Posts

ಕೊಡಿಗೇಹಳ್ಳಿ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ "

Image
 " ಕೊಡಿಗೇಹಳ್ಳಿ ಗೋಶಾಲೆ  ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ "  ಬೆಂಗಳೂರು ಗ್ರಾಮಾಂತರಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು  ಹೋಬಳಿ ಕೊಡಿಗೆಹಳ್ಳಿಯಲ್ಲಿ  ಗೋಸಂರಕ್ಷಣೆ ಗೋಪಾಲನಾ ಕೇಂದ್ರವನ್ನು ಸಚಿವರಾದ ಡಾ. ಕೆ. ಸುಧಾಕರ್,ಪಶು ಸಂಗೋಪನಾ ಸಚಿವರಾದಪ್ರಭು.ಬಿ. ಚೌಹಾನ್,ಶಾಸಕ. ಡಾ. ಕೆ. ಶ್ರೀನಿವಾಸಮೂರ್ತಿ ಉದ್ಘಾಟನೆ ಮಾಡಿದರು. ಬೆಂಗಳೂರು ಗ್ರಾಮಾಂತರಜಿಲ್ಲೆಯ ನೆಲಮಂಗಲ ತಾಲ್ಲೂಕಿನನಿಡವಂದ ಗ್ರಾಮದಲ್ಲಿ ₹39 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ'ಪಶು ಚಿಕಿತ್ಸಾಲಯ'ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು. ಇದೇ ವೇಳೆ ಪಶುಗಳಿಗಾಗಿ ನೂತನವಾಗಿ ಪ್ರಾರಂಭಿಸಿರುವ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ಹೈನುಗಾರಿಕೆ ಹಾಗೂ ಕುರಿಸಾಕಣೆರೈತರ‌ ಆರ್ಥಿಕ ಸ್ವಾವಲಂಬನೆಯ ಮೂಲಗಳಲ್ಲಿ ಒಂದಾಗಿದ್ದು,ಪಶುಗಳ ಆರೋಗ್ಯರಕ್ಷಣೆಯ ಬಗ್ಗೆನಮ್ಮಸರ್ಕಾರ ಹೆಚ್ಚಿನಕಾಳಜಿ ವಹಿಸಿದೆ.ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀಪ್ರಭು ಬಿ.ಚೌವಾಣ್, ಶಾಸಕರಾದ ಶ್ರೀ ಕೆ.ಶ್ರೀನಿವಾಸ ಮೂರ್ತಿ, ಹಾಗೂಇತರಗಣ್ಯರು ಉದ್ಘಾಟಿಸಿದರು, ಸಂದರ್ಭದಲ್ಲಿಮಾಜಿ ಶಾಸಕರಾದ ನಾಗರಾಜ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಯ್ಯ ನವರು,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಹೊಂಬಯ್ಯ, ಅನುಸುಚಿತಜಾತಿ ಮತ್ತುಬುಡಕಟ್ಟು ಆಯೋಗದ ಸದಸ್ಯವೆಂಕಟೇಶ್ ದೊಡ್ಡೇರಿ, ಬೆಂಗಳೂರು  ಗ್ರಾಮಾಂತರ ಜಿಲ್ಲಾಧಿಕಾರಿಲತಾ  ರವರು,ಜಿಲ್ಲಾ ಪಂಚ...

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ Hp ದೆಹಲಿ

Image
 ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ  ವಿರೋಧಿ ಸಂಸ್ಥೆ Hp ದೆಹಲಿ ಗುತ್ತಿಗೆ ಕಾಮಗಾರಿಗಳಿಗೆ ಶೇ40ರಷ್ಟು ಕಮಿಷನ್ ನೀಡವುದಾದರೆ, ಇದು ಪ್ರತಿ ವರ್ಷ ಪ್ರತಿಶತ ಎಷ್ಟು ಏರಿಕೆಯಾಗಬಹುದು ಎಂಬುದನ್ನು ಊಹಿಸಿಕೊಳ್ಳಿ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಬೆಂಗಳೂರಿನ ಎಸ್ ಜೆ ಆರ್ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಮಾನವ ಪ್ರಶಸ್ತಿ ಪ್ರಧಾನಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ  ದಿನೇ ದಿನೇ ಏರಿಕೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಮನುಷ್ಯನಲ್ಲಿ ತೃಪ್ತಿ ಎನ್ನುವ ಗುಣವನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. ನಾನು ಇನ್ನಷ್ಟು ಶ್ರೀಮಂತನಾಗ ಬೇಕು, ಹಣ ಮಾಡುವುದಕ್ಕಾಗಿ ಇನ್ನಷ್ಟು ಅಧಿಕಾರ ಬೇಕು ಎನ್ನುವ ಮನೋಭಾವನೆಯಿಂದ ಭ್ರಷ್ಟಾಚಾರ ಮಿತಿ ಮೀರಿ ಬೆಳೆಯುತ್ತಿದೆ ಎಂದು ವಿಷಾದ ರಾಜಶಂಕರ್ ಎನ್ ವ್ಯಕ್ತಪಡಿಸಿದರು. ಕೆ ಶ್ರೀನಿವಾಸ್ ಸರ್ಕಾರಿ ನೌಕರರು ಇಂದು ನೌಕರರ ಲ್ಲ. ಅವರು ಸರ್ಕಾರಿ ಮಾಲೀಕರು.ಸಚಿವರುಗಳು ನ್ಯಾಯ ಕೇಳಬಂದರೆ ಅವರಿಗೆ ಕೆನ್ನೆಗೆ ಹೊಡೆಯುತ್ತಾರೆ. ಶಾಸಕರು ಸಮಾರಂಭ ಕಾಲೇಜಿನ ಪಾಂಶುಪಾಲರಿಗೆ ಹೊಡೆಯುತ್ತಾರೆ ಎಲ್ಲಿಗೆ ಬಂದಿದೆ ನಮ್ಮ‌ ವ್ಯವಸ್ಥೆ ಎಂದು ಪ್ರಶ್ನಿಸಿದರು. ನ್ಯಾಯಾದೀಶ ಎಂ.ಪುರುಷೋತ್ತಮ್ ಮಾತನಾಡಿ, ಇವತ್ತಿನ ದಿನಗಳಲ್ಲಿ ಪೋಕ್ಸೊದಂತಹ ಪ್ರಕರಣಗ...

ಬಾಗಲಕೋಟೆ ಬ್ರೇಕಿಂಗ್ ಕೃಷ್ಣ ತೀರದ ಹೊಳಿ ದಂಡೆಯಲ್ಲಿರುವ ಮಣ್ಣನ್ನು ಇಟ್ಟಂಗಿಬೆಟ್ಟಿಗೆ ಸಾಗುತ್ತಿರುವ ಪಕ್ಷಕರು ಈ ದಂಧೆಗೆ ಕಡಿವಾಣ ಯಾವಾಗ? ಹೌದು ವೀಕ್ಷಕರೇ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಅಸ್ಕಿ. ಗ್ರಾಮದಲ್ಲಿ ಯಗ್ಗಿಲ್ಲದೆ ಸಾಗುತ್ತಿದೆ ಈ ಮಣ್ಣಿನ. ದಂಧೆ .ಮಾಫಿಯಾ ದಂಧೆ. ಅಧಿಕಾರಿಗಳ ಕಣ್ಮುಂದೆಯೇ ಹಾಡು ಹಗಲಿ ರಾಜಾರೋಷವಾಗಿ ಈ ದಂಧೆ ನಡಿತಾ ಇದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಶೇಖರ್ ಭಜಂತ್ರಿ ಅನ್ನುವ ವ್ಯಕ್ತಿ ಅಸ್ಕಿ ಊರಲ್ಲಿ ಇಟಂಗಿ ತಯಾರು ಮಾಡಲು ಮಣ್ಣನ್ನು ಸಂಗ್ರಹ ಮಾಡುತ್ತಿದ್ದಾನೆ ಸರಕಾರಕ್ಕೆ ವಿರುದ್ಧವಾದ ಈ ಅಕ್ರಮ ಮಣ್ಣು ದಂಧೆಯನ್ನು ಮಾಡುತ್ತಿದ್ದಾನೆ. ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳಿಂದ ಈ ಅಸ್ಕಿ ಜಾಗದಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ .ಇದು ಎಷ್ಟರಮಟ್ಟಿಗೆ ಸರಿ ಎಂದು ನೀವೇ ಉತ್ತರಿಸಿ ಅಧಿಕಾರಿಗಳೇ ? ಅಸ್ಕಿ ಬರುವ ಜನ ಪ್ರಶ್ನೆ ಮಾಡುವಂಥಾಗಿದೆ. ಇಂತಹ ಕೆಲಸಗಳನ್ನು ನೋಡಿಯೂ ನೋಡದಂತೆ ಕುಳಿತ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ದಿನದಿಂದ ದಿನಕ್ಕೆ ಬೆಳಕಿಗೆ ಬರ್ತಾನೆ ಇದೆ. ಇಷ್ಟೆಲ್ಲಾ ಮಣ್ಣು ದಂಧೆ ನಡಿತಾ ಇದ್ದರೂ ಕೂಡ ರಬಕವಿ ಬನಹಟ್ಟಿ ನಗರಕ್ಕೆ ಸಂಬಂಧಪಟ್ಟ ತಹಸೀಲ್ದಾರ್ ಸಾಹೇಬರು ಮಾತ್ರ. ಅವರಿಗೆ ಏನು ಗೊತ್ತೇ ಇಲ್ಲ ಅನ್ನುವ ಹಾಗೆ ಸುಮ್ಮನಿದ್ದಾರೆ. ಈ ಅಕ್ರಮ ಮಣ್ಣು ದಂಧೆಗೆ ಇನ್ನು ಮುಂದಾದರೂ ಬ್ರೇಕ್ ಬೀಳುತ್ತಾ ಅಥವಾ ಇಲ್ಲ ಅನ್ನೋದನ್ನ ಕಾದು ನೋಡಬೇಕಾಗಿದೆ ಇದು ಜನರಿಂದ ಜನರ ಧ್ವನಿ ಹೆಜ್ಜೆ ಹೆಜ್ಜೆಗೂ ಸತ್ಯಗಳ ಹುಡುಕಾಟ. ವರದಿ. ದಿಲೀಪ್ ಎಸ್ ಕಾಂಬಳೆ ರಬಕವಿ ಬನಹಟ್ಟಿ

Image
ಬಾಗಲಕೋಟೆ ಬ್ರೇಕಿಂಗ್ ಕೃಷ್ಣ ತೀರದ ಹೊಳಿ ದಂಡೆಯಲ್ಲಿರುವ ಮಣ್ಣನ್ನು ಇಟ್ಟಂಗಿಬೆಟ್ಟಿಗೆ ಸಾಗುತ್ತಿರುವ ಪಕ್ಷಕರು ಈ ದಂಧೆಗೆ ಕಡಿವಾಣ ಯಾವಾಗ? ಹೌದು ವೀಕ್ಷಕರೇ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ   ಅಸ್ಕಿ. ಗ್ರಾಮದಲ್ಲಿ ಯಗ್ಗಿಲ್ಲದೆ  ಸಾಗುತ್ತಿದೆ ಈ ಮಣ್ಣಿನ. ದಂಧೆ .ಮಾಫಿಯಾ ದಂಧೆ. ಅಧಿಕಾರಿಗಳ ಕಣ್ಮುಂದೆಯೇ ಹಾಡು ಹಗಲಿ ರಾಜಾರೋಷವಾಗಿ ಈ ದಂಧೆ ನಡಿತಾ ಇದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಶೇಖರ್ ಭಜಂತ್ರಿ ಅನ್ನುವ ವ್ಯಕ್ತಿ ಅಸ್ಕಿ ಊರಲ್ಲಿ ಇಟಂಗಿ ತಯಾರು ಮಾಡಲು ಮಣ್ಣನ್ನು ಸಂಗ್ರಹ  ಮಾಡುತ್ತಿದ್ದಾನೆ ಸರಕಾರಕ್ಕೆ ವಿರುದ್ಧವಾದ ಈ ಅಕ್ರಮ ಮಣ್ಣು ದಂಧೆಯನ್ನು  ಮಾಡುತ್ತಿದ್ದಾನೆ. ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳಿಂದ ಈ ಅಸ್ಕಿ ಜಾಗದಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ .ಇದು ಎಷ್ಟರಮಟ್ಟಿಗೆ ಸರಿ ಎಂದು ನೀವೇ ಉತ್ತರಿಸಿ ಅಧಿಕಾರಿಗಳೇ ? ಅಸ್ಕಿ ಬರುವ ಜನ  ಪ್ರಶ್ನೆ ಮಾಡುವಂಥಾಗಿದೆ. ಇಂತಹ ಕೆಲಸಗಳನ್ನು ನೋಡಿಯೂ ನೋಡದಂತೆ ಕುಳಿತ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ದಿನದಿಂದ ದಿನಕ್ಕೆ ಬೆಳಕಿಗೆ ಬರ್ತಾನೆ ಇದೆ. ಇಷ್ಟೆಲ್ಲಾ ಮಣ್ಣು ದಂಧೆ ನಡಿತಾ ಇದ್ದರೂ ಕೂಡ ರಬಕವಿ ಬನಹಟ್ಟಿ ನಗರಕ್ಕೆ ಸಂಬಂಧಪಟ್ಟ ತಹಸೀಲ್ದಾರ್ ಸಾಹೇಬರು ಮಾತ್ರ. ಅವರಿಗೆ ಏನು ಗೊತ್ತೇ ಇಲ್ಲ ಅನ್ನುವ ಹಾಗೆ ಸುಮ್ಮನಿದ್ದಾರೆ. ಈ ಅಕ್ರಮ ಮಣ್ಣು ದಂಧೆ...

ಬೆಂಗಳೂರಿನ ಅತಿ ಡೊಡ್ಡ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕರ್ಪಣೆ*

Image
 *ಬೆಂಗಳೂರಿನ ಅತಿ ಡೊಡ್ಡ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕರ್ಪಣೆ* ಗಾಂಧಿನಗರ ವಿಧಾನಸಭಾ ಕ್ಷೇತ್ರದ: ಸ್ವಾತಂತ್ರ್ಯ ಉದ್ಯಾನವನ ಅವರಣದಲ್ಲಿ ಬೆಂಗಳೂರಿನ ಅತಿ ಡೊಡ್ಡ ಒಣತ್ಯಾಜ್ಯ ಸಂಗ್ರಹ ಕೇಂದ್ರ ಲೋಕರ್ಪಣೆ ಸಮಾರಂಭ. *ಸ್ಥಳೀಯ ಶಾಸಕರಾದ ದಿನೇಶ್ ಗುಂಡೂರಾವ್ ರವರು* ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕರ್ಪಣೆ ಮಾಡಿದರು. *ಮುಖ್ಯ ಅಭಿಯಂತರಾದ ಬಸವರಾಜ್ ಕಬಾಡೆ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲತಾ ನವೀನ್ ಕುಮಾರ್, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದರು* ಇದೇ ಸಂದರ್ಭದಲ್ಲಿ ಶಾಸಕರಾದ *ದಿನೇಶ್ ಗುಂಡೂರಾವ್* ರವರು ಮಾತನಾಡಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಹಸಿಕಸ, ಒಣಕಸ ಒಟ್ಟಾರೆ 4ಲಕ್ಷ ಟನ್ ಸಂಗ್ರಹವಾಗುತ್ತದೆ. ನಗರ ಹೊರ ಭಾಗದಲ್ಲಿ ಸಮರ್ಪಕ ವಿಲೇವಾರಿ ಮಾಡದೇ ಕಸವನ್ನ ಸುರಿಯುವುದರಿಂದ ಪರಿಸರ ಹಾಳಾಗಿ ಹೋಗುತ್ತದೆ ಮತ್ತು ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಸದ ಸಮಸ್ಯೆಗೆ ನಿವಾರಣೆ ಮಾಡಬೇಕು ನಗರದ ಅತಿಡೊಡ್ಡ ಒಣತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು ಮನೆ ಮುಂದೆ ಕಸ ಸಂಗ್ರಹದ ಆಟೋದವರಿಗೆ ಕಸ ವಿಂಗಡನೆ ಮಾಡಿ, ಸ್ವಚ್ಚತೆ ಕಾಪಾಡಿ. ಹಸಿಕಸದಿಂದ ಗೊಬ್ಬರ ತಯಾರಿಕೆ ಮಾಡಬಹುದು, ಒಣತ್ಯಾಜ್ಯದಿಂದ ಮರುಬಳಕೆ ಮಾಡಬಹುದು. ಪರಿಸ ರಕ್ಷಣೆ, ಸುರಕ್ಷತೆಗೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡ...

ನಮ್ಮ ಕರ್ನಾಟಕ ಗುತ್ತಿಗೆ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ನೌಕರರ ಸಂಘ (ರಿ)

Image
 ವಿಷಯ: ನಮ್ಮ ಕರ್ನಾಟಕ ಗುತ್ತಿಗೆ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ನೌಕರರ  ಸಂಘ (ರಿ) ಗುತ್ತಿಗೆ ಆದಾರದ ಮೇರಗೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳ ಬೇಡಿಕೆಗಳ ಬಗ್ಗೆ  ಮನವಿ.  ಮಾನ್ಯರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಾಧಿಕಾರಳು ಸಮಾರು ಇಪ್ಪತ್ತು ವರ್ಷಗಳಿಂದ ಕಡಿಮೆ ಸಂಬಳ ಪಡೆದುಕೊಂಡು ಸರ್ಕಾರದ ಯಾವುದೆ ಸೌಲಭ್ಯ ವಿಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ ಇರುವ ಸರ್ಕಾರಿ‌ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ ಅಂತಹವರನ್ನು ಗುರಿತಿಸಿ ಅವರಿಗೆ ಮಾನವಿಯತೆ ಆದಾರದ ಮೇರೆಗೆ ಮುಂದೆ ನಡೆಯಲಿರುವ ವಿಶೇಷ ನೇರ ನೇಮಕಾತಿಯಲ್ಲಿ ಕೃಪಾಂಕ ಹಾಗು ವೈಯೊಮಿತಿ ಸಡಿಲಿಕೆ ನೀಡಬೇಕು ಹಾಗು ನೇಮಕಾತಿಯಲ್ಲಿ ನೇಮಕವಾಗದೆ ಉಳಿದವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸ್ವಕರ್ಚಿನಲ್ಲಿ (mutual) ವರ್ಗಾವಣೆಗೆ ಅನುಮತಿ ನೀಡಬೇಕೆಂದು ಗುತ್ತಿಗೆ ಶುಶ್ರೂಷಾಧಿಕಾರಿ ಗಳ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ ನೀವು ಮುಖ್ಯ ಮಂತ್ರಿಗಳಿಗೆ ಹಾಗು ಆರೋಗ್ಯ ಮಂತ್ರಿಗಳಿಗೆ ಮನವಿ ಮಾಡಬೇಕು ಎಂದು ನಾವು ನಿಮಗೆ ಮನವಿ ಮಾಡುತ್ತೇವೆ.

ಗುತ್ತಿಗೆ ಆದಾರದ ಮೇರಗೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳ ಬೇಡಿಕೆಗಳ ಬಗ್ಗೆ ಮನವಿ

Image
  ಗುತ್ತಿಗೆ ಆದಾರದ ಮೇರಗೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳ ಬೇಡಿಕೆಗಳ ಬಗ್ಗೆ  ಮನವಿ.   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಾಧಿಕಾರಳು ಸಮಾರು ಇಪ್ಪತ್ತು ವರ್ಷಗಳಿಂದ ಕಡಿಮೆ ಸಂಬಳ ಪಡೆದುಕೊಂಡು ಸರ್ಕಾರದ ಯಾವುದೆ ಸೌಲಭ್ಯ ವಿಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ ಇರುವ ಸರ್ಕಾರಿ‌ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ ಅಂತಹವರನ್ನು ಗುರಿತಿಸಿ ಅವರಿಗೆ ಮಾನವಿಯತೆ ಆದಾರದ ಮೇರೆಗೆ ಮುಂದೆ ನಡೆಯಲಿರುವ ವಿಶೇಷ ನೇರ ನೇಮಕಾತಿಯಲ್ಲಿ ಕೃಪಾಂಕ ಹಾಗು ವೈಯೊಮಿತಿ ಸಡಿಲಿಕೆ ನೀಡಬೇಕು ಹಾಗು ನೇಮಕಾತಿಯಲ್ಲಿ ನೇಮಕವಾಗದೆ ಉಳಿದವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸ್ವಕರ್ಚಿನಲ್ಲಿ (mutual) ವರ್ಗಾವಣೆಗೆ ಅನುಮತಿ ನೀಡಬೇಕೆಂದು ಗುತ್ತಿಗೆ ಶುಶ್ರೂಷಾಧಿಕಾರಿ ಗಳ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ ನೀವು ಮುಖ್ಯ ಮಂತ್ರಿಗಳಿಗೆ ಹಾಗು ಆರೋಗ್ಯ ಮಂತ್ರಿಗಳಿಗೆ ಮನವಿ ಮಾಡಬೇಕು ಎಂದು ನಾವು ನಿಮಗೆ ಮನವಿ ಮಾಡುತ್ತೇವೆ.

ಕನಸವಾಡಿಗ್ರಾಮ ಪಂಚಾಯತಿಯ ನೂತನಅಧ್ಯಕ್ಷರಾಗಿ ಡಿ.ಎಸ್.ಸುರೇಶ್ ಅವಿರೋಧಆಯ್ಕೆ "

Image
 " ಕನಸವಾಡಿಗ್ರಾಮ ಪಂಚಾಯತಿಯ ನೂತನಅಧ್ಯಕ್ಷರಾಗಿ ಡಿ.ಎಸ್.ಸುರೇಶ್  ಅವಿರೋಧಆಯ್ಕೆ "  ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲೂಕುಮಧುರೆ  ಹೋಬಳಿ ಕನಸವಾಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಡಿ.ಎಸ್. ಸುರೇಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನೂ ತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆಮಾಜಿ ಜಿಲ್ಲಾಪಂಚಾಯಿತಿ ಸದಸ್ಯರಾದ ಚುಂಚೇಗೌಡರು,ಮಾಜಿ ಟಿಎಪಿಎಂಎಸ್ ಉಪಾಧ್ಯಕ್ಷರಾದ ಮಂಜುನಾಥ್, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಟಿ. ವಿಜಯಕುಮಾರ್, ಮಾಜಿಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಭಾಕರ್,ಕಾಂಗ್ರೆಸ್ ಯುವಮುಖಂಡರಾದ ಆರ್.ವಿ.ಗೌಡ,ಹಾಗೂ ಎಲ್ಲಾಗ್ರಾಮ ಪಂಚಾಯಿತಿಯ ಸದಸ್ಯರುಗಳು,ಗ್ರಾಮ ಪಂಚಾಯಿತಿಸಿಬ್ಬಂದಿ ವರ್ಗದವರು,ಕ     ನಸವಾಡಿ ಗ್ರಾಮಸ್ಥರು ಭಾಗವಹಿಸುವ  ಮೂಲಕನೂತನ ಅಧ್ಯಕ್ಷರಿಗೆಹಾರಹಾಕಿ  ಪಟಾಕಿಸಿಡಿಸಿ ಸಂಭ್ರಮದೊಂದಿಗೆ  ಶುಭಾಶಯ ಕೋರಿದರು, ಸಂದರ್ಭದಲ್ಲಿ ಮಾತನಾಡಿದನೂತನ ಅಧ್ಯಕ್ಷರಾದಡಿ.ಎಸ್ ಸುರೇಶ್ ರವರು ಮಾತನಾಡಿ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಬೀದಿದೀಪ, ರಸ್ತೆ, ಚರಂಡಿ, ಪಡಿತರ, ವೃದ್ಯಾಪ್ಯವೇತನ, ಹಾಗೂ ಇನ್ನಿತರ  ಮೂಲಭೂತ ಸೌಕರ್ಯಗಳನ್ನು ಒದಗಿಸುವ  ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಅಧ್ಯಕ್ಷರಾದ ಡಿ. ಎಸ್.ಸುರೇಶ್  ತಿಳಿಸಿದರು. ಆರ್. ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ.