189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ…

 

189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ…!


2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು, ಇದೀಗ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದೆ. ಒಟ್ಟು ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಆಗಿದೆ.

ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ :

ಶಿಗ್ಗಾಂವಿ - ಬಸವರಾಜ್​ ಬೊಮ್ಮಾಯಿ
ನಿಪ್ಪಾಣಿ- ಶಶಿಕಲಾ ಜೊಲ್ಲೆ
ಚಿಕ್ಕೋಡಿ- ರಮೇಶ್​ ಕತ್ತ-
ಅಥಣಿ- ಮಹೇಶ್​ ಕುಮಟಹಳ್ಳಿ
ಕಾಗವಾಡ- ಶ್ರೀಮಂತ ಬಾಲಸಾಹೇಬ್​​ ಪಾಟೀಲ್​​
ಕುಡಚಿ - ಪಿ.ರಾಜೀವ್​
ರಾಯಭಾಗ- ದುಯೋರ್ಧನ ಐಹೊಳೆ 
ಹುಕ್ಕೇರಿ- ನಿಖಿಲ್​ ಕತ್ತಿ
ಅರಭಾವಿ - ಬಾಲಚಂದ್ರ ಜಾರಕಿಹೊಳಿ-
ಗೋಕಾಕ್- ರಮೇಶ್​ ಜಾರಕಿಹೊಳಿ
ಯಮಕನಮರಡಿ- ಬಡವರಾಜ ಹುಂಡ್ರಿ
ಬೆಂಗಳೂರು ಉತ್ತರ- ರವಿ ಪಾಟೀಲ್​
ಬೆಳಗಾಂ ದಕ್ಷಿಣ- ಅಭಯ ಪಾಟೀಲ್​
ಬೆಳಗಾಂ ಗ್ರಾ- ನಾಗೇಶ್​ ಮನಲ್ಕರ್​ 
ಖಾನಾಪುರ- ವಿಠ್ಹಲ್​ ಹಲೇಗೇಕರ್​ 
ಬೀದರ್​ ಸೌತ್​- ಶೈಲೇಂದ್ರ ಬೆಲ್ಲ್ ದ್ಲಾಳೆ 
ಔರಾದ್​ - ಪ್ರಭುಚೌವ್ಹಾಣ್​​ 
ರಾಯಚೂರು ಗ್ರಾ- ತಿಪ್ಪೇರಾಜು ಹವಲ್ದಾರ್​
ರಾಯಚೂರು- ಶಿವರಾಜ್​ ಪಾಟೀಲ್​​ 
ದೇವದುರ್ಗ - ಶಿವನಗೌಡ ನಾಯಕ
ಲಿಂಗಸುಗೂರು- ಮಾನಪ್ಪ ಡಿ ವಜ್ಜಲ್​ 
ಸಿಂಧನೂರು- ಕೆ. ಕರಿಯಪ್ಪ
ಮಸ್ಕಿ- ಪ್ರತಾಪ್​ ಗೌಡ ಪಾಟೀಲ್​ 
ಕುಷ್ಠಗಿ- ದೊಡ್ಡನಗೌಡ ಪಾಟೀಲ್​
ಕನಕಗಿರಿ- ಬಸವರಾಜ್​ ದಡೇಸಗೂರು
ಯಲಬುರ್ಗಾ- ಹಾಲಪ್ಪ ಆಚಾರ್​
ಶಿರಾಟ್ಟಿ- ಚಂದ್ರು ಲಾಮಾಣಿ
ಗದಗ- ಅನಿಲ್​ ಮೆಣಿಸಿನ ಕಾಯಿ
ನರಗುಂದ- ಸಿ.ಸಿ ಪಾಟೀಲ್​​
ನವಲಗುಂದ - ಶಂಕರ್​ ಪಾಟೀಲ್​ ಮುನೇನಕೊಪ್ಪ
ಕುಂದಗೋಳ್​​- M.R ಪಾಟೀಲ್​
ಧಾರವಾಡ - ಅಮೃತ್​ ಅಯ್ಯಪ್ಪ ದೇಸಾಯಿ
ಹು-ಧಾರವಾಡ ಈಸ್ಟ್​- ಡಾ.ಕಾಂತ್ರಿ ಕಿರಣ್​​
ಹು-ಧಾ  ವೆಸ್ಟ್​​- ಅರವಿಂದ್​  ಬೆಲ್ಲದ್​​
ಹಳಿಯಾಳ- ಸುನೀಲ್​ ಹೆಗ್ಡೆ
ಕಾರವಾರ- ರೂಪಾಲಿ ಸಂತೋಷ ನಾಯ್ಕ್
ಕುಮಟ- ದೀನಾಕರ್ ಶೆಟ್ಟಿ
ಬಟ್ಕಾಳ್- ಸುನೀಲ್​ ಬಲಿಯಾ ನಾಯಕ​ 
ಸಿರಸಿ- ವಿಶ್ವೇಶ್ವರಯ್ಯ ಕಾಗೇರಿ
ಯಲ್ಲಪುರ- ಶಿವಾರಂ ಹೆಬ್ಬಾರ
ಬ್ಯಾಡಗಿ - ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೇರೂರು- ಬಿ.ಸಿ ಪಾಟೀಲ್​​
ರಾಣೆಬೆನ್ನೂರು- ಅರುಣ್​ ಕುಮಾರ್​ ಪೂಜಾರ್​
ಹೂವಿನ ಹಡಗಲಿ- ಕೃಷ್ಣ ನಾಯಕ್​ 
ವಿಜಯನಗರ - ಸಿದ್ದಾರ್ಥ ಸಿಂಗ್​ 
ಕಂಪ್ಲಿ- ಟಿ.ಎಸ್​ ಸುರೇಶ್​ ಬಾಬು
ಸಿರಗುಪ್ಪ- ಎಮ್​.ಎಸ್​ ಸೋಮಲಿಂಗಪ್ಪ
ಬಳ್ಳಾರಿ- ಶ್ರೀರಾಮುಲು
ಬಳ್ಳಾರಿ ನಗರ- ಗಾಲಿ ಸೋಮಶೇಖರ್​ ರೆಡ್ಡಿ
ಸಂಡೂರು- ಶಿಲ್ಪಾ ರಾಘವೇಂದ್ರ
ಕೂಡ್ಲಗಿ-  ಲೋಕೇಶ್​ ನಾಯಕ್​
ಮೊಳಕಾಲ್ಮೂರು- ತಿಪ್ಪೇಸ್ವಾಮಿ
ಚಳ್ಳಕೆರೆ-ಅನಿಲ್ ಕುಮಾರ್
ಚಿತ್ರದುರ್-ತಿಪ್ಪಾರೆಡ್ಡಿ
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಹೊಸದುರ್ಗ-ಎಸ್.ಲಿಂಗಮೂರ್ತಿ
ಹೊಳಲ್ಕೆರೆ-ಎಂ.ಚಂದ್ರಪ್ಪ
ಜಗಳೂರು-ಎಸ್.ವಿ ರಾಮಚಂದ್ರ
ಹರಿಹರ -ಬಿ.ಪಿ ಹರೀಶ್
ಹೊನ್ನಾಳಿ-ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮೀಣ-ಅಶೋಕ್ ನಾಯಕ್
ಭದ್ರಾವತಿ-ಮಂಗೋಟಿ ರುದ್ರೇಶ್
ತೀರ್ಥಹಳ್ಳಿ-ಆರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ವೈ ವಿಜಯೇಂದ್ರ
ಸೊರಬ-ಕುಮಾರ್ ಬಂಗಾರಪ್ಪ
ಸಾಗರ - ಹರತಾಳು ಹಾಲಪ್ಪ
ಕುಂದಾಪುತ - ಕಿರಣ್ ಕುಮಾರ್ ಕೊಡ್ಗಿ
ಉಡುಪಿ -ಯಶ್ಪಾಲ್ ಸುವರ್ಣ
ಕಾಪು - ಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳ - ವಿ. ಸುನಿಲ್ ಕುಮಾರ್
ಶೃಂಗೇರಿ- ಜೀವರಾಜ್
ಚಿಕ್ಕಮಗಳೂರು-ಸಿ.ಟಿ ರವಿ
ತರೀಕೆರೆ-ಡಿ.ಎ.ಸ್ ಸುರೇಶ್
ಕಡೂರು- ಕೆ.ಎಸ್ ಪ್ರಕಾಶ್
ಚಿಕ್ಕನಾಯಕನಹಳ್ಳಿ-ಮಾಧುಸ್ವಾಮಿ
ತಿಪಟೂರು - ಬಿ.ಸಿ ನಾಗೇಶ್
ತುರುವೆಕೆರೆ -ಮಸಾಲ ಜಯರಾಂ
ಕುಣಿಗಲ್ -ಡಿ. ಕೃಷ್ಣಕುಮಾರ್
ತುಮಕೂರು ಸಿಟಿ - ಜಿ.ಬಿ ಜ್ಯೋತಿ ಗಣೇಶ್
ತುಮಕೂರು ಗ್ರಾಮೀಣ - ಬಿ. ಸುರೇಶ್ ಗೌಡ
ಕೊರಟಗೆರೆ -ಅನಿಲ್ ಕುಮಾರ್
ಶಿರಾ - ರಾಜೇಶ್ ಗೌಡ
ಪಾವಗಡ -ಕೃಷ್ಣ ನಾಯ್ಕ್ 
ಮಧುಗಿರಿ - ಎಲ್.ಸಿ ನಾಗರಾಜ್
ಗೌರಿಬಿದನೂರು - ಡಾ.ಶಶಿಧರ್
ಬಾಗೇಪಲ್ಲಿ -ಸಿ. ಮುನಿರಾಜು
ಚಿಕ್ಕಬಳ್ಳಾಪುರ- ಕೆ.ಸುಧಾಕರ್
ಚಿಂತಾಮಣಿ- ವೇಣುಗೋಪಾಲ್
ಶ್ರೀನಿವಾಸಪುರ -ಗುಂಜೂರು ಶ್ರೀನಿವಾಸ್ ರೆಡ್ಡಿ
ಮುಳಬಾಗಿಲು - ಶೀಗೆಹಳ್ಳಿ ಸುಂದರ್
ಬಂಗಾರಪೇಟೆ - ಎಂ.ನಾರಾಯಣಸ್ವಾಮಿ
ಕೋಲಾರ- ವರ್ತೂರು ಪ್ರಕಾಶ್
ಮಾಲೂರು - ಕೆ.ಎಸ್ ಮಂಜುನಾಥ್ ಗೌಡ
ಯಲಹಂಕ-ಎಸ್.ಆರ್ ವಿಶ್ವನಾಥ್
ಕೆ.ಆರ್ ಪುರ -ಬೈರತಿ ಬಸವರಾಜ್
ಬ್ಯಾಟರಾಯನಪುರ -ತಮ್ಮೇಶ್ ಗೌಡ
ಯಶವಂತಪುರ -ಎಸ್.ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ - ಮುನಿರತ್ನ 
ದಾಸರಹಳ್ಳಿ -ಎಸ್.ಮುನಿರಾಜು
ಮಹಾಲಕ್ಷ್ಮೀ ಲೇಔಟ್ - ಕೆ.ಗೋಪಾಲಯ್ಯ
ಮಲ್ಲೇಶ್ವರಂ- ಅಶ್ವತ್ಥ್ ನಾರಾಯಣ್
ಪುಲಕೇಶಿನಗರ - ಮುರಳಿ
ಸರ್ವಜ್ಞನಗರ - ಪದ್ಮನಾಭ ರೆಡ್ಡಿ
ಸಿ.ವಿ ರಾಮನ್​ನಗರ - ಎಸ್.ರಘು
ಶಿವಾಜಿನಗರ - ಎನ್.ಚಂದ್ರ
ಶಾಂತಿನಗರ - ಶಿವಕುಮಾರ್
ಗಾಂಧಿನಗರ - ಎ.ಆರ್ ಸಪ್ತಗಿರಿಗೌಡ
ರಾಜಾಜಿನಗರ - ಸುರೇಶ್ ಕುಮಾರ್
ವಿಜಯನಗರ - ಹೆಚ್. ರವೀಂದ್ರ
ಚಾಮರಾಜಪೇಟೆ - ಭಾಸ್ಕರ್ ರಾವ್
ಚಿಕ್ಕಪೇಟೆ - ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯ
ಪದ್ಮನಾಭನಗರ ಆರ್.ಅಶೋಕ್
ಬಿಟಿಎಂ ಲೇಔಟ್ - ಶ್ರೀಧರ್ ರೆಡ್ಡಿ
ಜಯನಗರ - ಸಿ.ಕೆ ರಾಮಮೂರ್ತಿ
ಬೊಮ್ಮನಹಳ್ಳಿ -ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ
ಆನೇಕಲ್ - ಹುಲ್ಲಳ್ಳಿ ಶ್ರೀನಿವಾಸ್
ಹೊಸಕೋಟೆ -ಎಂಟಿಬಿ ನಾಗರಾಜ್

 

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims