ಪತ್ರಿಕಾಗೋಷ್ಠಿಗೆ ಆಹ್ವಾನ*

 *ಪತ್ರಿಕಾಗೋಷ್ಠಿಗೆ ಆಹ್ವಾನ*






ಮಾಧ್ಯಮದ ಆತ್ಮೀಯರೇ,

 

ರಾಜ್ಯದ ಅತ್ಯಂತ ಪ್ರಭಾವಿ ನಾಯಕರೊಬ್ಬರು  ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ,ಪ್ರಭಾವೀ ಹುದ್ದೆಯಲ್ಲಿದ್ದ ತಮ್ಮ ಅತ್ಯಾಪ್ತನ ಮೂಲಕ ನಡೆಸಿರುವ *"ಸರ್ಕಾರಿ ಭೂ ಕಬಳಿಕೆ ಹಗರಣ"* ಕ್ಕೆ    ಸಂಬಂಧಿಸಿದ ಸಂಪೂರ್ಣ ದಾಖಲೆ ಗಳನ್ನು ಬಿಡುಗಡೆ ಮಾಡಲಾಗುತ್ತಿರುವ  ಪತ್ರಿಕಾಗೋಷ್ಠಿಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ.

ನನ್ನೊಂದಿಗೆ ರಾಜ್ ವಕ್ತಾರರಾದ ಶ್ರೀ ಮಹೇಶ್ ಅವರು ಉಪಸ್ಥಿತರಿರುತ್ತಾರೆ.

           *- ರಮೇಶ್ ಎನ್.ಆರ್.*

                   ಅಧ್ಯಕ್ಷರು,

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ

                     ಹಾಗೂ

ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

*ದಿನಾಂಕ:- 07/12/2022 ರ ಬುಧವಾರ* 

*ಸಮಯ:-* ಬೆಳಿಗ್ಗೆ 11:0

*ಸ್ಥಳ:-*  ಭಾವುರಾವ್ ದೇಶಪಾಂಡೆ ಭವನ,

8ನೇ ಮುಖ್ಯ ರಸ್ತೆ,

06 ನೇ ಅಡ್ಡರಸ್ತೆ

ಮಲ್ಲೇಶ್ವರಂ,

ಬೆಂಗಳೂರು

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims