ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ,

 *ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ಮಾಡಿ, ರೂಪಶ್ರೀ ಮೇಲೆ ಕೇಸ್ ದಾಖಲಿಸಿ ಎಂದು ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಒತ್ತಾಯ*


ಪ್ರೆಸ್ ಕ್ಲಬ್ ಸಭಾಂಗಣದಲ್ಲಿ : ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು ಮತ್ತು ಮನೆ ಮಾಲೀಕ ಬಾಲಕೃಷ್ಣನಾಯಕ್ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.


ಬೆಂಗಳೂರು ನಗರ ಜಲ್ಲೆ ಯಲಹಂಕ ತಾಲ್ಲೂಕು ಎಲ್ ಬಿ.ಎಸ್.ನಗರದ ನಂಬರ್ 112ರ ಮಾಲೀಕರಾದ ಬಾಲಕೃಷ್ಣ ನಾಯಕ್ ರವರ ಮನೆಯಲ್ಲಿ ರೂಪಶ್ರೀ ಎಂಬುವರಿಗೆ ಮನೆ ಬಾಡಿಗೆಗೆ ನೀಡಲಾಗಿತ್ತು.


ರೂಪಶ್ರೀ ರವರಿಗೆ ಮನೆ ಖಾಲಿ ಮಾಡು ಎಂದರೆ ಇಲ್ಲ ಸಲ್ಲದ ಅರೋಪ, ಜಾತಿ ನಿಂದನೆ ಹಾಗೂ 5ಲಕ್ಷ ರೂಪಾಯಿ ಕೊಟ್ಟಿರುವ ಹಣಕ್ಕೆ 10ಲಕ್ಷ ಕೊಡಿ ಎಂದು ಸುಳ್ಳು ಹೇಳುತ್ತಿದ್ದಾರೆ ರೂಪಶ್ರೀರವರು.


ರೂಪಶ್ರೀ ರವರು ಜಾತಿ ನಿಂದನೆ ಮಾಡಿರುವುದನ್ನ ಖಂಡಿಸಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ದೂರು ನೀಡಿದರು 48ದಿನವಾದರು ಕ್ರಮ ಕೈಗೊಂಡಿಲ್ಲ.


ಯಲಹಂಕ ನ್ಯೂಟೌನ್ ಠಾಣೆಯ ನಿರೀಕ್ಷರಾದ ಸುಧಾಕರ್ ರೆಡ್ಡಿರವರನ್ನು ವರ್ಗಾವಣೆ ಮಾಡಬೇಕು ರೂಪಶ್ರೀ ರವರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸಬೇಕು ಇಲ್ಲದೇ ಹೋದರೆ 25ನೇ ತಾರೀಖು ಸೋಮವಾರ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು *ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು* ರವರು ಹೇಳಿದರು

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation