ಪ್ರಶಸ್ತಿ ಪ್ರಧಾನ ದಿನಾಂಕ 01.01.2009 ರ ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಗಾಂಧಿನಗರ ಹೋಟೆಲ್ ಕಾನಿಷ್ಕ ಅಗೆ ಸಭಾಂಗಣದಲ್ಲಿ ಭೀಮಾ-ಕೊಡೇಂಗಾವ್ ವಿಜಯೋತ್ಸವ ಸಮಾರಂಭವನ್ನು ನಮ್ಮ ಸಂಘಟನೆ ಮತ್ತು ಮಿತ್ರ. ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದೆ. ನಾಡಿನ ಹಿರಿಯ ಅಂಬೇಡ್ಕರ್ ವಾದಿ ಮತ್ತು ಅಂಬೇಡ್ಕರ್ ಅವರೇ ಸಂಸ್ಥಾಪಿಸಿದ ನಾಲ್ಕು ಮಹಾ ಸಂಘಟನೆಗಳ ರಾಷ್ಟ್ರೀಯ ಮುಖಂಡರು ಮತ್ತು ಹೋರಾಟಗಾರರಾದ ಡಾ.ಎಂ.ವೆಂಕಟಸ್ವಾಮಿ ಅವರಿಗೆ ನಮ್ಮ ಸಂಘಟನೆಯು ಕೊಡಮಾಡುವ ಚೊಚ್ಚಲ ‘ಭೀಮಸೇನಾನಿ’ಪ್ರಶಸ್ತಿಯನ್ನು ಕೊಡಮಾಡುತ್ತಿದ್ದೇವೆ.ಕಳೆದ ನಲವತ್ತು ವರ್ಷಗಳಿಂದ ಸಮವಸ್ತ್ರಧಾರಿ ಸಮತಾ ಸೈನಿಕ ದಳ ಕಾರ್ಯಕರ್ತರನ್ನು ಪ್ರತಿವರ್ಷದ ಜನವರಿ 01ರಂದು ಪೂನಾ ನಗರಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಭೀಮಾ ಕೊರೇಂಗಾವ್ ಯುದ್ಧ ಸ್ಮಾರಕಕ್ಕೆ ಕರೆದುಕೊಂಡು ಹೋಗಿ ಅದರ ಇತಿಹಾಸ ಮತ್ತು ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುತ್ತಾ ಬಂದಿರುವ ಡಾ.ಎಂ.ವೆಂಕಟಸ್ವಾಮಿ ಅವರಿಗೆ ಈ ಪ್ರಶಸ್ತಿಯನ್ನು ಜನವರಿ 01ರ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಪ್ರಶಸ್ತಿಯು 10000 ನಗದು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಈ ಸಮಾರಂಭವನ್ನು ಮಾಜಿ ಸಚಿವರಾದ ಡಾ.ಬಿ.ಟಿ.ಲಲಿತಾ ನಾಯಕ್ ಉದ್ಘಾಟಿಸುವರು. ಸಾಹಿತಿಗಳಾದ ಎನ್.ಜಿ.ಸಿದ್ದರಾಮಯ್ಯ,ಡಾ.ಮುಕುಂದರಾಜ್ ವಡ್ಡಗೆರೆ ನಾಗರಾಜಯ್ಯ...

Shadakshari elected as the President of the Government Employees Association for the second time.

Image
  Shadakshari elected as the President of the Government Employees Association for the second time. Bengaluru, Dec. 28:  Incumbent President  C.S. Shadakshari  was re-elected in the elections held for the Karnataka State Government Employees Association on Friday. Shadakshari received 507 votes and  B.P. Krishnagowda  received 442 votes. Shadakshari was elected as the President by a margin of 65 votes, while Shivarudraiah was elected as the Treasurer of the Association, announced Returning Officer  A. Hanumanarasayya. Later,  C.S. Shadakshari , who won the election for the second time in a landslide and celebrated his victory with huge crowds, said that the election strategy followed by the opponents with the intention of defeating me, the power of money has reduced my margin of victory, and that in the coming days, our main objective is to implement the old retirement scheme of APS and OPS in the year 2025, as well as the health Sanjeevini scheme...

ರಾಜ್ಯ ಸರ್ಕಾರಿ ನೌಕರರ ಸಂಘ ಚುನಾವಣೆ : ಹಾಲಿ ಅಧ್ಯಕ್ಷ ಷಡಾಕ್ಷರಿ ಪುನರಾಯ್ಕೆ

Image
  ರಾಜ್ಯ ಸರ್ಕಾರಿ ನೌಕರರ ಸಂಘ ಚುನಾವಣೆ : ಹಾಲಿ ಅಧ್ಯಕ್ಷ ಷಡಾಕ್ಷರಿ ಪುನರಾಯ್ಕೆ ಬೆಂಗಳೂರು,ಡಿ.27 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪುನರಾಯ್ಕೆಯಾಗಿದ್ದಾರೆ. ಷಡಾಕ್ಷರಿ ಅವರು 507 ಮತಗಳು ಹಾಗೂ ಬಿ.ಪಿ. ಕೃಷ್ಣೇಗೌಡ ಅವರು 442  ಮತಗಳನ್ನು ಪಡೆದರು. ಷಡಾಕ್ಷರಿ ಅವರು 65 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದರು

ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

Image
  ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ 1 . ದಿನಾಂಕ : 30-12-2024 ರಂದು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು 10 ಗುಂಟೆ ಜಾಗದಲ್ಲಿ ಪೂಜಾ ಕಾರ್ಯಕ್ರಮ ಮಂದಿರಕ್ಕೆ ಹಾಗೂ ಅನ್ನದಾನ ಮತ್ತು ರಕ್ತದಾನ ಶಿಭಿರ ಆಯೋಜಿಸಿದ್ದೇವೆ; 2. ಅಭಿಮಾನಿ ಸ್ಫೂಡಿಯೋ ಮಾಲೀಕರು ಅಕ್ರಮ ಭೂ ಕಬಳಿಕೆಯ ಚಟುವಟಿಕೆಗಳಿಂದ ಮತ್ತು ಜೀವ ಬೆದರಿಕೆಯಿಂದ ರಕ್ಷಣೆ ಕೋರಿ ಹಲವು ಸಂಘಟನೆಗಳ ಮೇಲೆ ಕೆಂಗೇರಿ ಪೋಲೀಸ್ ಠಾಣೆಯಲ್ಲಿ ದಿನಾಂಕ: 28-08- 2024ರಂದು ದೂರು ಕೊಟ್ಟಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಾಂಕ: 17-09-2024(ಸಿಸಿಹೆಚ್ 12) ಓ.ಎಸ್ ನಂ.6544/2024ರ ಕೋರ್ಟ್‌ನಿಂದ ಡಾ|| ವಿಷ್ಣು ವರ್ಧನ್ ರವರ ಸಮಾಧಿ ಜಾಗ ಪುಣ್ಯ ಭೂಮಿಗೆ ಪ್ರವೇಶ ನಿರ್ಬಂಧ ತಡೆಯಾಜ್ಞೆಯನ್ನು ತಂದಿರುತ್ತಾರೆ. ದಿನಾಂಕ:18-09-2024ರಂದು ಡಾ|| ವಿಷ್ಣು ವರ್ಧನ್ ರವರ 74ನೇ ಜನ್ಮದಿನೋತ್ಸವ ಕಾರ್ಯಕ್ರಮ ಇರುತ್ತದೆ ಈ ಮೇಲ್ಕಂಡ ಟ್ರಸ್ಟ್ ವತಿಯಿಂದ ಆಯೋಜಿಸಿದ್ದೆವು. 3. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ដ ( 12) 4.2 0.6544/20245 всей ಡಾ| ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಡಾ|| ವಿಷ್ಣು ವರ್ಧನ್ ರವರ ಸಮಾಧಿ ಜಾಗ 0.10ಗುಂಟೆ ಜಾಗದ ಬಗ್ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು 2017ರಿಂದ 2024ರ ವರೆಗೆ ಕೋರ್ಟ್ಗೆ ಸಲ್ಲಿಸಿರುತ್ತೇವೆ. ಮತ್ತು ಡ...

India Motor Bike Rally by the Tibetan Youth Congress

Image
    India Motor Bike Rally by the Tibetan Youth Congress The Tibetan Youth Congress is organizing a bike rally starting from the Bum-la Pass at the Indo-Tibet border in Arunachal Pradesh on November 22, 2024. This rally will span 15,000 kilometres across more than 20 states in India. Throughout the rally, participants will engage with members of Parliament, members of the Legislative Assembly, Tibet support groups and news media, while also raising awareness among the Indian populace about the critical issues facing Tibet. The primary objective of this rally is to expose the atrocities committed by the Chinese Communist Regime in Tibet and to oppose its illegitimate rule, which has persisted for over six decades. We aim to draw urgent international attention to the ongoing cultural genocide in Tibet, where China is implementing hard-line policies designed to systematically eradicate Tibetan culture and identity. These policies include the forced enrolment of Tibetan children i...

ರಾಜ್ಯ ಸರ್ಕಾರವು ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮುದಾಯದ ಉಪ ಜಾತಿಗಳ ದತ್ತಾಂಶವನ್ನು ಸಂಗ್ರಹಿಸಬೇಕೆಂದು 'ಛಲವಾದಿ ಮಹಾಸಭಾ'ದ ಪದಾಧಿಕಾರಿಗಳು ಒತ್ತಾಯಿಸಿದರು.

Image
  ರಾಜ್ಯ ಸರ್ಕಾರವು ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮುದಾಯದ ಉಪ ಜಾತಿಗಳ ದತ್ತಾಂಶವನ್ನು ಸಂಗ್ರಹಿಸಬೇಕೆಂದು 'ಛಲವಾದಿ ಮಹಾಸಭಾ'ದ ಪದಾಧಿಕಾರಿಗಳು ಒತ್ತಾಯಿಸಿದರು ಡಿಸೆಂಬರ್ 27, 2024  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಛಲವಾದಿ ಮಹಾಸಭಾ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ರಾಜ್ಯ ಸರ್ಕಾರವು ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮುದಾಯದ ಉಪ ಜಾತಿಗಳ ದತ್ತಾಂಶವನ್ನು ಸಂಗ್ರಹಿಸಬೇಕೆಂದು 'ಛಲವಾದಿ ಮಹಾಸಭಾ'ದ ಪದಾಧಿಕಾರಿಗಳು ಒತ್ತಾಯಿಸಿದರು.  ಈ ಸುದ್ದಿಗೋಷ್ಠಿಯಲ್ಲಿ ಶ್ರೀಶ್ರೀಶ್ರೀ ಜಗದ್ಗುರು ಪರಮ ಪೂಜ್ಯ ಬಸವನಾಗಿದೇವ, ಬಸವರಾಜು, ಎಸ್.ಕೆ.ಶಿವಕುಮಾರ್, ನಾಗೇಶ್ ಟಿ.ಆರ್, ಸಿದ್ದರಾಜ.ಎಸ್, ಮಹಾದೇವಯ್ಯ, ಬಿ.ಎಸ್.ಪ್ರಸನ್ನ ಕುಮಾರ್  ಮೈಕೋ ನಾಗರಾಜ ರಾಜ್ಯ ಖಜಾಂಚಿ ಚಲವಾದಿ ಮಹಾಸಭಾ ಅವರು ಭಾಗವಹಿಸಿದ್ದರು.   08-01-2024 ಪಂಜಾಬ್ ರಾಜ್ಯ ಮತ್ತು ಇತರರು ವಿರುದ್ಧ ದಾವಿಂದರ್ ಸಿಂಗ್ ಮತ್ತು ಇತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇತೃತ್ವದ 07 ನ್ಯಾಯಾಧೀಶರ ಒಳಗೊಂಡ ಸಂವಿಧಾನ ಪೀಠವು 6:1 ಅನುಪಾತದಲ್ಲಿ ರಾಜ್ಯಗಳಿಗೆ ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿಯ ವರ್ಗೀಕರಣವನ್ನು ಮಾಡಬಹುದೆಂದು ಸಲಹೆ ನೀಡಿದೆ.ನಾವು ಆದಿ ದ್ರಾವಿಡ ಸಮಾಜದವರು ದಾವಿಂದರ್ ಸಿಂಗ್ ಮತ್ತು ಇತರರ ಪ್ರಕರಣದಲ್ಲಿ ನೀಡಿದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತ ಮ...

ಶಾಸಕ ಮುನಿರತ್ನ ಮೊಟ್ಟೆ ಎಸೆತ ಎಂಬ ರಾಜಕೀಯ ನಾಟಕ

Image
 * ಶಾಸಕ ಮುನಿರತ್ನ ಮೊಟ್ಟೆ ಎಸೆತ ಎಂಬ ರಾಜಕೀಯ ನಾಟಕ, ಬಿಜೆಪಿ ಪಕ್ಷ ಮಹಿಳಾ ವಿರೋಧಿ ನಿಲುವು ಬಗ್ಗೆ ಖಂಡನೆ-ಕಾಂಗ್ರೆಸ್ ಪಕ್ಷದ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ* ಬೆಂಗಳೂರು:ಪ್ರೆಸ್ ಸಭಾಂಗಣದಲ್ಲಿ ಶಾಸಕ ಮುನಿರತ್ನರವರ ಮೇಲೆ ಮೊಟ್ಟೆ ಎಸೆತ ಎಂಬ ನಾಟಕೀಯ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿರವರು ನೊಂದ ಮಹಿಳೆ ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು. *ಲಗ್ಗೆರೆ ನಾರಾಯಣಸ್ವಾಮಿ* ಬಿಜೆಪಿ ಪಕ್ಸ ನೊಂದ ಮಹಿಳೆಯರ ಪರ ಬರಲ್ಲಿಲ, ರೇಪಿಸ್ಟ್ ಗಳು, ಸುಳ್ಳು ಹೇಳುವವರ ಪರ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರು ನಿಂತಿದ್ದಾರೆ. ಶಾಸಕ ಮುನಿರತ್ನರವರ ಮೊಟ್ಟೆ ಎಸೆತವನ್ನು ಬಹುಡೊಡ್ಡ ಪ್ರಕರಣ ಎಂದು ಬಿಂಬಿಸುತ್ತಿರುವ ಬಿಜೆಪಿ ಪಕ್ಷ.  ನೊಂದ ಮಹಿಳೆ ವಿಧಾನಸೌಧದಲ್ಲಿ ಅತ್ಯಚಾರವಾದರು ಅದರ ಬಗ್ಗೆ ನ್ಯಾಯ ಒದಗಿಸಲು ಮತ್ತು ಮಹಿಳೆಯ ನೋವು ಅಲಿಸಲು ಬಿಜೆಪಿ ಪಕ್ಷ ಯಾವ ಮುಖಂಡರು ಮುಂದೆ ಬರಲ್ಲಿಲ. ಶಾಸಕ ಮುನಿರತ್ನರವರು ಸ್ವಯಂಪೇರಿತರಾಗಿ ಮೊಟ್ಟೆ ದಾಳಿ ಮಾಡಿಸಿಕೊಂಡಿದ್ದಾರೆ ಸಾರ್ವಜನಿಕರಿಂದ ಕನಿಕರ ಗಿಟ್ಟಿಕೊಳ್ಳಲು ಈ ರೀತಿ ನಾಟಕ ಮಾಡುತ್ತಿದ್ದಾರೆ. ಶಾಸಕ ಮುನಿರತ್ನ ಕುಟುಂಬ ರೌಡಿ ಹಿನ್ನಲೆ ಇದೆ. ಶಾಸಕರಾಗಿ ಆಯ್ಕೆಯಾಗಿದ ನಂತರ ರೌಡಿಸಂ ಮಾಡುವುದು ಬಿಟ್ಟಿಲ್ಲ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ವಿರುದ್ದ ನಮ್ಮ ಹೋರಾಟ ನಿರಂತರ. ಪ್ರಜಾಪ್ರತಿನಿಧಿ ಒಬ್ಬ ಕ್ರಿಮ...

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಶ್ರೀ ವಾಸವಿ ಕಾಂಡಿಮೆಂಟ್ಸ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

Image
  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಶ್ರೀ ವಾಸವಿ ಕಾಂಡಿಮೆಂಟ್ಸ್’ ನ ಸದಸ್ಯರು ಪತ್ರಿಕಾಗೋಷ್ಠಿ  ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರವರೆಗೆ ‘ಶ್ರೀ ವಾಸವಿ ಅವರೆಬೇಳೆ ಮೇಳ’ ನಡೆಯಲಿದೆ ಎಂದು ತಿಳಿಸಿದರು. ಬೆಂಗಳೂರಿನ ಮಂದಿಗೆ ‘ಶ್ರೀ ವಾಸವಿ’ ಕಾಂಡಿಮೆಂಟ್ಸ್ ನ ಪರಿಚಯ ಇದ್ದೇ ಇರುತ್ತದೆ. ರುಚಿಕಟ್ಟು, ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ವಿನೂತನವಾದ ಸಾಹಸ- ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ. ಅದೇನೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಬಹಗಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರ ತನಕ ಈ ಅದ್ದೂರಿ ಮೇಳ ನಡೆಯಲಿದ್ದು, ಎಂದಿನಂತೆ ಬೆಳಿಗ್ಗೆ 10...

ಡಿಸೆಂಬರ್ 25, 2024 ರಂದು ಜರುಗಲಿರುವ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಸರೆನ್ಸ್ ಕಾರ್ಯಕ್ರಮ

Image
  ಡಿಸೆಂಬರ್ 25, 2024 ರಂದು ಜರುಗಲಿರುವ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಸರೆನ್ಸ್  ಕಾರ್ಯಕ್ರಮ ಈ ಮೇಲ್ಕಂಡ ವಿಷಯಕ್ಕೆ ಇದೇ ತಿಂಗಳ ಡಿಸೆಂಬರ್ 25, 2024 ರಂದು ಬೆಳಿಗ್ಗೆ 11 ಗಂಟೆಗೆ, ಅಂಬೇಡ್ಕರೈಟ್ ಯೂಣ ಫೆಡರೇಷನ್ ವತಿಯಿಂದ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಸರೆನ್ಸ್ -2024 ಎಂಬ ಕಾರ್ಯಕ್ರಮವನ್ನು ಶೋಷಿತ ಬಹುಜನ ಸಮುದಾಯಗಳಾದ ಎಸ್ಸಿ ಎಸ್ಟಿ .ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿ ಯುವಜನತೆಯ ಸಮಕಾಲಿನ ಸಮಸ್ಯೆಗಳು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರು ತೋರಿದ ಪರಿಹಾರದ ಮಾರ್ಗಗಳು ಎಂಬ ವಿಷಯದ ಮೇಲೆ ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಮಂತ್ರಿಗಳಾದ ಸಂತೋಷ್ ಲಾಡ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಹಿರಿಯ ಚಲನಚಿತ್ರ ನಾಯಕರ ನಟರಾದ ಶ್ರೀ ಅಶೋಕ್ ರವರು ವಹಿಸಲಿದ್ದು, ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ದಕ್ಷಿಣ ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಪಾ. ರಂಜಿತ್ ಆಗಮಿಸಲಿದ್ದು, ನಾಡಿನ ಖ್ಯಾತ ಅಂಬೇಡ್ಕರ್ ವಾದಿಗಳಾದ ಡಾ. ಹ.ರಾ. ಮಹೇಶ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ದೇಶ ಮತ್ತು ಹಕ್ಕೊತ್ತಾಯವನ್ನು ಮಂಡನೆಯನ್ನು ನಾಡಿನ ಯುವ ಲೇಖಕರು ಹಾಗೂ ಅಂಬೇಡ್ಕರೈಟ್ ಯೂತ್ ಫೆಡರೇಷನ್ ಸಂಚಾಲಕರಾದ ರುದ್ರು ಪುನೀತ್ ಮಂಡಿಸಲಿದ್ದ...

KSCWCU is organizing a State Level Convention on 26th Dec 2024 from 10:00 a.m. to 2:00 p.m. at Townhall at J C Road, Bangalore)

Image
  KSCWCU is organizing a State Level Convention on 26th Dec 2024 from 10:00 a.m. to 2:00 p.m. at Townhall at J C Road, Bangalore ) Karnataka State Construction Workers Central Union ( KSCWCU), is an independent registered trade union, working for the cause of the Building and other Construction Workers across the State for more than 43 years. KSCWCU has a membership of more than 84,800 and it is affiliated to National Centre for Labour (NCL), a Confederation of Independent Labour Organizations at the National level and with the Building and Wood Workers International (BWI), a Global Federation of Building and Wood Workers Unions at the International level. As one of the founding members of National Campaign Committee on Central Legislation for Construction Labour (NCC-CL) in the year 1985 under the leadership of Late Justice VR Krishna lyer KSCWCU played a pivotal role in drafting a separate bill for the welfare of Construction Labour and presented it to the Rajya Sabha petition’s...

Karnataka State Stakeholder meet for Inclusion, Equity and Accessibility Organised by

Image
 Karnataka State Stakeholder meet for Inclusion, Equity and Accessibility Organised by Participants: Adults with deafblindness and Multiple Disabilities, their family members and support persons, officials and professionals from relevant state & district government, departments, institutions, Corporates and Donor agencies working for rehabilitation of persons with disability including CSOs and OPDS. Need for inclusion, equity and accessibility of persons with deafblindness (Pwdb) Deafblindness is a unique disability (a combination of vision and hearing impairment) posing immense challenges to the lives of persons with deafblindness (PwDb), Multiple Disabilities (MD) and their families. Sense India is reaching out to 80,000+ individuals with deafblindness across the nation through its network of 60 partners in 23 states. SPARSH Centre for PwDb and MD in Kasthuri Nagar, Bengaluru marks a significant achievement for Sense India, as it represents the culmination of years of hard wo...

ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ. 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ

Image
  ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ. 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ. 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ ಇದೀಗ 22 ದೇಶಗಳಲ್ಲಿ ನೆಲೆಗೊಂಡಿದೆ. ಜಗತ್ತಿನಾದ್ಯಂತ ಸುಮಾರು ಒಂದು  ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಸಂಸ್ಥೆ 2500ಕ್ಕೂ ಹೆಚ್ಚು ಕ್ಲಬ್ ಗಳನ್ನು ಹಾಗೂ ನೂರು ಜಿಲ್ಲೆಗಳನ್ನು ಹೊಂದಿದೆ ಅತಿ ವೇಗವಾಗಿ ಬೆಳೆಯುತ್ತಿರುವ ಈ ಸಂಸ್ಥೆ ಜಗತ್ತಿನಾದ್ಯಂತ ಜನರನ್ನು ಒಂದುಗೂಡಿಸುವದರ ಜೊತೆಗೆ ಬಡವರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಅಸಹಾಯಕರಿಗೆ ಅಗತ್ಯ ಸೇವೆ ಹಾಗೂ ಸಹಾಯವನ್ನು ನೀಡುತ್ತಿದೆ. 2024ರಲ್ಲಿ ಬೆಂಗಳೂರಿನಲ್ಲೂ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ ತಲಾ 30 ಕ್ಲಬ್ ಗಳನ್ನು ಹೊಂದಿರುವ ಮೂರು ಹೊಸ ಜಿಲ್ಲೆಗಳು ಸ್ಥಾಪನೆಯಾಗಿವೆ. ಕರ್ನಾಟಕದಲ್ಲಿ ಇದೀಗ ಒಟ್ಟು ಐದು ಜಿಲ್ಲೆಗಳಿವೆ. ಎಷ್ಟೋ ಜನರಿಗೆ ಸೇವೆ ಮಾಡುವ ಅಭಿಲಾಷೆ, ಹಂಬಲ, ತುಡಿತ ಇದ್ದರೂ ಸಹ ದುಬಾರಿ ಸದಸ್ಯತ್ವದ ಕಾರಣದಿಂದ ಅಂತರರಾಷ್ಟ್ರೀಯ ಸೇವಾ ಸಂಸ್ಥೆಗಳಿಗೆ ಸೇರಲು ಹಿಂಜರಿಯುತ್ತಾರೆ. ಅವರು ಸ್ವದೇಶದ್ದೇ ಆಗಿರುವ, ಅತಿ ಕಡಿಮೆ ಸದಸ್ಯತ್ವ ದರ ಹೊಂದಿರುವ, ಭಾರತೀಯ ಕರೆನ್ಸಿಯಲ್ಲೇ ವ್ಯವಹರಿಸುವ ಅಲೆಯನ್ಸ್ ಕ್ಲಬ್ ಗಳನ್ನು ಸೇರಬಹುದು. 'ಸೇವೆಯೇ ನಮ್ಮ ಸುಯೋಗ' ಎಂಬ ಧೈಯ ವಾಕ್ಯ ಹೊಂದಿ...

ರಾಜ್ಯ ಮಟ್ಟದ ಜಿಮ್ಯಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತರಾದವ

Image
 ರಾಜ್ಯ ಮಟ್ಟದ ಜಿಮ್ಯಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತರಾದ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಶಾಲಾ ಶಿಕ್ಷಣ (ಪದವಿ ಪೂರ್ವ ಕಾಲೇಜು) ಇಲಾಖಾ ವತಿಯಿಂದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಯನ್ನು ನಗರದ ಗೋಪಾಲನ್ ಶಾಲೆಯಲ್ಲಿ ಆಯೋಜಿಸಿದ್ದು, ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ಗಿರೀಶ್ ಗಿರೀಶ್ ರವರು ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ 4 ವಿಭಾಗಗಳಲ್ಲಿ 3 ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಟೇಬಲ್ ಓಲ್ಸ್ನಲ್ಲಿ - ಪ್ರಥಮ, ಪ್ಲೋರ್ ಎಕ್ಸಸೈಸ್ ಇದನ್ ಬಾರ್ ನಲ್ಲಿ ಪ್ರಥಮ, ಬ್ಯಾಲೆನ್ಸ್ ಬೀಮ್ ನಲ್ಲಿ - ದ್ವೀತಿಯ ಸ್ಥಾನವನ್ನು ಪಡೆದು ವೀರಗ್ರಹಿಣಿಯಾಗಿದ್ದಾರೆ. ಪ್ರಥಮ, ಅನ ಅದೇ ರೀತಿ ಆರ್.ಎನ್.ಎಸ್ ಬಂಟ್ಸ್ ಕಾಂಪೋಸಿಟ್ ಪದವಿ ಪೂರ್ವ  ಕಾಲೇಜಿನ ವಿದ್ಯಾರ್ಥಿ ಆದ ಚಿರಂತ್.ವಿ. ಶೆಟ್ಟಿ ರವರು ಬಾಲಕರ ವಿಭಾಗದಲ್ಲಿ ಪ್ಲೋರ್ ಎಕ್ಸಸೈಸ್ ಪ್ರಥಮ, ಹೈಬಾರ್‌ ನಲ್ಲಿ ಪ್ರಥಮ, ಟೇಬಲ್ ಓಲ್ಸ್‌ನಲ್ಲಿ - ದ್ವೀತಿಯ, ಪೊಮೆಲ್ ಹಾರ್ಕಿನಲ್ಲಿ - ತೃತೀಯ ಸ್ಥಾನವನ್ನು ಪಡೆದು ಆಲ್‌ರೌಂಡರ್ ದ್ವೀತಿಯ ಸ್ಥಾನವನ್ನು ಪಡೆದಿರುತ್ತಾರೆ. ಈ ಮೇಲ್ಕಂಡಂತೆ ಈ ಇಬ್ಬರು ವಿದ್ಯಾರ್ಥಿಗಳು ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ಹಿರಿಯ ತರಬೇತುದಾರರಾದ ಚಂದ್ರಶೇಖರ್, ಶ್ರೀ ಚಂದ್ರಶೇಖರ್ ಜಿಮ್ನಾಸ...

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

Image
  ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ • ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3492 ಮತ್ತು 3191 ಸಾರಥ್ಯದಲ್ಲಿ ಆಯೋಜನೆ • ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ & ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3492 ಮತ್ತು 3191 ಸಾರಥ್ಯದಲ್ಲಿ ಆಯೋಜನೆ • ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ & ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್, ಮಯಾಮಿ, ಫ್ಲೋರಿಡಾ ಸಹಯೋಗ * ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇಂಟ‌ರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ನಡೆಯಲಿರುವ ಯೋಗ ಶೃಂಗ * 2024ರ ಯೋಗ ಶೃಂಗದ ಥೀಮ್- ಸ್ವಯಂ ಆರೈಕೆ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ * 5000ಕ್ಕೂ ಹೆಚ್ಚು ಪ್ರತಿನಿಧಿಗಳು ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಂದ ಭಾಗಿ * ಕರ್ನಾಟಕದ 5000+ ಯೋಗ ಶಿಕ್ಷಕರಿಗೆ, ಥೆರಪಿಸ್ಟ್‌ಗಳಿಗೆ ಮತ್ತು ಕನ್ಸಲ್ಲೆಂಟ್‌ಗಳಿಗೆ ಉದ್ಯೋಗಾವಕಾಶಗಳ ಶೋಧಕ್ಕೆ ಯೋಗ ಶೃಂಗದ ಮೂಲಕ ಪ್ರಯತ್ನ * ಯೋಗ ಶೃಂಗದಲ್ಲಿ ಡಾಕ್ಟರ್‌ಗಳು, ಶಿಕ್ಷಣ ತಜ್ಞರು, ಯೋಗ ಗುರುಗಳು, ವೇದ ಗುರುಗಳು ಸೇರಿದಂತೆ 50ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ: ವೈಜ್ಞಾನಿಕ ಪ್ರಬಂಧ ಮಂಡನೆಗಳು: ಪ್ರಾಯೋಗಿಕ ಯೋಗ ತರಗತಿಗಳು: ಯೋಗದ ಮೂಲಕ ...

ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳ ಮೇಲಿನ ಓಟಿಎಸ್ ಪದ್ಧತಿ ತೆಗೆಯಲು ಅಸೋಸಿಯೇಶನ್ ಒತ್ತಾಯ.

Image
  ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳ ಮೇಲಿನ ಓಟಿಎಸ್ ಪದ್ಧತಿ ತೆಗೆಯಲು ಅಸೋಸಿಯೇಶನ್ ಒತ್ತಾಯ. ಬೆಂಗಳೂರು ಡಿಸೆಂಬರ್ 9; ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳಿಗೆ ಓಟಿಎಸ್ ಪದ್ಧತಿ ಮೂಲಕ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಯೂನಿಯನ್ ಆಪ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸಿದ್ಧರಾಜು, ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಉದ್ಯಮಕ್ಕೆ ಸಂಬಂಧಿಸಿದಂತೆ ಅದಿವೇಶನದಲ್ಲಿ ತಿದ್ದುಪಡಿ ಮಸೂದೆ ತರಲು ಮುಂದಾಗಿರುವುದು ಸರಿಯಲ್ಲ, ಈಗಾಗಲೇ ರಾಜಧನ ವೇದಾಸ್ ನ ಮೂಲಕ ಸರ್ಕಾರದ ಕಾಮಗಾರಿಗಳಿಂದ ರಾಜಧನ ಭರ್ತಿಯಾಗಿದ್ದು, ಓಟಿಎಸ್ ಪದ್ಧತಿಯಂತೆ ದಂಡ ವಿಧಿಸಿ ಮಾಲೀಕರಿಗೆ ತುಂಬಲಾರದ ಹೊರೆಯನ್ನು ಭರಿಸಲು ಸಾಧ್ಯವಿಲ್ಲ,ಇದೊಂದು ಅವೈಜ್ಞಾನಿಕ ಪದ್ಧತಿಯನ್ನು ಜಾರಿತರಬಾರದು ಎಂದು ಹೇಳಿದರು. ಕಲ್ಲುಗಣಿಗೆ ವಿಧಿಸಿದ ಐದು ಪಟ್ಟು ದಂಡವನ್ನು ವಜಾಗೊಳಿಸಿ ಹೆಕ್ಟೇರ್ ಗೆ ಐದು ಲಕ್ಷದವರೆಗೆ ದಂಡ ವಿಧಿಸಿಬೇಕು, ಕೆಎಂಎಂಸಿಆರ್ ನಿಯಮದಲ್ಲಿ ಐದು ಪಟ್ಟು ದಂಡದ ವಿಷಯವನ್ನು ತೆಗೆದು ಹೆಕ್ಟೇರ್ ಗೆ 5ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬೇಕು ಎಂದು ತಿದ್ದುಪಡಿ ಮಾಡಿ ಸರಳೀಕರಣ ಮಾಡಿಕೊಡಬೇಕು, ಈಗಾಗಲೇ ಕಲ್ಲುಗಣಿಗಳಿಂದ ರಾಜಧನ ಬಂದಿರುತ...