Posts

Showing posts from October, 2025

ಡಾ.ಸಿ.ಸೋಮಶೇಖರ ಮತ್ತು ಸರ್ವ ಮಂಗಳಾ ಸೇವಾ ಪ್ರತಿಷ್ಠಾನದಿಂದ "ಸಂಸ್ಕೃತಿ ಸಂಗಮ" ಪ್ರಶಸ್ತಿ ಪ್ರಧಾನ ಸಮಾರಂಭ

Image
 ಡಾ.ಸಿ.ಸೋಮಶೇಖರ ಮತ್ತು ಸರ್ವ ಮಂಗಳಾ ಸೇವಾ ಪ್ರತಿಷ್ಠಾನದಿಂದ "ಸಂಸ್ಕೃತಿ ಸಂಗಮ" ಪ್ರಶಸ್ತಿ ಪ್ರಧಾನ ಸಮಾರಂಭ    ಬೆಂಗಳೂರು ಅಕ್ಟೋಬರ್ 31; ಡಾ. ಸಿ. ಸೋಮಶೇಖರ ಮತ್ತು ಶ್ರೀಮತಿ ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನವತಿಯಿಂದ ಜಾನಪದ ಸಾಹಿತ್ಯ ,ವಚನ ಸಾಹಿತ್ಯ, ದಾಸ ಸಾಹಿತ್ಯ ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧಕರಿಗೆ  ಜೀವಮಾನ ಸಾಧನೆಗಾಗಿ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಗಾಂಧಿ ಭವನದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.  ಜಾನಪದ ಕ್ಷೇತ್ರದಲ್ಲಿ ರಾಮನಗರದ ಕರ್ನಾಟಕ ಜಾನಪದ ಪರಿಷತ್ತು,ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ.ರಂಜಾನ್ ದರ್ಗಾ,ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕಾ.ತ.ಚಿಕ್ಕಣ್ಣ,ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿ ಶ್ರೀನಿವಾಸ ಜಿ.ಕಪ್ಪಣ್ಣ,ಸಂಗೀತ ಕ್ಷೇತ್ರದಲ್ಲಿ ಕಸ್ತೂರಿ ಶಂಕರ್ ಅವರಿಗೆ ನೀಡಿ ಗೌರವಿಸಲಾಯಿತು. ಸುತ್ತೂರು ಮಠದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು.   ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿ,ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು. ಸಂಸ್ಕೃತಿ ಸಂಗಮ ವಿಶೇಷ ಸಂಚಿಕೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಿಡುಗಡೆ ಮಾಡಲಿದ್ದು,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಿದ್ದರು,  ಪ್ರತಿಷ್ಠಾನ ಅಧ್ಯಕ್ಷ ಡಾ....

ನವೆಂಬರ್‌ 1ರಂದು ಲಿಂಗೈಕ್ಯ ಬೋವಿ ಶರಣಬಸಪ್ಪ ಅಪ್ಪಂಗಳ ಮಹಾಸ್ವಾಮಿ16ನೇ ವರ್ಷದ ಪುಣ್ಯಸ್ಮರಣೆ ಆಚರಣೆಗೆ ಕರೆ.

Image
 ನವೆಂಬರ್‌ 1ರಂದು ಲಿಂಗೈಕ್ಯ ಬೋವಿ ಶರಣಬಸಪ್ಪ ಅಪ್ಪಂಗಳ ಮಹಾಸ್ವಾಮಿ16ನೇ ವರ್ಷದ ಪುಣ್ಯಸ್ಮರಣೆ ಆಚರಣೆಗೆ ಕರೆ   .  ಪಬ್ಲಿಕ್ ರಿಪೋರ್ಟ್ ನ್ಯೂಸ್  ಬೆಂಗಳೂರು ಅಕ್ಟೋಬರ್ 30;  ನವೆಂಬರ್‌ ಒಂದರಂದು ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ ಶರಣ ಬಸವ ಅಪ್ಪಂಗಳವರ ಆಶ್ರಮ ಕರೆ ನೀಡಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶ್ರೀ ಮ.ನಿ. ಪ್ರ ಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳ ಸುಪುತ್ರ ಸಂಗಮಶ್ ಮಾತನಾಡಿ, ಶ್ರೀಗಳು ಅಸಂಘಟಿತವಾದ ಸಮಾಜವನ್ನು ಸಂಘಟಿಸಿದ ಮಹಾಯೋಗಿ, ದೀಪದಿಂದ ದೀಪ ಹಚ್ಚಿದ ಕಾಯಕಯೋಗಿ ಕಲ್ಲು ಬಂಡೆ ಹೊಡೆಯುವವರ ಬದುಕಿಗೆ ದಾರಿ ದೀಪವಾಗಿ ಅಕ್ಷರಸ್ಮರನ್ನಾಗಿ ಮಾಡಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಹಾಪೂಜ್ಯರಾಗಿದ್ದು, ಪಾದರಸದಂತೆ ಚಲಿಸಿ ಸಮಾಜದ ಸುಧಾರಣೆಗಾಗಿ ಜನರ ಹತ್ತಿರಕ್ಕೆ ತಾವೆ ಹೋಗಿ ಅವರ ಮಧ್ಯದಲ್ಲಿ ಬೆರೆತು ಅವರ ಮಕ್ಕಳಿಗೆ ಶಿಕ್ಷಣ ಸಾಮಾಜಿಕ ಸುಧಾರಣೆಗಾಗಿ ತಿಳುವಳಿಕೆ ನೀಡುತ್ತಿದ್ದರು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಾ ಹೆಜ್ಜೆ ಹೆಜ್ಜೆಗೂ ಸಮುದಾಯಕ್ಕೆ ಸದಾಕಾಲವೂ ಮಾರ್ಗದರ್ಶಿಗಳಾಗಿ ನಿಂತವರು, ಸಕಲ ಸಮುದಾಯದ ವಿದ್ಯಾರ್ಥಿಗಳಿಗೆ ಗುರುಪೀಠದಲ್ಲಿ ದಿನನಿತ್ಯ ದಾಸೋಹ ಕಾರ್ಯವನ್ನು ನಿರಂತರವಾಗಿ ಕಾರ್ಯರೂಪಕ್ಕೆ ಮಹಾ ಪುರು...

ದಿನಾಂಕ 1/11/2025 ಶ್ರೀ ಮ ನಿ ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳು ಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ, ಪತ್ರಿಕಾ ಪ್ರಕಟನೆ ನಡೆಸಲಾಯಿತು

Image
ದಿನಾಂಕ 1/11/2025 ಶ್ರೀ ಮ ನಿ ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳು ಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ,  ಪತ್ರಿಕಾ ಪ್ರಕಟನೆ ನಡೆಸಲಾಯಿತು  ದಿನಾಂಕ 1/11/2025 ಶ್ರೀ ಮ ನಿ ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳು ಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ ಶ್ರೀಗಳು ಅಸಂಘಟಿತವಾದ ಸಮಾಜವನ್ನು ಸಂಘಟಿಸಿದ ಮಹಾಯೋಗಿ, ದೀಪದಿಂದ ದೀಪ ಹಚ್ಚಿದ ಕಾಯಕಯೋಗಿ ಕಲ್ಲು ಬಂಡೆ ಹೊಡೆಯುವವರ ಬದುಕಿಗೆ ದಾರಿ ದೀಪವಾಗಿ ಅಕ್ಷರಸ್ಮರನ್ನಾಗಿ ಮಾಡಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಹಾಪೂಜರು ಸದಾ ಪಾದರಸದಂತೆ ಚಲಿಸಿ ಸಮಾಜದ ಸುಧಾರಣೆಗಾಗಿ ಜನರ ಹತ್ತಿರಕ್ಕೆ ತಾವೆ ಹೋಗಿ ಅವರ ಮಧ್ಯದಲ್ಲಿ ಬೆರೆತು ಅವರ ಮಕ್ಕಳಿಗೆ ಶಿಕ್ಷಣ ಸಾಮಾಜಿಕ ಸುಧಾರಣೆಗಾಗಿ ತಿಳುವಳಿಕೆ ನೀಡುತ್ತಿದ್ದರು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಾ ಹೆಜ್ಜೆ ಹೆಜ್ಜೆಗೂಸಮುದಾಯಕ್ಕೆ ಸದಾಕಾಲವೂ ಮಾರ್ಗದರ್ಶಿಗಳಾಗಿ ನಿಂತವರು, ಸಕಲ ಸಮುದಾಯದ ವಿದ್ಯಾರ್ಥಿಗಳಿಗೆ ಶ್ರೀ ಗುರುಪೀಠದಲ್ಲಿ ದಿನನಿತ್ಯ ದಾಸೋಹ ಕಾರ್ಯವನ್ನು ನಿರಂತರವಾಗಿ ಕಾರ್ಯರೂಪಕ್ಕೆ ತಂದರು. ರಾಜಕೀಯ ಕ್ಷೇತ್ರದ ಎಲ್ಲಾ ಸಮಾಜ ಬಾಂಧವರನ್ನು ಒಂದುಗೋಡಿಸಿ ಸಮಾಜದ ಮಾರ್ಗಸೂಚಕರಾಗಿ ನಮ್ಮನ್ನು ಒಗ್ಗೂಡಿಸಿದ ಮಹಾ ಸತ್ಪುರುಷರು ಭೋವ...

ಬೆಂಗಳೂರಿನ ವಸಂತನಗರದಲ್ಲಿರುವ ದೇವರಾಜು ಅರಸು ಭವನದಲ್ಲಿಂದು, ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ಆಯೋಜಿಸಿರುವ, 2025ರ ಶೈಕ್ಷಣಿಕ

Image
 ಬೆಂಗಳೂರಿನ ವಸಂತನಗರದಲ್ಲಿರುವ ದೇವರಾಜು ಅರಸು ಭವನದಲ್ಲಿಂದು, ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ಆಯೋಜಿಸಿರುವ, 2025ರ ಶೈಕ್ಷಣಿಕ ಬೆಂಗಳೂರಿನ ವಸಂತನಗರದಲ್ಲಿರುವ ದೇವರಾಜು ಅರಸು ಭವನದಲ್ಲಿಂದು, ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ಆಯೋಜಿಸಿರುವ, 2025ರ ಶೈಕ್ಷಣಿಕ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸರ್ಕಾರಿ ಕೋಟಾದಲ್ಲಿ ಮೊದಲನೇ ವರ್ಷದ ಎಂ.ಬಿ.ಬಿ.ಎಸ್ ಶಿಕ್ಷಣಕ್ಕೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿಂದು, ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರೊಂದಿಗೆ ಭಾಗಿಯಾಗಿ, 2025ರ ಶೈಕ್ಷಣಿಕ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರ ಮೂಲಕ ಪ್ರೋತ್ಸಾಹ ನೀಡಿ, ಶುಭ ಹಾರೈಸಿದೆ.  ಈ ವೇಳೆ ಮಾನ್ಯ ವಸತಿ, ವಖ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಜಮೀರ್ ಅಹ್ಮದ್ ಖಾನ್ ರವರು, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ನಸೀರ್ ಅಹ್ಮದ್ ರವರು, ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕಾಂತರಾಜು ರವರು, ಕಾರ್ಯಕ್ರಮದ ಆಯೋಜಕರಾದ ಶ್ರೀಮತಿ ಡಾ. ವಿಜಯಲಕ್ಷ್ಮಿ ಪರಮೇಶ್ರವರು ಸೇರಿದಂತೆ ಇನ್ನಿತರ ಪ್ರಮುಖರು...

ಸುಮಂಗಲಿ ಸೇವ ಆಶ್ರಮದ 50 ವರ್ಷದ ಪಯಣದ ಸಂಕ್ಷಿಪ್ತ ಮಾಹಿ

Image
 ಸುಮಂಗಲಿ ಸೇವ ಆಶ್ರಮದ 50 ವರ್ಷದ ಪಯಣದ ಸಂಕ್ಷಿಪ್ತ ಮಾಹಿ ತಾವು ಸುಮಂಗಲಿ ಸೇವ ಆಶ್ರಮದ 50ನೇ ಸಂಭ್ರಮ" ದ ಉದ್ಘಾಟನೆಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಅಪಾರ ವರ್ಷದಾಚರಣೆ "ಸುವರ್ಣ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಸುಮಂಗಲಿ ಸೇವ ಆಶ್ರಮದ ಸಂಕ್ಷಿಪ್ತ ಮಾಹಿತಿಯನ್ನು ಸಲ್ಲಿಸುತ್ತಿದ್ದೇವೆ. ಬೆಂಗಳೂರು ನಗರದ ಹೆಬ್ಬಾಳದ ಹತ್ತಿರದ ಚೋಳನಾಯಕನ ಹಳ್ಳಿಯಲ್ಲಿರುವ “ಸುಮಂಗಲಿ ಸೇವ ಆಶ್ರಮ " ದಿನಾಂಕ 16-10-1975 ರಲ್ಲಿ ಆರಂಭವಾಗಿತ್ತು. ಈ ಸಂಸ್ಥೆಯು ಮಹಿಳೆಯರು, ಮಕ್ಕಳು ಹಿರಿಯ ನಾಗರೀಕರು ದುರ್ಬಲರು ಅಸಹಾಯಕರ ಆಶ್ರಯ ತಾಣವಾಗಿದೆ. ఇల్ల ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಸಾಹಿತ್ಯಕ ಕಾರ್ಯಗಳಿಗೆ ಎಲ್ಲರ ಉನ್ನತಿಗಾಗಿ ಆಧ್ಯಾತ್ಮಿಕ ಕೈಂಕರ್ಯಗಳು ಚಿಂತನೆಗಳು ಸದಾಕಾಲ ನಡೆಯುತ್ತಿರುತ್ತದೆ. ಅಬಲರು, ಅನಾಥರು, ವಿಕಲಚೇತನರು, ಅಕ್ಷರ-ಆಹಾರ ಆಶ್ರಯ ಪಡೆಯುವ ನೆಲೆವೀಡಾಗಿದೆ. ಈ ಆಶ್ರಮವನ್ನು ಡಾ|| ಎಸ್.ಜಿ.ಸುಶೀಲಮ್ಮ ಮತ್ತು ಶ್ರೀಮತಿ. ಎಂ.ಕಾಂತಮ್ಮ ಅವರು 1975ರಲ್ಲಿ ಉದಾತ್ತ ಆಶಯಗಳನ್ನಿಟ್ಟುಕೊಂಡು ಒಂದಿಬ್ಬರು ಗೆಳತಿಯರ ನೆರವಿನೊಂದಿಗೆ, ಹುಲ್ಲು ಚಾವಣಿಯ ಕಿರು ಕೊಠಡಿಯಲ್ಲಿ ಆರಂಭಿಸಿದ್ದರು. ಆ ಎಲ್ಲ ಉದಾತ್ತ ಆಶಯಗಳು ಅನುಷ್ಠಾನಗೊಳ್ಳಲು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಾ, ಹಗಲಿರುಳು ಶ್ರಮಿಸುತ್ತಾ, ನೂರಾರು ಜನರ ಸಲಹೆ ಸೂಚನೆಗಳನ್ನು ಪಡೆಯುತ್ತಾ, ಸಾವಿರಾರು ಜನರನ್ನು ಒಗ್ಗೂಡಿಸುತ್ತಾ ಸಾಗುತ್ತಿದೆ. ಶಿಕ್ಷಣ ಮಂ...

ಅಂಧ, ವಿಕಲಚೇತನ 5 ಜೋಡಿಗಳು ಉಚಿತ ಸಾಮೂಹಿಕ ವಿವಾಹ: ಅರ್ಪಿತಾ ಸೇವಾ ಟ್ರಸ್ಟ್*

Image
 *ಅಂಧ, ವಿಕಲಚೇತನ 5 ಜೋಡಿಗಳು ಉಚಿತ ಸಾಮೂಹಿಕ ವಿವಾಹ: ಅರ್ಪಿತಾ ಸೇವಾ ಟ್ರಸ್ಟ್*   *500ಅಂಧರಿಂದ ನೇತ್ರದಾನ ಮಹತ್ವ ಕುರಿತು ವಾಕ್ ಥಾನ್* *ಕಿವಿ ಕೆಟ್ಟದ್ದು ಹೇಳುತ್ತದೆ, ಕಣ್ಣು ಕೆಟ್ಟದ್ದು ಹೆಚ್ಚು ನೋಡುತ್ತದೆ, ದೃಷಿ ಇಲ್ಲದಿದ್ದರು  ಮನಸ್ಸಿನಿಂದ ವಿಶ್ವವನ್ನೆ ನೋಡುತ್ತಾರೆ ಅಂಧರು-ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ*  ಬೆಂಗಳೂರು:ಮಂಜುಶ್ರೀ ಕಲ್ಯಾಣ ಮಂಟಪದಲ್ಲಿ ಅರ್ಪಿತ ಸೇವಾ ಟ್ರಸ್ಟ್ ಲಗ್ಗೆರೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ 5 ಅಂಧ ಹಾಗೂ ವಿಕಲಚೇತನ ಜೋಡಿಗಳ ವಿವಾಹ ಸಮಾರಂಭ ಮತ್ತು ಅಂತರಾಷ್ಟ್ರೀಯ ಬಿಳಿ ಕೋಲು ದಿನಾಚರಣೆ ಕಾರ್ಯಕ್ರಮ. ದಿವ್ಯ ಸಾನಿಧ್ಯ ಜಗದ್ಗುರು  ಶ್ರೀ ಬಸವಮೂರ್ತಿ ಶಿವಶರಣ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಜಗದ್ಗುರು ಶಿವಬಸವ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮಡಿವಾಳ ಮಾಚಿದೇವ ಮಹಾಸ್ವಾಮಿಗಳು ಹಾಗೂ  ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹನುಮಂತರಾಯಪ್ಪ,  ಬಿಬಿಎಂಪಿ ಮಾಜಿ ಸದಸ್ಯರಗಳಾದ  ಬಿ.ಆರ್.ನಂಜುಂಡಪ್ಪ, ಅರ್ಪಿತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಲಗ್ಗೆರೆ ನಾರಾಯಣಸ್ವಾಮಿರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರುಗಳಾದ ಶ್ರೀಮತಿ ಮಂಜುಳನಾರಾಯಣಸ್ವಾಮಿರವರು, ಸಿದ್ದೇಗೌಡರು, ವೇಲು ನಾಯ್ಕರ್ ,ಶ್ರೀಮತಿ ಆಶಾ ಸುರೇಶ್, ಶ್ರೀಮತಿ ರೂಪಲಿಂಂಗೇಶ್ವರ್, ಮೋಹನ್ ಕುಮಾರ್ ರವರು, ಕಾರ್ಮಿಕ ...

ಶಿಕ್ಷಣ ಧಾರೆ ಸಾಕ್ಷ್ಯ ಚಿತ್ರ ಬಿಡುಗಡೆ

Image
 ಶಿಕ್ಷಣ ಧಾರೆ ಸಾಕ್ಷ್ಯ ಚಿತ್ರ ಬಿಡುಗ *ಸರ್ಕಾರಿಶಾಲೆಯಲ್ಲಿ ಸಿಗುತ್ತಿರುವ‌ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಹಲವಾರು ಸೌಲಭ್ಯಗಳು‌ ಮತ್ತು ಸರ್ಕಾರಿ ಶಾಲೆಯಲ್ಲಿ  ಓದಿ ಉನ್ನತ ಸಾಧನೆ ಮಾಡಿದ ಸಾಧಕರ ಕುರಿತು ಮಾಹಿತಿ ಒದಗಿಸುವ ಉದ್ದೇಶದ*  *ಶಿಕ್ಷಣಧಾರೆ-ಶೈಕ್ಷಣಿಕ ಸಾಕ್ಷ್ಯ ಚಿತ್ರ*   *ಬಿಡುಗಡೆ ಕಾರ್ಯಕ್ರಮ* ಮುಖ್ಯಮಂತ್ರಿಗಳ  ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ವಿಶೇಷ ಕಾರ್ಯದರ್ಶಿ ಕೆ.ಚಿರಂಜೀವಿ ಕರ್ನಾಟಕ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ‌ ಡಾ ಎಲ್.ಬೈರಪ್ಪ ಶಿಕ್ಷಣಧಾರೆ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗೌರವಾಧ್ಯಕ್ಷ,  ಎಸ್.ಬಸವರಾಜ್ ಕರ್ನಾಟಕ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ಕಾರ್ಯದರ್ಶಿ ಮಲ್ಲೇಸ್ವಾಮಿ ಹೆಸರಾಂತ ಚಲನಚಿತ್ರ ಛಾಯಾಗ್ರಾಹಕರು,ಎ.ವಿ. ಕೃಷ್ಣಕುಮಾರ್  *ರೇವಣ್ಣ ಸಿದ್ದಪ್ಪ* ನಿವೃತ್ತ ಕಾರ್ಯದರ್ಶಿಗಳು, ಕರ್ನಾಟಕ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿವೃತ್ತ ಕಾರ್ಯದರ್ಶಿ ರೇವಣ್ಣ ಸಿದ್ದಪ್ಪ. ಹಿರಯ ನಟ ಬಿರಾದಾರ *ಚಂದನ ಕ್ರಿಯೇಷನ್ಸ್, ಬೆಂಗಳೂರು* ಅಡಿಯಲ್ಲಿ  ಪಾರ್ವತಮ್ಮ ನಾರಾಯಣಸ್ವಾಮಿ  ಅವರು *ಶಿಕ್ಷಣಧಾರೆ-ಶೈಕ್ಷಣಿಕ ಸಾಕ್ಷ್ಯಚಿತ್ರ* ನಿರ...

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ

Image
 ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರಾದ ಶ್ರೀ ಪ್ರೀಯಾಂಕ ಖರ್ಗೆ ರವರು ಇತ್ತೀಚೆಗೆ ಸರ್ಕಾರಿ ಕಾಲೇಜು/ಶಾಲೆ, ಅನುಧಾನಿತ ಶಾಲೆಗಳ ಮೈದಾನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಾ (ಆರ್.ಎಸ್,ಎಸ್) ನ ಶಾಖಾ ಬೈಟೆಕ್ ಗಳನ್ನು ನಿರ್ಬಂದಿಸುವಂತೆ ಮಾನ್ಯ ಮುಖ್ಯಮಂತ್ರಿರವರಿಗೆ ಬರೆದಿರುವ ಪತ್ರವು ಸಂವಿಧಾನಬದ್ಧವಾಗಿರುವುದನ್ನು ಸಮಿತಿಗಳು ಸ್ವಾಗತಿಸುತ್ತದೆ. ಆದರೆ, ಮನುವಾದಿ ಮನಸ್ಥಿತಿಯ ಅಲ್ಪಜ್ಞಾನಿಗಳಾದ ಕೆಲವು ಮುಖಂಡರುಗಳು ಆರ್.ಎಸ್.ಎಸ್ ನ್ನು ನಿಷೇದಿಸಲು ಹೇಳಿಕೆ ನೀಡಿರುವುದಾಗಿ ತಪ್ಪು ಕಲ್ಪನೆಯಿಂದ ಹೇಳಿಕೆ ನೀಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಗವಾಯಿ ರವರ ತಾಯಿರವರನ್ನು ಆರ್.ಎಸ್.ಎಸ್ ನ 100 ವರ್ಷಗಳ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಹ್ವಾನಿ...

ಸರ್ವೋದಯ ಕರ್ನಾಟಕ ಪಕ್ಷದ ಸಭೆಯನ್ನು ಶಾಸಕರ ಭವನದಲ್ಲಿ ದಿನಾಂಕ: 12-10-2025

Image
 ಸರ್ವೋದಯ ಕರ್ನಾಟಕ ಪಕ್ಷದ ಸಭೆಯನ್ನು ಶಾಸಕರ ಭವನದಲ್ಲಿ ದಿನಾಂಕ: 12-10-2025 ಸರ್ವೋದಯ ಕರ್ನಾಟಕ ಪಕ್ಷದ ಸಭೆಯನ್ನು ಶಾಸಕರ ಭವನದಲ್ಲಿ ದಿನಾಂಕ: 12-10-2025 500 10 ν ಪಕ್ಷದ ಮುಖಂಡರುಗಳು ಹಾಗೂ ರಾಜ್ಯ ರೈತ ಸಂಘದ ಮುಖ್ಯಸ್ಥರುಗಳು ಸಹ ಆಗಮಿಸಿದ್ದು, ಈ ಸಭೆಯಲ್ಲಿ ಚರ್ಚಿಸಿ ಪಕ್ಷದ ಚಟುವಟಿಕೆಗಳು ಹಾಗೂ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಈ ಕೆಳಕಂಡವರುಗಳನ್ನು ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿರುತ್ತದೆ. 1. ಶ್ರೀ ದರ್ಶನ್ ಪುಟ್ಟಣ್ಣಯ್ಯ ಮಾನ್ಯ ಶಾಸಕರು ಮೇಲುಕೋಟೆ ವಿಧಾನಸಭಾ ಕ್ಷೇತ್ರ ಮಂಡ್ಯ ಜಿಲ್ಲೆ ಇವರನ್ನು ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ -9686669248 2. ಶ್ರೀ ಕರುಣಾಕರ.ಬಿ. ಇವರು ಮೈಸೂರು ನಗರದವರಾಗಿದ್ದು, ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯರಾಗಿರುವ ಇವರನ್ನು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ 9880854442 ಸರ್ವೋದಯ ಕರ್ನಾಟಕ ಪಕ್ಷದ ಸಂಘಟನೆಯ ಹಾಗೂ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ವಿಷಯವನ್ನು ತಿಳಿಸಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದ್ದು, ಈ ಪತ್ರಿಕಾ ಗೋಷ್ಠಿಯಲ್ಲಿ ಹಾಜರಾಗಿರುವ ಪಕ್ಷದ ಪದಾಧಿಕಾರಿಗಳು 1. ಶ್ರೀ ಚಾಮರಸ ಮಾಲೀ ಪಾಟೀಲ್, ರಾಜ್ಯಾಧ್ಯಕ್ಷರು,- 9448815850 2. ಶ್ರೀ ಅಮ್ಲದ್ ಪಾಷಾ ರಾಜ್ಯ ಉಪಾಧ್ಯಕರು - 9448043040 3. ಶಿವರಾಜ್ ಖಜಾಂಚಿ 8792415585 4. ಶ್ರೀ ಆರುಣಕುಮಾರ್ ಕುರಡಿ, ರಾಜ್ಯ ಸಮಿ...

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Image
 ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ  ಆತ್ಮಹತ್ಯೆ   ಆಳವಾದ ದುಃಖ ಮತ್ತು ಗಂಭೀರ ಕಳವಳದಿಂದ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಲಖೇಡಾ ಗ್ರಾಮದ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಅವರು 13 ಅಕ್ಟೋಬರ್ 2025 ರಂದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಅವರ ಅಕಾಲಿಕ ನಿಧನವು ರಾಜ್ಯದ ಗ್ರಂಥಾಲಯ ವಲಯದ ಜೊತೆಗೆ ಸಾರ್ವಜನಿಕ ಸೇವಾ ಸಮುದಾಯದೊಳಗೆ ಅಪಾರ ಆಘಾತವನ್ನುಂಟುಮಾಡಿದೆ. ಬೆರ್ಸ್ ಶ್ರೀಮತಿ ಭಾಗ್ಯವತಿ ಮಠ ಅವರು ಕಳೆದ ಆರು ವರ್ಷಗಳಿಂದ ಅನೇಕ ವೃತ್ತಿಜೀವನ ಹಾಗೂ ಆರ್ಥಿಕ ಸಂಕಷ್ಟಗಳ ನಡುವೆಯೂ ಅತ್ಯಂತ ಪ್ರಾಮಾಣಿಕತೆ. ನಿಷ್ಠೆ ಮತ್ತು ಬದ್ಧತೆಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳಿಂದ ಅವರಿಗೆ ವೇತನ ನೀಡದಿರುವುದು ಅತ್ಯಂತ ದುಃಖದ ವಿಷಯವಾಗಿದೆ. ಇದರಿಂದ ಅವರು ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತೆ ಮತ್ತು ಅಧ್ಯಯನವನ್ನು ಉತ್ತೇಜಿಸಲು ಸರ್ಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಯನ್ನು ಇಂತಹ ನಿರ್ಲಕ್ಷ್ಯ ಹಾಗೂ ಅನಾಸಕ್ತಿ ತೋರಿಸುವುದು ಅಸ್ವೀಕಾರಾರ್ಹ ಮತ್ತು ಹೃದಯವೇದಕವಾಗಿದೆ. ಅವರ ಆತ್ಮಹತ್ಯೆ ಪತ್ರದಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಇತರ ಅಧಿಕಾರಿಗಳ ಹೆಸರುಗಳನ...

ಮಹಿಳೆಯರ ಘನತೆ, ವ್ಯಕ್ತಿತ್ವ ಹಾಗೂ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ನೀಡಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕ ಮುನಿರತ್ನ ವಿರುದ್ಧ ದೂರು.

Image
 ಮಹಿಳೆಯರ ಘನತೆ, ವ್ಯಕ್ತಿತ್ವ ಹಾಗೂ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ನೀಡಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕ ಮುನಿರತ್ನ ವಿರುದ್ಧ ದೂರು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 12.10.2025 ರಂದು ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತಕ್ಕೆ ಒಳಪಡುವ ಜೆಪಿ ಪಾರ್ಕ್ ಉದ್ಯಾನದಲ್ಲಿ ಸಾರ್ವಜನಿಕ ಕುಂದು ಕೊರತೆ ಆಲಿಸುವ ಸಭೆಯನ್ನು ಏರ್ಪಡಿಸಲಾಗಿತ್ತು. ಸದರಿ ಸಭೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಸಾರ್ವಜನಿಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪರಾಜಿತ ಅಭ್ಯರ್ಥಿಗಳಾದ ಶ್ರೀಮತಿ ಕುಸುಮ ವಿಚ್ ಅವರು ಕೂಡ ಸಾರ್ವಜನಿಕರ ಸಾಲಿನಲ್ಲಿ ವೇದಿಕೆ ಮುಂಭಾಗ ಕೂತಿದ್ದರು. ಮಾನ್ಯ ಉಪ ಮುಖ್ಯಮಂತ್ರಿಗಳು ಸ್ಥಳೀಯ ಶಾಸಕ ಮುನಿರತ್ನ ಅವರನ್ನು ವೇದಿಕೆಗೆ ಆಹ್ವಾನಿಸಿದಾಗ ಅವರು ಉಪಮುಖ್ಯಮಂತ್ರಿ ಗಳಿಂದ ಮೈಕ್ ಕಸಿದುಕೊಂಡು, ಕಾರ್ಯಕ್ರಮದಲ್ಲಿ ಗದ್ದಲ ಉಂಟುಮಾಡಿದರು. ನಂತರ ಮಾಧ್ಯಮದಲ್ಲಿ ಈ ಘಟನೆಗೆ ಕಾರಣ ಕಾರ್ಯಕ್ರಮದಲ್ಲಿದ್ದ ಕುಸುಮ ಅವರೇ ಕಾರಣ ಅವರ ಐಡೆಂಟಿಟಿ ಏನು ಆಕೆ ಡಿ.ಕೆ ಸುರೇಶ್ ಡಿ.ಕೆ ಶಿವಕುಮಾರ್ ಅವರಿಗೆ ಏನಾಗಬೇಕು ಅವರ ಗಂಡ ಡಿ.ಕೆ ರವಿ ಸತ್ತಿದ್ದರಿಂದಲೇ ಇವತ್ತು ಈ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಹೆಣ್ಣಾಗಿ ಕೀಳು ಮಟ್ಟಕ್ಕೆ ಇಳಿದಿದ್ದಾಳೆ ಎಂದು ಅವಹೇಳನಕಾರಿಯಾಗಿ ಸಾರ್ವಜನಿಕವಾಗಿ ಒಬ್ಬ ಮಹಿಳೆಯ ಮಾನಕ್ಕೆ ಧಕ್ಕೆ ಉಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ. ರಾಜಕೀಯದಲ್ಲಿ ತೊಡಗಿಸಿಕೊಂಡ...

ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025: ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ

Image
 ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025: ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ  ಬೆಂಗಳೂರು, 15 ಅಕ್ಟೋಬರ್ 2025: ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ಼ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ 'ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025' ಕ್ಷಣಗಣನೆ ಶುರುವಾಗಿದೆ. ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿದ್ದ ಎಂಟರ್ಟೈನ್ಮೆಂಟ್ ನ ಮಹಾಪರ್ವ ಇದೇ ತಿಂಗಳ 17, 18 ಮತ್ತು 19 ರಂದು ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ. ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ.  ಈ ವರುಷದ 'ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳಿರಲಿವೆ. ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆಯೂ ಇರಲಿದೆ. ಇನ್ನು ಈ ಬಾರಿಯ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕನ್ನಡ ಚಲನಚಿತ್ರ ತಾರೆಯರು ಹಾಗು ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿದ್ದು ಇದರ ಮತ್ತೊಂದು ಆಕರ್ಷಣೆ. ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂ...

ಭಾರತ್ ಸ್ಕೌಟ್ಸ್ ಅಂಡ್ ಗೈಡ್ ನಿಂದ ಡಿಸೆಂಬರ್ ನಲ್ಲಿ ಶಿರಸಿಯಲ್ಲಿ ಜಾಂಬೊರೇಟ್;ಜನವರಿಯಲ್ಲಿ ರಾಷ್ಟ್ರೀಯ ಐಕ್ಯತಾ ಶಿಬಿರ

Image
 ಭಾರತ್ ಸ್ಕೌಟ್ಸ್ ಅಂಡ್ ಗೈಡ್ ನಿಂದ ಡಿಸೆಂಬರ್ ನಲ್ಲಿ ಶಿರಸಿಯಲ್ಲಿ ಜಾಂಬೊರೇಟ್;ಜನವರಿಯಲ್ಲಿ ರಾಷ್ಟ್ರೀಯ ಐಕ್ಯತಾ ಶಿಬಿರ ಬೆಂಗಳೂರು ಅಕ್ಟೋಬರ್ 10;  ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಕಿತ್ತೂರು ಕರ್ನಾಟಕ ಜಾಂಬೋರೇಟ್ ಡಿಸೆಂಬರ್ ತಿಂಗಳಲ್ಲಿ ಶಿರಸಿಯಲ್ಲಿ ನಡೆಯಲಿದೆ,ದಕ್ಷಿಣ ಕನ್ನಡದ ಮೂಡಬಿದರೆಯಲ್ಲಿ ರಾಷ್ಟ್ರೀಯ ಮಟ್ಟದ ರೊಬೋಟಿಕ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕುರಿತ ಯುವ ಉದ್ಯಮಿಗಳ ಕಾರ್ಯಾಗಾರ ಆಯೋಜಿಸಲಾಗಿದೆ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂದ್ಯಾ ತಿಳಿಸಿದರು. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ 2026ರ ಜನವರಿ 22ರಿಂದ 26ರವರೆಗೆ ರಾಷ್ಟ್ರೀಯ ಐಕ್ಯತಾ ಶಿಬಿರ  ಹಮ್ಮಿಕೊಳ್ಳಲಾಗಿದೆ,ಕಳೆದ 8 ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರಪತಿ ಪ್ರಶಸ್ತಿ ವಿತರಣಾ ಸಮಾರಂಭ ಪುನರಾರಂಭಗೊಂಡಿದ್ದು, 2016ನೇ ಸಾಲಿಗೆ ನಮ್ಮ ರಾಜ್ಯದಿಂದ 340 ವಿದ್ಯಾರ್ಥಿಗಳು "ರಾಷ್ಟ್ರಪತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ, 2024-25ನೇ ಸಾಲಿನ 6 ತಿಂಗಳ ಕಾಲಾವಧಿಯಲ್ಲಿ ಮಕ್ಕಳು ಮತ್ತು ಶಿಕ್ಷಕರುಗಳಿಗಾಗಿ ಸಮಾಜಮುಖಿ ಕಾರ್ಯಕ್ರಮ, ತರಬೇತಿ ಮತ್ತು ಚಟುವಟಿಕೆಗಳನ್ನು ಸಂಘಟಿಸಿ, ರಾಜ್ಯದಾದ್ಯಂತ ಸ್ಕೌಟ್ ಅಂಡ್-ಗೈಡ್ಸ್ ಚಳವಳಿಯ ಸಕ್ರಿಯ ಅನುಷ್ಟಾನಕ್ಕೆ ಕಾರ್ಯೋನ್ಮುಖರಾಗುತ್ತಿದ್ದೇವೆ ಎಂದು ಹೇಳಿದರು. ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್...

Muliya Gold & Diamonds Creates History with Record-Breaking Showroom Celebration in Bengaluru

Image
  Muliya Gold & Diamonds Creates History with Record-Breaking Showroom Celebration in Bengaluru Muliya Gold & Diamonds Bengaluru Creates History with Grand Showroom Expansion and World Record Celebration Bengaluru, 5 October 2025: A glittering chapter was added to Bengaluru’s retail landscape as  Muliya Gold & Diamonds , one of South India’s most trusted jewellery houses since 1944, celebrated the grand inauguration of its extended showroom at  Manipal Centre, Dickenson Road, near Trinity Metro Station . The newly expanded showroom, spread across 4,000+ sq. ft., stands as a symbol of Muliya’s 81-year journey of excellence, blending heritage, innovation, and impeccable craftsmanship. Marking the occasion, Muliya achieved a remarkable milestone by  successfully entering the Golden Book of World Records for welcoming over 1,000 customers in a single day —a record-setting feat that underlines the brand’s enduring trust and popularity among jewellery lovers. T...