Posts

Showing posts from November, 2024

61-ವರ್ಷ-ವಯಸ್ಸಿನ ಸ್ಕೂಲಕಾಯದ ಆಫ್ರಿಕನ್ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಬೋಟ್

Image
 61-ವರ್ಷ-ವಯಸ್ಸಿನ ಸ್ಕೂಲಕಾಯದ ಆಫ್ರಿಕನ್ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನಿಂದ ಮೂತ್ರಪಿಂಡ ಕಸಿ ಮೂಲಕ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು ಬೆಂಗಳೂರು, 22 ನವೆಂಬರ್, 2024: ಕೊನೆ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ಆಫ್ರಿಕನ್ ಮೂಲಕದ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ರೋಟೋಟ್ ನೆರವಿನಿಂದ ಮೂತ್ರಪಿಂಡದ ಕಸಿ ಮಾಡಿದೆ. ಕನ್ನಿಂಗ್ ಹ್ಯಾಮ್ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಡಾ.ಮೋಹನ್ ಕೇಶವಮೂರ್ತಿ, ಹಿರಿಯ ನಿರ್ದೇಶಕರು - ಮೂತ್ರಶಾಸ್ತ್ರ, ಯುರೋ-ಅಂಕೊಲಾಜಿ, ಯುರೋ-ಗೈನಕಾಲಜಿ, ಅಂಡ್ರಾಲಜಿ, ಕಿಡ್ನಿ ಟ್ರಾನ್ಸ್ ಪ್ಲಾಂಟ್, ಮತ್ತು ರೊಬೊಟಿಕ್ ಸರ್ಜರಿ ಫೋರ್ಟಿಸ್ ಅಸ್ಪತ್ರೆ ಬೆಂಗಳೂರು, ಇಂಡಿಯಾದಲ್ಲಿ ರೆನಲ್ ಸೈನ್ಸಸ್ ಸ್ಪೆಷಾಲಿಟಿ ಕೌನ್ಸಿಲ್, ಡಾ. ಶಕೀರ್ ತಬ್ರೇಜ್, ಹೆಚ್ಚುವರಿ ನಿರ್ದೇಶಕ - ಮೂತ್ರಶಾಸ್ತ್ರ, ಯುರೋ-ಅಂಕೊಲಾಜಿ, ಅಂಡ್ರಾಲಜಿ, ಕಿಡ್ನಿ ಟ್ರಾನ್ಸ್ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ಮತ್ತು ಡಾ ರೇಣುಕಾ ಪ್ರಸಾದ್, ಹಿರಿಯ ಸಲಹೆಗಾರ - ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ, ನೆಫ್ರಾಲಜಿ ವೈದ್ಯರ ತಂಡ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು. ರೋಗಿಯು ಚೇತರಿಸಿಕೊಂಡು, ಶಸ್ತ್ರಚಿಕಿತ್ಸೆಯ ನಂತರ ಕೇವಲ ಆರು ದಿನಗಳಲ್ಲಿ ಬಿಡುಗಡೆ ಹ...

ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ,

Image
 *ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ಮಾಡಿ, ರೂಪಶ್ರೀ ಮೇಲೆ ಕೇಸ್ ದಾಖಲಿಸಿ ಎಂದು ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಒತ್ತಾಯ* ಪ್ರೆಸ್ ಕ್ಲಬ್ ಸಭಾಂಗಣದಲ್ಲಿ : ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು ಮತ್ತು ಮನೆ ಮಾಲೀಕ ಬಾಲಕೃಷ್ಣನಾಯಕ್ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಬೆಂಗಳೂರು ನಗರ ಜಲ್ಲೆ ಯಲಹಂಕ ತಾಲ್ಲೂಕು ಎಲ್ ಬಿ.ಎಸ್.ನಗರದ ನಂಬರ್ 112ರ ಮಾಲೀಕರಾದ ಬಾಲಕೃಷ್ಣ ನಾಯಕ್ ರವರ ಮನೆಯಲ್ಲಿ ರೂಪಶ್ರೀ ಎಂಬುವರಿಗೆ ಮನೆ ಬಾಡಿಗೆಗೆ ನೀಡಲಾಗಿತ್ತು. ರೂಪಶ್ರೀ ರವರಿಗೆ ಮನೆ ಖಾಲಿ ಮಾಡು ಎಂದರೆ ಇಲ್ಲ ಸಲ್ಲದ ಅರೋಪ, ಜಾತಿ ನಿಂದನೆ ಹಾಗೂ 5ಲಕ್ಷ ರೂಪಾಯಿ ಕೊಟ್ಟಿರುವ ಹಣಕ್ಕೆ 10ಲಕ್ಷ ಕೊಡಿ ಎಂದು ಸುಳ್ಳು ಹೇಳುತ್ತಿದ್ದಾರೆ ರೂಪಶ್ರೀರವರು. ರೂಪಶ್ರೀ ರವರು ಜಾತಿ ನಿಂದನೆ ಮಾಡಿರುವುದನ್ನ ಖಂಡಿಸಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ದೂರು ನೀಡಿದರು 48ದಿನವಾದರು ಕ್ರಮ ಕೈಗೊಂಡಿಲ್ಲ. ಯಲಹಂಕ ನ್ಯೂಟೌನ್ ಠಾಣೆಯ ನಿರೀಕ್ಷರಾದ ಸುಧಾಕರ್ ರೆಡ್ಡಿರವರನ್ನು ವರ್ಗಾವಣೆ ಮಾಡಬೇಕು ರೂಪಶ್ರೀ ರವರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸಬೇಕು ಇಲ್ಲದೇ ಹೋದರೆ 25ನೇ ತಾರೀಖು ಸೋಮವಾರ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು *ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು* ರವರು ಹೇಳಿದರು

ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(ರಿ)

Image
 ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(ರಿ) ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್( ಡೋಹರ, ಮಚಿಗಾರ, ಸಮಗಾರ ಸಹೋದರ ಬಾಂಧವರ ಒಕ್ಕೂಟ ಗೌರವಾನ್ವಿತ ಸಹೋದರ ಬಾಂಧವರೇ, ಕರ್ನಾಟಕ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತು, ಡೋಹರ, ಮಚಿಗಾರ. ಸಮಗಾರ ಎಂಬ ಮೂರು ಹೆಸರುಗಳಿಂದ ಕರೆಯಲ್ಪಡುವ ಚರ್ಮಕಾರರ ಸರ್ವತೋಮುಖ ಏಳಿಗೆಗಾಗಿ ವೈಜ್ಞಾನಿಕ ಚಿಂತನೆ, ಪ್ರಗತಿಪರ ಉದ್ದೇಶಗಳು ಹಾಗೂ ನಿಸ್ವಾರ್ಥ ಕಾರ್ಯಾಚರಣೆಗಳನ್ನು ಹೊಂದಿಕ ರಾಜ್ಯಮಟ್ಟದ ಸಂಘಟನೆಯಾಗಿದೆ. ಚರ್ಮೋತ್ಪನ್ನಗಳ ತಯಾರಿಕೆಯನ್ನು ಹಲವಾರು ಶತಮಾನಗಳಿಂದ ಕುಲಕಸುಬನ್ನಾಗಿ ರೂಢಿಸಿಕೊಂಡು ಬಂದ ಒಂದೇ ಕುಲಮೂಲದ ಬಾಂಧವರು ತಮ್ಮ ಮೂಲವನ್ನು ಅರಿಯದೆ ತಾವು ಬೇರೆ ಬೇರೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಶತಮಾನಗಳಿಂದ ಪ್ರತ್ಯೇಕವಾಗಿಯೇ ಉಳಿದಿದ್ದಾರೆ ಈ ಮೂವರು ಸಹೋದರ ಬಾಂಧವರನ್ನು ಒಂದುಗೂಡಿಸಿ ಪರಸ್ಪರ ವಿಶ್ವಾಸ, ಆತೀಯತೆ, ಗೌರವ, ಆದರ ಮತ್ತು ಸ್ನೇಹ ಭಾವಗಳ ಐಕ್ಯಗೊಳಿಸುವುದು ಹಾಗೂ ತಮ್ಮನ್ನು ಬೇರೆ ಬೇರೆ ಎಂದು ನಂಬುವಂತೆ ಮಾಡಿದ ಜಾತಿ ವ್ಯವಸ್ಥೆಯ ಕೇಡುಗಳನ್ನು ತೊಡೆದು ಹಾಕಿ, ವೃತ್ತಿ, ಪ್ರವೃ ನಡೆ-ನುಡಿ ಮುಂತಾದ ಎಲ್ಲದರಲ್ಲೂ ಒಂದುಗೂಡಿಸಿ ಅಖಂಡ ಸಮುದಾಯವನ್ನಾಗಿ ಮಾಡುವ ಗುರಿ ಪರಿಷತ್ತಿನ ಮುಂದಿದೆ. ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತು 2018 ರಲ್ಲಿ ಬೆಂಗಳೂರಿನ ಬಸವಭವನದಲ್ಲಿ ಆರಂಭವಾಗಿ ಕಳೆದ 6 ವರ್ಷಗಳಿಂದ ಮಡಿಯುತ್ತಿ "ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್' ಎಂದಿದ...

ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ

Image
: ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ ದಿನಾಂಕ 20-11-2024ನೇ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಫ್ರೀಡಂ ಪಾರ್ಕ್, ಬೆಂಗಳೂರು ಇಲ್ಲಿ ಐಐಎಂನಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳು : ಐಐಎಂ-ಬೆಂಗಳೂರು ಕಾರ್ಯನಿರ್ವಹಿಸಬೇಕು. ಮೀಸಲಾತಿಯನ್ನು ಜಾರಿಗೊಳಿಸಿ. SC, ST ಮತ್ತು OBC ಕೋಶಗಳನ್ನು ರೂಪಿಸಿ, ಜಾತಿ ತಾರತಮ್ಯ ನಿಲ್ಲಿಸಿ. ಜಾತಿ ಕಿರುಕುಳ ನಿಲ್ಲಿಸಿ, ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರತಿಭಟನೆಯನ್ನು ಈ ಕೆಳಕಂಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. OBC 2 률 (AIOBCSA) 2) ಡಾ ಬಿ.ಆರ್. ಅಂಬೇಡ್ಕರ್ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ (ಬಾನೆ) 3) OBC ಫೆಡರೇಶನ್ ಆಫ್ ಇಂಡಿಯಾ. ಬೆಂಗಳೂರು ಗೌರವ ವಂದನೆಗಳೊಂದಿಗೆ, Kuantumes ಶ್ರೀ ಗೌಡ ಕಿರಣ್‌ ಕುಮಾರ್ ಅಧ್ಯಕ್ಷರು (AIOBCSA) ತಮ್ಮ ವಿಶ್ವಾಸಿಗಳು ಶ್ರೀ ಜೆ. ಎಂಜೇರಪ್ಪ ಅಧ್ಯಕ್ಷರು ಒಬಿಸಿ ಫೆಡರೇಷನ್ ಆಫ್ ಇಂಡಿಯಾ ಶ್ರೀ ಬಿ.ಎಂ. ಪವನ್ ಸಿಂಗ್ ಪ್ರಧಾನ ಕಾರ್ಯದರ್ಶಿ ಒಬಿಸಿ ಫೆಡರೇಷನ್ ಆಫ್ ಇಂಡಿಯಾ

ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ(ರಿ ) ಪತ್ರಿಕಾಗೋಷ್ಠಿ

Image
 ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ(ರಿ )  ಪತ್ರಿಕಾಗೋಷ್ಠಿ  ರಾಜ್ಯದ ಕೆ.ಪಿ.ಟಿ.ಸಿ.ಎಲ್‌ದಿಂದ 2975 ಲೈನ್‌ಮನ್ ಹಾಗೂ ಸ್ಟೇಷನ್ ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಇದರಲ್ಲಿ ಐ.ಟಿ.ಐ. ಅಭ್ಯರ್ಥಿಗಳನ್ನು ಕೈಬಿಟ್ಟು ಬರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಮೇರೆಗೆ ನೇಮಕಾತಿ ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ವಿದ್ಯುತ್ ನಿಗಮಗಳಲ್ಲಿನ ಕೆಲಸ ಕಾರ್ಯಗಳು ಅಪಾಯಕಾರಿ ಹೈ ಓಲ್ಲೇಜ್‌ನಿಂದ ಕೂಡಿರುತ್ತವೆ. ಇವುಗಳಲ್ಲಿ ಐ.ಟಿ.ಐ.ಅಭ್ಯರ್ಥಿಗಳ ಬದಲಿಗೆ ಎಸ್.ಎಸ್.ಎಲ್.ಸಿ. ಅಭ್ಯರ್ಥಿಗಳನ್ನು ತೊಡಗಿಸುವುದರಿಂದ ಕಳೆದ 07 ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವರ ಜೀವ ಹಾನಿಯಾಗಿವೆ. ಅನೇಕರು ಅಂಗವಿಕಲರಾಗಿದ್ದಾರೆ. ಇದಕ್ಕೆ ಕಾರಣ ಅಭ್ಯರ್ಥಿಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯಾಗಿದೆ. ಇವರಿಗೆ ಕಲಿಕೆಯಲ್ಲಿ ತರಬೇತಿ ಇರುವುದಿಲ್ಲ. ಹೀಗಿದ್ದೂ 2016 ರಿಂದ ಸತತವಾಗಿ ಇವರ ನೇಮಕಾತಿಗಳು ನಡೆಯುತ್ತಿವೆ. ಇನ್ನು ಐ.ಟಿ.ಐ, ಅಭ್ಯರ್ಥಿಗಳು ವಿದ್ಯುತ್ ಕೆಲಸ ಕಾರ್ಯಗಳ ಜ್ಞಾನ ಹಾಗೂ ಕೌಶಲ್ಯ ಹೊಂದಿರುತ್ತಾರೆ. ಹೀಗಾಗಿ 2007 ರಿಂದ 2015 ರವರೆಗೆ ಇವರನ್ನು ಅಷಿಸ್ಟೆಂಟ್ ಲೈನ್‌ಮನ್ ಹಾಗೂ ಅಸಿಸ್ಟಂಟ್ ಸ್ಟೇಷನ್ ಆಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಸರ್ಕಾರ ಇವರಿಗಾಗಿಯೇ ಹುದ್ದೆಗಳನ್ನು ಸೃಜಿಸಲಾಗಿದ್ದರೂ ಕಳೆದ 7ವರ್ಷದಲ್ಲಿ ಸುಮಾರು 18ಸಾವಿರ ಹುದ್ದೆಗಳಿಗೆ ಐ.ಟಿ.ಐ.ದವರನ್ನು ...

ಸಂತೋಷ ಸಂಗೀತ ಸಿನಿಮಾ ಗೆ ಬುಕ್ ಮೈ ಶೋ ನ ಪ್ರಿಯಾಂಕ ದಿಂದ ಆಗಿರುವ ತೊಂದರೆ, ಸಿನಿಮಾ

Image
ಸಂತೋಷ ಸಂಗೀತ ಸಿನಿಮಾ ಗೆ ಬುಕ್ ಮೈ ಶೋ ನ ಪ್ರಿಯಾಂಕ ದಿಂದ ಆಗಿರುವ ತೊಂದರೆ, ಸಿನಿಮಾ  ಸಂತೋಷ ಸಂಗೀತ ಸಿನಿಮಾ ಗೆ ಬುಕ್ ಮೈ ಶೋ ನ ಪ್ರಿಯಾಂಕ ದಿಂದ ಆಗಿರುವ ತೊಂದರೆ, ಸಿನಿಮಾ ಮಂದಿಗೆ ಇನ್ನು ಮುಂದಾಗ ಬಹುದಾದ ತೊಂದರೆಯಿಂದ ಮುಂಜಾಗ್ರತೆ ಮತ್ತು ಜಾಗರೂಕತೆ ವಹಿಸಿಕೊಳ್ಳಲು, ಪ್ರೇಕ್ಷಕರು ಇದರ ಅವಲಂಬನೆ ಒಳಗಾಗಬಾರದೆಂದು ಪರ್ಯಾಯ ವ್ಯವಸ್ಥೆ, ವಿಚಾರ ಮಂಡನೆ ನಮ್ಮ ಸಿನಿಮಾ ಸಂತೋಷ ಸಂಗೀತ ನವೆಂಬರ್ 8 ರಂದು ಬಿಡುಗಡೆಗೊಂಡಿದ್ದು BookMyShow App ಆಪ್ ನಲ್ಲಿ, ನಮ್ಮ ಚಿತ್ರದ ದ ವಿವರಣೆ ನೀಡಿರುತ್ತೇನೆ. ತದನಂತರ ಎಲ್ಲಾ ಚಿತ್ರಮಂದಿರಗಳಲ್ಲಿ ಬುಕ್ ಮೈ ಶೋ ಮುಖಾಂತರ ಟಿಕೆಟ್ ನೀಡಲು ನಮೂದಿಸಿರುತ್ತಾರೆ. ಬುಕ್ ಮೈ ಶೋ ಆಪ್, ನಮ್ಮ ಚಿತ್ರದ ಅಸ್ತಿತ್ವ ತನ್ನ ರೇಟಿಂಗ್ ಮುಖಾಂತರ ಹಾಳು ಮಾಡಿದ್ದು, ಅದರಲ್ಲಿ, 3.1 ಸ್ಟಾರ್ ನೀಡುವ ಮುಖಾಂತರ ನನ್ನ ಚಿತ್ರದ ಅಸ್ತಿತ್ವ ಹಾಳು ಮಾಡಿ ಯಾವುದೇ ಟಿಕೆಟ್ ಬುಕ್ ಆಗದಂತೆ ಸಿನಿಮಾದ ದಕ್ಕೆ ಹಾಳುಮಾಡಲು ಬೇರೆ ಬೇರೆ ಸಿನಿಮಾಗಳಿಗೆ ಅವಕಾಶ ಮಾಡಿಕೊಡಲು ನಮ್ಮ ಸಿನಿಮಾಗೆ ಯಾವುದೇ ಬುಕಿಂಗ್ ಬರದೇ ಇರಲು ಈ ರೀತಿ ಪಕ್ಷಪಾತ ಮಾಡಿರುತ್ತಾರೆ. ನಾನು ಬುಕ್ ಮೈ ಶೋ ನಲ್ಲಿ ಜಾಹಿರಾತು, ಗೋಚರಣೆಯಾಗಲು ಅವರನ್ನು ವಿಚಾರಿಸಿದಾಗ ಕಡಿಮೆ ಮೊತ್ತದ ಆಯ್ಕೆ 1.0 ಲಕ್ಷ ದಾಗಿರುತ್ತದೆ. ಅದರಿಯ ನಾನು ಅದನ್ನು ನಿರಾಕರಿಸಿರುತ್ತೇನೆ. ವಿನಾಕಾರಣ ನನ್ನ ಸಿನಿಮಾದ ರೇಟಿಂಗ್ 3.1 ನಮೂದಿಸಿ ನಮ್ಮ ಸಿನಿಮಾ ಘನತೆ, ಪ್ರತಿಷ್ಠೆ ಎಲ್ಲವನ್...

ಭಾರತೀಯ ಕಿಸಾನ್ ಸಂಘ - ಕರ್ನಾಟಕ ಪ್ರದೇಶ (ರಿ. ಪತ್ರಿಕಾ ಗೋಷ್ಠಿ

Image
ಭಾರತೀಯ ಕಿಸಾನ್ ಸಂಘ - ಕರ್ನಾಟಕ ಪ್ರದೇಶ (ರಿ. ಪತ್ರಿಕಾ ಗೋಷ್ಠಿ ತಲತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದಿರುವ ನಮ್ಮ ರೈತರ ಜಮೀನುಗಳು ವಕ್ಸ್‌ ಬೋರ್ಡ್‌ ಆಸ್ತಿಯಾಗಿ ಬದಲಾವಣೆಗೊಳ್ಳುತ್ತಿವೆ. ಇಂದು ನಮ್ಮ ಹೆಸರಿನಲ್ಲಿದ್ದ ಮನೆ, ಜಾಗ, ಜಮೀನು, ದೇವಸ್ಥಾನ, ಮಂದಿರ, ಮಠ, ನಾವು ಓದಿದ ಸರ್ಕಾರಿ ಶಾಲೆ, ಗೋಮಾಳ, ಇಷ್ಟೇಕೆ ಊರಿಗೆ ಊರೇ ಎಲ್ಲವೂ ವಕ್ಸ್ ಬೊರ್ಡ್‌ ಆಸ್ತಿಯಾಗಿ ಹೋಗುತ್ತಿವೆ. ಇದಕ್ಕೆಲ್ಲಾ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವನ್ನು ಗಾಳಿಗೆ ತೂರಿ ಕೇವಲ ಮುಸಲ್ಮಾನರ ಮತಗಳ ಓಲೈಕೆಗಾಗಿ ನಮ್ಮ ಹಿಂದಿನ ಸರ್ಕಾರಗಳು ವಕ್ಸ್ ಮಂಡಳಿಗೆ ಕೊಟ್ಟಿರುವ ಪರಮೋಚ್ಛ ಅಧಿಕಾರ. ಪ್ರಪಂಚದ ಯಾವುದೇ ದೇಶದಲ್ಲೂ, ಅಷ್ಟೇಕೆ ಯಾವ ಮುಸಲ್ಮಾನ ದೇಶದಲ್ಲೂ ಇಲ್ಲದ ಹಾಗೂ ಡಾ||ಬಿ.ಆರ್. ಅಂಬೇಡ್ಕರ್ ರವರು ಸ್ಥಾಪಿಸಿದ ಸಂವಿಧಾನದಲ್ಲೂ ಇಲ್ಲದ ಈ ವಕ್ಸ್ ಕಾಯ್ದೆಯನ್ನು ಮೊದಲಿಗೆ ನೆಹರೂ ರವರಿಂದ ಮುಸಲ್ಮಾನರನ್ನು ಓಲೈಸಲು 1954 ರಲ್ಲಿ ಈ ವಕ್ಸ್ ಕಾಯ್ದೆಯನ್ನು ದೇಶದಲ್ಲಿ ಮೊದಲ ಬಾರಿಗೆ ತರಲಾಯಿತು. ನಂತರ 1995 ರಲ್ಲಿ ಪಿ.ವಿ.ನರಸಿಂಹರಾವ್ ರವರು ಪ್ರಧಾನ ಮಂತ್ರಿಯಾಗಿದ್ದಾಗ ಲೋಕಸಭಾ ಚುನಾವಣೆಗೆ ಮುಂಚೆ ಮುಸಲ್ಮಾನರ ಮತಗಳನ್ನು ಕೇಂದ್ರೀಕರಿಸಲು ವಕ್ಸ್ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ಮುಸ್ಲಿಂ ವಕ್ಸ್ ಮಂಡಳಿಗೆ ಸರ್ವೋಚ್ಛ ಅಧಿಕಾರವನ್ನು ನೀಡಿ ಕಾನೂನಿನಿಂದ ಹೊರಗಿಡಲಾಯಿತು. ಇದಾದ ನಂತರ ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಮುಸಲ್ಮಾನರ ಮತ...

ಸರ್ಕಾರಕ್ಕೆ ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಪರವಾಗಿ ನೀಡಿರುವ ಬೇಡಿಕೆಗಳು

Image
ಸರ್ಕಾರಕ್ಕೆ ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಪರವಾಗಿ ನೀಡಿರುವ ಬೇಡಿಕೆಗಳು 1. ಬೇಡಿಕೆ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಒತ್ತಾಯಿಸಲು 2. ಅಬಕಾರಿ ಭ್ರಷ್ಟಾಚಾರದ ನಿಗ್ರಹಕ್ಕಾಗಿ ಸರಕಾರ ಕ್ರಮ ಕೈಗೊಳ್ಳಲು 3. ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಬೇಕು ಎನ್ನುವ 3 (ಮೂರು) ಬೇಡಿಕೆಗಳಿಗೆ ಸಂಬಂಧಿಸಿ ನಮೂದಿಸಿರುವಂತೆ 2ನೇ ಹಂತದ ಹೋರಾಟ ಹಮ್ಮಿಕೊಂಡಿರುತ್ತೇವೆ. ದಿನಾಂಕ-05/10/2024 ರಂದು ನೀಡಿರುವ ಬೇಡಿಕೆ, ಸಮಸ್ಯೆಗಳಿಗೆ ಸಂಬಂಧಿಸಿ ದಿನಾಂಕ-25/10/2024 ರ ಸಭೆಯಲ್ಲಿ ಕೈಗೊಂಡ ನಿರ್ಣಯ ಮತ್ತು “ಸ್ವಚ್ಚ ಅಬಕಾರಿ ಅಭಿಯಾನ" ದನ್ವಯ ಎರಡನೇ ಹಂತದ ಹೋರಾಟದ ವಿವರ "ದಿನಾಂಕ : 20/11/2024 ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್" 2. ದಿನಾಂಕ-25/10/2024 ರಂದು ಅಬಕಾರಿ ಉದ್ಯಮದ ಬೇಡಿಕೆ, ಸಮಸ್ಯೆಗಳಿಗೆ ಸಂಬಂಧಪಟ್ಟು ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅಬಕಾರಿ ಅಧಿಕಾರಿಗಳು ಮೇಲಿನವರಿಗೆ ಲಂಚ ನೀಡಿ ವರ್ಗಾವಣೆ, ಭಡ್ತಿ ಪಡೆದುಕೊಂಡಿದ್ದೇವೆ ಎಂದು ಹೇಳುತ್ತಾರೆ ಮತ್ತು ಲೈಸನ್ಸಿಗಳಿಗೆ ಲಂಚಕ್ಕಾಗಿ ತುಂಬಾ ತೊಂದರೆ ನೀಡುತ್ತಾರೆ ಎನ್ನುವ ವಿಚಾರ 3,000 ಕ್ಕೂ ಮಿಕ್ಕಿದ -2-  ನನ್ನದುದಾರರಿದ್ದ ಪ್ರತಿಭಟನಾ ಸಭೆಯಲ್ಲಿ ಚರ್ಚೆಯಾಗಿ ಹಾಜರಿದ್ದ ಪತ್ರಿಕಾ ಮಾಧ್ಯಮದವರ ಎದುರು ದೃಢೀಕರಿಸಿರುತ್ತೇವೆ ಮು ಅಬಕಾರಿ ಇಲಾಖೆ ಅನುದಾನ ಇಲ್ಲದ...

Kurubkii : A Journey with Kurubas

Image
  Kurubkii : A Journey with Kurubas Kurubkii : A Journey with Kurubas 15th-17th Nov 24, 11 am to 8 pm Samagata Foundation, 4th Floor, Church Street, Bengaluru Dakhni Diaries proudly presents “Kurubkil – A Journey with the Kurubas,” an immersive three-day event that delves into the world of the Kurubas, one of the oldest pastoralist communities in the Deccan Plateau. This event aims to highlight the often overlooked voices of the Kurubas and foster broader discourse on pastoralism in the Deccan region, helping us understand ecological and societal importance of pastoralism. Kurubkii is a celebration of the cultural richness of the Kuruba community. The immersive three days will feature a range of events, including workshops on weaving, felting, spinning, public talks, film screening on Deccan Pastoralism, folklores, musical performance, and a marketplace. Senior Kuruba Shepherd Neelkant Mama ji, Renowned writer Kottiganahalli Ramaiah, folklore research scholar Chandrappa Sobati and ...

.ವಿ.ವಿ, ಬೆಂಗಳೂರು. ಕೃಷಿ ಮೇಳ 2024

Image
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿಕ ಸಮಾಜ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃ.ವಿ.ವಿ, ಬೆಂಗಳೂರಿನ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಅವರಣದಲ್ಲಿ ವಾರ್ಷಿಕ ಕೃಷಿ ಮೇಳವನ್ನು ನವೆಂಬರ್ 14 ರಿಂದ 17, 2024 ರವರೆಗೆ ನಾಲ್ಕು ದಿನಗಳ ಕಾಲ "ಹವಾಮಾನ ಚತುರ ಡಿಜಿಟಲ್  ಕೃಷಿ  ನೂತನ ತಳಿಗಳು: ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಒಟ್ಟು ನಾಲ್ಕು ತಳಿಗಳನ್ನು ಕೃಷಿಮೇಳದಲ್ಲಿ ಬಿಡುಗಡೆ ಮಾಡಲಾಗುವುದು. 1) odrod: .15-84:- ৯০৯-15-84  ಸಂಕರಣ ತಳಿಯು ಮಧ್ಯಮಾವಧಿಯಾಗಿದ್ದು (120-125 ದಿನಗಳು), ಈ ಸಂಕರಣ ತಳಿಯು ಎಂಎಹೆಚ್-14-5 (81-85 ಕ್ವಿಂ/ಬಿ) ಗಿಂತ ಶೇ.14.2 ರಷ್ಟು ಅಧಿಕ ಇಳುವರಿ (92-95 ಕ್ವಿಂ/ಪೆ) ನೀಡುತ್ತದೆ. ಎಲೆ ಅಂಗಮಾರಿ ರೋಗಕ್ಕೆ ನಿರೋಧಕತೆ ಹಾಗೂ ಕೇದಿಗೆ ರೋಗಕ್ಕೆ ಸಾಧಾರಣ ಸಹಿಷ್ಣುತೆ ಹೊಂದಿದೆ. ಆಕರ್ಷಕ ಕಾಳಿನ ಕಿತ್ತಳೆ ಬಣ್ಣದ ಕಾಳಿನಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ, ಹೆಣ್ಣು ಪೋಷಕದಲ್ಲಿ ಉತ್ತಮ ಬೀಜೋತ್ಪಾದನಾ ಸಾಮರ್ಥ್ಯ ಹಾಗೂ ಗಂಡು ಪೋಷಕದಲ್ಲಿ ಉತ್ತಮ ಪರಾಗ ಸಾಮರ್ಥ್ಯ ಹೊಂದಿವೆ. ವಲಯ 5 ಮತ್ತು ವಲಯ 6ಕ್ಕೆ ಶಿಫಾರಸ್ಸು ಮಾಡಲಾಗಿದೆ. 2) ಅಲಸಂದೆ ತಳಿ: ಕೆ.ಬಿ.ಸಿ-12:- ಕೆಬಿಸಿ-12 ತ...

ವಿಮಾ ಒಂಬುಡ್ಸ್‌ಮನ್‌ಗಾಗಿ ಸಲಹಾ ಸಮಿತಿ, ಮಾಜಿ ಪೂರ್ಣ ಸಮಯದ ಸದಸ್ಯ (ಹಣಕಾಸು ಮತ್ತು ಹೂಡಿಕೆಗಳು) IRDAI

Image
  ವಿಮಾ ಒಂಬುಡ್ಸ್‌ಮನ್‌ಗಾಗಿ ಸಲಹಾ ಸಮಿತಿ, ಮಾಜಿ ಪೂರ್ಣ ಸಮಯದ ಸದಸ್ಯ (ಹಣಕಾಸು ಮತ್ತು ಹೂಡಿಕೆಗಳು) IRDAI  ಶ್ರೀ ರಾಕೇಶ್ ಜೋಶಿ, ಸದಸ್ಯರು,  ವಿಮಾ ಒಂಬುಡ್ಸ್‌ಮನ್‌ಗಾಗಿ ಸಲಹಾ ಸಮಿತಿ, ಮಾಜಿ ಪೂರ್ಣ ಸಮಯದ ಸದಸ್ಯ (ಹಣಕಾಸು ಮತ್ತು ಹೂಡಿಕೆಗಳು) IRDAI  ಹಣಕಾಸು ಮತ್ತು ಹೂಡಿಕೆ ಪೋರ್ಟ್‌ಫೋಲಿಯೊವನ್ನು ನೋಡಿಕೊಳ್ಳುತ್ತಿರುವ IRDAI ಯ ನಿವೃತ್ತ ಪೂರ್ಣ ಸಮಯದ ಸದಸ್ಯ.  ಆರೋಗ್ಯ, ಕಾನೂನು, ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ, ಐಟಿ ಮತ್ತು ವಿಮೆ ಟೆಕ್ ಪೋರ್ಟ್‌ಫೋಲಿಯೊಗಳನ್ನು ಸಹ ನೋಡಿಕೊಳ್ಳಲಾಗಿದೆ.  ಸಗಟು ಬ್ಯಾಂಕಿಂಗ್, ರಿಟೇಲ್ ಬ್ಯಾಂಕಿಂಗ್, ಹೂಡಿಕೆ ಬ್ಯಾಂಕಿಂಗ್ ಮತ್ತು ವಿಮೆಯಲ್ಲಿ 39 ವರ್ಷಗಳ ಅನುಭವ ಹೊಂದಿರುವ ಹಣಕಾಸು ವೃತ್ತಿಪರರು, ಇವಿಪಿ ಮತ್ತು ಗ್ರೂಪ್ ಹೆಡ್ ಎಸ್‌ಬಿಐಸಿಎಪಿ ಮತ್ತು ಇಡಿ ಜೆಪಿ ಮೋರ್ಗಾನ್ ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ.  ಮುನ್ಸಿಪಲ್ ಬಾಂಡ್‌ಗಳಿಗಾಗಿ ಸೆಬಿಯ ತಜ್ಞರ ಸಮಿತಿಯ ಸದಸ್ಯ  eKYC ಕುರಿತು ತಜ್ಞರ ಸಮಿತಿಯ ಸದಸ್ಯ  IFC ವಾಷಿಂಗ್ಟನ್‌ಗಾಗಿ ಮೊದಲ ರೂಪಾಯಿ ಬಾಂಡ್‌ಗಾಗಿ ವಿತರಣಾ ಕಾರ್ಯತಂತ್ರವನ್ನು ರಚಿಸುವುದು ಮತ್ತು ಅಂತಿಮಗೊಳಿಸುವುದು  ಶ್ರೇಣಿ I ಬಂಡವಾಳವನ್ನು ಸಂಗ್ರಹಿಸಲು ಬ್ಯಾಂಕುಗಳಿಗೆ ಮಾರಾಟ ಮತ್ತು ಗುತ್ತಿಗೆ ಮಾದರಿಯನ್ನು ರಚಿಸುವುದು  ಸ್ಟೇಟ್ ಬ್ಯಾಂಕ್ ಆ...

ನಾಮಫಲಕದಲ್ಲಿ ಕನ್ನಡ ಕಡ್ಡಾಯ ಜಾರಿಗೆ ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರ ದೃಢ ಸಂಕಲ್ಪ*

Image
 * ನಾಮಫಲಕದಲ್ಲಿ ಕನ್ನಡ  ಕಡ್ಡಾಯ ಜಾರಿಗೆ ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರ ದೃಢ ಸಂಕಲ್ಪ* *ಸಾಧಕ/ ಸಾಧಕಿಯರಿಗೆ ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ* ಬಿಬಿಎಂಪಿ ನೌಕರರ ಕನ್ನಡ ಸಂಘದ  ವತಿಯಿಂದ ಪಾಲಿಕೆ ಕೇಂದ್ರ ಕಛೇರಿಯ ಆವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಅಚರಣೆ ಮತ್ತು ಸಾಧಕ/ ಸಾಧಕಿಯರಿಗೆ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ.  ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಳಿತಗಾರರಾದ  ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರವರು  ,ವಿಶೇಷ ಆಯುಕ್ತರಾದ, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್,ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ,  ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. *ಆಡಳಿತಗಾರರಾದ ಎಸ್.ಆರ್.ಉಮಾಶಂಕರ್ ರವರು* ಮಾತನಾಡಿ ಕರ್ನಾಟಕ ಸಂಸ್ಕೃತಿಯನ್ನು ಹಲವಾರು ವಿದೇಶಿಗರು ಹೊಗಳಿದ್ದಾರೆ.  ಕುವೆಂಪು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರದಲ್ಲಿ ಬರೆದರು. ಕರ್ನಾಟಕಕ್ಕೆ  ಯಾರೇ ಬಂದರು ವಾಪಸ್ಸು ಹೋಗುವುದಿಲ...