ದೇಹ ಸೇರಿತು ಮಣ್ಣು, ಅಂದರಿಗೆ ಬೆಳಕಾಯಿತು ಕಣ್ಣು, ಸಾವಲ್ಲು ಸಾರ್ಥಕತೆ ಮೆರೆದ ಹೆಣ್ಣು"
" ದೇಹ ಸೇರಿತು ಮಣ್ಣು, ಅಂದರಿಗೆ ಬೆಳಕಾಯಿತು ಕಣ್ಣು, ಸಾವಲ್ಲು ಸಾರ್ಥಕತೆ ಮೆರೆದ ಹೆಣ್ಣು"
" *ಜೀವನವಾಯಿತು ದಂತಕಥೆ - ನೇತ್ರದಾನ ಮಹಾದಾನ* "
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಯೆನಗುಂಟೆ ಉಪ ಕೇಂದ್ರದ ಅತ್ತಿಬೆಲೆ ಗ್ರಾಮದಲ್ಲಿನ " *ಬುಡ್ಡಕ್ಕನವರಮುನೇಗೌಡ* "ರವರ ಮನೆಯ ಹಿರಿಯ ಜೀವ *ಶತಾಯುಷಿ (103 ವರ್ಷ) ಶ್ರೀಮತಿ ಮುನಿಯಮ್ಮ* ( ದಿ!! ಮುನಿಶಾಮಪ್ಪನವರ ಧರ್ಮಪತ್ನಿ ) ರವರು ದಿನಾಂಕ -21-11-2022 ರಂದು ದೈವಾಧೀನರಾಗಿದ್ದು ಅದೇ ದಿನದಂದು ಸೂಲಿಬೆಲೆ ಆರೋಗ್ಯ ಕೇಂದ್ರದ *ವೈದ್ಯಾಧಿಕಾರಿಗಳಾದ ಡಾ ಶಶಿಕಲಾ* ಹಾಗೂ *ನೇತ್ರಾಧಿಕಾರಿಗಳಾದ ಶ್ರೀ ನಾಗರಾಜ್* ರವರ ಮಾರ್ಗದರ್ಶನದ ಮೇರೆಗೆ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ನೇತ್ರವೈದ್ಯ ತಂಡದ ಸಹಕಾರದೊಂದಿಗೆ ದಾನ ಮಾಡಿ ಸದರಿಯವರ ಎರಡು ಕಣ್ಣುಗಳನ್ನು ದಾನ ಪಡೆದ ಹಿನ್ನೆಲೆಯಲ್ಲಿ ತಾಲೂಕು *ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್* ರವರೊಂದಿಗೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದರಿ ಮೃತರ ಮನೆಗೆ ಭೇಟಿ ನೀಡಿ ಮೃತರ *ಮೊಮ್ಮಗಳಾದ ಶ್ರೀಮತಿ ಸುಮಿತ್ರಮ್ಮ* ನವರಿಗೆ ಸಸಿ ನೀಡುವುದರ ಮೂಲಕ ಅಭಿನಂದಿಸಲಾಯಿತು.

Comments
Post a Comment