ದಿನಾಂಕ 1/11/2025 ಶ್ರೀ ಮ ನಿ ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳು ಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ, ಪತ್ರಿಕಾ ಪ್ರಕಟನೆ ನಡೆಸಲಾಯಿತು


ದಿನಾಂಕ 1/11/2025 ಶ್ರೀ ಮ ನಿ ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳು ಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ,  ಪತ್ರಿಕಾ ಪ್ರಕಟನೆ ನಡೆಸಲಾಯಿತು 







ದಿನಾಂಕ 1/11/2025 ಶ್ರೀ ಮ ನಿ ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳು ಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ

ಶ್ರೀಗಳು ಅಸಂಘಟಿತವಾದ ಸಮಾಜವನ್ನು ಸಂಘಟಿಸಿದ ಮಹಾಯೋಗಿ, ದೀಪದಿಂದ ದೀಪ ಹಚ್ಚಿದ ಕಾಯಕಯೋಗಿ ಕಲ್ಲು ಬಂಡೆ ಹೊಡೆಯುವವರ ಬದುಕಿಗೆ ದಾರಿ ದೀಪವಾಗಿ ಅಕ್ಷರಸ್ಮರನ್ನಾಗಿ ಮಾಡಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಹಾಪೂಜರು ಸದಾ ಪಾದರಸದಂತೆ ಚಲಿಸಿ ಸಮಾಜದ ಸುಧಾರಣೆಗಾಗಿ ಜನರ ಹತ್ತಿರಕ್ಕೆ ತಾವೆ ಹೋಗಿ ಅವರ ಮಧ್ಯದಲ್ಲಿ ಬೆರೆತು ಅವರ ಮಕ್ಕಳಿಗೆ ಶಿಕ್ಷಣ ಸಾಮಾಜಿಕ ಸುಧಾರಣೆಗಾಗಿ ತಿಳುವಳಿಕೆ ನೀಡುತ್ತಿದ್ದರು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಾ ಹೆಜ್ಜೆ ಹೆಜ್ಜೆಗೂಸಮುದಾಯಕ್ಕೆ ಸದಾಕಾಲವೂ ಮಾರ್ಗದರ್ಶಿಗಳಾಗಿ ನಿಂತವರು, ಸಕಲ ಸಮುದಾಯದ ವಿದ್ಯಾರ್ಥಿಗಳಿಗೆ ಶ್ರೀ ಗುರುಪೀಠದಲ್ಲಿ ದಿನನಿತ್ಯ ದಾಸೋಹ ಕಾರ್ಯವನ್ನು ನಿರಂತರವಾಗಿ ಕಾರ್ಯರೂಪಕ್ಕೆ ತಂದರು.

ರಾಜಕೀಯ ಕ್ಷೇತ್ರದ ಎಲ್ಲಾ ಸಮಾಜ ಬಾಂಧವರನ್ನು ಒಂದುಗೋಡಿಸಿ ಸಮಾಜದ ಮಾರ್ಗಸೂಚಕರಾಗಿ ನಮ್ಮನ್ನು ಒಗ್ಗೂಡಿಸಿದ ಮಹಾ ಸತ್ಪುರುಷರು ಭೋವಿ ಸಮಾಜದ ಪ್ರತಿ ಮನೆ ಮನೆಗಳಲ್ಲಿ ಮನತಲುಪುವಂತೆ ಧಾರ್ಮಿಕ ಕ್ರಾಂತಿಯನ್ನು ಮಾಡಿದ ಪೂಜ್ಯಶ್ರೀಗಳು

ಸಮಾಜಕ್ಕೆ ಮಾರಕ ವಾದ ನರಹತ್ಯೆ, ಪ್ರಾಣಿಬಲಿ, ದುಶ್ಚಟ ಗಳಂತ ವ್ಯಾಸನಿ ಗಳನ್ನು ಶ್ರೀ ಇಲಕಲ್ ಪೀಠದ ಮಹಾಂತ ಶಿವಯೋಗಿಗಳಿಂದ ಪ್ರೇರಣೆ ಪಡೆದು ಸಮಾಜದ ಪ್ರತಿಯೊಬ್ಬರಿಂದ ತ್ಯಾಗ ಮಾಡಲು ಪಣತೊಟ್ಟವರು. ಮನುಷ ಮನುಷ್ಯರಲ್ಲಿ ಸದ್ಗುಣ ಸದ್ಭಾವ ಬಿತ್ತುವಲ್ಲಿ ಯಶಸ್ವಿಯಾದ ಭೋವಿ ಸಮಾಜದ ಪರಂ ಜ್ಯೋತಿಗಳುಪರಮ ಪೂಜ್ಯರ 16ನೇ ವರ್ಷದ ಪುಣ್ಯ ಸ್ಮರಣೆಯನ್ನು ದೀಪದಿಂದ ದೀಪ ಹಚ್ಚುವ ಮೂಲಕ ಇಡೀ ರಾಜ್ಯದ ಎಲ್ಲಾ ಗ್ರಾಮದ ತಾಲೂಕು ಕೇಂದ್ರಗಳಲ್ಲಿ ವಚನ ಜ್ಯೋತಿ ರಥ ಯಾತ್ರೆ ಯನ್ನು ಆಯೋಜಿಸಿದ ಮಹಾನ್ ಶಿವ ಶರಣರು ಭೋವಿ ಸಮಾಜದ ವನ್ನು ಸಂಘಟಿಸಿದ ವರು ಪೂಜ್ಯರು ಪೂರ್ವ ಆಶ್ರಮ ದಲ್ಲಿ ಶ್ರಾವಣ ಮಾಸದ ನಿಮಿಥ್ಯ ಶಿವಣ ಜಪದ ಮೂಲಕ ನಿರಂತರವಾಗಿ ಪ್ರತಿ ವರ್ಷದಲ್ಲಿ 3 ತಿಂಗಳು 6ತಿಂಗಳು ಹೀಗೆ 3 ರಿಂದ 4 ವರ್ಷಗಳ ಕಾಲ ಉಪವಾಸ ತಪಸ್ಸಿನಲ್ಲಿ ತೊಡಗಿಸಿಕೊಂಡ ಮಹಾ ಯೋಗಿಗಳು.

ಶಿವ ಶರಣರ ಶ್ರೀಗಳ ತಪ್ಪಾಸಿಗೆ ಮೆಚ್ಚಿ ಹಿರಿಯ ಪರಮ ಪೂಜ್ಯ ಶರಣ ಬಸವ ಅಂಗಳವರು

ತಮ್ಮ ಮಠದ ಶಿಷ್ಯ ರನ್ನಾಗಿ ನೇಮಿಸಿಕೊಂಡಿದ್ದು ಇತಿಹಾಸ ಪ್ರಸಿದ್ಧಿಯ ಶಿವ ಶರಣರು.ಇವರು ತಮ್ಮ ಇಡಿ ಜೀವನವನ್ನು ನಮ್ಮ ಸಮಾಜದ ಕಲ್ಯಾಣಕ್ಕಾಗಿ ಧಾರೆಯಿರಿದ ಮಹಾ ಪೂಜ್ಯರಿಗೆ ಅವರ ಪುಣ್ಯಸ್ಮರಣ ಕಾರ್ಯಕ್ರಮವನ್ನು ಮಾಡಬೇಕೆಂದು ನನ್ನ ಕುಲಬಾಂಧವರಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇವೆ

ಇಂತಿ ನಿಮ್ಮ

ಶ್ರೀ ಶರಣಬಸವ ಅಪ್ಪಂಗಳ ಆಶ್ರಮ ಟ್ರಸ್ಟ್ ಭೋವಿ ಗುರುಪೀಠ ಬಾಗಲಕೋಟ ಮಠದ ಕಾರ್ಯದರ್ಶಿ

ಹಾಗೂ ಪ್ರೀತಿಯ ಮನೆ ಮಗನಾದ ಶ್ರೀ ಮ.ನಿ. ಪ್ರ ಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳ ಸುಪುತ್ರ ಶ್ರೀ ಸಂಗಮಶ್' ರವರು

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims