ಪತ್ರಿಕಾಗೋಷ್ಠಿಗೆ ಆಹ್ವಾನ*

 *ಪತ್ರಿಕಾಗೋಷ್ಠಿಗೆ ಆಹ್ವಾನ*






ಮಾಧ್ಯಮದ ಆತ್ಮೀಯರೇ,

 

ರಾಜ್ಯದ ಅತ್ಯಂತ ಪ್ರಭಾವಿ ನಾಯಕರೊಬ್ಬರು  ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ,ಪ್ರಭಾವೀ ಹುದ್ದೆಯಲ್ಲಿದ್ದ ತಮ್ಮ ಅತ್ಯಾಪ್ತನ ಮೂಲಕ ನಡೆಸಿರುವ *"ಸರ್ಕಾರಿ ಭೂ ಕಬಳಿಕೆ ಹಗರಣ"* ಕ್ಕೆ    ಸಂಬಂಧಿಸಿದ ಸಂಪೂರ್ಣ ದಾಖಲೆ ಗಳನ್ನು ಬಿಡುಗಡೆ ಮಾಡಲಾಗುತ್ತಿರುವ  ಪತ್ರಿಕಾಗೋಷ್ಠಿಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ.

ನನ್ನೊಂದಿಗೆ ರಾಜ್ ವಕ್ತಾರರಾದ ಶ್ರೀ ಮಹೇಶ್ ಅವರು ಉಪಸ್ಥಿತರಿರುತ್ತಾರೆ.

           *- ರಮೇಶ್ ಎನ್.ಆರ್.*

                   ಅಧ್ಯಕ್ಷರು,

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ

                     ಹಾಗೂ

ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

*ದಿನಾಂಕ:- 07/12/2022 ರ ಬುಧವಾರ* 

*ಸಮಯ:-* ಬೆಳಿಗ್ಗೆ 11:0

*ಸ್ಥಳ:-*  ಭಾವುರಾವ್ ದೇಶಪಾಂಡೆ ಭವನ,

8ನೇ ಮುಖ್ಯ ರಸ್ತೆ,

06 ನೇ ಅಡ್ಡರಸ್ತೆ

ಮಲ್ಲೇಶ್ವರಂ,

ಬೆಂಗಳೂರು

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ