Posts

Showing posts from August, 2025

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ *ಅಲೆಮಾರಿಗಳ ವಿಮೋಚನಾ ದಿನಾಚರಣೆ* ಕಾರ್ಯಕ್ರಮದ ನಿರ್ಣಯಗಳು

Image
 ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ *ಅಲೆಮಾರಿಗಳ ವಿಮೋಚನಾ ದಿನಾಚರಣೆ* ಕಾರ್ಯಕ್ರಮದ ನಿರ್ಣಯಗಳು  ೧. ಅಲೆಮಾರಿ ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿಯ ದೃಷ್ಟಿಯಿಂದ ಆಗಸ್ಟ್ 31 ರಂದು "ಅಲೆಮಾರಿಗಳ ವಿಮೋಚನಾ ದಿನಾಚರಣೆ"  ಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ಮುಂದಿನ ವರ್ಷ ರಾಜ್ಯ ಸರ್ಕಾರವೇ ಆಚರಣೆ ಮಾಡಬೇಕು. ೨. ಅಲೆಮಾರಿ ಸಮುದಾಯಗಳ ಮಾನವ ಹಕ್ಕುಗಳ ದಮನ ಮಾಡಲು ದುರ್ಬಳಕೆ ಆಗುತ್ತಿರುವ Habitual offenders act-1952 ಅನ್ನು ತಿದ್ದುಪಡಿ ಮಾಡಬೇಕು. ೩. ವಿಮುಕ್ತ ಅಲೆಮಾರಿ ಸಮುದಾಯಗಳ ಶಿಕ್ಷಣ, ಉದ್ಯೋಗ ಮತ್ತು ಅರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ *ವಿಮುಕ್ತ ಅಲೆಮಾರಿಗಳ ಶಾಶ್ವತ ಆಯೋಗ ಸ್ಥಾಪನೆ* ಮಾಡಬೇಕು. ಕೇಂದ್ರ ರಾಜ್ಯ ಸರ್ಕಾರಗಳು ಈ ಸಮುದಾಯಗಳಿಗೆ ವಿಷೇಶ ಪ್ಯಾಕೇಜ್ ನೀಡಬೇಕು. ೪. ರಾಜ್ಯದ ವಿಮುಕ್ತ ಅಲೆಮಾರಿ ಸಮುದಾಯಗಳು  SC, ST, OBC ಪಟ್ಟಿಗಳಲ್ಲಿ ಹಂಚಿಹೊಗಿದ್ದಾರೆ. ಈ ಸಮುದಾಯಗಳನ್ನು ಎಲ್ಲಾ ಹಂತದಲ್ಲಿ ಸಂಘಟಿಸಲು ಯೋಜನೆ ರೂಪಿಸಲಾಗುವುದು. ೫. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಿದೆ. ಬಂಜಾರ, ಬೋವಿ, ಕೊರಮ ಜಾತಿಗಳ ಒಳಗೊಂಡ ಪ್ರವರ್ಗ-ಸಿ ಗುಂಪಿನಲ್ಲಿ ಕೊರಚ ಸೇರಿದಂತೆ ಐವತ್ತಕ್ಕೂ ಹೆಚ್ಚು ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇಕಡಾ 5 ರಷ್ಟು  ಮೀಸಲಾತಿ ಹಂಚಿಕೆ ಮಾಡಿದೆ. ಸೂಕ್ಷ್ಮ ಸಮುದಾಯಗಳು ಸಿ ಗುಂಪಿನಲ್ಲಿ ಇರಲು ಇಚ್ಚ...

ಕೆಪಿಸಿಎಲ್ ನಲ್ಲಿ ನಡೆಯು ತ್ತಿರುವ ಬಹು ಕೋಟಿ ಬ್ರಷ್ಟಾಚಾರ l

Image
 ಕೆಪಿಸಿಎಲ್ ನಲ್ಲಿ ನಡೆಯು ತ್ತಿರುವ ಬಹು ಕೋಟಿ ಬ್ರಷ್ಟಾಚಾರ  ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗೌರವ್ ಗುಪ್ತ ಐಎಎಸ್ ಫೈನಾನ್ಸಿಯಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ಆರ್ ಉಳಿದಂತಹ ಎಲ್ಲಾ ಇಲಾಖೆಗಳ ಡೈರೆಕ್ಷರ್ಗಳ ಸಂಪೂರ್ಣ ಕೆಲಸಗಳನ್ನು ಮ್ಯಾನೇಜಿಂಗ್ ಡೈರೆಕ್ಟರ್ ರವರ ಸಹಾಯ ಹಸ್ತದಿಂದ ಫೈನಾನ್ಸಿಯಲ್ ಡೈರೆಕ್ಟರ್ ನಾಗರಾಜ್ ಆರ್ ರವರು ಸರ್ವಾಧಿಕಾರಿಯಾಗಿ ಕೆಪಿಸಿಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭ್ರಷ್ಟಾಚಾರದ ಮುಖ್ಯಸ್ಥರಾಗಿ ಕರ್ನಾಟಕ ರಾಜ್ಯದ ಜನತೆಯಿಂದ ತೆರಿಗೆ ರೂಪದಲ್ಲಿ ಸಂದಾಯವಾದ ಹಣದಿಂದ ರಾಜ್ಯದ ಜನತೆಗೆ ವಿದ್ಯುತ್ ಒದಗಿಸಲು ಕೆಪಿಸಿಎಲ್ ಗೆ ರಾಜ್ಯ ಸರ್ಕಾರ ಕೆಪಿಸಿಎಲ್ ಹಣವನ್ನು ಸಂದಾಯಿಸಿದ್ದು ರಾಜ್ಯದ ಜನತೆಗೆ ಸಿಗಬೇಕಾದ ಸವಾಲತ್ತುಗಳಲ್ಲಿ ಮುಂದಿಟ್ಟುಕೊಂಡು ಬಹುಕೋಟಿ ಹಣವನ್ನು ಭ್ರಷ್ಟಾಚಾರದಲ್ಲಿ ಮಾಡಿದ್ದಾರೆ. ಮುಖ್ಯವಾಗಿ ಕೆಪಿಸಿಎಲ್ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಹ YTPS [ YERMARUS THERMAL POWER STATION(YEGANUR)], BTPS [BELLARY THERMAL POWER STATION 1, RTPS [RAICHUR THERMAL POWER PLANT ] ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ವಿದ್ಯುತ್ ಶಕ್ತಿ ಉತ್ಪಾದನೆಗಾಗಿ ಕೆಪಿಸಿಎಲ್ ವತಿಯಿಂದ 2023 ರಲ್ಲಿ ಮೂರು ಟೆಂಡರ್ ಗಳನ್ನು ಕರೆದಿದ್ದು 1) ಇಂಡೋನೇಷ್ಯಾ ಕೋಲ್ 1 ಎಂಬ ಹೆಸರಿನಲ್ಲಿ ಭರತ್ ಮಾ...

ರೋಗಿಗಳ ತಪಾಸಣೆ ವೇಳೆ ದುರ್ನಡತೆ ಮತ್ತು ಗೂಂಡಾಗಿರಿ ತೋರಿದ ಮೈಸೂರು ಜಯದೇವ ಆಸ್ಪತ್ರೆ ವೈದ್ಯ ಡಾ||ದಿನೇಶ್ ಅಮಾನತ್ತು ಮಾಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ*

Image
 *ರೋಗಿಗಳ ತಪಾಸಣೆ ವೇಳೆ ದುರ್ನಡತೆ ಮತ್ತು ಗೂಂಡಾಗಿರಿ ತೋರಿದ ಮೈಸೂರು ಜಯದೇವ ಆಸ್ಪತ್ರೆ ವೈದ್ಯ ಡಾ||ದಿನೇಶ್ ಅಮಾನತ್ತು ಮಾಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ* ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ರೋಗಿಗಳ ತಪಾಸಣೆ ವೇಳೆ ಜಯದೇವ ಆಸ್ಪತ್ರೆಯ ಡಾ||ದಿನೇಶ್ ರವರು ದುರ್ನಡತೆ ಹಾಗೂ ಗೂಂಡಾಗಿರಿ ತೋರಿದರು ನೊಂದ ಶಿವಶಂಕರ್ ರವರು ಅಧ್ಯಕ್ಷರಾದ ದೇವರಾಜ್, ಶ್ರೀನಿವಾಸ್ , ಬೆನಕರಾಜ್ ರವರು ಮಾಧ್ಯಮಗೋಷ್ಟೀ ಏರ್ಪಡಿಸಿದ್ದರು. ಈ ಮೇಲ್ಕಂಡ ವಿಷಯ ತಿಳಿಯಪಡಿಸುದೇನೆಂದರೇ ಶಿವಶಂಕರ್ ದಿನಕೂಲಿ ಕಾರ್ಮಿಕ ಅವರ ಮಗ ಮೈಸೂರಿನ ಜಿಟಿಟಿಎಫ್  ವ್ಯಾಸಂಗ ಮುಗಿಸಿರುತ್ತಾನೆ. ಕಾಲೇಜು ವ್ಯಾಸಂಗ ಮುಗಿಸಿದ ಮೇಲೆ ಮಗನ ಟಿ.ಸಿ.ಪಡೆಯಲು ಮೈಸೂರಿಗೆ ತೆರಳುತ್ತಾರೆ. ಶಿವಶಂಕರ್ ರವರು ಸ್ನೇಹಿತ ಜೊತೆಯಲ್ಲಿ ಕಾಲೇಜಿನ ಬಳಿ ತೆರಳುತ್ತಿದ್ದಾಗ ಇದ್ದಕ್ಕಿದಂತೆ ಶಿವಶಂಕರ್ ರವರ ಎದೆನೋವು ಕಾಣಿಸಿಕೊಂಡು ಸುಸ್ತಾಗಿ ನೆಲೆಕ್ಕೆ ಬಿದ್ದಿದ್ದಾರೆ.  ಎದೆನೋವುನಿಂದ ಬಳಲುತ್ತಿದ್ದ ಶಿವಶಂಕರ್ ರವರನ್ನು ಹತ್ತಿರದಲ್ಲಿ ಇರುವ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಶಿವಶಂಕರ್ ರವರಿಗೆ ಜಯದೇವ ಆಸ್ಪತ್ರೆಯಲ್ಲಿ ಇಕೋ, ಇಸಿಜಿ ಸಂಪೂರ್ಣ ತಪಾಸಣೆ ನಡೆಸಲಾಯಿತು ನಂತರ ಆಗಿದ್ದೆ ಶೋಚನಿಯ ಸಂಗತಿ. ಸಂಪೂರ್ಣ ತಪಾಸಣೆ ನಂತರ ವೈದ್ಯರ ಬಳಿ ಸಂಪೂರ್ಣ ರಿಪೋರ್ಟ್ ತೊರಿಸಲು ವೈದ್ಯ ...

ಪ್ರಶಾಂತ ಸಮುದಾಯಗಳು ತರಂಗ್ ಉತ್ಸವ 2025 ರೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನವನ್ನು ಗುರುತಿಸುತ್ತವೆ - ಸಕ್ರಿಯ ವೃದ್ಧಾಪ್ಯ ಮತ್ತು ಒಗ್ಗಟ್ಟಿನ ಪ್ರಮುಖ ಆಚರಣೆ

Image
ಪ್ರಶಾಂತ ಸಮುದಾಯಗಳು ತರಂಗ್ ಉತ್ಸವ 2025 ರೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನವನ್ನು ಗುರುತಿಸುತ್ತವೆ - ಸಕ್ರಿಯ ವೃದ್ಧಾಪ್ಯ ಮತ್ತು ಒಗ್ಗಟ್ಟಿನ ಪ್ರಮುಖ ಆಚರಣೆ ಬೆಂಗಳೂರು, ಆಗಸ್ಟ್ 21, 2025: ವಿಶ್ವ ಹಿರಿಯ ನಾಗರಿಕರ ದಿನದ ಸಂದರ್ಭದಲ್ಲಿ, ಭಾರತದ ಪ್ರಮುಖ ಹಿರಿಯ ನಾಗರಿಕರ ಆಪರೇಟರ್ ಆಗಿರುವ ಸಿರೀನ್ ಕಮ್ಯುನಿಟೀಸ್, ತನ್ನ ಪ್ರಮುಖ ಸಾಂಸ್ಕೃತಿಕ ಉತ್ಸವ ತರಂಗ್ ಉತ್ಸವ 2025 ಅನ್ನು ಆಯೋಜಿಸಿತು - ಇದು ಭಾರತದಾದ್ಯಂತ ಹಿರಿಯ ನಾಗರಿಕರ ಪ್ರತಿಭೆ, ಸೃಜನಶೀಲತೆ ಮತ್ತು ಸ್ಥಿತಿಸ್ಥಾಪಕತ್ವದ ರೋಮಾಂಚಕ ಆಚರಣೆಯಾಗಿದೆ. ಆಗಸ್ಟ್ 21 ರಂದು ನಡೆದ ಗ್ರ್ಯಾಂಡ್ ಫಿನಾಲೆಯು ಬೆಂಗಳೂರು, ಚೆನ್ನೈ, ಕೊಯಮತ್ತೂರು ಮತ್ತು ಇತರ ನಗರಗಳಲ್ಲಿ 10 ಅವಿಚಲಿತ ಸಮುದಾಯಗಳಲ್ಲಿ 250 ಕ್ಕೂ ಹೆಚ್ಚು ನಿವಾಸಿಗಳನ್ನು ಮತ್ತು 1,000+ ಜನರನ್ನು ವಾಸ್ತವಿಕವಾಗಿ ಒಟ್ಟುಗೂಡಿಸಿತು. ಈ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಸಂತಾನೋತ್ಪತ್ತಿ ಔಷಧದ ಪ್ರವರ್ತಕರಾದ ಪದ್ಮಶ್ರೀ ಡಾ. ಕಾಮಿನಿ ರಾವ್ ಭಾಗವಹಿಸಿದ್ದರು. ಜಗತ್ತು ವಿವಿಧ ಕಾರಣಗಳನ್ನು ಗುರುತಿಸಲು ವಿಭಿನ್ನ ದಿನಗಳನ್ನು ಗುರುತಿಸುತ್ತದೆ, ಆದರೆ ವಿಶ್ವ ಹಿರಿಯ ನಾಗರಿಕರ ದಿನವು ಹಿರಿಯರನ್ನು ಮತ್ತು ಅವರ ಜೀವನವನ್ನು ಬೆಳಕಿಗೆ ತರಲು ಪ್ರಬಲ ಕಾರಣವಾಗಿದೆ. 2025 ರ ತರಂಗ್ ಉತ್ಸವವು ಈ ಆಚರಣೆಯನ್ನು ಸ್ವಾತಂತ್ರ್ಯ, ಚೈತನ್ಯ ಮತ್ತು ಸಕ್ರಿಯವಾಗಿ ವಯಸ್ಸಾಗುವುದರ ಸಂತೋಷದ ನಿಜವಾದ ಆಚರಣೆಯಾಗಿ ಪರಿವರ್ತಿಸಿತು. ತರಂಗ್ - ಅಂ...

ಸಾಮಾಜಿಕ ನ್ಯಾಯದಡಿಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿದ್ಯವನ್ನು ಕಲ್ಪಿಸಿಕೊಡುವ ಮೀಸಲಾತಿ.

Image
  ಸಾಮಾಜಿಕ ನ್ಯಾಯದಡಿಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿದ್ಯವನ್ನು ಕಲ್ಪಿಸಿಕೊಡುವ ಮೀಸಲಾತಿ.  ಈ ಮೂಲಕ G ಸಮುದಾಯಗಳನ್ನು ಸಾಮಾಜಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಸಬಲಿಕರಣಗೊಳಿಸುವ ಪರಿಣಾಮಗಾರಿ ಯೋಜನೆ ಆಗಿದೆ. ಇದು ಒಳಮೀಸಲಾತಿಗೂ ಅನ್ವಯಿಸುತ್ತದೆ. ಪರಿಶಿಷ್ಟಜಾತಿಗೆ ಒಳಮೀಲಾತಿ ಹಂಚಿಕೆ : 19.08.202550 ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ನೆತೃತ್ವದ ರಾಜ್ಯ ಸಚಿವ ಸಂಪುಟಸಭೆ ಅತಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷೆಯಲ್ಲಿ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ಾಸ್ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿದ ವರದಿ ಕುರಿತು ಚರ್ಚಿಸಿ ಒಳಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ನಮ್ಮೆಲ್ಲರಿಗೂ ಸಂತೋಷ ಉಂಟುಮಾಡಿದೆ. ಪರಿಶಿಷ್ಟ ಸಮುದಾಯಗಳ ಮೂರು ದಶಕಗಳ ಕಾಲದ ಬೇಡಿಕೆ ಹಾಗೂ ಹೋರಾಟ ಕೊನೆಗೂ ಗೆಲವು ಕಂಡಿದೆ ಒಳಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟಕೈಗೊಂಡಿದೆ. ಪರಿಶಿಷ್ಟ ಜಾತಿಗಳನ್ನು ಮೂರು ವರ್ಗಿಕರಣ ಮಾಡಿ ಶೇ 17%ರಷ್ಟು ಎಸ್.ಸಿ ಮೀಸಲು ಪ್ರಮಾಣವನ್ನು ಬಲಗೈ ಹೊಲೆಯ/ಛಲವಾದಿಗೆ ಶೇ-6% ಹಾಗೂ ಎಡಗೈ ಮಾದಿಗ ಜನಾಂಗಕ್ಕೆ ಶೇ-6% ಹಾಗೂ ಸ್ಪಷ್ಟ ಜಾತಿಗಳಿಗೆ ಶೇ-5% ಒಳಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.  ಇಂತಹ ಐತಿಹಾಸಿಕ ನಿರ್ಣಯವನ್ನು ತೆಗೆದುಕ...

ದಿನಾಂಕ: 20-08-2025ರಂದು ರಾಜ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ

Image
 ದಿನಾಂಕ: 20-08-2025ರಂದು ರಾಜ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ  ಉಲ್ಲೇಖ: 1) ದಿನಾಂಕ:20-02-2025ರ ತ್ರಿಪಕ್ಷೀಯ ಸಕ್ಕರೆ ಬೇತನ ಸಮಿತಿಯ ಪ್ರಥಮ ಸಭೆ ವರದಿ. 20 02 05-2007 2008 ಸಭೆಯ ವರದಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಈ ಮೂಲಕ ತಮ್ಮ ಅವಗಾಹನೆಗೆ ತರಲಿಚ್ಛಿಸುವುದೇನೆಂದರೆ, ರಾಜ್ಯ ಸಕ್ಕರೆ ಕಾರ್ಮಿಕರಿಗೆ 7ನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆ ಮಾಡಿ ಹೊರಡಿಸಿದ್ದ ಸರ್ಕಾರಿ ಆದೇಶದ ವಿರುದ್ಧ ಕೆಲವು ಕಾರ್ಖಾನೆ ಮಾಲೀಕರು ರಾಜ್ಯದ ಉಚ್ಚ ನ್ಯಾಯಾಲಯದಿಂದ ಮಧ್ಯಂತರ ಆದೇಶವನ್ನು ಪಡೆಯುವ ಮೂಲಕ ಕಾರ್ಮಿಕ ವಿರೋಧಿ ನೀತಿ ಹೊಂದಿರುವುದು ಸರಿಯಷ್ಟೇ. ಈ ಬಗ್ಗೆ ಮೇಲ್ಕಂಡ ಉಲ್ಲೇಖ (1)ರಂತೆ ತಾವುಗಳು 8ನೇ ತ್ರಿಪಕ್ಷೀಯ ವೇತನ ಸಮಿತಿ ಸಭೆ ನಡೆಸಿ ಕೈಗೊಂಡ ನಿರ್ಣಯದಂತೆ ಉಲ್ಲೇಖ (2)ರಲ್ಲಿ ಮಾನ್ಯ ಕಾರ್ಮಿಕ ಆಯುಕ್ತರವರ ಅಧ್ಯಕ್ಷತೆಯಲ್ಲಿ ಕೈಗೊಂಡ ತೀರ್ಮಾನಗಳಿಂದ ಕೂಡ ಮಾಲೀಕ ವರ್ಗದವರು ಮೊಕದ್ದಮೆ ಹಿಂತೆಗೆದುಕೊಳ್ಳದೇ 7ನೇ ವೇತನ ಒಪ್ಪಂದ ಜಾರಿಗೊಳ್ಳದಂತೆ ಹಾಗೂ 8ನೇ ತ್ರಿಪಕ್ಷೀಯ ವೇತನ ಸಮಿತಿಯ ಸಭೆಗಳು ಕೂಡ ನಡೆಯದಂತೆ ಮಾಡಿ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ವೇತನ ಹೆಚ್ಚಳ ಮತ್ತು ಇತರೆ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಿದೆ. 8ನೇ ವೇತನ ಒಪ್ಪಂದದನ್ವಯ ದಿನಾಂಕ: 01-04-2022 ರಿಂದ ದಿನಾಂಕ: 31-03-2026ರ ವರೆಗಿನ ಅವಧಿ ಇನ್...

ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ನವೆಂಬರ್ 11ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ.

Image
 ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ನವೆಂಬರ್ 11ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ. ಬೆಂಗಳೂರು ಆಗಸ್ಟ್ 19; ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಬರುವ ನವೆಂಬರ್  ಎರಡರಂದು 101ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಢಿಯಲ್ಲಿ ಈ ವಿಷಯ ತಿಳಿಸಿದ ಮಹಿಳಾ ರಾಜ್ಯಾಧ್ಯಕ್ಷೆ ರೇಣುಕಾ ವಿ.ಬೊಮ್ಮಸಂದ್ರ,ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕನ್ನಡಾಂಬೆ ಮಂಜು,ನವೆಂಬರ್ 11ರಂದು ಆನೇಕಲ್ ನ ಎ ಎಸ್ ಬಿ ಆಟದ ಮೈದಾನದಲ್ಲಿ ನಡೆಯಲಿದೆ,ಮದುವೆ ಮಾಡಿಕೊಳ್ಳಲು ಇಚ್ಚಿಸುವ ಜೋಡಿಗಳು ಅಕ್ಟೋಬರ್ 20ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ನೊಂದಾಯಿಸಿಕೊಳ್ಳಬೇಕು ಎಂದು ಹೇಳಿದರು. ಯಾವುದೇ ಧರ್ಮಕ್ಕೆ ಸೇರಿದವರು ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿಕೊಳ್ಳಬಹುದಾಗಿದೆ.ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ ಎಂದರು. ವಿವಾಹಕ್ಕೆ ನೊಂದಾಯಿಸಿಕೊಳ್ಳವವರು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9900834039, 7899997609,9972524273,9886566498

ಕನ್ನಡ ಮನರಂಜನೆಗೆ ಹೊಸ ಶಕ್ತಿ ತುಂಬಲು ‘ಜೀ಼ ಪವರ್’ ವಾಹಿನಿ ಲಾಂಚ್, ” ಕನ್ನಡ ಮನರಂಜನೆಗೆ ಹೊಸ ಶಕ್ತಿ – ಜೀ಼ ಪವರ್ ಆಗಸ್ಟ್ 23ರಿಂದ ಪ್ರಾರಂಭ “

Image
  ಕನ್ನಡ ಮನರಂಜನೆಗೆ ಹೊಸ ಶಕ್ತಿ ತುಂಬಲು ‘ಜೀ಼ ಪವರ್’ ವಾಹಿನಿ ಲಾಂಚ್,  ” ಕನ್ನಡ ಮನರಂಜನೆಗೆ ಹೊಸ ಶಕ್ತಿ – ಜೀ಼ ಪವರ್ ಆಗಸ್ಟ್ 23ರಿಂದ ಪ್ರಾರಂಭ “ ಬೆಂಗಳೂರು, 18 ಆಗಸ್ಟ್ 2025 : ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಕರ್ನಾಟಕದ ಪ್ರೇಕ್ಷಕರಿಗಾಗಿ ಹೊಸ ಕನ್ನಡ ವಾಹಿನಿ  ‘ಜೀ಼ ಪವರ್’ ಅನ್ನು ಆಗಸ್ಟ್ 23, 2025 ರಂದು ಪ್ರಾರಂಭಿಸಲು ಸಜ್ಜಾಗಿದೆ. ಮೂರು ದಶಕಗಳಿಂದ ದೇಶದಾದ್ಯಂತ ವಿಭಿನ್ನ ಭಾಷೆಗಳಲ್ಲಿ ಮನರಂಜನೆ ನೀಡುತ್ತಿರುವ ZEEL, ಈಗಾಗಲೇ ಜೀ಼ ಕನ್ನಡ ಮೂಲಕ ಮನೆಮಾತಾಗಿದ್ದು, ಜನಪ್ರಿಯತೆ ಗಳಿಸಿದೆ. ಅದರ ಯಶಸ್ಸಿನ ಹಾದಿಯಲ್ಲಿ, ಜೀ಼ ಪವರ್ ಕನ್ನಡದ ಮನರಂಜನಾ ಕ್ಷೇತ್ರಕ್ಕೆ ಹೊಸ ಉಸಿರು ತುಂಬಲಿದೆ. ಜೀ಼ ಪವರ್‌ನ ವೈಶಿಷ್ಟ್ಯ ಹೊಸ ವಾಹಿನಿ ಕೇವಲ ಮನರಂಜನೆಯಷ್ಟೇ ಅಲ್ಲ, ಅದು ಕಲ್ಪನೆ–ನಿಜ ಜೀವನ–ಸಂಸ್ಕೃತಿಗಳನ್ನು ಒಟ್ಟುಗೂಡಿಸುವ ವೇದಿಕೆ. ಮಹಿಳಾ ಪ್ರಧಾನ ಧಾರಾವಾಹಿಗಳು, ವಿಭಿನ್ನ ವಾಸ್ತವ ಕಾರ್ಯಕ್ರಮಗಳು, ಬ್ಲಾಕ್‌ಬಸ್ಟರ್ ಚಿತ್ರಗಳು, ಹಬ್ಬದ ವಿಶೇಷತೆಗಳು ಮತ್ತು ಪ್ರಾದೇಶಿಕ ಕ್ರೀಡೆಗಳೊಂದಿಗೆ ಆಧುನಿಕ ಕನ್ನಡಿಗರ ಸಂಪೂರ್ಣ ಕುಟುಂಬ ವಾಹಿನಿ ಎಂಬ ಹೆಸರನ್ನು ಗಳಿಸಲು ಮುಂದಾಗಿದೆ. ZEEL ನಾಯಕತ್ವದ ಅಭಿಪ್ರಾಯಗಳು ರಾಘವೇಂದ್ರ ಹುಣಸೂರ್, ಮುಖ್ಯ ಕಂಟೆಂಟ್ ಅಧಿಕಾರಿ, ZEEL: “ಜೀ಼ ಪವರ್ ಕನ್ನಡ ಮನರಂಜನೆಯಲ್ಲಿ ಹೊಸ ಅಧ್ಯಾಯ. ತೀವ್ರ ಹಾಗೂ ಆಲೋಚನೆಗೆ ಪ್ರೇರೇಪ...

ಗಣೇಶ ಹಬ್ಬ ಪ್ರಯುಕ್ತ ಗಣೇಶಮೂರ್ತಿ ಭರ್ಜರಿ ಮಾರಾಟ*

Image
 *ಗಣೇಶ ಹಬ್ಬ ಪ್ರಯುಕ್ತ  ಗಣೇಶಮೂರ್ತಿ ಭರ್ಜರಿ ಮಾರಾಟ* ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ  ಪ್ರಮುಖ ನಾಯಕರಾದ ಬಾಲಗಂಗಾಧರ ತಿಲಕ್, ಗಣೇಶ ಚತುರ್ಥಿಯನ್ನು ಖಾಸಗಿ ಧಾರ್ಮಿಕ ಆಚರಣೆಯಿಂದ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರಬಲ ಸಾರ್ವಜನಿಕ ಚಳುವಳಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 19 ನೇ ಶತಮಾನದ ಉತ್ತರಾರ್ಧದಲ್ಲಿ ಅವರ ನವೀನ ವಿಧಾನವು ಹಬ್ಬದ ಮಹತ್ವವನ್ನು ಹೆಚ್ಚಿಸಿದ್ದಲ್ಲದೆ, ರಾಷ್ಟ್ರೀಯತಾವಾದಿ ಭಾವನೆಯನ್ನು ಬೆಳೆಸಲು ಮತ್ತು ಭಾರತೀಯರನ್ನು ಒಗ್ಗೂಡಿಸಲು ಒಂದು ವೇದಿಕೆಯಾಗಿ ಬಳಸಿಕೊಂಡಿತು. ಗಣೇಶ ಹಬ್ಬದಲ್ಲಿ ಹೂವಿನ ವ್ಯಾಪಾರ, ಗಣೇಶ ಮೂರ್ತಿ ತಯಾರಿಕೆ ಮಾರಾಟಗಾರರಿಗೆ ಹಾಗೂ ಹಣ್ಣುಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತದೆ. ಸಾರ್ವಜನಿಕರ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವವರು ಸಂಗೀತ ಸಂಜೆ, ತಮಟೆ ವಾದ್ಯ, ಪ್ರವಚನ ಹಾಗೂ ದೀಪಾಲಂಕಾರ ಮಾಡುವವರಿಗೆ  ಪ್ರೋತ್ಸಹ ಸಿಗಲಿದೆ. ಗಣೇಶ ಹಬ್ಬ ಹಿಂದೂ ಜನರು ಸಂಘಟನೆ ಮಾಡಲು ಉತ್ತಮ ವೇದಿಕೆಯಾಗಿದೆ. ಬೆಂಗಳೂರಿನಲ್ಲಿ ಗಣೇಶಮೂರ್ತಿಗಳ ಭರ್ಜರಿ ಮಾರಾಟವಾಗುತ್ತಿದೆ.

ಬಿಜೆಪಿ ಕೇಂದ್ರ ಸರ್ಕಾರ ಚುನಾವಣೆ ಆಯೋಗ ಮತಗಳ್ಳತನ ವಿರುದ್ದ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆ*

Image
 *ಬಿಜೆಪಿ ಕೇಂದ್ರ ಸರ್ಕಾರ ಚುನಾವಣೆ ಆಯೋಗ ಮತಗಳ್ಳತನ ವಿರುದ್ದ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆ* ಫೀಡಂ ಪಾರ್ಕ್ ಅವರಣದಲ್ಲಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷ್ಮಿಣ, ಪೂರ್ವ, ಪಶ್ಚಿಮ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ *ಮತಗಳ್ಳರೇ ಅಧಿಕಾರ ಬಿಡಿ* ಚುನಾವಣಾ ಅಕ್ರಮಗಳಿಗೆ ಕಾರಣರಾಗಿರುವ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನೀತಿಗಳ ವಿರುದ್ದ ಕ್ಯಾಂಡಲ್ ಲೈಟ್ ಪ್ರತಿಭಟನೆ. ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರು, ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಸದಸ್ಯರಾದ ಸಲೀಮ್ ಅಹಮದ್, ಅಖಿಲ ಭಾರತ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಮುಖಂಡ ಮನ್ಸೂರ್ ಅಲಿಖಾನ್  ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ  ಸೌಮ್ಯರೆಡ್ಡಿ ಮತ್ತು ಎಂ.ಇ.ಐ.ಸಂಸ್ಥೆ ಅಧ್ಯಕ್ಷರಾದ ಎಸ್.ಮನೋಹರ್  ಜಿಲ್ಲಾಧ್ಯಕ್ಷರುಗಳಾದ ಅಬ್ದುಲ್ ವಾಜಿದ್, ಹನುಮತರಾಯಪ್ಪ, ಗೌತಮ್, ನಂದಕುಮಾರ್, ಮಂಜುನಾಥ್ ರವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. *ಬಿ.ಕೆ.ಹರಿಪ್ರಸಾದ್ ರವರು* ಮಾತನಾಡಿ ಮಹದೇವಪುರ 1ಲಕ್ಷ ಮತಗಳ್ಳತನವಾಗಿದೆ ಮತ್ತು  ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ರಾಹುಲ್ ಗಾಂಧಿ ಇದರ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಈ ಪ್ರಕರಣವನ್ನು ವಿಶ್ವದ ಗಮನ ಸೆಳದಿದೆ ಎಂದು ಹೇಳಿದರು. *ಜಿ.ಸಿ.ಚಂದ್ರಶೇಖರ್...

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರುಗಳ ಹಲವಾರು ಸಮಸ್ಯೆಗಳ ಬಗ್ಗೆ

Image
 ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರುಗಳ ಹಲವಾರು ಸಮಸ್ಯೆಗಳ ಬಗ್ಗೆ   ಸನ್ಮಾನ್ಯ ಶ್ರೀ ಕೆ. ಜೆ. ಜಾರ್ಜ್ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/389/2024-25 2: 14.03.2025. ಮಾನ್ಯ ವ್ಯವಸ್ಥಾಪಕರು ಬೆ.ವಿ.ಕಂ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/01/2025-26 ໖: 08.04.2025. ಅಪರ ಮುಖ್ಯ ಕಾರ್ಯದರ್ಶಿ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/05/2025-26 2: 17.04.2025. ತಾಂತ್ರಿಕ ನಿರ್ದೇಶಕರು ಬೆ.ವಿ.ಕಂ ರವರಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/10/2025-26 2: 25.04.20 . ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/13/2025-26 2: 25.04.2025. ಸನ್ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸ್ವಾಧೀನಾನುಭವ ಪತ್ರದ ವಿನಾಯಿತಿಗಾಗಿ ನೀಡಿದ ಪತ್ರದ ಸಂಖ್ಯೆ: ಕರಾಅಪವಿಗುಸಂ/ಕೇಂದ್ರ ಸಮಿತಿ/12/2025-26 2: 25.04.2025. ಕಾರ್ಯದರ್ಶಿ, ಕರ್ನಾಟಕ ವಿದ್ಯುತ್‌ಚ...

Major Waqf Property Fraud Unearthed in Bengaluru — Fake Deed, Illegal Khata and Trustee Inaction Alleged

Image
  Major Waqf Property Fraud Unearthed in Bengaluru — Fake Deed, Illegal Khata and Trustee Inaction Alleged Bengaluru : A major case of Waqf property fraud has come to light in the city, involving allegations of illegal encroachment, forged documentation, and collusion between the President of Ayesha Amina Trust, certain Trustees, and BBMP officials. Addressing a press conference at the Press Club of Bangalore today,  Dr. Yaseen Shariff, a family member of Late Haji Nabi Shariff, accused Trust President Ahmed Shariff of illegally occupying 525 sq. ft. of Waqf land located at No. 5, Sadar Patrappa Road, O.T.C. Road Cross, Bengaluru – 560002. According to  Dr. Yaseen , the land was lawfully purchased by the  Ayesha Amina Trust  under a registered sale deed dated October 5, 1972, and has remained in the Trust’s possession for over five decades. It is also officially recorded as Waqf property with the Karnataka Board of Waqf (Reg. No. KTW/Reg/07/BNU/1982-83). In 2004...

ಪಾಕೆಟ್‌ ಎಫ್ ಎಂ' ಸೌಂಡ್‌ ಆಫ್‌ ಕರೇಜ್' ಕಥೆಯಲ್ಲಿ ಮಿಂಚಿದಭಾರತದ ಮಹಿಳಾ ಐಸ್ ಹಾಕಿ ತಂಡ!

Image
 ಪಾಕೆಟ್‌ ಎಫ್ ಎಂ' ಸೌಂಡ್‌ ಆಫ್‌ ಕರೇಜ್' ಕಥೆಯಲ್ಲಿ ಮಿಂಚಿದಭಾರತದ ಮಹಿಳಾ ಐಸ್ ಹಾಕಿ ತಂಡ! ಆಗಸ್ಟ್ 12, ಭಾರತ 2025: ಇಡೀ ಜಗತ್ತೇ ಶಬ್ದ ಗೊಂದಲಗಳಿಂದ ತುಂಬಿರೋವಾಗ, ವಿಶ್ವದ ಅತಿದೊಡ್ಡ ಆಡಿಯೋ ಸೀರೀಸ್ ಪ್ಲಾಟ್ ಫಾರ್ಮ್ ಆಗಿರುವ ಪಾಕೆಟ್ ಎಫ್ ಎಂ ಅರ್ಥಪೂರ್ಣ ಕಥೆಗಳ ಮೂಲಕ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಪಾಕೆಟ್ ಎಫ್ ಎಂನ ಇಂಡಿಯಾ, ಕುಚ್ ಅಚ್ಚಾ ಸುನೋ' ಅಭಿಯಾನವು ಭಾರತೀಯ ಮಹಿಳಾ ಐಸ್ ಹಾಕಿ ತಂಡದ ಅದ್ಭುತ ನೈಜ ಕಥೆಯನ್ನು ಎತ್ತಿ ಹಿಡಿಯಲಿದೆ. ಇಲ್ಲಿ ಕುಟುಂಬದ ವಿರೋಧ, ಸಮಾಜದ ಒತ್ತಡ ಮತ್ತು 'ಪುರುಷರ ಆಟ' ಎಂದು ಹಾಸ್ಯ ಟೀಕೆಗಳನ್ನು ಎದುರಿಸಿದ ಪ್ರತಿಯೊಬ್ಬ ಆಟಗಾರ್ತಿಯ ಕಥೆ ಇರಲಿದೆ. ಇದ್ಯಾವ ಟೀಕೆಗಳಿಗೆ ಬಗ್ಗದೇ ಭಾರತವನ್ನು ಪ್ರತಿನಿಧಿಸಿ ಏಷ್ಯಾಕಪ್ ನಲ್ಲಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದರು. ಲಡಾಖ್ ನ ಹಿಮ್ಮೆಟ್ಟಿದ ಸರೋವರಗಳಿಂದ ಅಂತರರಾಷ್ಟ್ರೀಯ ವೇದಿಕೆವರೆಗೆ ಅವರ ಅದ್ಭುತ ಪ್ರಯಾಣವನ್ನು ಈಗ ಪಾಕೆಟ್ ಎಫ್ ಎಂ ತನ್ನ 'ಇಂಡಿಯಾ, ಕುಚ್ ಅಚ್ಚಾ ಸುನೋ! ಅಭಿಯಾನದ ಭಾಗವಾಗಿ ಪ್ರಾರಂಭಿಸಿದ 'ಸೌಂಡ್ ಆಫ್ ಕರೇಜ್ ಎಂಬ ಬ್ರಾಂಡ್ ಫಿಲ್ಡ್ ನಲ್ಲಿಜೀವಂತವಾಗಿಸಿದೆ. ಭಾರತ ಮಹಿಳಾ ಐಸ್ ಹಾಕಿ ತಂಡದ ನಾಯಕಿ ಟ್ಟೇವಾಂಗ್ ಚುಸ್ಕಿಟ್ ಹೇಳುವಂತೆ' ಐಸ್ ಹಾಕಿ ಕಡೆಗಿನ ನಮ್ಮ ಪ್ರಯಾಣ ಮನೆ ಮಂದಿಗೆಲ್ಲ ಸಂಶಯ ಹುಟ್ಟಿಸಿತ್ತು. ಸೌಂಡ್ ಆಫ್ ಕರೇಜ್ ನಮ್ಮ ಕಷ್ಟ, ಟೀಕೆಗಳ ಜೊತೆಗೆ ಸತ್ಯವನ್ನು ...

ಸಂಧಿವಾತಕ್ಕೆ ಸುಧಾರಿತ ಇಂಟ್ರಾಸೋಸಿಯಸ್ ಸೆಲ್ ಚಿಕಿತ್ಸೆಯನ್ನು ನೀಡುವ ಬೆಂಗಳೂರಿನ ಏಕೈಕ ಕೇಂದ್ರವನ್ನು ರೀಜೆನ್‌ಆರ್ಥೋಸ್ಪೋರ್ಟ್ ತೆರೆಯುತ್ತದೆ

Image
ಸಂಧಿವಾತಕ್ಕೆ ಸುಧಾರಿತ ಇಂಟ್ರಾಸೋಸಿಯಸ್ ಸೆಲ್ ಚಿಕಿತ್ಸೆಯನ್ನು ನೀಡುವ ಬೆಂಗಳೂರಿನ ಏಕೈಕ ಕೇಂದ್ರವನ್ನು ರೀಜೆನ್‌ಆರ್ಥೋಸ್ಪೋರ್ಟ್ ತೆರೆಯುತ್ತದೆ ಹೈದರಾಬಾದ್ (2015) ಮತ್ತು ಮುಂಬೈ (2017) ನಂತರ, ಈ ಸೌಲಭ್ಯವು ರೀಜೆನ್‌ಆರ್ಥೋಸ್ಪೋರ್ಟ್‌ನ ಭಾರತದಲ್ಲಿನ ಮೂರನೇ ಸುಧಾರಿತ ಪುನರುತ್ಪಾದಕ ಔಷಧ ಸೌಲಭ್ಯವಾಗಿದೆ. 9 ಆಗಸ್ಟ್ 2025, ಬೆಂಗಳೂರು | ಸಂಶೋಧನೆ-ಚಾಲಿತ ಪುನರುತ್ಪಾದಕ ಮೂಳೆಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ರೀಜೆನ್‌ಆರ್ಥೋಸ್ಪೋರ್ಟ್, ಭಾರತದಲ್ಲಿ ತನ್ನ ಮೂರನೇ ಸುಧಾರಿತ ಚಿಕಿತ್ಸಾ ಸೌಲಭ್ಯವನ್ನು ಪ್ರಾರಂಭಿಸಿದೆ, ಈಗ ಬೆಂಗಳೂರಿನ ಇಂದಿರಾನಗರದಲ್ಲಿ ತೆರೆಯಲಾಗಿದೆ. ರಾಜ್ಯಾದ್ಯಂತ ಮೊಣಕಾಲು ಮತ್ತು ಕೀಲು ಅಸ್ವಸ್ಥತೆಗಳು ಹೆಚ್ಚುತ್ತಿರುವ ಸಮಯದಲ್ಲಿ ತೆರೆಯಲಾದ ಹೊಸ ಕೇಂದ್ರವು ಸಂಧಿವಾತ ಮತ್ತು ಕ್ರೀಡಾ ಗಾಯಗಳಿಗೆ ಅತ್ಯಾಧುನಿಕ, ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಗಳಿಗೆ ಪ್ರವೇಶವನ್ನು ವಿಸ್ತರಿಸುತ್ತದೆ, ಇದರಲ್ಲಿ ಭಾರತದ ಮೊದಲ ಇಂಟ್ರಾಸೋಸಿಯಸ್ (ಮೂಳೆಯೊಳಗೆ) ಕೋಶ ಚಿಕಿತ್ಸೆ, ಮುಂದುವರಿದ ಹಂತಗಳಲ್ಲಿ ಕೀಲು ಪರಿಸ್ಥಿತಿಗಳನ್ನು ನಿರ್ವಹಿಸಲು ಒಂದು ಮಹತ್ವದ ಹಸ್ತಕ್ಷೇಪವೂ ಸೇರಿದೆ. ಬೆಂಗಳೂರು ಮಸ್ಕ್ಯುಲೋಸ್ಕೆಲಿಟಲ್ ಆರೋಗ್ಯದಲ್ಲಿ ವಿಶಾಲ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ, ಇತ್ತೀಚಿನ ಅಧ್ಯಯನಗಳು ಕರ್ನಾಟಕದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ 80% ಕ್ಕಿಂತ ಹೆಚ್ಚು ಜನರು ಮೊಣಕಾಲಿನ ಅಸ್ಥಿಸಂಧಿವಾತವನ್ನು ಅನುಭವಿ...

ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ ಅನುದಾನದ ದುರುಪಯೋಗ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ – ಆಗಸ್ಟ್ 21ರಂದು ಕ.ದ.ಸಂ.ಸ.ನ ಕರೆ

Image
  ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ ಅನುದಾನದ ದುರುಪಯೋಗ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ – ಆಗಸ್ಟ್ 21ರಂದು ಕ.ದ.ಸಂ.ಸ.ನ ಕರೆ ಬೆಂಗಳೂರು, ಆಗಸ್ಟ್ 7: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ರೂಪಿಸಲಾದ ಎಸ್.ಸಿ.ಎಸ್.ಪಿ – ಟಿ.ಎಸ್.ಪಿ (SCSP-TSP) ಕಾಯ್ದೆ 2013 ರ ಕಲಂ 7ಸಿ ಅನ್ನು ಕೂಡಲೇ ರದ್ದುಪಡಿಸಬೇಕು ಎಂಬುದರ ಜೊತೆಗೆ, ಪರಿಶಿಷ್ಟರ ಹಕ್ಕಿನ ಅನುದಾನವನ್ನು ಇತರ ಯೋಜನೆಗಳಿಗೆ ಬಳಸುವ ಪದ್ಧತಿಗೆ ತಡೆಯ ಹಾಕಬೇಕು ಎಂಬ ಮನವಿಯೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ.ದ.ಸಂ.ಸ.) ದಿನಾಂಕ ಆ.21, 2025ರ ಗುರುವಾರ, ಮಧ್ಯಾಹ್ನ 12 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಿದೆ. ಸಂಘಟನೆಯ ಮುಖಂಡರ ಮಾತುಗಳ ಪ್ರಕಾರ, ಕಾನೂನಿನ ಕಲಂ 7ಡಿ ಈಗಾಗಲೇ ರದ್ದು ಪಡಿಸಲಾಗಿದೆ. ಆದರೆ, 7ಸಿ ಕಲಂ ಮುಂದುವರಿದಿದ್ದು, ಇದರ ಮೂಲಕ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯ ಅನುದಾನವನ್ನು ಗ್ಯಾರಂಟಿ ಯೋಜನೆಗಳು ಸೇರಿದಂತೆ ಇತರ ಇಲಾಖೆಗಳ ವಿವಿಧ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಲಾಗಿದೆ. ಈ ಕ್ರಮ ಪರಿಶಿಷ್ಟ ಸಮುದಾಯದ ಹಕ್ಕುಗಳ ವಿರುದ್ಧವಾಗಿದ್ದು, ಅಭಿವೃದ್ಧಿಗೆ ತಡೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಒದಗಿಸಿದ್ದ ₹4 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ನೇರವಾಗಿ ಬಿಪಿಎಲ್ ಕುಟು...

Rotary Cubbonpark Trust and Bangalore Gastro Center Launch Mobile GI Health Initiative in Karnataka

Image
  Rotary Cubbonpark Trust and Bangalore Gastro Center Launch Mobile GI Health Initiative in Karnataka Bengaluru, August 6, 2025: In a pioneering move to enhance rural healthcare access, the Rotary Cubbonpark Trust, in association with Bangalore Gastro Center, has launched an innovative gastrointestinal (GI) health initiative across Karnataka. With a project investment of ₹3 crore, the initiative aims to deliver advanced medical diagnostics and treatment to underserved communities through state-of-the-art mobile healthcare units. An Innovative Healthcare Model Backed by the Infosys Foundation and the Department of Health and Family Welfare, Government of Karnataka, Rotary District 3191 has introduced four specially outfitted mobile medical vans. These units are equipped with high-end diagnostic tools such as endoscopy and colonoscopy systems, enabling on-the-spot screening and early detection of GI disorders. Filling the Rural Healthcare Gap The initiative specifically targets patie...

ಸ್ವತ್ತು ಪ್ರಕ್ರಿಯೆಯಲ್ಲಿ ಗೊಂದಲ, ಭ್ರಷ್ಟಾಚಾರದ ಭೀತಿ: ಎನ್.ಡಿ.ಎಸ್. ಸ್ಟೀಫನ್

Image
  -ಸ್ವತ್ತು ಪ್ರಕ್ರಿಯೆಯಲ್ಲಿ ಗೊಂದಲ, ಭ್ರಷ್ಟಾಚಾರದ ಭೀತಿ: ಎನ್.ಡಿ.ಎಸ್. ಸ್ಟೀಫನ್ ಬೆಂಗಳೂರು, ಆ. 7:  ಗ್ರಾಮೀಣ ಪ್ರದೇಶಗಳಲ್ಲಿ ಇ-ಸ್ವತ್ತು ಅಭಿಯಾನ ಗೊಂದಲದ ಗೂಡಾಗಿದ್ದು, ಹೈಟೆಕ್ ಭ್ರಷ್ಟಾಚಾರಕ್ಕೆ ವೇದಿಕೆ ಒದಗಿಸಿದೆ ಎಂದು ನ್ಯಾಷನಲ್ ಪಬ್ಲಿಕ್ ಸರ್ವಿಸ್ ರಾಜ್ಯಾಧ್ಯಕ್ಷ ಎನ್.ಡಿ.ಎಸ್. ಸ್ಟೀಫನ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಭೂ ಮಾಫಿಯಾ ಹಾಗೂ ವಂಚಕರಿಂದ ನಿವೇಶನ ಮಾಲಿಕರನ್ನು ರಕ್ಷಿಸಲು ಇ-ಸ್ವತ್ತು ಹಾಗೂ ಭೂ ಡಿಜಿಟಲೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೆ ಈ ಪ್ರಕ್ರಿಯೆ ಗ್ರಾಮೀಣ ಭಾಗದಲ್ಲಿ ಅಡಚಣೆಗೀಡಾಗಿದ್ದು, ಸರಕಾರಿ ಅಧಿಕಾರಿಗಳ ಅನಾಕಾಲಿಕತೆ ಮತ್ತು ಮಧ್ಯವರ್ತಿಗಳ ಲಂಚದ ಬೇಡಿಕೆಗಳಿಂದ ಜನ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಇ-ಸ್ವತ್ತು ಮಾಡಿಸಲು ಮಧ್ಯವರ್ತಿಗಳೇ ದಾರಿ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ (E-Khata) ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿನ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇ-ಸ್ವತ್ತು ಪ್ರಕ್ರಿಯೆ ಅತೀ ಕಠಿಣವಾಗಿದೆ. ಸ್ಥಳೀಯ ಆಡಳಿತ, ವಿಶೇಷವಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಅರ್ಜಿದಾರರಿಗೆ ಸೂಕ್ತ ಸ್ಪಂದನೆ ನೀಡದೆ ವಿಳಂಬ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ನಿವೇಶನದ ಮಾಲಿಕರು ಮಧ್ಯವರ್ತಿಗಳ ಸಹಾಯವನ್ನು ಕೇಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ. ಈ ಮಧ್ಯವರ್ತಿಗಳು ಇ-ಸ್ವತ್ತು ಮಾಡಿಸುವ ಹೆ...

ದುರಂದ್ ಕಪ್‌ನಲ್ಲಿ ಮಿಂಚಿದಬೆಂಗಳೂರು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಪ್ರತಿಭೆ ಡಾನಿಯಲ್

Image
 ದುರಂದ್ ಕಪ್‌ನಲ್ಲಿ ಮಿಂಚಿದಬೆಂಗಳೂರು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಪ್ರತಿಭೆ ಡಾನಿಯಲ್ ಬೆಂಗಳೂರು, ಆಗಸ್ಟ್ 6: ದುರಂದ್ ಕಪ್ ಭಾರತೀಯ ಫುಟ್ ಬಾಲ್ ನ ಮಹತ್ತರ ವೇದಿಕೆಯಾಗಿದ್ದು, ಅನೇಕ ಭವಿಷ್ಯದ ತಾರೆಗಳು ತಮ್ಮ ಪ್ರತಿಭೆಯನ್ನು ಮಿಂಚಿಸಿ ಬಳಿಕ ಯಶಸ್ವಿ ವೃತ್ತಿಪಥ ಕಟ್ಟಿಕೊಂಡಿದ್ದಾರೆ. ಈ ಐಕಾನಿಕ್ ಟೂರ್ನಿಯಲ್ಲೇ ಸುನಿಲ್ ಕ್ಷೇತ್ರಿ ಮೊದಲ ಬಾರಿಗೆ ಗಮನ ಸೆಳೆದಿದ್ದರು. ಇಂಡಿಯನ್ ಆಯಿಲ್ ದುರಂದ್ ಕಪ್‌ 134ನೇ ಆವೃತ್ತಿಯಲ್ಲಿ ಮಕಾಯುಮ್ ಡಾನಿಯಲ್ ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಪರ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇಂಡಿಯನ್ ಏರ್ ಫೋರ್ಸ್ ಎಫ್ ಟಿ ವಿರುದ್ಧದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿ ತಂಡವನ್ನು 3-3 ಕಡೆಗೆ ತಲುಪಿಸಿದರು. ಡಾನಿಯಲ್ ತಮ್ಮ ಫುಟ್ ಬಾಲ್ ತರಬೇತಿಯನ್ನು ISL ಕ್ಲಬ್ ಚೆನ್ನೈಯನ್ ಯು-17 ಮತ್ತು ರಿಸರ್ವ್ ತಂಡಗಳಲ್ಲಿ ಶುರುಮಾಡಿ, ಬಳಿಕ ಬೆಂಗಳೂರಿನ ಸೌತ್ ಯುನೈಟೆಡ್ ಎಫ್ ಸಿಗೆ ಸೇರ್ಪಡೆಯಾದರು. ಈ ಬಗ್ಗೆ ಮಾತನಾಡಿದ ಡಾನಿಯಲ್" ದುರಂದ್ ಕಪ್ ನಲ್ಲಿ ಆಟವಾಡುವುದು ನನ್ನ ಕನಸಾಗಿತ್ತು ಎಂದರು. ನಾನು ನನ್ನ ಸಹೋದರರೊಂದಿಗೆ ಮೋಜಿಗಾಗಿ ಫುಟ್ ಬಾಲ್ ಆಡಲು ಪ್ರಾರಂಭಿಸಿದೆ. ಬಳಿಕ ನನಗೆ ಆಸಕ್ತಿ ಬಂತು ಆದರೆ ಆರಂಭದಲ್ಲಿ ನನಗೆ ಯಾವುದೇ ಬೆಂಬಲವಿರಲಿಲ್ಲ ಜೊತೆಗೆ ನನ್ನ ತಂದೆ ಕೂಡ ನಾನು ಫುಟ್ ಬಾಲ್ ಆಡುವುದು ಇಷ್ಟವಿರಲಿಲ್ಲ. ಪ್ಯೂಚರ್ ಫುಟ್ ಬಾಲ್ ಕೋಚಿಂಗ್ ಸೆ...

ಜೋಡೇಸ್ ಹೌಸ್: ಮದ್ಯದಲ್ಲಿ 80 ವರ್ಷಗಳ ಶ್ರೇಷ್ಠತೆ ಎಂಟು ದಶಕಗಳಿಗೂ ಹೆಚ್ಚು ಕಾಲ, ಬೋಡೇಸ್ ಹೌಸ್ ಕರಕುಶಲತೆ ಮತ್ತು ಉತ್ತಮ ಮದ್ಯಗಳಲ್ಲಿ ಸ್ಥಿರತೆಗೆ ಸಮಾನಾರ್ಥಕವಾಗಿದೆ.

Image
 ಜೋಡೇಸ್ ಹೌಸ್: ಮದ್ಯದಲ್ಲಿ 80 ವರ್ಷಗಳ ಶ್ರೇಷ್ಠತೆ ಎಂಟು ದಶಕಗಳಿಗೂ ಹೆಚ್ಚು ಕಾಲ, ಬೋಡೇಸ್ ಹೌಸ್ ಕರಕುಶಲತೆ ಮತ್ತು ಉತ್ತಮ ಮದ್ಯಗಳಲ್ಲಿ ಸ್ಥಿರತೆಗೆ ಸಮಾನಾರ್ಥಕವಾಗಿದೆ. ಬೆಂಗಳೂರಿನಲ್ಲಿ ಸ್ಥಾಪನೆಯಾದ ಖೋಡೇಸ್ ಹೌಸ್, ಪಾನೀಯ ಉದ್ಯಮದಲ್ಲಿ ಭಾರತದ ಅತ್ಯಂತ ಗೌರವಾನ್ವಿತ ಹೆಸರುಗಳಲ್ಲಿ ಒಂದಾಗಿ ಬೆಳೆದಿದೆ, ಗುಣಮಟ್ಟ, ರುಚಿ ಮತ್ತು ನಂಬಿಕೆಯ ಮೇಲೆ ನಿರ್ಮಿಸಲಾದ ಸಂಪ್ರದಾಯವನ್ನು ಹೆಮ್ಮೆಯಿಂದ ಮುಂದಕ್ಕೆ ಸಾಗಿಸುತ್ತಿದೆ. ಖೋಡೇಸ್ ಹೌಸ್ ಭಾರತದಲ್ಲಿ ಗುಣಮಟ್ಟದ ವೈನ್ ಮತ್ತು ಮದ್ಯವನ್ನು ಉತ್ಪಾದಿಸುವ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ವಾಸ್ತವವಾಗಿ, ಇದು ಭಾರತದಲ್ಲಿ ಉತ್ತಮ ಮದ್ಯದ ಮೆಚ್ಚುಗೆಯನ್ನು ತಂದ ಕಂಪನಿಯಾಗಿದೆ. ಈ ಪ್ರವರ್ತಕ ಮನೋಭಾವವು ಖೋಡೇಸ್ ಹೌಸ್‌ನ ಮೂಲಾಧಾರವಾಗಿದೆ, ತಲೆಮಾರುಗಳಾದ್ಯಂತ ಗ್ರಾಹಕರ ನಿಷ್ಠೆಯನ್ನು ಗೆದ್ದಿದೆ. ಇದರ ಅತ್ಯಂತ ಪ್ರಸಿದ್ದ ಕೊಡುಗೆಗಳಲ್ಲಿ ಹರ್ಕ್ಕುಲಸ್ ಡಾರ್ಕ್ ರಮ್ ಮತ್ತು ಹರ್ಕ್ಯುಲಸ್ ವೈಟ್ ರಮ್ ಶಾಶ್ವತವಾದ ನೆಚ್ಚಿನವುಗಳಾಗಿವೆ. ಅವುಗಳ ವಿಶಿಷ್ಟ ರುಚಿ, ಮೃದುತ್ವ ಮತ್ತು ಬಹುಮುಖತೆಗೆ ಹೆಸರುವಾಸಿಯಾದ ಈ ರಮ್‌ಗಳನ್ನು ಕರ್ನಾಟಕದಾದ್ಯಂತ ಮಾತ್ರವಲ್ಲದೆ ಭಾರತದಾದ್ಯಂತ ಮತ್ತು ಮಧ್ಯಪ್ರಾಚ್ಯ ಮತ್ತು ಯುರೋಪಿನಾದ್ಯಂತ ವಿವೇಚನಾಶೀಲ ಮಾರುಕಟ್ಟೆಗಳಲ್ಲಿ ಆನಂದಿಸಲಾಗುತ್ತದೆ. ವರ್ಷಗಳಲ್ಲಿ, ಹರ್ಕ್ಯುಲಸ್ ರಮ್ಸ್ "ಸಶಸ್ತ್ರ ಪಡೆಗಳ ಚೈತನ್ಯ" ಎಂಬ ಬಿರುದನ್ನು ಹೆಮ್ಮೆಯಿಂದ...