ದೇಹ ಸೇರಿತು ಮಣ್ಣು, ಅಂದರಿಗೆ ಬೆಳಕಾಯಿತು ಕಣ್ಣು, ಸಾವಲ್ಲು ಸಾರ್ಥಕತೆ ಮೆರೆದ ಹೆಣ್ಣು"

 " ದೇಹ ಸೇರಿತು ಮಣ್ಣು, ಅಂದರಿಗೆ ಬೆಳಕಾಯಿತು ಕಣ್ಣು, ಸಾವಲ್ಲು ಸಾರ್ಥಕತೆ ಮೆರೆದ  ಹೆಣ್ಣು"




" *ಜೀವನವಾಯಿತು ದಂತಕಥೆ - ನೇತ್ರದಾನ ಮಹಾದಾನ* "

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಯೆನಗುಂಟೆ ಉಪ ಕೇಂದ್ರದ  ಅತ್ತಿಬೆಲೆ ಗ್ರಾಮದಲ್ಲಿನ " *ಬುಡ್ಡಕ್ಕನವರಮುನೇಗೌಡ* "ರವರ ಮನೆಯ ಹಿರಿಯ ಜೀವ *ಶತಾಯುಷಿ (103 ವರ್ಷ) ಶ್ರೀಮತಿ ಮುನಿಯಮ್ಮ* ( ದಿ!! ಮುನಿಶಾಮಪ್ಪನವರ ಧರ್ಮಪತ್ನಿ ) ರವರು ದಿನಾಂಕ -21-11-2022 ರಂದು ದೈವಾಧೀನರಾಗಿದ್ದು  ಅದೇ ದಿನದಂದು ಸೂಲಿಬೆಲೆ ಆರೋಗ್ಯ ಕೇಂದ್ರದ *ವೈದ್ಯಾಧಿಕಾರಿಗಳಾದ ಡಾ ಶಶಿಕಲಾ* ಹಾಗೂ *ನೇತ್ರಾಧಿಕಾರಿಗಳಾದ ಶ್ರೀ ನಾಗರಾಜ್* ರವರ ಮಾರ್ಗದರ್ಶನದ ಮೇರೆಗೆ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ನೇತ್ರವೈದ್ಯ ತಂಡದ ಸಹಕಾರದೊಂದಿಗೆ ದಾನ ಮಾಡಿ ಸದರಿಯವರ ಎರಡು ಕಣ್ಣುಗಳನ್ನು ದಾನ ಪಡೆದ ಹಿನ್ನೆಲೆಯಲ್ಲಿ ತಾಲೂಕು *ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್* ರವರೊಂದಿಗೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದರಿ ಮೃತರ ಮನೆಗೆ ಭೇಟಿ ನೀಡಿ ಮೃತರ *ಮೊಮ್ಮಗಳಾದ ಶ್ರೀಮತಿ ಸುಮಿತ್ರಮ್ಮ* ನವರಿಗೆ ಸಸಿ ನೀಡುವುದರ ಮೂಲಕ ಅಭಿನಂದಿಸಲಾಯಿತು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims