ದೇವನಹಳ್ಳಿ ಹೊರವಲಯದಲ್ಲಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆ"

 " ದೇವನಹಳ್ಳಿ ಹೊರವಲಯದಲ್ಲಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆ"


 ರಂಜಾನ್ ಈದ್ ಮುಬಾರಕ್ ನ ಶುಭಾಶಯಗಳನ್ನು ಕೋರಿದ ಕೇಂದ್ರದ ಮಾಜಿ ಸಚಿವರುಗಳಾದ ಕೆಎಚ್ ಮುನಿಯಪ್ಪನವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪನವರು ಭಾಗವಹಿಸಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ಎಲ್ಲಾ ಮುಸ್ಲಿಂ ಬಾಂಧವರಿಗೂ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ದೇವನಹಳ್ಳಿ ವಾರ್ಡ್ ನಂಬರ್ 5ನ ಪ್ರೆಸಿಡೆಂಟ್ ಆಸಾರ್, ಸಿಎಂ ಜಗನ್ನಾಥ್ ಶ್ರೀಧರ್ ಸಾಗರ್ ನರ್ವೀಸ್ ಪಾಷ ಮಹಮ್ಮದ್ ಇಸ್ರಾರ್ ಬ್ಲಾಕ್  ಅಧ್ಯಕ್ಷರಾದ ಪ್ರಸನ್ನ ಕುಮಾರ್,ಚಿನ್ನಪ್ಪ ಹಾಗೂ ಎಲ್ಲಾ ಯೂತ್  ಕಾಂಗ್ರೆಸ್ ಲೀಡರ್ ಭಾಗವಹಿಸುವ ಮೂಲಕ ರಂಜಾನ್ ಈದ್ ಮುಬಾರಕ್ ನ ಶುಭಾಶಯ ಕೋರಿದರು.

ಆರ್. ನಾಗರಾಜ್

ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು

ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ