ಬಾಗಲೂರು ಕಟ್ಟಿಗೆನಹಳ್ಳಿಮುಖ್ಯ ರಸ್ತೆ ರೇವ ಸರ್ಕಲ್ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ದೊನ್ನೆ ಬಿರಿಯಾನಿ ಹೌಸ್

ಬಾಗಲೂರು ಕಟ್ಟಿಗೆನಹಳ್ಳಿಮುಖ್ಯ ರಸ್ತೆ ರೇವ  ಸರ್ಕಲ್ ಬಳಿ ನೂತನವಾಗಿ ಪ್ರಾರಂಭಗೊಂಡಿರುವ  ದೊನ್ನೆ ಬಿರಿಯಾನಿ ಹೌಸ್





 ಪ್ರಾರಂಭೋತ್ಸವದ ಉದ್ಘಾಟನೆಯನ್ನು ತಮ್ಮೇಶ್
 ಗೌಡ್ರುಬಾಗಲೂರು ಕಟ್ಟಿಗೆನಹಳ್ಳಿ ಮುಖ್ಯ ರಸ್ತೆ ರೇವ ಸರ್ಕಲ್ ನಲ್ಲಿ ನೂತನವಾಗಿ ದೊ ಕರ್ನಾಟಕ ವಿದ್ಯುತ್ ಕಾರ್ಖಾನೆ ಮಂಡಳಿ ಅಧ್ಯಕ್ಷರು ಹಾಗೂ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ಯುವ ಮೋರ್ಚಾ ಹಾಗೂ ಶಮಂತ್ ಗೌಡ ಬಿಗ್ ಬಾಸ್ ಸ್ಪರ್ಧಿ  ಕಿರುತೆರೆಯ ನಟರು, ಹೋಟೆಲ್ ಮಾಲೀಕರಾದ  ಶ್ರೀನಾಥ್ ಗೌಡ್ರು, ಬೈರೇಗೌಡರು, ಗಿರೀಶ್, ಉದ್ಘಾಟಿಸಿದರು,









Comments