Posts

Showing posts from March, 2025

ಬೋಲ್ಡ್‌ ವಿನಾಸ ಮತ್ತು ಪೋಟೆಂಟ್‌ V12 ನೊಂದಿಗೆ ಬಂದಿದೆ ಆಸ್ಟನ್‌ ರ್ಟಿನ್‌ನ ಐಕಾನಿಕ್‌ ವ್ಯಾನ್‌ಕ್ವಿಶ್‌

Image
 ಬೋಲ್ಡ್‌ ವಿನಾಸ ಮತ್ತು ಪೋಟೆಂಟ್‌  V12 ನೊಂದಿಗೆ  ಬಂದಿದೆ ಆಸ್ಟನ್‌ ರ್ಟಿನ್‌ನ ಐಕಾನಿಕ್‌ ವ್ಯಾನ್‌ಕ್ವಿಶ್‌ ಹೊಸ ಹ್ಯಾಲೋ ಮಾದರಿಯೊಂದಿಗೆ ಅದ್ಭುತ ಕಮ್‌ಬ್ಯಾಕ್ ಮಾಡಿದ ಮಾದರಿ ಹೊಸ V12 ಟ್ವಿನ್-ಟರ್ಬೊ ಎಂಜಿನ್‌ 835PS ಮತ್ತು 1000 Nm ಪವರ್‌ ಅನ್ನು ಉತ್ಪಾದನೆ. ಇದರಿಂದ ಆಸ್ಟನ್ ಮಾರ್ಟಿನ್ ಉತ್ಪಾದನಾ ಕಾರುಗಳಿಗೆ ದಾಖಲೆಯ 214 mph ಗರಿಷ್ಠ ವೇಗ ತಲುಪಲು ಅನುವು 80 mm ಉದ್ದದ ವೀಲ್‌ಬೇಸ್‌ನ ಚಾಸಿಸ್‌,  ಬಿಲ್‌ಸ್ಟೈನ್ DTX ಡ್ಯಾಂಪರ್‌ಗಳು, ಇ-ಡಿಫ್ ಮತ್ತು ಕಸ್ಟಮ್ 21-ಇಂಚಿನ ಪೈರೆಲ್ಲಿ ಟೈರ್‌ಗಳಿಂದ ಅತ್ಯುತ್ತಮ ಕಾರ್ಯಕ್ಷಮತೆ ಪ್ಯಾನರೋಮಿಕ್‌ ಸನ್‌ರೂಫ್‌ ಮತ್ತು ಐಷಾರಾಮಿ ಒಳಾಂಗಣದಲ್ಲಿ ಸುಧಾರಿತ ಇನ್ಫೋಟೈನ್‌ಮೆಂಟ್ ವ್ಯವಸ್ಥೆ 29th March 2025, Bengaluru:  ಮಾರ್ಟಿನ್‌ ತನ್ನ ಅಲ್ಟ್ರಾ-ಲಕ್ಸುರಿ ಸ್ಪೋರ್ಟ್ಸ್‌ ಕಾರು ವಲಯವನ್ನು ಮರುವ್ಯಾಖ್ಯಾನಿಸುವ ಹಾಲೋ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ತನ್ನ‌ ಐಕಾನಿಕ್‌ ವ್ಯಾನ್‌ಕ್ವಿಶ್‌ ಮಾರುಕಟ್ಟೆಗೆ ಮರಳುತ್ತಿರುವುದನ್ನು ಹೆಮ್ಮೆಯಿಂದ ಘೋಷಿಸಿದೆ. Ex - showroom 8.85cr (without options), ದರದಲ್ಲಿ ಬಿಡುಗಡೆಯಾದ ಈ ತಾಂತ್ರಿಕ ಮಾದರಿಯು ಉತ್ತಮ ನೋಟದೊಂದಿಗೆ ಅತ್ಯುತ್ತಮ ಸೂಪರ್‌ಕಾರ್‌ ಕಾರ್ಯಕ್ಷಮತೆಯನ್ನು ಒದಗಿಸಲಿದೆ. ವರ್ಷಕ್ಕೆ ಸೀಮಿತ 1,000 ಉತ್ಪಾದನೆಯನ್ನು ಹೊಂದಿರುವ ಇದರ ಡೆಲಿವರಿಗಳು 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಆರಂಭಗೊ...

ದಿನಾಂಕ 5.4.2025 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕುವೆಂಪು ಕಲಾಕ್ಷೇತ್ರ, ಕೆಆರ್ ರಸ್ತೆ, ಬೆಂಗಳೂರಿನಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರಣೆ ಸಂಕೀರ್ಣದ ಉದ್ಘಾಟನೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ,

Image
  ದಿನಾಂಕ 5.4.2025 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕುವೆಂಪು ಕಲಾಕ್ಷೇತ್ರ, ಕೆಆರ್ ರಸ್ತೆ, ಬೆಂಗಳೂರಿನಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರಣೆ ಸಂಕೀರ್ಣದ ಉದ್ಘಾಟನೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ,  ದಿನಾಂಕ 27.03.2025 ರಂದು ಮಧ್ಯಾಹ್ನ 1:00ಗೆ ಬೆಂಗಳೂರಿನ ಪ್ರೆಸ್ ಕ್ಲಬ್ಬಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಹೆಚ್ ಕೆ  ರಾಮುರವರು ಅಧ್ಯಕ್ಷತೆ ವಹಿಸಿ ಗೌರವ ಅಧ್ಯಕ್ಷರುಗಳಾದ ಶ್ರೀ ಆ ದೇವೇಗೌಡ ಮಾಜಿ ವಿಧಾನ ಪರಿಷತ್ ಸದಸ್ಯ ಮಾಜಿ ವಿಧಾನ ಪರಿಷತ್ ಶ್ರೀ ತಿಪ್ಪೇಸ್ವಾಮಿ, ಶ್ರೀ ಸಿ ರಾಜಣ್ಣ, ಅಧ್ಯಕ್ಷರು, ಎಂ ಎಸ್ ಎಂ ಇ. ಕಾರ್ಯಧ್ಯಕ್ಷರುಗಳಾದ ಸಿ ಕೆ ಟಿ ಚಂದ್ರು ಶ್ರೀ ಮಾಲತೇಶ್ ಅಣ್ಣಗೇರಿ,ಕೆವಿ ಯಶೋಧ ರಾಜಣ್ಣ,ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಕನ್ಯಾಕುಮಾರಿ ಶ್ರೀ ಅಂದಾನಪ್ಪ ಶ್ರೀಮುಕ್ತ ಮುನಿಯಪ್ಪ ಉಪಾಧ್ಯಕ್ಷರಾದ ಶ್ರೀ ಶ್ರೀಮತಿ ಕನ್ಯಾಕುಮಾರಿ, ಶ್ರೀ ಸಿ ಆರ್ ಸುರೇಶ್, ಶ್ರೀಮತಿ ಮಂಜುಳಾ ಗೋಪಾಲ್, ಪ್ರಧಾನ ಕಾರ್ಯದರ್ಶಿಗಳು ಶ್ರೀ ಟಿ ನಂಜಪ್ಪ, ಪ್ರೊ ಹನುಮಂತೇಗೌಡ, ಶ್ರೀ ರಾಜುಗೌಡ, ಖಜಾಂಚಿ ಶ್ರೀ ಜಗದೀಶ ಸಿ ಭಾಗವಹಿಸುವರು. ದಿನಾಂಕ 5-4-2025 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆಆರ್ ರಸ್ತೆಯಲ್ಲಿರುವ, ಕುವೆಂಪು ಕಲಾಕ್ಷೇತ್ರಕದಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಾಗಾರ ಹಾಗೂ ವಿಚಾರ ಸಂಕೀರ್...

ರಾಜ್ಯಮಟ್ಟದ ವಿಶ್ವಕರ್ಮ ಜನಜಾಗೃತಿ ಬೃಹತ್ ಸಮಾವೇಶ 23 ಏಪ್ರಿಲ್ 2025ನೇ ಬುಧವಾರ ಮಧ್ಯಾಹ್ನ 2-30ಗಂಟೆಗೆ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.

Image
  ರಾಜ್ಯಮಟ್ಟದ ವಿಶ್ವಕರ್ಮ ಜನಜಾಗೃತಿ ಬೃಹತ್ ಸಮಾವೇಶ 23 ಏಪ್ರಿಲ್ 2025ನೇ ಬುಧವಾರ ಮಧ್ಯಾಹ್ನ 2-30ಗಂಟೆಗೆ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಪಂಚ ಶಿಲ್ಪಗಳಾದ ಕಾಷ್ಠ ಶಿಲ್ಪ (ಮರ) ಲೋಹ ಶಿಲ್ಪ (ಕಬ್ಬಿಣ) ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ) ಎರಕ ಶಿಲ್ಪ (ಕಂಚು), ಸ್ವರ್ಣಶಿಲ್ಪ (ಚಿನ್ನ-ಬೆಳ್ಳಿ), ಪಂಚವೃತ್ತಿಗಳಲ್ಲಿ ಅಮೋಘ ಸಾಧನೆಗೈದಿರುವ ವಿಶ್ವಕರ್ಮ 5 ಪರುಷ ಸಾಧಕರಿಗೆ "ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್" "ವಿಶ್ವಕರ್ಮ ಕಲಾಸಿಂಧು" "ವಿಶ್ವಕರ್ಮ ಶಿಲ್ಪಶ್ರೀ" "ವಿಶ್ವಕರ್ಮ ಕಲಾ ಕೌಸ್ತುಭ" "ವಿಶ್ವಕರ್ಮ ಕಲಾ ಸೌರಭ" ಪ್ರಶಸ್ತಿ ಪುರಸ್ಕಾರ ನೀಡಲಾಗುವುದು ಹಾಗೂ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಕಾನೂನು, ಪ್ರತಿಭೆ, ಕ್ರೀಡೆ, ರಂಗಭೂಮಿ, ಚಲನಚಿತ್ರ ಇತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ 5 ಮಹಿಳಾ ಸಾಧಕರಿಗೆ “ವಿಶ್ವಕರ್ಮ ಕಲಾ ಸಿಂಧು" "ವಿಶ್ವಕರ್ಮ ಸಾಹಿತ್ಯ ಸೌರಭ" "ವಿಶ್ವಕರ್ಮ ಕಲಾ ಸೌರಭ" "ವಿಶ್ವಕರ್ಮ ಕಲಾಕೌಸ್ತುಭ" "ವಿಶ್ವಕರ್ಮ ಕಲಾಶ್ರೀ" ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘವು ನಿರ್ಧರಿಸಿದೆ. ಈ ಪ್ರಶಸ್ತಿ ಪುರಸ್ಕಾರವು 5 ಪುರುಷ ಸಾಧಕರಿಗೆ ಮತ್ತು 5 ಮಹಿಳಾ ಸಾಧಕರಿಗೆ ನಗದು ಸ್ಮರಣಿಕೆ (ಫಲಕ) ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಈ ಪ್ರಶಸ್ತ...

okē minalāpati mīnnē ṭiyalli calikabhara kaḷavaḷagaru kam'mensnu kāvu na cimariFR oḷapaḍisikoḷḷabēkādaddu indina

Image
 okē minalāpati mīnnē ṭiyalli calikabhara kaḷavaḷagaru kam'mensnu kāvu na cimariFR oḷapaḍisikoḷḷabēkādaddu indin okē minalāpati mīnnē ṭiyalli calikabhara kaḷavaḷagaru kam'mensnu kāvu na cimariFR oḷapaḍisikoḷḷabēkādaddu indina ādda saṅgatiyāgide. Geḷeyarē, prasuta oḷa mīsalātiya hoḷapalli karnāṭakadādyanta dhūḷebbiside. Snēhitaru mīsalātiya mūla āśaya yāru aspr̥śyarāgiddu atyanta saṅkaṣṭadalli antahavara punarujjivanakkāgi svātantryānantarada dinagaḷalli bābā sāhēb ambēḍkar hāgū kāṅgres mattu mahātmagāndhiravara oḍambaḍikeya hinneleyalli pratyēka matadānada horatāgi mīsalāti astitvakke taralāgide. Ādare, svātantryānantaradalli āḍaḷita cukkāṇiyannu hiḍida āḷuva varga tanna baḷa āśayagaḷa īḍērikegāgi aspr̥śyara mīsalāti saṅgatiyannu vikr̥tagoḷisiddu viparyāsavē sari. Nantaradalli mīsalāti saṅgati rājakīya pakṣagaḷa ōṭina rājakāraṇakke durbaḷakeyāgi aspr̥śyaroṭṭige itare śōṣita samudāyagaḷannū sērisi nūrondu jātigaḷa paṭṭiyannu māḍi rājakīya dāḷavāgi baḷasalāgide. Andininda indinav...

Whitefield Art Collective Inaugurates Its Eighth Edition with the Theme ‘Future is Now’

Image
  Whitefield Art Collective Inaugurates Its Eighth Edition with the Theme ‘Future is Now’ Bengaluru, March 27, 2025 : The eighth edition of the Whitefield Art Collective was inaugurated today at VR Bengaluru, Whitefield. Supported by the Yuj Foundation, the month-long art festival carries the theme ‘Future is Now’, encouraging dialogue on art’s evolving role in society. Ms. Alison Barrett MBE, Director India, British Council, inaugurated the event, which featured the unveiling of the Kala Car by LGBTQ+ activist and artist Kalki Subramaniam, followed by a Veena recital by maestro Rajesh Vaidhya and a classical dance performance by Srishti Nritya Kala Kuteera students. A Global Artistic Collaboration The festival showcases an eclectic mix of art installations, sculptures, paintings, photography, film, puppetry, and interactive workshops. Collaborators include UNESCO, the British Council, the New York-based Arts for the Future Festival, as well as Karnataka Chitrakala Parishath, Banga...

ASUS Strengthens Community Ties with Its First ‘Beyond Incredible with ASUS’ Event in Bangalore

Image
  ASUS Strengthens Community Ties with Its First ‘Beyond Incredible with ASUS’ Event in Bangalore  Bengaluru, March 26, 2025 Going forward, ASUS will be hosting upcoming chapters of the event in key metro cities The engaging on-ground challenge saw immense participation and the winners were awarded ASUS merchandise including the ROG Slash Backpack, Marshmallow Mouse and Gan Adapter Bangalore: ASUS, a Taiwanese tech giant, successfully hosted its inaugural ‘Beyond Incredible with ASUS’ community meet at Bangalore, bringing together community, prominent content creators, influencers and media from the region. This first-of-its-kind initiative by ASUS is aimed at strengthening relationships with the community, offering a platform to engage, collaborate, and explore ASUS’ latest innovations firsthand. Over the years, ASUS has built a strong presence in India, thanks to a robust and dynamic community base of users who not only use ASUS products but actively engage with the brand. R...

LyfeIndex Unveils the World’s First Digital Memorialization Platform

Image
  LyfeIndex Unveils the World’s First Digital Memorialization Platform Bengaluru, March 2025 : LyfeIndex has launched the world’s first and only digital platform dedicated to honouring the lives of departed loved ones. This innovative space allows individuals to create lasting digital memorials, ensuring that cherished memories remain preserved for future generations. Founded by visionary entrepreneur  Mr. Manoj Swarup  on September 2, 2019, in London, LyfeIndex was born from a personal mission to help individuals and families preserve their legacies and stories. Today, the platform has evolved into a global digital archiving solution with over 10,000 users worldwide, allowing people to create interactive and lasting tributes to their loved ones. A New Way to Remember and Celebrate Life LyfeIndex enables users to create detailed digital memorials for deceased family members and friends. Each profile serves as a personalized tribute, featuring biographies, photographs, and...

ಶಾಸಕ ಮುನಿರತ್ನರ ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣ ಕುರಿತು ಸಂತ್ರಸ್ತೆ ಮಹಿಳೆ, ಲಗ್ಗೆರೆ ನಾರಾಯಣಸ್ವಾಮಿ, ವೇಲುನಾಯಕರ್ ಪತ್ರಿಕಾಗೋಷ್ಟಿ*

Image
 *ಶಾಸಕ ಮುನಿರತ್ನರ ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣ ಕುರಿತು ಸಂತ್ರಸ್ತೆ ಮಹಿಳೆ, ಲಗ್ಗೆರೆ ನಾರಾಯಣಸ್ವಾಮಿ, ವೇಲುನಾಯಕರ್  ಪತ್ರಿಕಾಗೋಷ್ಟಿ* *ಬೆಂಗಳೂರು:ಪ್ರೆಸ್ ಕ್ಲಬ್ ನಲ್ಲಿ ಶಾಸಕ ಮುನಿರತ್ನರ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಪ್ರಕರಣದ ಕುರಿತು ಸಂತ್ರಸ್ತೆ ಮಹಿಳೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ, ಮಾಜಿ ಬಿಬಿಎಂಪಿ ಸದಸ್ಯ ವೇಲುನಾಯಕರ್ ರವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ* *ಸಂತ್ರಸ್ತೆ ಮಹಿಳೆ* ಮಾತನಾಡಿ ಮುನಿರತ್ನರವರ ಮೇಲೆ ರಾಮನಗರದಲ್ಲಿ ದೂರು ನೀಡಿದ್ದೇ. ಇವನ ವಿರುದ್ದ ಪೊಲೀಸ್ ಆಯುಕ್ತರ ಬಳಿ ಅರ್ಧ ಘಂಟೆಗಳ ಕಾಲ ಮಾಹಿತಿ ನೀಡಿದ್ದೇ, ನಂತರ ಮುನಿರತ್ನರವರ ನನಗೆ ಪೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ನಿನ್ನ ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ. ಮುನಿರತ್ನರವರಿಗೆ ಗನ್ ಮ್ಯಾನ್ ಗಳು ಇವನ ಮಾಡುವ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾನೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ಮುನಿರತ್ನರವರಿಗೆ ಗನ್ ಮ್ಯಾನ್ ಕೊಡಿ ಎಂದು ಕೇಳುತ್ತಿದ್ದಾರೆ, ಮುನಿರತ್ನ ಇತಿಹಾಸ ಗೊತ್ತಿಲ್ಲವ. ಶಿವರಾತ್ರಿ ಹಬ್ಬದಂದು ಪ್ರಮಾಣ ಮಾಡು ನನ್ನ ಮೈ ಮುಟ್ಟಿಲ್ಲ ಎಂದರೆ ಹೇಳಿದ್ದೇ.ಇಬ್ಬರು ಪ್ರಭಾವಿ ನಾಯಕರುಗಳಿಗೆ ಹನಿಟ್ರ್ಯಾಪ್ ಮಾಡಲಾಯಿತು. ಮುನಿರತ್ನರವರ ಬಳುಸುತ್ತಿದ್ದ ಸ್ಪೂಡಿಯೊ ಆರ್.ಅಶೋಕ್ ರವರ ಮನೆ ಬಳಿ ಇದೆ. ಮುನಿರತ್ನರವರು ಅವರು ವಿಡಿಯೊ ಮಾಡಿ ನನಗೆ ತೋರಿಸ...
Image
  ಶಾಸಕ ಮುನಿರತ್ನರ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ – ಸಂತ್ರಸ್ತೆ ಮಹಿಳೆ, ಲಗ್ಗೆರೆ ನಾರಾಯಣಸ್ವಾಮಿ, ವೇಲುನಾಯಕರ್ ಪತ್ರಿಕಾಗೋಷ್ಟಿ ಬೆಂಗಳೂರು : ಶಾಸಕ ಮುನಿರತ್ನರ ವಿರುದ್ಧ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಆರೋಪಗಳ ಕುರಿತಂತೆ ಸಂತ್ರಸ್ತೆ ಮಹಿಳೆ, ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಮತ್ತು ಮಾಜಿ ಬಿಬಿಎಂಪಿ ಸದಸ್ಯ ವೇಲುನಾಯಕರ್ ಅವರು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದರು. ಸಂತ್ರಸ್ತೆ ಮಹಿಳೆ ಮಾತನಾಡಿ: ಮುನಿರತ್ನರ ವಿರುದ್ಧ ರಾಮನಗರದಲ್ಲಿ ದೂರು ನೀಡಲಾಗಿದೆ. ಪೊಲೀಸ್ ಆಯುಕ್ತರಿಗೆ ಅರ್ಧ ಗಂಟೆಗಳ ಕಾಲ ಮಾಹಿತಿ ನೀಡಿದ ಬಳಿಕ, ಮುನಿರತ್ನ ಅವರಿಂದ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮತ್ತು ನನ್ನ ಮಕ್ಕಳನ್ನು ಕೊಲೆ ಮಾಡುವ ಬೆದರಿಕೆ. ಮುನಿರತ್ನ ಅವರು ತಮ್ಮ ಗನ್‌ಮ್ಯಾನ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹನಿಟ್ರ್ಯಾಪ್ ಮೂಲಕ ಪ್ರಭಾವಿ ನಾಯಕರನ್ನು ಗುರಿಯಾಗಿಸಲಾಗಿದೆ. ಅವರ ಬಳಕೆದಾರ ಸ್ಪೂಡಿಯೊ ಆರ್. ಅಶೋಕ್ ಅವರ ಮನೆಯ ಬಳಿ ಇದೆ. 15 ವರ್ಷದ ಬಾಲಕಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಲಗ್ಗೆರೆ ನಾರಾಯಣಸ್ವಾಮಿ ಆರೋಪ: ಮುನಿರತ್ನ ಅವರ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಅವರು ಹನಿಟ್ರ್ಯಾಪ್ ಮೂಲಕ ಪಾಲಿಕೆ ಸದಸ್ಯರು, ಶಾಸಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿದ್ದಾರೆ. “ಕಾನೂನು ಮುನಿರತ್ನಗೆ ಅನ್ವಯವಾಗುವುದಿಲ್ಲವೇ?” “ಅತ್ಯಾಚಾರ ಮತ್ತು ಡ್ರಗ್ಸ್ ದಂಧೆಗ...

ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರತಿಭಟನೆ ಯಶಸ್ಸಿ: ನಾಲ್ಕೈದು ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಬೆಸ್ಕಾಂ ಎಂಡಿ ಭರವಸೆ

Image
  ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರತಿಭಟನೆ ಯಶಸ್ಸಿ: ನಾಲ್ಕೈದು ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಬೆಸ್ಕಾಂ ಎಂಡಿ ಭರವಸೆ ಬೆಂಗಳೂರು:  ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಇಂದು (ಮಾರ್ಚ್​ 18) ಹಮ್ಮಿಕೊಂಡಿದ್ದ ಬೃಹತ್​ ಪ್ರತಿಭಟನೆ ಯಶಸ್ವಿಯಾಗಿದೆ. ಮೀಟ‌ರ್ ದರ ಹೆಚ್ಚಳ, ರೈತರಿಗೆ ವಿತರಿಸುವ ಟಿಸಿಗಳ ದರ ಹೆಚ್ಚಳ, ಗುತ್ತಿಗೆಯಲ್ಲಿ ತಾರತಮ್ಮ, ಸೇವಾಶುಲ್ಕ ಹೆಚ್ಚಳ ಹೀಗೆ ಹಲವು ಹಂತಗಳಲ್ಲಿ ದರ ಏರಿಕೆ ಮಾಡಿ ಸಾರ್ವಜನಿಕರಿಗೆ ರೈತರಿಗೆ ಹೊರೆಯಾಗಿ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಈ ಕುರಿತು ಸರ್ಕಾರ ಕೂಡಲೇ ಗಮನ ಹರಿಸಿ ಪರಿಹರಿಸಬೇಕೆಂದು ಕೋರಿ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್​ ನೇತೃತ್ವದಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್​ ಅವರ ಆದೇಶದ ಮೇರೆಗೆ ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್​ಗೆ ಆಗಮಿಸಿದ ಬೆಸ್ಕಾಂನ ಎಂಡಿ ಡಾ. ಎನ್‌ . ಶಿವಶಂಕರ್​, ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಜೆ. ಜಾರ್ಜ್​ ಅವರ ಗಮನಕ್ಕೆ ತಂದು ನಾಲ್ಕೈದು ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ವಿದ್ಯುತ್​ ಸಂಘದ ಸದಸ್ಯರು ಪ್ರತಿಭಟನೆಯನ್ನು ಕೈಬಿಟ್ಟರು ಸಂಘದ ಬೇಡಿಕೆಗಳು ಏನು? 1) ವಿದ್ಯುತ್ ಸ್ಮಾರ್ಟ್ ಮೀಟರ್ ಮಾಪಕಗಳ (SMART ENERGY METER) ದರ ಹೆಚ್ಚಳದ ಬಗ...

waqf #board #new #president #appointed ₹bengaluru #karnataka

Image
 #waqf #board #new #president #appointed ₹bengaluru #karnataka    Syed Muhammad Ali Al Hussaini has been elected as the new Chairman of the 'Waqf Board' Bengaluru, March 18, 2025 The new president Syed Muhammad Ali Al Hussaini told the media that the Waqf board property will be used for the educational development of the people of the minority Muslim community. Syed Hussaini said that our main aim is to give high priority to skilled education from primary education. Our main priority is to preserve the Waqf Board property. Many Waqf Board properties in the state are owned by others. What kind of action should be taken within the scope of the law if anyone has encroached on the property of Waqf. He said that appropriate action will be taken after checking the documents. Syed Muhammad Ali Al Hussaini, who was elected as the Waqf Board Chairman three days ago, is working as the Vice Chancellor of the colleges under Hazrat Kwaja Bandenawaz Dargah, Kalaburagi.

ನಾಡೋಜ ಡಾ. ಹೆಚ್. ನರಸಿಂಹಯ್ಯ ಸೇರಿದಂತೆ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರು ಸೇರಿ ಮಟ್ಟು ಹಾಕಿರುವ ಸಂಸ್ಥೆ ಕರಾವಿಣ, ಕಳೆದ ನಾಲ್ಕು ವಶಕಗಳಿಂದ ರಾಜ್ಯದಲ್ಲಿ ವಿಜ್ಞಾನವನ್ನು ಕಳೆದು ಹೋಗಿದೆ

Image
ನಾಡೋಜ ಡಾ. ಹೆಚ್. ನರಸಿಂಹಯ್ಯ ಸೇರಿದಂತೆ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರು ಸೇರಿ ಮಟ್ಟು ಹಾಕಿರುವ ಸಂಸ್ಥೆ ಕರಾವಿಣ, ಕಳೆದ ನಾಲ್ಕು ವಶಕಗಳಿಂದ ರಾಜ್ಯದಲ್ಲಿ ವಿಜ್ಞಾನವನ್ನು ಕಳೆದು ಹೋಗಿದೆ  ನಾಡೋಜ ಡಾ. ಹೆಚ್. ನರಸಿಂಹಯ್ಯ ಸೇರಿದಂತೆ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರು ಸೇರಿ ಮಟ್ಟು ಹಾಕಿರುವ ಸಂಸ್ಥೆ ಕರಾವಿಣ, ಕಳೆದ ನಾಲ್ಕು ವಶಕಗಳಿಂದ ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಲ ಕ್ರಮಿಸುತ್ತಿರುವ ಸಂಸ್ಥೆಯಾಗಿದೆ ಮಾತೃ ಭಾಷೆಯಲ್ಲಿ ವಿಜ್ಞಾನ ಪ್ರಚಾರ ಮಾಡುವುದರ ಜೊತೆಗೆ ವರ್ಷ ಪೂರ್ತಿ ರಾಜ್ಯಾದ್ಯಂತ ನಿರಂತರವಾಗಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕರಾವಿನ ಆಡಳಿತ ಅವಧಿ ಮುಗಿದು ಎರಡು ವರ್ಷಗಳು ಆಗಿರುತ್ತದೆ. ರಾಜ್ಯದಲ್ಲಿ ನಾಲ್ಕು ವಿಭಾಗಗಳಿಗೆ ಪ್ರತಿ ವಿಭಾಗಕ್ಕೆ ಆರು ಜನರಂತೆ 24 ಜನ ಕಾರ್ಯಕಾರಿ ಸಮಿತಿಗೆ ಚುನಾವಣೆ ಮೂಲಕ ಆಯ್ಕೆಯಾಗಬೇಕಾಗಿರುತ್ತದೆ. ಚುನಾವಣೆಯನ್ನು ನಡೆಸಲು ಸಹಕಾರ ಇಲಾಖೆಗೆ ๒๓๐๐ 19/04/2023 od 20/05/2023 ರಂದು ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿ ಅದೇ ದಿನ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಮಾಹಿತಿ ಅಪೂರ್ಣತೆ ಇದೆಯೆಂದು ಮಾಹಿತಿ ನೀಡಿ ತಾತ್ಕಾಲಿಕವಾಗಿ ಮುಂದೂಡಿರುತ್ತಾರೆ. ನಂತರ ಚುನಾವಣಾ ಅಧಿಕಾರಿಯವರನ್ನೇ ಆಡಳಿತ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸುತ್ತದೆ. ನಂತರ ಹೊಸ ಮುಖ್ಯ ಚು...

ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜಾಗೃತಿ ಸಮಿತಿ ದಿನಾಂಕ 19.03.2025ರಂದು ಫ್ರೀಡಂ ಪಾರ್ಕ್ ನಲ್ಲಿ ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ

Image
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜಾಗೃತಿ ಸಮಿತಿ   ದಿನಾಂಕ 19.03.2025ರಂದು ಫ್ರೀಡಂ ಪಾರ್ಕ್ ನಲ್ಲಿ ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ ಪರಿಶಿಷ್ಟ ಜಾತಿಗಳಲ್ಲಿರುವ 101 ಉಪ ಜಾತಿಗಳಿಗೆ ಆಯಾ ಜಾತಿ ಜನಸಂಖ್ಯಾವಾರು ಮೀಸಲಾತಿ ನಿಗದಿಗಾಗಿ ದೇಶದಲ್ಲಿ ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಆಳುವ ಪಕ್ಷಗಳ ಓಟ್ ಬ್ಯಾಂಕ್ ರಾಜಕಾರಣದಿಂದಾಗಿ ನಿರ್ಲಕ್ಷಿತ ಹಾಗೂ ಶೋಷಿತ ಸಮುದಾಯ ಸಾಮಾಜಿಕ ನ್ಯಾಯದಿಂದ ವಂಚಿತವಾಗುತ್ತಿದೆ. ದಕ್ಷಿಣ ಭಾರತ ರಾಜ್ಯಗಳ ನಿರಂತರ ಹೋರಾಟದಿಂದಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನ ಅನ್ವಯ ಪರಿಶಿಷ್ಟರಲ್ಲಿ ಜನಸಂಖ್ಯಾವರು ಮೀಸಲಾತಿ నిగాది ಆಯಾ రాజ ಜವಾಬ್ದಾರಿಯೆಂದು ಐತಿಹಾಸಿನ ತೀರ್ಪನ್ನು ನೀಡಿದ್ದರೂ, ಆಳುವ ಸರ್ಕಾರಗಳು ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಿಲ್ಲ. ಕರ್ನಾಟಕ ದಲ್ಲಿ 1972ರ ಎಲ್.ಜಿ. ಹಾವನೂರ ವರದಿ ನಂತರ ಪರಿಶಿಷ್ಟರಲ್ಲಿನ ಬಹುಸಂಖ್ಯಾತ ಮಾದಿಗ ಸಮಾಜವು ರಾಜಕೀಯವಾಗಿ, ಶೈಕ್ಷಣಿಕವಾಗಿ ತುಂಬಾ ಅನ್ಯಾಯಕ್ಕೊಳ ಗಾಗಿದೆ. ಇದರಿಂದ ಕಳೆದ 30 ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸುತ್ತಿದೆ. ಇದೀಗ ಸಮಾಜಕ್ಕೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಹೋರಾಟಗಾರರು ಯಾವುದೇ ತ್ಯಾಗಕ್ಕೂ ಸಿದ್ದರಾಗಿದ್ದು, ಉರಿ ಬಿಸಿಲಿನಲ್ಲಿಯು ನಿರಂತರ ಪಾದಯಾತ್ರೆ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಸರ್ಕಾರಗಳ ಇದರ ಮುಂದುವರೆದ ಭಾಗವಾಗಿ ದಿನಾಂ...

ಕರ್ನಾಟಕ ರಾಜ್ಯದಲ್ಲಿ ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಒಳಗೊಂಡಂತೆ

Image
  ಕರ್ನಾಟಕ ರಾಜ್ಯದಲ್ಲಿ ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಒಳಗೊಂಡಂತೆ  ಕರ್ನಾಟಕ ರಾಜ್ಯದಲ್ಲಿ ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಗಳನ್ನೊಳಗೊಂಡಂತೆ ಖಾಸಗಿ ವಲಯದ ಎಲ್ಲಾ.. ಉದ್ಯಮಗಳಿಗೆ (ಹೊರರಾಜ್ಯ & ವಿದೇಶಗಳಿಗೂ ಸೇರಿದಂತೆ) ಎಲ್ಲಾ ವೃಂದದ ಮಾನವ ಸಂಪನ್ಮೂಲ ಸೇವೆಯನ್ನು ( Human resources services) ಹೊರಗುತ್ತಿಗೆ ಮುಖಾಂತರ ಸುಮಾರು ಅಂದಾಜು 50 ಲಕ್ಷಕ್ಕೂ ಅಧಿಕ ಜನರಿಗೆ ಹಾಗೂ ನೇರವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ, ಉದ್ಯೋಗ ಒದಗಿಸುತ್ತಿರುವ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸರ್ಕಾರಕ್ಕೆ ಪರೋಕ್ಷವಾಗಿ ನೆರವಾಗುತ್ತಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಅಸಂಘಟಿತ ಖಾಸಗಿ ಗುತ್ತಿಗೆದಾರರು/ಸಂಸ್ಥೆಗಳು/ಏಜೆನ್ಸಿಗಳು/ಮಾಲೀಕರುಗಳು ಒಟ್ಟುಗೂಡಿ, ಉದ್ಯಮ ಬೆಳವಣಿಗೆ ಮತ್ತು ಅಭಿವೃದ್ಧಿ ಹಾಗೂ ಹಿತಾಸಕ್ತಿ ಬೇಡಿಕೆಗಳ ಈಡೇರಿಕೆ ಮತ್ತು ವಿವಿಧ ದೇಯೋದ್ದೇಶಗಳಿಗಾಗಿ ಮತ್ತು ಸಂಸ್ಥೆ /ಏಜೆನ್ಸಿಗಳ ಮೂಲಕ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಮತ್ತು ನೇರ ಉದ್ಯೋಗಿಗಳ ವೆಲ್‌ಫೇರ್‌(ಕಲ...

UFBU ಕೆಳಕಂಡ ಬೇಡಿಕೆಗಳಿಗಾಗಿ 23 ಮಾರ್ಚ್ 2025 ರ ಮಧ್ಯರಾತ್ರಿಯಿಂದ 25 ಮಾರ್ಚ್ 2025 ರ ಮಧ್ಯರಾತ್ರಿಯವರೆಗೆ ಎರಡು ದಿನಗಳ ಮುಷ್ಕರವನ್ನು ಪ್ರಕಟಿಸಲಾಗಿದೆ.

Image
UFBU ಕೆಳಕಂಡ ಬೇಡಿಕೆಗಳಿಗಾಗಿ 23 ಮಾರ್ಚ್ 2025 ರ ಮಧ್ಯರಾತ್ರಿಯಿಂದ 25 ಮಾರ್ಚ್ 2025 ರ ಮಧ್ಯರಾತ್ರಿಯವರೆಗೆ ಎರಡು ದಿನಗಳ ಮುಷ್ಕರವನ್ನು ಪ್ರಕಟಿಸಲಾಗಿದೆ. ಫ್ರೀಡಂ ಪಾರ್ಕ್ ನಲ್ಲಿ  UFBU ಒಂದು ಒಂಟಿ ಸಮರ ರಾಯ್ ನಿವಾ ಮಂಡಲಯೋಗಿದ ಈ ಪೆಂಟಿ ನಾಮ ಅರದಲಿ.  ಕಲಕಂಡ 9 ಸಂಸಗಳು ಮರೀಚೆ ಈ ಒಂಬಕು ಒಂದು ಟಗಳಲಿ ಎಲ್ಲ ನಾ ವೆFಜನಿಕ ವೆಲಯದ ಬ್ಯಾಂಕ್ಗಳು, ವಿದ್ಯಾತಿ ಬ್ಯಾಂಕ್ಕಳು ಶವರಿ ಬ್ಯಾಂಶುಗಳು ಪೆಗುಕಿ ಬಡತೀಕ ಗಾಮಿ.  ಬ್ಯಾಂಕುಗಳು ಮೇಕು ಅವುಗಳ ಎಂಟು ಲಕ ಬ್ಯಾಂಶಾ ಅದುಶಾರಿಗಳು ಕುಡಿಯೂತಿ ನಾಶರೀರನು ಒಗೆಊಡ್  1. ಆಲಾ ಇಂಡಿಯಾ ಬ್ಯಾಂಶಾ ಎಂಖ್ಯಾಯಿನಾ ನಾ  2 ಆಲಾ ಇಂಡಿಯಾ ಬ್ಯಾಂಶಾ ಅಧಿಕ ನಿದರಣನಾ  3. ಎಲ್ಲಾ ಕಾನ್ನಿಡಷನ್ ಆಫ್ ಬ್ಯಾಂಕ್ ಯೂನಿಯನ್ನ  4. ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್  5. ಬ್ಯಾಂಶಾ ಸಂಯಂನಾ ಫಡರೆ (ಇನಾ ಆಫ್ ಇಂಡಿಯಾ..  6. ಇಂಡಿಯನ್ ಬ್ಯಾಂಕ್ ಎಂಪ್ಲಾಯೀಸ್ ಬಂಡೇಷನ್.  7. ಇಂಡಿಯನ್ ಆಫೀಸರ್ ಬ್ಯಾಂಕ್ಸ್ ಕಾಂಗ್ರೆಸ್.  8. ಅದೇ ಆರ್ಗನೈಸೆಶನ್ ಆಫ್ ಬ್ಯಾಂಕ್ ವರ್ಕಸ್ರ  9. ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ಸ್,  ಈ ನಮ್ಮ UFBU ಕೆಳಕಂಡ ಬೇಡಿಕೆಗಳಿಗಾಗಿ 23 ಮಾರ್ಚ್ 2025 ರ ಮಧ್ಯರಾತ್ರಿಯಿಂದ 25 ಮಾರ್ಚ್ 2025 ರ ಮಧ್ಯರಾತ್ರಿಯವರೆಗೆ ಎರಡು ದಿನಗಳ ಮುಷ್ಕರವನ್ನು ಪ್ರಕಟಿಸಲಾಗಿದೆ.  7 ಎಲ್ಲ ವಿಭಾಗಗಳಲ್ಲಿ ನೇ...

ಪುರುಷೋತ್ತಮ್ ದಾಸ್ ಹೆಗ್ಗಡೆಯವರ "ಯಾಯಾತಿ" ಬಿಡುಗಡೆ.

Image
  ಪುರುಷೋತ್ತಮ್ ದಾಸ್ ಹೆಗ್ಗಡೆಯವರ "ಯಾಯಾತಿ" ಬಿಡುಗಡೆ. ಬೆಂಗಳೂರು ಮಾರ್ಚ್ 16;   ಲೇಖಕ ಪುರುಷೋತ್ತಮ್ ಹೆಗ್ಗಡೆ ಅವರ ಮನೋವೈಜ್ಞಾನಿಕ ಕಾದಂಬರಿ "ಯಯಾತಿ" ಕಾದಂಬರಿ ಬಿಡುಗಡೆ ಸಮಾರಂಭ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಮನೋವೈಜ್ಞಾನಿಕ ತಜ್ಞೆ  ನಿಮ್ಹಾನ್ಸ್ ನ ಪ್ರಾಧ್ಯಾಪಕಿ ಡಾ.ಮಂಜುಳ, ಈ ಪುಸ್ತಕದಲ್ಲಿ ಲೇಖಕರು ಪೌರಣಿಕ ಐತಿಹಾಸಿಕ ಕಥೆಯನ್ನು ಮನೋವೈಜ್ಞಾನಿಕವಾಗಿ ಚಿತ್ರೀಕರಿಸಿದ್ದಾರೆ,ಈ ಪುಸ್ತಕ ನಮ್ಮನ್ನು ಒದಿಸಿಕೊಂಡು ಹೋಗುತ್ತದೆ.ಮನಶಾಸ್ತ್ರವನ್ನು ವಿವರಿಸುವ ಸಂದರ್ಭದಲ್ಲಿ ವಿವರಿಸಿದ್ದಾರೆ.ಒಬ್ಬ ವ್ಯಕ್ತಿಯ ನಡವಳಿಕೆಯನ್ನು ಹೇಗೆ ಅರ್ಥಮಾಡಿಕೊಳಬೇಕು ಎಂಬುದನ್ನು ಈ ಕಾದಂಬರಿ ತಿಳಿಸಲಿದೆ,ಜೀವನದ ಉದ್ದೇಶ ಏನ್ನೇಬುದನ್ನು ಅರ್ಥಮಾಡಿಕೊಳ್ಳದೇ ಗುರಿ ಸಾಧಿಸಲು ಸಾಧ್ಯವಿಲ್ಲ ಎಂಬುದು ಈ ಕಾದಂಬರಿಯ ಪ್ರಮುಖ ಸಾರಂಶವಾಗಿದೆ,ಒದಲು ಕಾದಂಬರಿ ಅತ್ಯಂತ ಆಕರ್ಷಕವಾಗಿದೆ ಎಂದು ಹೇಳಿದರು. ಖ್ಯಾತ ವಿಮರ್ಶಕ ದಂಡಪ್ಪ ಮಾತನಾಡಿ, ಪುರುಷೋತ್ತಮ್ ದಾಸ್ ಹೆಗ್ಗಡೆ ರಾಮಾಯಣ ಬರೆದಿದ್ದಾರೆ,ಮನಃಶಾಸ್ತ್ರಕ್ಕೆ‌ ಸಂಬಂಧಿಸಿದ ಪ್ರಸ್ತುತ ಯಾಯತಿಯನ್ನು ಬರೆದಿದ್ದಾರೆ.ಪುರಾಣಗಳನ್ನು ಆಯ್ಕೆ ಮಾಡಿಕೊಂಡು ಈ ಕಾದಂಬರಿ ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಶಾಸ್ತ್ರ ಸೇರಿ ಎಲ್ಲ ಅಂಶಗಳನ್ನು ಸೇರಿಸಿಕೊಂಡು ರಚನೆಯಾದ ಉತ್ತಮ ಕಾದಂಬರಿಯಾಗಿದೆ.ಈ ಕಥೆಯಲ್ಲಿ ನಿರೂಪಣೆ ಅತ್ಯದ್ಬುತವಾಗಿ ಮೂಡಿ ಬಂದಿದೆ ...