ಕೊಡಿಗೇಹಳ್ಳಿ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ "
" ಕೊಡಿಗೇಹಳ್ಳಿ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ " ಬೆಂಗಳೂರು ಗ್ರಾಮಾಂತರಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿ ಕೊಡಿಗೆಹಳ್ಳಿಯಲ್ಲಿ ಗೋಸಂರಕ್ಷಣೆ ಗೋಪಾಲನಾ ಕೇಂದ್ರವನ್ನು ಸಚಿವರಾದ ಡಾ. ಕೆ. ಸುಧಾಕರ್,ಪಶು ಸಂಗೋಪನಾ ಸಚಿವರಾದಪ್ರಭು.ಬಿ. ಚೌಹಾನ್,ಶಾಸಕ. ಡಾ. ಕೆ. ಶ್ರೀನಿವಾಸಮೂರ್ತಿ ಉದ್ಘಾಟನೆ ಮಾಡಿದರು. ಬೆಂಗಳೂರು ಗ್ರಾಮಾಂತರಜಿಲ್ಲೆಯ ನೆಲಮಂಗಲ ತಾಲ್ಲೂಕಿನನಿಡವಂದ ಗ್ರಾಮದಲ್ಲಿ ₹39 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ'ಪಶು ಚಿಕಿತ್ಸಾಲಯ'ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು. ಇದೇ ವೇಳೆ ಪಶುಗಳಿಗಾಗಿ ನೂತನವಾಗಿ ಪ್ರಾರಂಭಿಸಿರುವ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ಹೈನುಗಾರಿಕೆ ಹಾಗೂ ಕುರಿಸಾಕಣೆರೈತರ ಆರ್ಥಿಕ ಸ್ವಾವಲಂಬನೆಯ ಮೂಲಗಳಲ್ಲಿ ಒಂದಾಗಿದ್ದು,ಪಶುಗಳ ಆರೋಗ್ಯರಕ್ಷಣೆಯ ಬಗ್ಗೆನಮ್ಮಸರ್ಕಾರ ಹೆಚ್ಚಿನಕಾಳಜಿ ವಹಿಸಿದೆ.ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀಪ್ರಭು ಬಿ.ಚೌವಾಣ್, ಶಾಸಕರಾದ ಶ್ರೀ ಕೆ.ಶ್ರೀನಿವಾಸ ಮೂರ್ತಿ, ಹಾಗೂಇತರಗಣ್ಯರು ಉದ್ಘಾಟಿಸಿದರು, ಸಂದರ್ಭದಲ್ಲಿಮಾಜಿ ಶಾಸಕರಾದ ನಾಗರಾಜ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಯ್ಯ ನವರು,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಹೊಂಬಯ್ಯ, ಅನುಸುಚಿತಜಾತಿ ಮತ್ತುಬುಡಕಟ್ಟು ಆಯೋಗದ ಸದಸ್ಯವೆಂಕಟೇಶ್ ದೊಡ್ಡೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಲತಾ ರವರು,ಜಿಲ್ಲಾ ಪಂಚ...