Posts

Showing posts from January, 2026

ರೈತರ ಮಕ್ಕಳಿಗೆ ಹೆಣ್ಣು ಕೊಟ್ಟವರಿಗೆ 10ಲಕ್ಷ ರೂ.ವೆಚ್ಚದ ಮನೆ ಯೋಜನೆ ಜಾರಿಗೆ ಒತ್ತಾಯ.

Image
 ರೈತರ ಮಕ್ಕಳಿಗೆ ಹೆಣ್ಣು ಕೊಟ್ಟವರಿಗೆ 10ಲಕ್ಷ ರೂ.ವೆಚ್ಚದ ಮನೆ ಯೋಜನೆ ಜಾರಿಗೆ ಒತ್ತಾಯ.   ಬೆಂಗಳೂರು ಜನವರಿ 30; ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ರೈತರ ಮಕ್ಕಳಿಗೆ ಹೆಣ್ಣು ಕೊಟ್ಟರೆ ಮುಂದಿನ ದಿನಗಳಲ್ಲಿ 10 ಲಕ್ಷ ರೂಪಾಯಿ ಮನೆಯನ್ನು ನೀಡುತ್ತೇವೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡ,ರಾಜ್ಯ ಉಪಾಧ್ಯಕ್ಷ ಎ. ಜಾಕೀರ್ ಹುಸೇನ್  ಮಾತನಾಡಿ,ರೈತರ ಗಂಡು ಮಕ್ಕಳಿಗೆ ಸರಿಯಾದ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ,ಈ ಹಿನ್ನಲೆಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರಿಗೆ 10ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು, ರೈತರ ಜಮೀನುಗಳಿಗೆ ಉಚ್ಚಿತವಾಗಿ ವಿದ್ಯುತ್ ನೀಡಬೇಕು,  ಉಚಿತವಾಗಿ ಎಲ್ಲಾ ವರ್ಗದ ಜನರಿಗೆ ವಸತಿಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡಬೇಕು ಉಚಿತವಾಗಿ ವಿದ್ಯಾಭ್ಯಾಸ ಕೊಡಬೇಕು, ಉಚಿತವಾಗಿ ಎಲ್ಲರಿಗೂ ವರ್ಗದ ಜನರಿಗೆ ಆರೋಗ್ಯ ಉಚಿತವಾಗಿ ಕೊಡಬೇಕು ಎಂದು ಒತ್ತಾಯಿಸಿದರು. ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್,ಸಂಘಟನಾ ಕಾರ್ಯಾಧ್ಯಕ್ಷೆ ಜ್ಯೋತಿ ಸೇರಿದಂತೆ ನೂರಾರು ಮಂದಿ ರೈತ ಮಹಿಳೆಯರು, ಯುವಕರು ಭಾಗವಹಿಸಿದ್ದರು.

ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ.

Image
 ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ ಬೆಂಗಳೂರು ಜನವರಿ 30; ಸ್ವಚ್ಛತಾ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಘನತ್ಯಾಜ್ಯ ಚಾಲಕರು, ಸಹಾಯರುಗಳನ್ನು ಕೂಡಲೇ ನೇರಪಾವತಿ ಯೋಜನೆಗೆ  ಒಳಪಡಿಸುವಂತೆ ಕಾರ್ಮಿಕ ಸಂರಕ್ಷಣಟ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು. ಸಮಿತಿ ರಾಜ್ಯಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ನೇರ ಪಾವತಿ ಯೋಜನೆಗೆ ಘನತಾಜ್ಯ ಚಾಲಕರು ಸಹಾಯಕರನ್ನು ನೇರಪಾವತಿ ಯೋಜನೆಯಡಿ ಒಳಪಡಿಸುವಂತೆ  ಆದೇಶಿಸಬೇಕು, ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸ್ವಚ್ಛತಾ ಕೆಲಸಕ್ಕೆ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತ ಸಂವಿಧಾನದ ಆಶಯದಂತೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಆಡಿಯಲ್ಲಿ ವಿಶೇಷ ಆಧ್ಯತೆ ಮೇರೆಗೆ ಈ ಜನಾಂಗವನ್ನು ಎಲ್ಲಾ  ಶೋಷಣೆಯಿಂದ ಸಂವಿಧಾನದ ಅನುಚ್ಛೇದ 46ರ ಪ್ರಕಾರ ರಕ್ಷಣೆ ಮಾಡಬೇಕಾದ ಹೊಣೆಯು ಸರ್ಕಾರದ ಮೇಲೆ ಇದೆ ಎಂದು ಹೇಳಿದರು. ಉಪ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಧರಣಿನಿರತ ಕೆಲವು ನಾಯಕರನ್ನು ತಮ್ಮ ಕಛೇರಿಗೆ ಕರೆ...

ದಲಿತ ಮುಖ್ಯಮಂತ್ರಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ನೇಮಕಕ್ಕೆ ಒತ್ತಾಯ.

Image
 ದಲಿತ ಮುಖ್ಯಮಂತ್ರಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ನೇಮಕಕ್ಕೆ ಒತ್ತಾಯ. ಬೆಂಗಳೂರು ಜನವರಿ 30;  ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಅದರಲ್ಲಿ ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕರ್ನಾಟಕ ನವ ಸಮಾಜ ನಿರ್ಮಾಣ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ನೂರಾರು ದಲಿತ ನಾಯಕ ಸಮುದಾಯದವರು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ.ಎಸ್.ಟಿ ನಿಗಮದ  ನಿರ್ದೇಶಕ ಯೋಗೇಶ್ ಮನವಿ ಸ್ವೀಕರಿಸಿದರು.      ವೇದಿಕೆ ರಾಜ್ಯಾಧ್ಯಕ್ಷ ಸಾಹೇಬ ರೆಡ್ಡಿ, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸಂಪುಟ ದರ್ಜೆ ಸಚಿವ ಸ್ಥಾನವನ್ನು ಮದುಗಿರಿ ಕ್ಷೇತ್ರದ ಶಾಸಕರಾದ ಕೆ .ಎನ್. ರಾಜಣ್ಣ, ರಾಯಚೂರು ಗ್ರಾಮೀಣ ಶಾಸಕರಾದ  ಬಸವನಗೌಡ ದದ್ದಲ್‌, ಚಳ್ಳಿಕೆರೆ ಶಾಸಕ ಟಿ. ರಘುಮೂರ್ತಿ ರವರನ್ನು ಆಯ್ಕೆ ಮಾಡಬೇಕು,ಎಸ್.ಟಿ. ಆಯೋಗ ರಚನೆ ಮಾಡಬೇಕು, ಸುಮ್ಮನಹಳ್ಳಿಯಲ್ಲಿ ಮಂಜೂರು ಮಾಡಿರುವ 2 ಎಕರೆ ಜಾಗದಲ್ಲಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆ 50 ಕೋಟಿ ಅನುದಾನ ಮೀಸಲಿಡ ಬೇಕು ಎಂದು ಹೇಳಿದರು ಎಸ್.ಸಿ.ಎಸ್.ಟಿ. ವಸತಿರಹಿತರಿಗೆ ಖಾಲಿ ನಿವೇಶನ ಅಥವಾ ಮನೆಯನ್ನು ನೀಡುವುದು, ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ,ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚ...

ಬ್ರ್ಯಾಂಡ್ ಎಂಗೇಜ್‌ಮೆಂಟ್‌ಗೆ ಹೊಸ ದಾರಿ; ‘Dilfluencer Moments’ ಅನ್ನು ಪರಿಚಯಿಸಿದ ‘Z’!

Image
 ಬ್ರ್ಯಾಂಡ್ ಎಂಗೇಜ್‌ಮೆಂಟ್‌ಗೆ ಹೊಸ ದಾರಿ; ‘Dilfluencer Moments’ ಅನ್ನು ಪರಿಚಯಿಸಿದ ‘Z’! ಬೆಂಗಳೂರು, ಭಾರತ: ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹೊಸ ಓಮ್ನಿಚಾನಲ್ ರೀಚ್ ಪರಿಹಾರ ‘Dilfluencer Moments’ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತದ ಜಾಹೀರಾತು ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿದ್ದು, ಇಂದು ಯಾವುದೇ ಗಾತ್ರದ ಬ್ರ್ಯಾಂಡ್‌ಗಳಿಗೂ ಜಾಹೀರಾತು ಇನ್‌ವೆಂಟರಿಯನ್ನು ಸುಲಭವಾಗಿ ಖರೀದಿಸುವ ಅವಕಾಶ ದೊರಕಿದೆ. ಆದರೆ ಈ ಪ್ರಜಾಪ್ರಭುತ್ವೀಕರಣವೇ ವಿಸ್ತರಣೆ ಅಪಾರ ಪ್ರಮಾಣದ ಜಾಹೀರಾತು ಸಂದೇಶಗಳ ನಡುವೆ ಬ್ರಾಂಡ್‌ಗಳು ಎದ್ದು ಕಾಣುವುದು ಹೇಗೆ ಎಂಬ ಹೊಸ ಸವಾಲನ್ನು ತಂದಿದೆ. ಗಮನಾವಧಿ ಕುಗ್ಗುತ್ತಿರುವ ಮತ್ತು ಜಾಹೀರಾತು ಗೊಂದಲ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಗ್ರಾಹಕರು ಕೇವಲ ನೋಡುವುದಲ್ಲದೆ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡುವುದೇ ಮಾರ್ಕೆಟರ್‌ಗಳ ಪ್ರಮುಖ ಪ್ರಶ್ನೆಯಾಗಿದೆ. ಬ್ರ್ಯಾಂಡ್ ಅವೇರ್‌ನೆಸ್ ಮಾತ್ರವಲ್ಲದೆ, ಬ್ರಾಂಡ್ ಪ್ರೀತಿ ಮತ್ತು ಅರ್ಥಪೂರ್ಣ ಸಕ್ರಿಯತೆಯನ್ನು ಹೇಗೆ ನಿರ್ಮಿಸಬೇಕು ಎಂಬುದೇ ಸವಾಲಾಗಿದೆ. ‘Dilfluencer Moments’ ಪರಿಚಯ: ಈ ಸವಾಲಿಗೆ ‘Z’ಯ ಉತ್ತರವೇ ‘Dilfluencer Momen...

ಜನತಾ ಚಳುವಳಿ ಭಾರತ ಪಕ್ಷದ ವತಿಯಿಂದ ಮುಂಬರುವ ಮಹತ್ವದ ಚುನಾವಣೆಗಳ ಸಿದ್ಧತೆ ಮತ್ತು ರಾಜಕೀಯ ವಿದ್ಯಮಾನಗಳ

Image
 ಜನತಾ ಚಳುವಳಿ ಭಾರತ ಪಕ್ಷದ ವತಿಯಿಂದ ಮುಂಬರುವ ಮಹತ್ವದ ಚುನಾವಣೆಗಳ ಸಿದ್ಧತೆ ಮತ್ತು ರಾಜಕೀಯ ವಿದ್ಯಮಾನಗಳ  ಮುಂಬರುವ ಚುನಾವಣೆಗಳ ಸಿದ್ಧತೆ ಮತ್ತು ಉಸ್ತುವಾರಿಗಳ ನೇಮಕ ಪಕ್ಷವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಚುನಾವಣೆಗಳನ್ನು ಎದುರಿಸಲು ಸಜ್ಜಾಗಿದ್ದು, ಈ ಕೆಳಗಿನಂತೆ ಉಸ್ತುವಾರಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ: ವಂಚ ರಾಜ್ಯಗಳ ಚುನಾವಣೆ (2026): ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ. ಕೇರಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರನ್ನು 'ಚುನಾವಣಾ ವೀಕ್ಷಕರು' ಹಾಗೂ 'ರಾಜ್ಯ ಉಸ್ತುವಾರಿ'ಗಳಾಗಿ ನೇಮಕ ಮಾಡಲಾಗುವುದು. ಕರ್ನಾಟಕ ವಿಧಾನಸಭಾ ಉಪಚುನಾವಣೆಗಳು: ತೆರವಾಗಿರುವ ಕ್ಷೇತ್ರಗಳಿಗೆ (ಉದಾಹರಣೆಗೆ: ಬಾಗಲಕೋಟೆ, ದಾವಣಗೆರೆ ದಕ್ಷಿಣ ಇತ್ಯಾದಿ) ಸ್ಥಳೀಯವಾಗಿ ಪ್ರಭಾವಿ ಹೊಂದಿರುವ ಮತ್ತು ಸಂಘಟನಾ ಚತುರರನ್ನು ಉಸ್ತುವಾರಿಗಳಾಗಿ ಘೋಷಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಭುನಾವಣೆಗೆ ಪ್ರತಿ ಜಿಲ್ಲೆಗೂ ಒಬ್ಬರು 'ಜಿಲ್ಲಾ ಚುನಾವಣಾ ಸಂಚಾಲಕರನ್ನು ನೇಮಿಸಲಾಗುವುದು. ಪಕ್ಷದ ಸಮಗ್ರ ನೀಲಿ ನಕ್ಷೆ (Roadmap 2026) * ಸಂಘಟನೆ ಬಲವರ್ಧನೆ: ಪ್ರತಿ ಬೂತ್ ಮಟ್ಟದಲ್ಲಿಯೂ 'ಜನತಾ ಸೈನಿಕ" ಪಡೆಯನ್ನು ರಚಿಸಿ, ಪಕ್ಷದ ತತ್ವಗಳನ್ನು ಮನೆಮನೆಗೆ ತಲುಪಿಸುವುದು...

ಆನೆ ಕಾರಿಡಾರ್ ಯೋಜನೆಗೆ ಸೂಕ್ತ ಅರಣ್ಯ ಪ್ರದೇಶ ಗುರುತಿಗೆ ಮಾತೃ ಭೂಮಿ ಕನ್ನಡ ಸಂಘ ಆಗ್ರಹ

Image
, ಆನೆ ಕಾರಿಡಾರ್ ಯೋಜನೆಗೆ ಸೂಕ್ತ ಅರಣ್ಯ ಪ್ರದೇಶ ಗುರುತಿಗೆ ಮಾತೃ ಭೂಮಿ ಕನ್ನಡ ಸಂಘ ಆಗ್ರಹ ಬೆಂಗಳೂರು ಜನಮ 26; ಮಲೆನಾಡು ಭಾಗದ ಹಾಸನ ಚಿಕ್ಕಮಗಳೂರು ಭಾಗದಲ್ಲಿ ಆನೆಗಳ ಹಾವಳಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು.ಆನೆ ಕಾರಿಡಾರ್ ನಿರ್ಮಾಣಕ್ಕೆ ಸೂಕ್ತ ಆರಣ್ಯ ಪ್ರದೇಶವನ್ನು ಗುರುತಿಸಬೇಕೆಂದು ಜೈ ಕರುನಾಡು ಮಾತೃ ಭೂಮಿ ಸಂಘ ಆಗ್ರಹಿಸಿದೆ. ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವಿರೂಪಾಕ್ಷ ಈ.ಈ.ಆನೆ ಕಾರಿಡಾರ್ ಯೋಜನೆ ಸರಿಯಾದ ರೀತಿ ಇದುವರೆಗೂ ಅನುಷ್ಠಾನಗೊಳಿಸಿಲ್ಲ ಇದಕ್ಕಾಗಿ ಬಿಡುಗಡೆ ಮಾಡಿರುವ ಸರಿಯಾದ ರೀತಿ ಬಳಕೆಯಾಗಿದ್ದೇಯೆ ಎಂದು ಪ್ರಶ್ನಿಸಿದ ಅವರು ಆನೆ ಕಾರಿಡಾರ್ ಪ್ರದೇಶ ಸೂಕ್ತ ಆರಣ್ಯ ಪ್ರದೇಶವನ್ನು ಗುರುತಿಸಬೇಕಿದೆ ಎಂದು ಹೇಳಿದರು. ಕನ್ನಡ ಶಾಲೆಗಳು ಅವನತಿಯ ಹಾದಿಯಲ್ಲಿದ್ದು ಅವುಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿದೆ ರಾಜ್ಯ ರಾಜ್ಯ, ಸರ್ಕಾರದ ಈ ದೋರಣೆ ವಿರುದ್ಧ ಹೋರಾಟ ಮಾಡಲಾಗುವುದು. ಕನ್ನಡ ಶಾಲೆಗಳನ್ನು ಉಳಿಸಿ ಬೆಳಸುವುದು ಅಗತ್ಯವಾಗಿದೆ.ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಇತ್ತೀಚೆಗೆ ತಮಿಳುನಾಡಿನಲ್ಲಿ ಅಯ್ಯಪ್ಪದಾರಿ ಕನ್ನಡಿಗರ ಮೇಲೆ ನಡೆದಿರುವ ದಾಳಿ ಅತ್ಯಂತ ಖಂಡನೀಯ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ರಕ್ಷಣೆ ನೀಡುವುದು ಅಗತ್ಯವಾಗಿದೆ ಎಂದರು. ಜೈ ಕರುನಾಡು ಮಾತೃ ಭೂಮಿ ಸಂಘ ಆನೇಕ ಕನ್ನಡ ಪರ ವಿಷಯಗಳನ್ನು ...

ಭಾರತರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಸಿದ್ದಾಂತ, ಮಾಗದರ್ಶನದಲ್ಲಿ ಜನಹಿತ, ಉತ್ತಮ ಆಡಳಿತ , ಸಾರ್ವಜನಿಕರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ- ರಾಜಶೇಖರ್ ಡೊಡ್ಡಣ್ಣ ಮೌರ್ಯ*

Image
 *ಭಾರತರತ್ನ, ಸಂವಿಧಾನ ಶಿಲ್ಪಿ  ಡಾ||ಬಿ.ಆರ್.ಅಂಬೇಡ್ಕರ್ ಸಿದ್ದಾಂತ, ಮಾಗದರ್ಶನದಲ್ಲಿ ಜನಹಿತ, ಉತ್ತಮ ಆಡಳಿತ , ಸಾರ್ವಜನಿಕರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ- ರಾಜಶೇಖರ್ ಡೊಡ್ಡಣ್ಣ ಮೌರ್ಯ*  ಬೆಂಗಳೂರು:ಪ್ರೆಸ್ ಕ್ಲಬ್ :ಬ್ಲೂ ಇಂಡಿಯ ಪಾರ್ಟಿ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಜಶೇಖರ್ ಡೊಡ್ಡಣ್ಣ ಮೌರ್ಯ, ಉಪಾಧ್ಯಕ್ಷರಾದ ಗೋಪಿನಾಥ್, ಕಲ್ಲಪ್ಪ, ಉಸ್ಮಮಾನ್, ಮೋಹನ್ ಗೌಡರವರು ಭಾಗವಹಿಸಿದ್ದರು. *ರಾಜಶೇಖರ್ ಡೊಡ್ಡಣ್ಣ ಮೌರ್ಯ* ರವರು ಬುದ್ದ, ಬಸವ, ಜ್ಯೋತಿ ಬಾಪುಲೆ, ಡಾ.ಬಿ.ಆರ್.ಅಂಬೇಡ್ಕರ್ ರವರ ಸಿದ್ದಾಂತದಲ್ಲಿ ನಮ್ಮ ಪಕ್ಷ ದಕ್ಷಿಣ ಭಾರತದಲ್ಲಿ ಪ್ರಭಲ ಪಕ್ಷವಾಗಿ ಹೊರಹೊಮ್ಮತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಕೇಂದ್ರ ಸರ್ಕಾರ ಅಧೀನದಲ್ಲಿ ಇರಬೇಕು ಮತ್ತು ಎಲ್ಲಿಗೂ ಉಚಿತವಾಗಿ ಲಭಿಸಬೇಕು. ಪ್ರತಿಯೊಬ್ಬರಿಗೂ ಉದ್ಯೋಗ ಲಭಿಸಬೇಕು. ಖಾಸಗಿಕರಣ ನಮ್ಮ ವಿರೋಧವಿದೆ. ಶೋಷಿತ ಜನರು ಅಧಿಕಾರ ಹಿಡಿಯಬೇಕು, ಪಟಬದ್ದ ಹಿತಾಸಕ್ತಿಗಳ ವಿರುದ್ದ ನಮ್ಮ ಹೋರಾಟ. ನೂರಾರು ಸರ್ಕಾರಿ ಆಸ್ಪತ್ರೆಗಳು, ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲಾಗಿದೆ ಇದರ ವಿರುದ್ದ ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ಮುಂಬರುವ ಜಿಬಿಎ ಚುನಾವಣೆ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದೇವೆ, ನಮ್ಮ ಪ್ರಕಾಳಿಕೆ ಸಮ ಸಮಾಜ, ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ ಅಕಾಂಕ್ಷಿಗಳು ಉತ್ತಮ ಅಭ್ಯರ್ಥಿಗಳು ನಮ್...

ಜನವರಿ 29ರಿಂದಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ*

Image
 *ಜನವರಿ 29ರಿಂದಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ* *ವೀರಶೈವ, ಲಿಂಗಾಯಿತ ಯುವ ಸಮುದಾಯ ಸ್ವಾವಲಂಭಿ, ಸ್ವಾಭಿಯಾನಿಯಾಗಿ ಬದುಕಲು ಸಮಾವೇಶ* ಬೆಂಗಳೂರು:ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಜನವರಿ 29ರಿಂದ ಫೆಬ್ರವರಿ 1ರವರಗೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಜರುಗಲಿದೆ ಇದರ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ಸಂತೋಷ್ ಕೆಂಜಾಂಬರವರು, ಟ್ರಸ್ಟಿ ಸತೀಶ್ ಮೂಡಿ, ಸಂಸ್ಥಾಪಕ ಸದಸ್ಯರುಗಳಾದ  ವಿದ್ಯಾ ಪಟೇಲ್ , ಶಿವಕುಮಾರ್ ಸರಶೆಟ್ಟಿ , ಮುಖ್ಯ ಕಾರ್ಯನಿರ್ವಾಹಣ ಅಧಕಾರಿ ವಿನಯ್ ಮಹದೇವ ಸ್ವಾಮಿ, ಬೆಂಗಳೂರುನಗರ ಅಧ್ಯಕ್ಷರಾದ ಪ್ರತಾಪ್ ಆರಾಧ್ಯರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂತೋಷ್ ಕೆಂಚಾಂಬರವರು ಮಾತನಾಡಿ  ಸ್ವಾವಲಂಭಿ, ಸ್ವಾಭಿಮಾನಿಯಾಗಿ ಬದುಕಬೇಕು ಎಂದರೆ ಸಂಘಟಿರಗಾಬೇಕು. ಅದ್ದರಿಂದ ನಮ್ಮ ಟ್ರಸ್ಟ್ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಆಯೋಜಿಸಲಾಗಿದೆ. ಜನವರಿ 29ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗಾ ಮಹಾಸ್ವಾಮಿಗಳು ನೇರವೆರಿಸುವರು. ಸಚಿವ ಸಂಪುಟದ ಸಚವರುಗಳಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಶರಣಗೌಡ ದರ್ಶನಪೂರ್ ಗಣ್ಯ ಮಹನೀಯರುಗಳು ಭಾಗವ...

Citizen Power vs Central Control: Bengaluru NavaNirmana Party Pushes Area Sabhas, Targets 50 Wards

Image
  Citizen Power vs Central Control: Bengaluru NavaNirmana Party Pushes Area Sabhas, Targets 50 Wards Bengaluru NavaNirmana Party Challenges Centralised GBA Governance, Launches Mission 50 for Citizen-Led City Administration Bengaluru, January 16, 2026: The Bengaluru NavaNirmana Party (BNP), India’s first city-centric political party, on Thursday strongly questioned the Greater Bengaluru Authority’s (GBA) centralised model of governance and proposed empowered Area Sabhas as the most effective and democratic framework for Bengaluru’s long-term development. The party also announced its Mission 50 campaign for the upcoming GBA elections, expressing confidence of winning at least 50 wards to influence policy-making and institutionalise neighbourhood-level accountability. Positioning itself as a governance-first alternative to traditional political parties, BNP said its leadership comprises civic activists, urban professionals, entrepreneurs, and grassroots organisers committed to practi...

Design Meets Power as realme 16 Pro Series Raises the Bar in Premium Smartphones

Image
  Design Meets Power as realme 16 Pro Series Raises the Bar in Premium Smartphones realme 16 Pro Series Launched: Redefining Premium Mid-Range with 200MP Portrait Mastery and Bold Design Bengaluru : realme, India’s youth-centric smartphone brand, has unveiled the much-awaited realme 16 Pro Series, setting a new benchmark in the premium mid-range segment. Comprising the flagship realme 16 Pro+ and the versatile realme 16 Pro, the series blends cutting-edge performance, refined design, and a strong focus on portrait photography. At the heart of the launch is realme’s claim as the segment’s 200MP Portrait Master. Both devices feature the advanced 200MP LumaColor Camera, delivering natural skin tones, rich depth, and sharp details across multiple focal lengths. The realme 16 Pro+ goes a step further with a unique 3.5× periscope telephoto lens, TÜV Rheinland-certified imaging, and support for up to 120× Super Zoom, along with 4K FullFocal HDR video for professional-grade content creatio...