Posts

Showing posts from February, 2023

ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜನುಕುಂಟೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ

Image
 " ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜನುಕುಂಟೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಬು  ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು  ಹೆಸರಘಟ್ಟ  ಹೋಬಳಿ ರಾಜನುಕುಂಟೆಯ ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು  ಅತ್ಯಾಧುನಿಕ  ಹಾಗೂ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಉಚಿತ ಬಿಪಿ, ಇಸಿಜಿ, ಎಕ್ಸರೇ,ಉಚಿತ ರಕ್ತ ಪರೀಕ್ಷೆ, ಸಿಬಿಸಿ, ಬ್ಲಡ್ ಗ್ರೂಪ್, ಆರ್‌ಬಿಎಸ್, ಬ್ಲಡ್ ಯೂರಿಯಾ, ಮುಂತಾದ ಕಾಯಿಲೆಗಳಿಗೆ ನುರಿತ ತಜ್ಞ ವೈದ್ಯರುಗಳಿಂದ  ಉಚಿತ ತಪಾಸಣೆ, ಉಚಿತ ಔಷಧ  ವಿತರಣೆ,ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವರೆಗೆ ಇಂದಿನದರದಲ್ಲಿ 50% ರಿಯಾಯಿತಿಯೊಂದಿಗೆ ಚಿಕಿತ್ಸೆ ದೊರಕಿಸಿ ಕೊಡಲಾಗುವುದು  ಎಂದು ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಎಓ ಸಿ ನಾಗರಾಜ್ ವ್ಯವಸ್ಥಾಪಕರಾದ ತಿಳಿಸಿದರು ಈ ಸಂದರ್ಭದಲ್ಲಿ  ಜನರಲ್ ಅಂಡ್ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಅರುಣ್ ಸಿ.ಎಂ.ಮಕ್ಕಳ ತಜ್ಞರು,ಡಾ.ಸವಿತಾ ಸ್ತ್ರೀರೋಗ ತಜ್ಞರು, ಡಾ.ಪಲ್ಲವಿ ಕೆ.ಏನ್, ಡಾ. ಮಲ್ಲಿಕಾರ್ಜುನ್ ಫಿಜಿಸಿಯನ್, ಡಾ. ನಂದಿತಾಮೂಳೆ ತಜ್ಞರು,ಡಾ.ಗಿರೀಶ್ ಹಾಗೂ ಚಿಗುರು ಆಸ್ಪತ್ರೆಯಸಿಬ್ಬಂದಿ  ಸಹಯೋಗದೊಂದಿಗೆ  ಸುಮಾರು 500ಕ್ಕಿಂತ ಹೆಚ್ಚು ರೋಗಿಗಳಿಗೆ ಉಚಿತಆರೋಗ್ಯ ಆರೋಗ್ಯ ತಪಾಸಣೆ ಮತ್...

ರಾಜ್ಯದ 224ಕ್ಷೇತ್ರಗಳಲ್ಲಿ ಹಿಂದೂ ಮಹಾಸಭಾ ಸ್ಪರ್ದೆ; ಭಾಸ್ಕರ್ ಪೂಜಾರಿ

Image
ರಾಜ್ಯದ 224ಕ್ಷೇತ್ರಗಳಲ್ಲಿ ಹಿಂದೂ ಮಹಾಸಭಾ ಸ್ಪರ್ದೆ; ಭಾಸ್ಕರ್ ಪೂಜಾರಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಅಭ್ಯರ್ಥಿಗಳು ಸ್ಪರ್ದಿಸಲಿದ್ದು.ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಹಾಸಭಾದ ಉಪಾಧ್ಯಕ್ಷ ಭಾಸ್ಕರ್ ಪೂಜಾರಿ ತಿಳಿಸಿದರು. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಹಿಂದೂ ಮಹಾ ಸಭಾ ರಾಷ್ಟ್ರೀಯ ಪಕ್ಷವಾಗಿದ್ದು, ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಇರುವ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ದೆಗೆ ಇಳಿಯಲಾಗುವುದು. ಅದೇ ರೀತಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿಯೂ ನಮ್ಮ ಅಭ್ಯರ್ಥಿಗಳನ್ನು ಕಣಕಿಳಿಸುವುದಾಗಿ ಇದಕ್ಕೆ ಬೇಕಾದ ಎಲ್ಲ ಕಾರ್ಯವೈಖರಿಯನ್ನು ರಚಿಸಿಕೊಂಡಿರುವುದಾಗಿ ತಿಳಿಸಿದರು. ಬೆಂಗಳೂರು ಜಿಲ್ಲಾಧ್ಯಕ್ಷ ಶಶಿಕಾಂತ ಪೂಜಾರಿ,ಬೆಂಗಳೂರು ನಗರ ಜಿಲ್ಲೆಯ ಉಪಾಧ್ಯಕ್ಷ ಹರೀಶ್, ಯುವ ಘಟಕ ಅಧ್ಯಕ್ಷ ಎಂ.ನಾಗರಾಜ್ ಮತ್ತಿತರರು ಹಾಜರಿದ್ದರು.

ಸನಾತನ ಹಿಂದೂ ಧರ್ಮದಲ್ಲಿ ದೇವತಾ ವಿಗ್ರಹಗಳು ಚಿತ್ರಪಟಗಳ ಪೂಜಾ ರಾಧನೇ ಅನಾದಿಕಾಲದಿಂದ ನಡೆದುಕೊಂಡು ಬಂದ

Image
 ಸನಾತನ ಹಿಂದೂ ಧರ್ಮದಲ್ಲಿ ದೇವತಾ ವಿಗ್ರಹಗಳು ಚಿತ್ರಪಟಗಳ ಪೂಜಾ ರಾಧನೇ  ಅನಾದಿಕಾಲದಿಂದ ನಡೆದುಕೊಂಡು ಬಂದ  ಒಂದು ವಿಶಿಷ್ಟ ಪರಂಪರೆಯ  ಭವ್ಯ ಇತಿಹಾಸ ಈ ರೀತಿಯಾಗಿ ಪೂಜೆ ಹೋಮ ಯಾಗ ನಡೆದುಕೊಂಡು ಬರುತ್ತದೆ ಹೀಗೆ ನಡೆದುಕೊಂಡು ಬಂದ ದೇವತಾ ಮೂರ್ತಿಗಳು ಹಾಗೂ ದೇವರ ಚಿತ್ರಪಟಗಳು  ರಸ್ತೆ ಬದಿಯಲ್ಲಿ ಹಾಗೂ ದೇವಾಲಯಗಳಾಗುವ ಅಶ್ವತ್ ಕಟ್ಟೆಗಳ  ಮುಂದೆ ಮೂಲೆಗುಂಪಾಗಿ ಬಿದ್ದಿರುವುದು ಸಾಕಷ್ಟು ನೋವನ್ನು ತರುತ್ತದೆ ಆದುದರಿಂದ ಭಗವತ್ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುತ್ತಾ ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ  ಈ ಹಿಂದೂ ದೇವರ ಫೋಟೋ ಮತ್ತು ವಿಗ್ರಹಗಳನ್ನು ಶಾಸ್ತ್ರೋಪ್ತವಾಗಿ  ವಿಸರ್ಜನೆ ಮಾಡುವ ವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅಖಿಲ್ ಭಾರತ ಹಿಂದೂ ಧಾರ್ಮಿಕ ಮಹಾಸಭಾ   ಹಮ್ಮಿಕೊಂಡಿತ್ತು  ಈ ಕಾರ್ಯಕ್ರಮದ ಅಂಗವಾಗಿ  ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ  ನಮ್ಮ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸುವುದು ಹ್ಯಾಗೆ ಈ ದೇವರ ಫೋಟೋಗಳನ್ನ ವಿಸರ್ಜನೆ ಮಾಡುವುದರ ಬಗ್ಗೆ ತಿಳಿಸಿಕೊಡಲಾಯಿತು  ಈ ಸಂದರ್ಭದಲ್ಲಿ ಅಖಿಲ್ ಭಾರತ ಹಿಂದೂ ಧಾರ್ಮಿಕ ಮಹಾಸಭೆಯ ರಾಜ್ಯಾಧ್ಯಕ್ಷರು ಡಾಕ್ಟರ್ ವೇದ ಬ್ರಹ್ಮ ಶ್ರೀ ಎಂ ಬಿ ಅನಂತಮೂರ್ತಿ  ಹಾಗೂ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ವೇದಬ್ರಹ್ಮ ಶ್ರೀ ಸತೀಶ್ ಎಚ್ಎಸ್ ರವರು ರಾಜ್ಯ ಉಪಾಧ...

Solid Systems Global Inaguration of India Head Quarter in Bangalore on 22nd February 2023

Image
 Solid Systems Global Inaguration of India Head Quarter in Bangalore on 22nd  February 2023 Bengaluru: 22nd February 2023 Solid Systems Global Inaguration of India Head Quarter in Bangalore on 22nd  Feb'23, Inaguration was done by Shri KJ Gorge & Mr. Paul Pragat Singh Lalli  - CEO of Solid Systems Global. Mr. Paul Pragat Singh Lalli & his team had come from UK for the Inaguration event of India Head Quarter of Solid Systems Global.  Solid Systems Global headquarters is a standalone building which has a area of 16000 sqft  with 4 individual floors with the basement parking capacity of more than 100 bikes & cafeteria capacity of 100 people. Solid System Global Director Faizan Kanth & Associate Director Suhail Ahmed Had Addressed the Media

ಭಾರತದ ಪ್ರಧಾನ ಕಚೇರಿಯಾದ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಉದ್ಘಾಟನೆ ಸಮಾರಂಭ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಸಿಇಒ ಶ್ರೀ ಪೌಲ್ ಪ್ರಗತ್ ಸಿಂಗ್ ಲಾಲಿ ಮತ್ತು ಸಚಿವ ಹಾಗೂ

Image
 ಭಾರತದ ಪ್ರಧಾನ ಕಚೇರಿಯಾದ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಉದ್ಘಾಟನೆ ಸಮಾರಂಭ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಸಿಇಒ ಶ್ರೀ ಪೌಲ್ ಪ್ರಗತ್ ಸಿಂಗ್ ಲಾಲಿ ಮತ್ತು ಸಚಿವ ಹಾಗೂ  ಶಾಸಕರಾದಂತಹ ಶ್ರೀ ಯುತ ಕೆಜೆ ಜಾರ್ಜ್ ರವರು ಈ ಸಮಾರಂಭವನ್ನು ಉದ್ಘಾಟಿಸಿದರು ಸಾಲಿಡ್ ಸಿಸ್ಟಮ್ ನ ಪ್ರಧಾನ ಕಚೇರಿಯ ಶ್ರೀ ಪಾಲ್ ಪ್ರಗತಿಂಗ್ ಲಾಲಿ ಮತ್ತು ಅವರ ಯುಕೆ ತಂಡ ಹಾಗೂ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಡೈರೆಕ್ಟರ್ ಪೈಜಾನ್ ಕಾಂತ್ ಮತ್ತು ಅಸೋಸಿಯೇಟೆಡ್ ಡೈರೆಕ್ಟರ್ ಸುಹೇಲ್ ಅಹ್ಮದ್ ಹಾಜರಿದ್ದರು ಕಚೇರಿಯು ಸರಿ ಸುಮಾರು 16000 ಚದರ ಅಡಿಯ ವಿಸ್ತೀರ್ಣ ಹೊಂದಿದ್ದು ಕಚೇರಿಯ ಸ್ಥಳವು ನಾಗವಾರದಲ್ಲಿದೆ ವರ್ಷದಿಂದ ಪ್ರಾರಂಭವಾಗಿದ್ದು ಈ ಕಂಪನಿಯಲ್ಲಿ ಎಂಪ್ಲಾಯಿಗಳಿಗೆ ಪ್ರತಿಯೊಂದು ಫೆಸಿಲಿಟಿ ಮಾಡಿಕೊಟ್ಟಲಾಗಿದೆ ಇಲ್ಲಿನ ಎಂಪ್ಲಾಯಿಗೆ ಮೆಡಿಕಲ್ ಇನ್ಸೂರೆನ್ಸ್ ಮತ್ತೆ ಸೇಫ್ಟಿ ಕೂಡ ಮಾಡಲಾಗಿದೆ ಈ ಕಂಪನಿಯಲ್ಲಿ 4 ಫ್ಲೋರ್ ಉಳ್ಳದಾಗಿದ್ದು ಒಂದು ಫ್ಲೋರಿನಲ್ಲಿ ಒಂದು ಶಿಫ್ಟಿಗೆ 120 ಜನ ಎಂಪ್ಲಾಯಿ ವರ್ಕ್ ಮಾಡಲಾಗುತ್ತದೆ ಹಾಗಾಗಿ ಈ ಕಂಪನಿಯಲ್ಲಿ ಮೂರು ಶಿಫ್ಟ್ ಇದೆ ಈ ಕಂಪನಿಯಲ್ಲಿ ಕ್ಯಾ ಫೆಸಿಲಿಟಿ ಇದ್ದು ಎಜುಕೇಶನ್ ಸೆಕೆಂಡ್ ಪಿಯು ಐಟಿಐ ಡಿಪ್ಲೋಮೋ ಪ್ರತಿಯೊಂದು ವ್ಯಕ್ತಿಗೂ ಎಜುಕೇಶನ್ ಉಳ್ಳಂತಹ ಆಯಾ ತಕ್ಕನವಾದ ಕೆಲಸಗಳನ್ನು ಆಯ್ಕೆ ಮಾಡಲಾಗುವುದು ಈ ಕಂಪನಿಯು ಕೂಡ ಐಎಸ್ಒ ಆಡಿಟಿಂಗ್ ಸರ್ಟಿಫಿಕೇಟ್ ಆಗಿದೆ ಈ ಕಂಪನಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಕೊರೋ...

ದೇಶದ ಪ್ರತಿ ಕುಟುಂಬದ ಜೊತೆಯಲ್ಲಿ ಪ್ರಧಾನಿ ನರೇಂದ್ರಮೋದಿರವರು ಇದ್ದಾರೆ-ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್*

Image
 *ದೇಶದ ಪ್ರತಿ ಕುಟುಂಬದ ಜೊತೆಯಲ್ಲಿ ಪ್ರಧಾನಿ ನರೇಂದ್ರಮೋದಿರವರು ಇದ್ದಾರೆ-ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್* ರಾಜಾಜಿನಗರ ವಿಧಾನಸಭಾ ಕ್ಷೇತ್ರ:ದಯಾನಂದನಗರ ವಾರ್ಡ್ ನಲ್ಲಿ ಕಾರ್ಮಿಕ ಇಲಾಖೆ ಮತ್ತು ಡಾ||ಅಂಬೇಡ್ಕರ್ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕ ಸಂಘದ ವತಿಯಿಂದ ಲೇಬರ್ ಕಾರ್ಡ್ ಮತ್ತು ಇ-ಶ್ರಾಮ್ ಕಾರ್ಡ್ ನೋಂದಣೆ ಹಾಗೂ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಕಟ್ಟಡ ಕಾರ್ಮಿಕರ ಕಿಟ್,ಪ್ಲಂಬರ್ ಕಿಟ್, ಪೈಂಟರ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್ ಹಾಗೂ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕೆ ಕಿಟ್ ವಿತರಣಾ ಕಾರ್ಯಕ್ರಮ. *ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮತ್ತು ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜುರವರು, ರಾಜಾಜಿನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ರವರು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಣೆ ಮಾಡಿದರು*. *ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ರೈತ,ಸೈನಿಕ ಮತ್ತು ಕಾರ್ಮಿಕರು ಈ ದೇಶದ ಜೀವನಾಡ ಸೈನಿಕ ದೇಶ ಕಾಯುತ್ತಾನೆ, ರೈತ ಭೂಮಿಯಲ್ಲಿ ಬೆಳೆ ಬೆಳದು ಎಲ್ಲರ ಹಸಿವು ನೀಗಿಸುತ್ತಾನೆ, ಕಾರ್ಮಿಕ ದೇಶದ ಅಭಿವೃದ್ದಿಗಾಗಿ ಶ್ರಮವಹಿಸುತ್ತಾನೆ.  ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕರ ಹೆಚ್ಚು ವಾಸಿಸುವ ಕ್ಷೇತ್ರವಾಗಿದೆ. ಕೇ...

ಕಾಂಗ್ರೆಸ್ :ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ…!

Image
  ಕಾಂಗ್ರೆಸ್ :ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ…! ಛತ್ತೀಸಗಢ ರಾಯಪುರದ ಎಐಸಿಸಿ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಾತುಗಳು ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಒಂದು ಕಾಲದಲ್ಲಿ ಗುಲ್ವರ್ಗದ ಬ್ಲಾಕ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಅವರ ಸುದೀರ್ಘ 50 ವರ್ಷಗಳ ಪಯಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಬೇರೆ ಪಕ್ಷಗಳಿಗಿಂತ ಪ್ರಜಾಪ್ರಭುತ್ವ ಮಾದರಿಯಲ್ಲಿ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ತಾಲೂಕು ಯೂತ್ ಕಾಂಗ್ರೆಸ್ ಸದಸ್ಯನಾಗಿದ್ದ ನನಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು. ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳದ ರೀತಿಯಲ್ಲಿ  ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದ್ದು, ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ . ನಾನು, ಚಿದಂಬರಂ ಅವರನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಹಾಕಿದ್ದರು. ತಾಯಿ ಸೋನಿಯಾ ಗಾಂಧಿ ಅವರು ಅಲ್ಲಿಗೆ ಬಂದು ನಮ್ಮನ್ನು ಭೇಟಿ ಮಾಡಿ ನಮಗೆ ಶಕ್ತಿ ತುಂಬಿದರು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಸದಾ ಗಾಂಧಿ ಕುಟು...

ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೃತಿ ಮಂಜುನಾಥ ಅಧಿಕಾರ ಸ್ವೀಕಾರ...

Image
 ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೃತಿ ಮಂಜುನಾಥ ಅಧಿಕಾರ ಸ್ವೀಕಾರ...                                        ಗಾಯಿತ್ರಿ ರವರ ರಾಜೀನಾಮೆ ಇಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಶ್ರೀಮತಿ ಶೃತಿ ಮಂಜುನಾಥ ರವರ ನ್ನೂ ಸದಸ್ಯರೆಲ್ಲ ಸೇರಿ ಅವಿರೋಧ ಆಯ್ಕೆ ಯಾಗಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ದ್ದಾರೆ ಚುನಾವಣೆ ನಡೆದ ನಂತರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು ನಾನು ಅಧ್ಯಕ್ಷ ರಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗಮನ ಹರಿಸು ತ್ತೇನೆ ಎಂದು ನೂತನ ಅಧ್ಯಕ್ಷರು ಮಾತನಾಡಿದರುಈ ಶುಭ ಸಂದರ್ಭದಲ್ಲಿ ಮುನೇಗೌಡ ರು ಹರೀಶ್ ಗೌಡ್ರು ರವ ರುನೂತನಅಧ್ಯಕ್ಷರಿಗೆಅಭಿನಂದನೆ ಸಲ್ಲಿಸಿದ್ದಾರೆ

ಕಾಂಗ್ರೆಸ್ :ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 10.ಕೆ.ಜಿ ಅಕ್ಕಿ…!

Image
  ಕಾಂಗ್ರೆಸ್ :ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 10.ಕೆ.ಜಿ ಅಕ್ಕಿ…! ಕಾಂಗ್ರೆಸ್‌ ಪಕ್ಷದ‌ ಮೂರನೇ ಗ್ಯಾರಂಟಿ 10 ಕೆಜಿ ಅಕ್ಕಿ ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನೆರವಾಗುವ ಉದ್ದೇಶದಿಂದ ಈಗಾಗಲೇ 2 ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಈಗ ಮೂರನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 10.ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ನೆರವು ನೀಡುವ ಉದ್ದೇಶದಿಂದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಮೊದಲ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ. ಆ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1500 ರೂ ಉಳಿತಾಯ ಮಾಡಲು ಸಹಕಾರಿಯಾಗುತ್ತಿದ್ದೇವೆ. ಇನ್ನು ಪ್ರತಿ ಮನೆಯ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನವನ್ನು ನೀಡಲು ಗೃಹಲಕ್ಷ್ಮಿ ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ನಮ್ಮ ಹಿಂದಿನ ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಜನ ಪ್ರಶಂಸೆ ವ್ಯಕ್ತಿಪಡಿಸಿದ್ದು, ಒಂದು ವೇಳೆ ಕಾಂಗ್ರೆಸ್ ಸರ್ಕಾರ ಈ ಯೋಜನೆ ನೀಡದಿದ್ದರೆ ಕೋವಿಡ್ ಸಮಯದಲ್ಲಿ ನಾವು ಬದುಕು ನಡೆಸುವುದೇ ಕಷ್ಟವಾಗುತ್ತಿತ್ತು ಎಂದು ಹೇಳಿದರು. ನಮ್ಮ ಸರಕಾರ ನೀಡುತಿದ್ದ 7 ಕೆ.ಜಿ ಅಕ್ಕಿಯನ್ನು ಬಿಜೆಪಿ ಸರ್ಕಾರ 5 ಕೆ.ಜಿಗೆ ಇಳಿಸಿರುವುದು ಜನರ ಆಕ್ರೋಶಕ್ಕೆ ...

ಬಾಗಲೂರು ಕಟ್ಟಿಗೆನಹಳ್ಳಿಮುಖ್ಯ ರಸ್ತೆ ರೇವ ಸರ್ಕಲ್ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ದೊನ್ನೆ ಬಿರಿಯಾನಿ ಹೌಸ್

Image
ಬಾಗಲೂರು ಕಟ್ಟಿಗೆನಹಳ್ಳಿಮುಖ್ಯ ರಸ್ತೆ ರೇವ  ಸರ್ಕಲ್ ಬಳಿ ನೂತನವಾಗಿ ಪ್ರಾರಂಭಗೊಂಡಿರುವ  ದೊನ್ನೆ ಬಿರಿಯಾನಿ ಹೌಸ್  ಪ್ರಾರಂಭೋತ್ಸವದ ಉದ್ಘಾಟನೆಯನ್ನು ತಮ್ಮೇಶ್  ಗೌಡ್ರುಬಾಗಲೂರು ಕಟ್ಟಿಗೆನಹಳ್ಳಿ ಮುಖ್ಯ ರಸ್ತೆ ರೇವ ಸರ್ಕಲ್ ನಲ್ಲಿ ನೂತನವಾಗಿ ದೊ ಕರ್ನಾಟಕ ವಿದ್ಯುತ್ ಕಾರ್ಖಾನೆ ಮಂಡಳಿ ಅಧ್ಯಕ್ಷರು ಹಾಗೂ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ಯುವ ಮೋರ್ಚಾ ಹಾಗೂ ಶಮಂತ್ ಗೌಡ ಬಿಗ್ ಬಾಸ್ ಸ್ಪರ್ಧಿ  ಕಿರುತೆರೆಯ ನಟರು, ಹೋಟೆಲ್ ಮಾಲೀಕರಾದ  ಶ್ರೀನಾಥ್ ಗೌಡ್ರು, ಬೈರೇಗೌಡರು, ಗಿರೀಶ್, ಉದ್ಘಾಟಿಸಿದರು,

ತಳಗವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ ಮುನಿಯಪ್ಪನವರು ಆಯ್ಕೆ "

Image
 "ತಳಗವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ ಮುನಿಯಪ್ಪನವರು ಆಯ್ಕೆ   ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ತಳಗವಾರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಟಿವಿ ಲಕ್ಷ್ಮಿ ನಾರಾಯಣ್ ರವರ   ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ 21.2.2023ರ ಮಂಗಳವಾರದಂದು ಚುನಾವಣೆ ನಿಗದಿಯಾಗಿತ್ತು, ಚುನಾವಣಾ ಅಧಿಕಾರಿ ಆದಂತಹ ಶಿವಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿರುತ್ತದೆ, ಸಂಘದ ಕಾರ್ಯಕಾರಿ ಮಂಡಳಿಯಲ್ಲಿ 11 ಜನ ನಿರ್ದೇಶಕರು ಇರುತ್ತಾರೆ, ಇದರಲ್ಲಿ ಸ್ಪರ್ಧಿಗಳಾಗಿ ಡಿ. ಮುನಿಯಪ್ಪನವರು ಮತ್ತು ದಯಾನಂದ್ ರವರು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ, ಚುನಾವಣೆಯಲ್ಲಿ ಡಿ. ಮುನಿಯಪ್ಪನವರು ಆರು ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ದಯಾನಂದ್ ರವರು ನಾಲ್ಕು ಮತಗಳನ್ನು ಗಳಿಸಿರುತ್ತಾರೆ, ಒಂದು ಮತ ಅಡ್ಡದ ಮತದಾನವಾಗಿದ್ದು ಆರು ಮತಗಳನ್ನು ಪಡೆದ ಡಿ. ಮುನಿಯಪ್ಪನವರು ಜಯಶೀಲರಾಗಿರುತ್ತಾರೆ, ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾದ ಟಿವಿ ಲಕ್ಷ್ಮೀನಾರಾಯಣ್ , ಮಾಜಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಟಿ.ಎಸ್. ರುದ್ರಪ್ಪನವರು, ಊರಿನ ಮುಖಂಡರಾದಂತಹ  ಹೊನ್ನಪ್ಪನವರು, ಅಖಿಲ ಭಾರತ ವೀರಶೈವ ಪತ್ತಿನ ಸಂಘದ ಮಾಜಿ ಅಧ್ಯಕ್ಷರಾದ ಪುಟ್ಟ ಬಸವರಾಜು ಸಹ  ರವಿಕುಮಾರ್, ಮೈಲಾರಪ್ಪ, ನಾಗರಾಜ್ ಟಿ.ಜಿ. ಕಿರಣ್ ಕುಮಾರ್ ಟಿ.ವಿ. ಅನಿಲ್ ಕ...

ಸುತ್ತೂರು ಮಠಕ್ಕೆ ತಾಯೂರ್ ಪ್ರಕಾಶ್ ಬೇಟಿ

Image
 ಸುತ್ತೂರು ಮಠಕ್ಕೆ  ತಾಯೂರ್ ಪ್ರಕಾಶ್ ಬೇಟಿ  ನರಸೀಪುರ ಜಾತ್ಯತೀತ ಜನತಾದಳದ ರಾಜ್ಯ ಉತ್ತರರಾಗಿ ನೇಮಕಗೊಂಡಿರುವ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರು ಸಂಘಟನೆ ಒಕ್ಕೂಟ ಮೈಸೂರು ಜಿಲ್ಲಾಧ್ಯಕ್ಷರಾದ ತಾಯೂರ್  ತಪ್ರಕಾಶ್ಸುತ್ತೂರು ಶ್ರೀ ಮಠಕ್ಕೆ ಭೇಟಿ ನೀಡಿದ ಶಿವರಾತ್ರಿ ದೇಶಿಕ ಕೇಂದ್ರ ಸ್ವಾಮೀಜಿಗಳನ್ನು ಆಶೀರ್ವಾದ ಪಡೆದು ಈ ವೇಳೆಯಲ್ಲಿ ಮಾತನಾಡಿದತಾಯೂರ್ ಪ್ರಕಾಶ್ ಪ್ರಕಾಶ್ ಜೆಡಿಎಸ್ ಪಕ್ಷದ ರಾಜ್ಯದ್ಯಕ್ಷರಾದ ಸಿಎಂ ಇಬ್ರಾಹಿಂ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಆದೇಶದ ವರೆಗೆ ರಾಜ್ಯ ಒಕ್ತರನ್ನಾಗಿ ನೇಮಕ ಮಾಡಿದ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನಿಟ್ಟಿನಲ್ಲಿ ಪಕ್ಷದ ಸಂಘಟನೆಗಳು ತಡೆಹಿಕೊಳ್ಳುತ್ತೇನೆ ಹಾಗೂ ಪಕ್ಷದ ಸಂಘಟನೆಗಾಗಿ ಪ್ರವಾಸ ಮಾಡುವ ಮೂಲಕ ಕೊಟ್ಟಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುತ್ತೇನೆ ಎಂದು ಈ ವೇಳೆ ವಾಲ್ಮೀಕಿ ಚಾನ್ಸ್ ಜಾರಿ ಡಬಲ್ ಟ್ರಸ್ಟಿನ ಅಧ್ಯಕ್ಷ ಮಹೇಶ್ ನಾಯಕ್ ದೇವರಾಜ್ ಸತೀಶ್ ಇದ್ದರು

ವಿಧಾನಸಭೆ:ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು…!

Image
  ವಿಧಾನಸಭೆ:ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು…! On ವಿಧಾನಸಭೆ:ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು…! ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ  : ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು – ಸಿ ಎಂ ಬೊಮ್ಮಾಯಿ ಬೆಂಗಳೂರು, ಫೆಬ್ರವರಿ 23 : ಹಣಕಾಸಿನ ಇತಿಮಿತಿಗಳು ಹಾಗೂ ಅವಶ್ಯಕ ಖರ್ಚುಗಳನ್ನು ನಿಭಾಯಿಸುವುದರ ನಡುವೆ ಉತ್ತಮ ಬಜೆಟ್ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ವೇಗ, ಜನಕಲ್ಯಾಣ , ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯವನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಆಯವ್ಯಯ ಎಂದರೆ ರಾಜ್ಯದ ಹಣಕಾಸಿನ ಸ್ಥಿತಿ, ಜನರ ಆಶೋತ್ತರಗಳನ್ನು ಈಡೇರಿಸುವ ಯೋಜನೆಗಳು,, ಹಣಕಾಸಿನ ನಿರ್ವಹಣೆಯ ದಿಕ್ಸೂಚಿಯನ್ನು ತೋರಿಸುವ ಅಂದಾಜು. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ, ರಾಜ್ಯದ ಆದಾಯ ಹೆಚ್ಚುತ್ತದೆ ಎಂದರು. ಶೇ . 16 ರಷ್ಟು ಬಜೆಟ್ ಗಾತ್ರ ಹೆಚ್ಚಳ ರಾಜ್ಯ ಆರ್ಥಿಕ ಪ್ರಗತಿಯನ್ನು ಬಿಂಬಿಸುತ್ತದೆ : 2022-23ರಲ್ಲಿ 14,699 ಕೋಟಿ ವಿತ್ತೀಯ ಕೊರತೆ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜವರಿವರೆಗೆ 5,996 ಕೋಟಿ ರೂ.ಗೆ ಕಡಿಮೆಗೊಳಿಸಲಾಗಿದೆ. 2023-24ರ...

ECONOMIC THOUGHT AND CONTRIBUTIONS OF DR. B.R.AMBEDKAR Posted on February 23, 2023 by City Today News (City today.media) It gives me an immense pleasure to inform you that AMBEDKAR ECONOMICS FOUNDATION (R) has organized an one day International Conference on “Economic Thought and Contributions of Dr. B.R.Ambedkar” is organized in collaboration with B,BASAVALINGAPPA INSTITUTE FOR DEVELOPMENT STUDIES Bangalore University, Bangalore on 25th February 2023 at 10.30 am on the eve of commemorating 100 years of the “The Problem of The Rupee” by Dr.B.R.Ambedkar. The book focused on the problem of rupee and its solution to the then period. While doing so, it examines a number of issues involved in the stability of the rupee, in terms of currency standard during the British India. The prevalent standard was Double Standard to a Silver Standard and converted to Gold Standard, Gold Exchange Standard. During its implementation, the major problem was its stability. Even now, Indian rupee faces the instability due to volatility in the Global Market. The factors responsible for this situation are: supply squeeze of oil and oil products from OPEC and other Gulf Countries, prolonged war between Russia and Ukraine, Covid-19 pandemic and its aftermath. As a result, there has been a continuous slide in the value of Indian rupee. Its Solution lies with the RBIs Monetary Policy Committee. Several measures have been initiated to prevent further deterioration. As per recent prediction by the IMF, there would be a recession world over and India is no exception to this. Looking at both from the angles of ‘Now and Then’, Indian Currency – the rupee and its problem of stability has remained significant even to this day. It was the thought of Dr.B.R.Ambedkar a century ago. Keeping this in view, on the occasion of International Conference, well-renowned Academicians in the discipline, Researchers and other well versed Scholars are invited to participate and deliberate on various economic perspectives of Babasaheb Dr B.R Ambedkar. The conference organizers look forward for your participation in the Conference. International Conference on “Economic Thoughts and Contributions of Dr.B.R.Ambedkar” to be held on 25th February 2023 at 10.30am at Jnana jyothi Auditorium Bengaluru City University.Bengaluru. Conference will be inaugurated by Honorable Chief Minister of Karnataka, Sri, Basavaraja S Bommai and other his cabinet colleagues will be present on the day. Hence, we request all the respected members of media to publish this and give wide publicity for the success of program. And also, we are inviting entire team of all the respected media to come and participate in the same and make it a grand successful said Dr. Devanand, Founder president – AMBEDKAR Economics Foundation (R)

Image
  ECONOMIC THOUGHT AND CONTRIBUTIONS OF DR. B.R.AMBEDKAR It gives me an immense pleasure to inform you that AMBEDKAR ECONOMICS FOUNDATION (R) has organized an one day International Conference on “Economic Thought and Contributions of Dr. B.R.Ambedkar” is organized in collaboration with B,BASAVALINGAPPA INSTITUTE FOR DEVELOPMENT STUDIES Bangalore University, Bangalore on 25th February 2023 at 10.30 am on the eve of commemorating 100 years of the “The Problem of The Rupee” by Dr.B.R.Ambedkar. The book focused on the problem of rupee and its solution to the then period. While doing so, it examines a number of issues involved in the stability of the rupee, in terms of currency standard during the British India. The prevalent standard was Double Standard to a Silver Standard and converted to Gold Standard, Gold Exchange Standard. During its implementation, the major problem was its stability. Even now, Indian rupee faces the instability due to volatility in the Global Market. The factor...

ವಿಶ್ವವಾಣಿ ಫೌಂಡೇಶನ್ ಹಾಗೂ ಸಮೃದ್ಧಿ ಸಂಜೀವಿನಿ ಮಾಸಿಕ ಸಂತೆ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನಾ ಸಮಾರಂಭ "

Image
 "ವಿಶ್ವವಾಣಿ ಫೌಂಡೇಶನ್ ಹಾಗೂ ಸಮೃದ್ಧಿ ಸಂಜೀವಿನಿ ಮಾಸಿಕ ಸಂತೆ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನಾ ಸಮಾರಂಭ "  ರಾಜಾನಕುಂಟೆ ಮತ್ತು ಅರಕೆರೆ ಗ್ರಾಮ ಪಂಚಾಯಿತಿ ಮತ್ತು ವಿಶ್ವವಾಣಿ ಫೌಂಡೇಶನ್ ಹಾಗೂ ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟ ಸಹಯೋಗದೊಂದಿಗೆ ಪ್ರದರ್ಶನ ಮತ್ತು ಮಾರಾಟ ಮೇಳ ಸಮೃದ್ಧಿ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಸನ್ಮಾನ್ಯ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರು ಅಧ್ಯಕ್ಷರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜನಪ್ರಿಯ ಶಾಸಕರು ಯಲಹಂಕ ವಿಧಾನಸಭಾ ಕ್ಷೇತ್ರ ಹಾಗೂ ಟಿಟಿಡಿ ಸದಸ್ಯರು, ಹಾಗೂ ವಾಣಿಶ್ರೀ ವಿಶ್ವನಾಥ್ ರವರು ವಿಶ್ವವಾಣಿ ಫೌಂಡೇಶನ್ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ರೈತರ ಸೇವಾ ಸಹಕಾರ ಸಂಘ, ಸಿಂಗನಾಯಕನಹಳ್ಳಿ ಇವರು ಸಮೃದ್ಧಿ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಮತ್ತು ಮಾರಾಟಮೇಳ ಉದ್ಘಾಟಿಸಿದರು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ ಜಿ ನರಸಿಂಹಮೂರ್ತಿ ರ ವರು ಅಧ್ಯಕ್ಷರು ರಾಜನಕುಂಟೆ ಗ್ರಾಮ ಪಂಚಾಯಿತಿ,ಹಾಗೂ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕುಮಾರ್,  ನಾಗರಾಜ್ ರವರು ಪಂಚಾಯಿತಿ  ಅಭಿವೃದ್ಧಿ ಅಧಿಕಾರಿ ರಾಜನಕುಂಟೆ ಗ್ರಾಮ ಪಂಚಾಯಿತಿ  ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ದಿಬ್ಬೂರು ಜಯಣ್ಣನವರು, ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಹನುಮಯ್ಯನವರು, ಮಾ...

ಮಾರ್ಚ್ 1ರಿಂದ ಬಿಬಿಎಂಪಿ ಅಧಿಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ-ಎ.ಅಮೃತ್ ರಾಜ್*

Image
 *ಮಾರ್ಚ್ 1ರಿಂದ ಬಿಬಿಎಂಪಿ ಅಧಿಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ-ಎ.ಅಮೃತ್ ರಾಜ್* ನ್ಯಾಯಾಯುತ ಬೇಡಿಕೆಗಳಾದ ವೇತನ-ಭತ್ಯೆಗೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಹಾಗೂ ಅಧಿಕಾರಿ/ನೌಕರರು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಸೌಲಭ್ಯ/ಚಿಕಿತ್ಸೆ ಪಡೆಯಲು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಲು *ಮುಖ್ಯಆಯುಕ್ತರಾದ ತುಷಾರ್ ಗಿರಿನಾಥ್ ರವರಿಗೆ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು  ಮನವಿ ಸಲ್ಲಿಸಿದರು*  ದಿನಾಂಕ:21-02-2023ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯ ನಿರ್ಣಯದಂತೆ ಎಲ್ಲಾ ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಒಮ್ಮತ ತೀರ್ಮಾನದಂತೆ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ದಿನಾಂಕ:01-03-2023ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಲಾಗುವವುದು. ಸರ್ಕಾರವು ಈಡೇರಿಸಬೇಕಾದ ಪ್ರಮುಖ ಬೇಡಿಕೆಗಳು:- ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ದಿನಾಂಕ: 01-07-2022 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಆದಷ್ಟು ಬೇಗನೆ ಪಡೆದು, ಚುನಾವಣೆ ನೀತಿ ಸಂಹಿತೆಗಿಂತ...

ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಸಮಸ್ತ ಗಾಣಿಗ ಸಮುದಾಯ ಪರವಾಗಿ ಹೃತ್ತೂರ್ವಕ ಧನ್ಯವಾದ

Image
  ನುಡಿದಂತೆ ನಡೆದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಸಮಸ್ತ ಗಾಣಿಗ ಸಮುದಾಯ ಪರವಾಗಿ ಹೃತ್ತೂರ್ವಕ ಧನ್ಯವಾದ ಕರ್ನಾಟಕ ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಗಾಣಿಗ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ “ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ” ವನ್ನು ಸ್ಥಾಪಿಸಿ ಸರ್ಕಾರವು ಆದೇಶ ಹೊರಡಿಸಿದ್ದು, ನುಡಿದಂತೆ ನಡೆದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಸಮಸ್ತ ಗಾಣಿಗ ಸಮುದಾಯದ ಪರವಾಗಿ ಹೃತ್ತೂರ್ವಕ ಧನ್ಯವಾದಗಳನ್ನು ಕೃತಜ್ಞತಾಪೂರ್ವಕವಾಗಿ ಅರ್ಪಿಸಬಯಸಿದೆ. ಮುಂಬರುವ ಅವಧಿಯಲ್ಲಿ ಸರ್ಕಾರವು ಗಾಣಿಗ ಜನಾಂಗದ ಪುರೋಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ತನ್ಮೂಲಕ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವುದೆಂಬ ಆಶಯವನ್ನು ಹೊಂದಲಾಗಿದೆ ಎಂದು (ಎಂ.ಆರ್.ರಾಜಶೇಖರ್-ಅಧ್ಯಕ್ಷರು, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಸಂಘದ ಮುನಿಶೆಟ್ಟಿ, ಅಮರ್ ನಾಥ್, ರಂಗರಾಜ್, ಮಲ್ಲೇಶ್, ನರಸಿಂಹಯ್ಯ,ಲೋಕೇಶ್,ಸಧಾಶಿವ ಮತ್ತು ಗಾಯತ್ರಿ ಮುನಿರಾಜು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು.

JD(S) :ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿ….!

Image
JD(S) :ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿ….! ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿ; ಕಾರ್ಯಕರ್ತರಿಗೆ ಧೈರ್ಯ ತುಂಬಿದ ಹೆಚ್.ಡಿ.ಕುಮಾರಸ್ವಾಮಿ ಬೂತ್ ಮಟ್ಟದಲ್ಲಿ ಜೆಡಿಎಸ್ ಸಂಘಟನೆ; ಕಾರ್ಯಕರ್ತರ ಜತೆ ಮಾಜಿ ಸಿಎಂ ಮಾತು ಮಂಥನ ಬೆಂಗಳೂರು: ಜೆಡಿಎಸ್ ಸಂಘಟನೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂದು ಬೆಂಗಳೂರಿನಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರ ಜತೆ ನೇರವಾಗಿ ಫೋನ್ ಕರೆಯಲ್ಲಿ ಮಾತನಾಡಿದರು. ಇಂದು ಬೆಳಗ್ಗೆ 11ರಿಂದ 12 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಕಾರ್ಯಕರ್ತರ ಜತೆ ಕಾನ್ಫರೆನ್ಸ್ ಕಾಲ್ ಮೂಲಕ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ವಚನ ನೀಡಿದ ಮಾಜಿ ಮುಖ್ಯಮಂತ್ರಿ ಅವರು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಎದೆಗುಂದಬೇಡಿ. ಯಾವುದೇ ಕ್ಷಣದಲ್ಲಿ ನಿಮಗೆ ತೊಂದರೆ ಆದರೆ, ನನ್ನನ್ನು ಕೂಡಲೇ ಸಂಪರ್ಕಿಸಿ. ನಿಮ್ಮ ನೆರವಿಗೆ ಧಾವಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಅವರ ಬಳಿ ಅಳಲು ತೋಡಿಕೊಂಡ ಅನೇಕ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ದೌರ್ಜನ್ಯ ಮೇರೆ ಮೀರಿದ್ದು, ಸುಳ್ಳು ಕೇಸುಗಳನ್ನು ತಮ್ಮ ಮೇಲೆ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು. ಇದಕ್ಕೆ ಉತ್ತರ ನೀ...

ಬೆಂಗಳೂರು : ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 396ನೇ ಜಯಂತೋತ್ಸವ ಸಮಾರಂಭವನ್ನು ನಗರದ ಸದಾಶಿವನಗರದ

Image
 ಬೆಂಗಳೂರು : ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 396ನೇ ಜಯಂತೋತ್ಸವ ಸಮಾರಂಭವನ್ನು ನಗರದ ಸದಾಶಿವನಗರದ  ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಸ್ಮಾರಕದ ಆವರಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿತ್ತು. ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್ ಹಾಗೂ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ ರವರು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಉತ್ತಲಿಗೆ ಮಾಲಾರ್ಪಣೆ ಮಾಡಿ ದೀಪ ಬೆಳಗುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮನೋಜ್ ಕುಮಾರ್, ಬಿಜೆಪಿ ಪಕ್ಷದ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ನರೇಂದ್ರಬಾಬು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ್ರು, ಲಯನ್ ಶಿವನಂಜಯ, ನಟ ಗಣೇಶ್ ಕೆಸರ್ಕಾರ್, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಸುಮಂಗಲ ಕೇಶವ್, ಕರ್ನಾಟಕ ಕ್ಷತ್ರಿಯ ಮರಾಠ ಕೂಟದ ರಾಜ್ಯಾಧ್ಯಕ್ಷರಾದ ಶಾಮಸುಂದರ್ ಗಾಯ್ಕೋಡು, ಕಿರುತರೆ ನಟಿ ನೇತ್ರ ಜಾದವ್ ಹಾಗೂ ವಿಜಯೇಂದ್ರ ಜಾದವ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ರವರು ಮಾತನಾಡಿ ನಾಡಿನ ಹಾಗೂ ನಮ್ಮ ಸಂಸ್ಕೃತಿ-ಪರಂಪರೆಯ ರಕ್ಷಣೆಗೆ ಶಿವಾಜಿ ಮಹಾರಾಜರು ಹೋರಾಡಿದ ರೀತಿಯು ಯಾವತ್ತಿಗೂ ಪ್ರೇರಕಶಕ್ತಿ ಆಗಿರುತ್ತದೆ...