ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ


: ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ

ದಿನಾಂಕ 20-11-2024ನೇ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಫ್ರೀಡಂ ಪಾರ್ಕ್, ಬೆಂಗಳೂರು ಇಲ್ಲಿ ಐಐಎಂನಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಬೇಡಿಕೆಗಳು :

ಐಐಎಂ-ಬೆಂಗಳೂರು ಕಾರ್ಯನಿರ್ವಹಿಸಬೇಕು. ಮೀಸಲಾತಿಯನ್ನು ಜಾರಿಗೊಳಿಸಿ. SC, ST ಮತ್ತು OBC ಕೋಶಗಳನ್ನು ರೂಪಿಸಿ, ಜಾತಿ ತಾರತಮ್ಯ ನಿಲ್ಲಿಸಿ. ಜಾತಿ ಕಿರುಕುಳ ನಿಲ್ಲಿಸಿ, ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರತಿಭಟನೆಯನ್ನು ಈ ಕೆಳಕಂಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

OBC 2 률 (AIOBCSA)

2) ಡಾ ಬಿ.ಆರ್. ಅಂಬೇಡ್ಕರ್ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ (ಬಾನೆ)

3) OBC ಫೆಡರೇಶನ್ ಆಫ್ ಇಂಡಿಯಾ. ಬೆಂಗಳೂರು

ಗೌರವ ವಂದನೆಗಳೊಂದಿಗೆ,

Kuantumes

ಶ್ರೀ ಗೌಡ ಕಿರಣ್‌ ಕುಮಾರ್

ಅಧ್ಯಕ್ಷರು

(AIOBCSA)

ತಮ್ಮ ವಿಶ್ವಾಸಿಗಳು

ಶ್ರೀ ಜೆ. ಎಂಜೇರಪ್ಪ


ಅಧ್ಯಕ್ಷರು ಒಬಿಸಿ ಫೆಡರೇಷನ್ ಆಫ್ ಇಂಡಿಯಾ


ಶ್ರೀ ಬಿ.ಎಂ. ಪವನ್ ಸಿಂಗ್


ಪ್ರಧಾನ ಕಾರ್ಯದರ್ಶಿ


ಒಬಿಸಿ ಫೆಡರೇಷನ್ ಆಫ್ ಇಂಡಿಯಾ

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ