189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ…
- Get link
- X
- Other Apps
189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ…!

2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು, ಇದೀಗ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದೆ. ಒಟ್ಟು ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಆಗಿದೆ.
ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ :
ಶಿಗ್ಗಾಂವಿ - ಬಸವರಾಜ್ ಬೊಮ್ಮಾಯಿ
ನಿಪ್ಪಾಣಿ- ಶಶಿಕಲಾ ಜೊಲ್ಲೆ
ಚಿಕ್ಕೋಡಿ- ರಮೇಶ್ ಕತ್ತ-
ಅಥಣಿ- ಮಹೇಶ್ ಕುಮಟಹಳ್ಳಿ
ಕಾಗವಾಡ- ಶ್ರೀಮಂತ ಬಾಲಸಾಹೇಬ್ ಪಾಟೀಲ್
ಕುಡಚಿ - ಪಿ.ರಾಜೀವ್
ರಾಯಭಾಗ- ದುಯೋರ್ಧನ ಐಹೊಳೆ
ಹುಕ್ಕೇರಿ- ನಿಖಿಲ್ ಕತ್ತಿ
ಅರಭಾವಿ - ಬಾಲಚಂದ್ರ ಜಾರಕಿಹೊಳಿ-
ಗೋಕಾಕ್- ರಮೇಶ್ ಜಾರಕಿಹೊಳಿ
ಯಮಕನಮರಡಿ- ಬಡವರಾಜ ಹುಂಡ್ರಿ
ಬೆಂಗಳೂರು ಉತ್ತರ- ರವಿ ಪಾಟೀಲ್
ಬೆಳಗಾಂ ದಕ್ಷಿಣ- ಅಭಯ ಪಾಟೀಲ್
ಬೆಳಗಾಂ ಗ್ರಾ- ನಾಗೇಶ್ ಮನಲ್ಕರ್
ಖಾನಾಪುರ- ವಿಠ್ಹಲ್ ಹಲೇಗೇಕರ್
ಬೀದರ್ ಸೌತ್- ಶೈಲೇಂದ್ರ ಬೆಲ್ಲ್ ದ್ಲಾಳೆ
ಔರಾದ್ - ಪ್ರಭುಚೌವ್ಹಾಣ್
ರಾಯಚೂರು ಗ್ರಾ- ತಿಪ್ಪೇರಾಜು ಹವಲ್ದಾರ್
ರಾಯಚೂರು- ಶಿವರಾಜ್ ಪಾಟೀಲ್
ದೇವದುರ್ಗ - ಶಿವನಗೌಡ ನಾಯಕ
ಲಿಂಗಸುಗೂರು- ಮಾನಪ್ಪ ಡಿ ವಜ್ಜಲ್
ಸಿಂಧನೂರು- ಕೆ. ಕರಿಯಪ್ಪ
ಮಸ್ಕಿ- ಪ್ರತಾಪ್ ಗೌಡ ಪಾಟೀಲ್
ಕುಷ್ಠಗಿ- ದೊಡ್ಡನಗೌಡ ಪಾಟೀಲ್
ಕನಕಗಿರಿ- ಬಸವರಾಜ್ ದಡೇಸಗೂರು
ಯಲಬುರ್ಗಾ- ಹಾಲಪ್ಪ ಆಚಾರ್
ಶಿರಾಟ್ಟಿ- ಚಂದ್ರು ಲಾಮಾಣಿ
ಗದಗ- ಅನಿಲ್ ಮೆಣಿಸಿನ ಕಾಯಿ
ನರಗುಂದ- ಸಿ.ಸಿ ಪಾಟೀಲ್
ನವಲಗುಂದ - ಶಂಕರ್ ಪಾಟೀಲ್ ಮುನೇನಕೊಪ್ಪ
ಕುಂದಗೋಳ್- M.R ಪಾಟೀಲ್
ಧಾರವಾಡ - ಅಮೃತ್ ಅಯ್ಯಪ್ಪ ದೇಸಾಯಿ
ಹು-ಧಾರವಾಡ ಈಸ್ಟ್- ಡಾ.ಕಾಂತ್ರಿ ಕಿರಣ್
ಹು-ಧಾ ವೆಸ್ಟ್- ಅರವಿಂದ್ ಬೆಲ್ಲದ್
ಹಳಿಯಾಳ- ಸುನೀಲ್ ಹೆಗ್ಡೆ
ಕಾರವಾರ- ರೂಪಾಲಿ ಸಂತೋಷ ನಾಯ್ಕ್
ಕುಮಟ- ದೀನಾಕರ್ ಶೆಟ್ಟಿ
ಬಟ್ಕಾಳ್- ಸುನೀಲ್ ಬಲಿಯಾ ನಾಯಕ
ಸಿರಸಿ- ವಿಶ್ವೇಶ್ವರಯ್ಯ ಕಾಗೇರಿ
ಯಲ್ಲಪುರ- ಶಿವಾರಂ ಹೆಬ್ಬಾರ
ಬ್ಯಾಡಗಿ - ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೇರೂರು- ಬಿ.ಸಿ ಪಾಟೀಲ್
ರಾಣೆಬೆನ್ನೂರು- ಅರುಣ್ ಕುಮಾರ್ ಪೂಜಾರ್
ಹೂವಿನ ಹಡಗಲಿ- ಕೃಷ್ಣ ನಾಯಕ್
ವಿಜಯನಗರ - ಸಿದ್ದಾರ್ಥ ಸಿಂಗ್
ಕಂಪ್ಲಿ- ಟಿ.ಎಸ್ ಸುರೇಶ್ ಬಾಬು
ಸಿರಗುಪ್ಪ- ಎಮ್.ಎಸ್ ಸೋಮಲಿಂಗಪ್ಪ
ಬಳ್ಳಾರಿ- ಶ್ರೀರಾಮುಲು
ಬಳ್ಳಾರಿ ನಗರ- ಗಾಲಿ ಸೋಮಶೇಖರ್ ರೆಡ್ಡಿ
ಸಂಡೂರು- ಶಿಲ್ಪಾ ರಾಘವೇಂದ್ರ
ಕೂಡ್ಲಗಿ- ಲೋಕೇಶ್ ನಾಯಕ್
ಮೊಳಕಾಲ್ಮೂರು- ತಿಪ್ಪೇಸ್ವಾಮಿ
ಚಳ್ಳಕೆರೆ-ಅನಿಲ್ ಕುಮಾರ್
ಚಿತ್ರದುರ್-ತಿಪ್ಪಾರೆಡ್ಡಿ
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಹೊಸದುರ್ಗ-ಎಸ್.ಲಿಂಗಮೂರ್ತಿ
ಹೊಳಲ್ಕೆರೆ-ಎಂ.ಚಂದ್ರಪ್ಪ
ಜಗಳೂರು-ಎಸ್.ವಿ ರಾಮಚಂದ್ರ
ಹರಿಹರ -ಬಿ.ಪಿ ಹರೀಶ್
ಹೊನ್ನಾಳಿ-ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮೀಣ-ಅಶೋಕ್ ನಾಯಕ್
ಭದ್ರಾವತಿ-ಮಂಗೋಟಿ ರುದ್ರೇಶ್
ತೀರ್ಥಹಳ್ಳಿ-ಆರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ವೈ ವಿಜಯೇಂದ್ರ
ಸೊರಬ-ಕುಮಾರ್ ಬಂಗಾರಪ್ಪ
ಸಾಗರ - ಹರತಾಳು ಹಾಲಪ್ಪ
ಕುಂದಾಪುತ - ಕಿರಣ್ ಕುಮಾರ್ ಕೊಡ್ಗಿ
ಉಡುಪಿ -ಯಶ್ಪಾಲ್ ಸುವರ್ಣ
ಕಾಪು - ಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳ - ವಿ. ಸುನಿಲ್ ಕುಮಾರ್
ಶೃಂಗೇರಿ- ಜೀವರಾಜ್
ಚಿಕ್ಕಮಗಳೂರು-ಸಿ.ಟಿ ರವಿ
ತರೀಕೆರೆ-ಡಿ.ಎ.ಸ್ ಸುರೇಶ್
ಕಡೂರು- ಕೆ.ಎಸ್ ಪ್ರಕಾಶ್
ಚಿಕ್ಕನಾಯಕನಹಳ್ಳಿ-ಮಾಧುಸ್ವಾಮಿ
ತಿಪಟೂರು - ಬಿ.ಸಿ ನಾಗೇಶ್
ತುರುವೆಕೆರೆ -ಮಸಾಲ ಜಯರಾಂ
ಕುಣಿಗಲ್ -ಡಿ. ಕೃಷ್ಣಕುಮಾರ್
ತುಮಕೂರು ಸಿಟಿ - ಜಿ.ಬಿ ಜ್ಯೋತಿ ಗಣೇಶ್
ತುಮಕೂರು ಗ್ರಾಮೀಣ - ಬಿ. ಸುರೇಶ್ ಗೌಡ
ಕೊರಟಗೆರೆ -ಅನಿಲ್ ಕುಮಾರ್
ಶಿರಾ - ರಾಜೇಶ್ ಗೌಡ
ಪಾವಗಡ -ಕೃಷ್ಣ ನಾಯ್ಕ್
ಮಧುಗಿರಿ - ಎಲ್.ಸಿ ನಾಗರಾಜ್
ಗೌರಿಬಿದನೂರು - ಡಾ.ಶಶಿಧರ್
ಬಾಗೇಪಲ್ಲಿ -ಸಿ. ಮುನಿರಾಜು
ಚಿಕ್ಕಬಳ್ಳಾಪುರ- ಕೆ.ಸುಧಾಕರ್
ಚಿಂತಾಮಣಿ- ವೇಣುಗೋಪಾಲ್
ಶ್ರೀನಿವಾಸಪುರ -ಗುಂಜೂರು ಶ್ರೀನಿವಾಸ್ ರೆಡ್ಡಿ
ಮುಳಬಾಗಿಲು - ಶೀಗೆಹಳ್ಳಿ ಸುಂದರ್
ಬಂಗಾರಪೇಟೆ - ಎಂ.ನಾರಾಯಣಸ್ವಾಮಿ
ಕೋಲಾರ- ವರ್ತೂರು ಪ್ರಕಾಶ್
ಮಾಲೂರು - ಕೆ.ಎಸ್ ಮಂಜುನಾಥ್ ಗೌಡ
ಯಲಹಂಕ-ಎಸ್.ಆರ್ ವಿಶ್ವನಾಥ್
ಕೆ.ಆರ್ ಪುರ -ಬೈರತಿ ಬಸವರಾಜ್
ಬ್ಯಾಟರಾಯನಪುರ -ತಮ್ಮೇಶ್ ಗೌಡ
ಯಶವಂತಪುರ -ಎಸ್.ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ - ಮುನಿರತ್ನ
ದಾಸರಹಳ್ಳಿ -ಎಸ್.ಮುನಿರಾಜು
ಮಹಾಲಕ್ಷ್ಮೀ ಲೇಔಟ್ - ಕೆ.ಗೋಪಾಲಯ್ಯ
ಮಲ್ಲೇಶ್ವರಂ- ಅಶ್ವತ್ಥ್ ನಾರಾಯಣ್
ಪುಲಕೇಶಿನಗರ - ಮುರಳಿ
ಸರ್ವಜ್ಞನಗರ - ಪದ್ಮನಾಭ ರೆಡ್ಡಿ
ಸಿ.ವಿ ರಾಮನ್ನಗರ - ಎಸ್.ರಘು
ಶಿವಾಜಿನಗರ - ಎನ್.ಚಂದ್ರ
ಶಾಂತಿನಗರ - ಶಿವಕುಮಾರ್
ಗಾಂಧಿನಗರ - ಎ.ಆರ್ ಸಪ್ತಗಿರಿಗೌಡ
ರಾಜಾಜಿನಗರ - ಸುರೇಶ್ ಕುಮಾರ್
ವಿಜಯನಗರ - ಹೆಚ್. ರವೀಂದ್ರ
ಚಾಮರಾಜಪೇಟೆ - ಭಾಸ್ಕರ್ ರಾವ್
ಚಿಕ್ಕಪೇಟೆ - ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯ
ಪದ್ಮನಾಭನಗರ ಆರ್.ಅಶೋಕ್
ಬಿಟಿಎಂ ಲೇಔಟ್ - ಶ್ರೀಧರ್ ರೆಡ್ಡಿ
ಜಯನಗರ - ಸಿ.ಕೆ ರಾಮಮೂರ್ತಿ
ಬೊಮ್ಮನಹಳ್ಳಿ -ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ
ಆನೇಕಲ್ - ಹುಲ್ಲಳ್ಳಿ ಶ್ರೀನಿವಾಸ್
ಹೊಸಕೋಟೆ -ಎಂಟಿಬಿ ನಾಗರಾಜ್
- Get link
- X
- Other Apps
Comments
Post a Comment