ದೇವನಹಳ್ಳಿ ಹೊರವಲಯದಲ್ಲಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆ"

 " ದೇವನಹಳ್ಳಿ ಹೊರವಲಯದಲ್ಲಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆ"


 ರಂಜಾನ್ ಈದ್ ಮುಬಾರಕ್ ನ ಶುಭಾಶಯಗಳನ್ನು ಕೋರಿದ ಕೇಂದ್ರದ ಮಾಜಿ ಸಚಿವರುಗಳಾದ ಕೆಎಚ್ ಮುನಿಯಪ್ಪನವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪನವರು ಭಾಗವಹಿಸಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ಎಲ್ಲಾ ಮುಸ್ಲಿಂ ಬಾಂಧವರಿಗೂ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ದೇವನಹಳ್ಳಿ ವಾರ್ಡ್ ನಂಬರ್ 5ನ ಪ್ರೆಸಿಡೆಂಟ್ ಆಸಾರ್, ಸಿಎಂ ಜಗನ್ನಾಥ್ ಶ್ರೀಧರ್ ಸಾಗರ್ ನರ್ವೀಸ್ ಪಾಷ ಮಹಮ್ಮದ್ ಇಸ್ರಾರ್ ಬ್ಲಾಕ್  ಅಧ್ಯಕ್ಷರಾದ ಪ್ರಸನ್ನ ಕುಮಾರ್,ಚಿನ್ನಪ್ಪ ಹಾಗೂ ಎಲ್ಲಾ ಯೂತ್  ಕಾಂಗ್ರೆಸ್ ಲೀಡರ್ ಭಾಗವಹಿಸುವ ಮೂಲಕ ರಂಜಾನ್ ಈದ್ ಮುಬಾರಕ್ ನ ಶುಭಾಶಯ ಕೋರಿದರು.

ಆರ್. ನಾಗರಾಜ್

ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು

ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims