ಬೆಂಗಳೂರಿನಲ್ಲಿ ನಾಲ್ಕನೇ ಮಳಿಗೆಯೊಂದಿಗೆ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಬಲಪಡಿಸಿದ ಇಂದ್ರಿಯ, ಆದಿತ್ಯ ಬಿರ್ಲಾ ಜ್ಯುವೆಲ್ಲರಿ*

 *ಬೆಂಗಳೂರಿನಲ್ಲಿ ನಾಲ್ಕನೇ ಮಳಿಗೆಯೊಂದಿಗೆ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಬಲಪಡಿಸಿದ ಇಂದ್ರಿಯ, ಆದಿತ್ಯ ಬಿರ್ಲಾ ಜ್ಯುವೆಲ್ಲರಿ*

ಡಿಕನ್ಸನ್ ರಸ್ತೆಯಲ್ಲಿನ ಹೊಸ ಗಮ್ಯದೊಂದಿಗೆ ಬೆಂಗಳೂರಿನಲ್ಲಿ ತನ್ನ ಹೆಜ್ಜೆಗುರುತಿನ ವಿಸ್ತರಣೆ

ಬೆಂಗಳೂರು, 20 ಮಾರ್ಚ್, 2026 : ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿ  *ತನ್ನ ಹೊಸ ಮಳಿಗೆಯ ಪ್ರಾರಂಭ* ದೊAದಿಗೆ ಇಂದ್ರಿಯ, ಆದಿತ್ಯ ಬಿರ್ಲಾ ಜ್ಯುವೆಲ್ಲರಿ ತನ್ನ ನಿರಂತರ ರಾಷ್ಟಿçÃಯ ಬೆಳವಣಿಗೆಯನ್ನು ಮುಂದುವರಿಸಿದೆ. ನಗರದಲ್ಲಿ ಬ್ರಾ÷್ಯಂಡ್‌ನ ನಾಲ್ಕನೆ ಮಳಿಗೆಯಾಗಿರುವ ಈ ತೆರೆಯುವಿಕೆಯು ಕರ್ನಾಟಕದಲ್ಲಿ ಇಂದ್ರಿಯಾದ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಿ ಭಾರತದ ಪ್ರಮುಖ ಮೆಟ್ರೋಪಾಲಿಟನ್ ಮಾರುಕಟ್ಟೆಗಳಾದ್ಯಂತ ಬ್ರಾ÷್ಯಂಡ್‌ನ ಮುಂದುವರಿಯುತ್ತಿರುವ ವಿಸ್ತರಣೆಯನ್ನು ಪ್ರತಿಫಲಿಸುತ್ತದೆ. 


ತನ್ನ ಉಜ್ವಲವಾದ ರೀಟೇಲ್ ಚಿತ್ರಣ ಮತ್ತು ತತ್ಕಾಲೀನ ಹಾಗೂ ಸಾಂಪ್ರದಾಯಿಕ ಆಭರಣಗಳಿಗಾಗಿ ಪ್ರಬಲ ಬೇಡಿಕೆಗಾಗಿ ಬೆಂಗಳೂರು ಹೆಸರುವಾಸಿಯಾಗಿದೆ. ನಗರದ ಪ್ರಧಾನ ರೀಟೇಲ್ ಜಿಲ್ಲೆಯಲ್ಲಿರುವ ಡಿಕನ್ಸನ್ ರಸ್ತೆಯು, ತನ್ನ ಸದಾ ಚುರುಕಾದ ವಾಣಿಜ್ಯ ಚಟುವಟಿಕೆ ಮತ್ತು ಸುಲಭ ಪ್ರವೇಶಕ್ಕೆ ಹೆಸರುವಾಸಿಯಾಗಿರುವುದರಿಂದ, ವಿಶಿಷ್ಟವಾದ ಹಾಗೂ ಆಲೋಚನಾಪೂರ್ವಕವಾಗಿ ವಿನ್ಯಾಸಗೊಳಿಸಲಾದ ಆಭರಣಗಳನ್ನು ಬಯಸುತ್ತಿರುವ ಗ್ರಾಹಕರಿಗೆ ಹತ್ತಿರವಾಗಿ ತನ್ನ ಸಿಗ್ನೇಚರ್ ಆಭರಣ ಅನುಭವವನ್ನು ತರಲು ಅದು ಇಂದ್ರಿಯಾಕ್ಕೆ ಸೂಕ್ತವಾದ ಪ್ರದೇಶವಾಗಿದೆ. 


ಮಳಿಗೆಯು, ಅತ್ಯಂತ ಆಲೋಚನಾಪೂರ್ವಕವಾಗಿ ರಚಿಸಲಾದ ವಿನ್ಯಾಸಗಳನ್ನು  *ಬಂಗಾರ, ಪೋಲ್ಕಿ ಮತ್ತು ವಜ್ರದ* ವಿವಾಹ, ಹಬ್ಬ, ತತ್ಕಾಲೀನ ಮತ್ತು ಪ್ರತಿನಿತ್ಯದ ಆಭರಣ ಸಂಗ್ರಹಗಳಾದ್ಯAತ *೩೨,೦೦೦ಕ್ಕಿಂತ ಹೆಚ್ಚು ಆಭರಣಗಳನ್ನು ಪ್ರದರ್ಶಿಸುತ್ತದೆ*. ಇನ್-ಸ್ಟೋರ್ ಅನುಭವವನ್ನು  ವರ್ಧಿಸುವುದಕ್ಕಾಗಿ, ವಿಶ್ಷವಾದ ಬ್ರೆöÊಡಲ್ ಲೌಂಜ್ ಮತ್ತು ವಿಶೇಷವಾದ ಕಾರಿಗರಿ ಕೋಣೆ ಮುಂತಾದ ನಿಬದ್ಧ ಪ್ರದೇಶಗಳಿದ್ದು ಇವು ಪ್ರತಿಯೊಂದು ಸೃಷ್ಟಿಯ ಹಿಂದಿರುವ ಕಲಾವಂತಿಕೆ ಮತ್ತು ಕಲಾನೈಪುಣ್ಯವನ್ನು ಹತ್ತಿರದಿಂದ ನೋಡಲು ಗ್ರಾಹಕರಿಗೆ ಅವಕಾಶ ನೀಡುತ್ತವೆ. ಇಂದ್ರಿಯದ ವಿನ್ಯಾಸ-ನಿರ್ದೇಶಿತ ಸಿದ್ಧಾಂತವನ್ನು ಪ್ರತಿಫಲಿಸುವ ಮಳಿಗೆಯು, ಅಡಚಣೆರಹಿತ ಮತ್ತು ತಲ್ಲೀನ ಆಭರಣ ರೀಟೇಲ್ ಅನುಭವ ಮತ್ತು ಸೂಕ್ಷ÷್ಮ ಒಳಾಂಗಣಗಳನ್ನು ಒಟ್ಟಿಗೆ ತಂದಿದೆ. 



ಈ ಪ್ರಾರಂಭದೊAದಿಗೆ, ಇಂದ್ರಿಯ ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಲೇ ಇದೆ. ದೆಹಲಿ, ಮುಂಬೈ, ಹೈದರಾಬಾದ್, ಪುಣೆ, *ಬೆಂಗಳೂರು*, ಅಹಮದಾಬಾದ್, ಜೈಪುರ, ಪಾಟ್ನ, ಇಂದೋರ್ ಮತ್ತು ಲಕ್ನೌ ಒಳಗೊಂಡAತೆ ಪ್ರಮುಖ ನಗರಗಳಾದ್ಯಂತ ಕಾರ್ಯಾಚರಣೆ ಮಾಡುತ್ತಿರುವ ಬ್ರಾ÷್ಯಂಡ್, ಇದರ ಜೊತೆಗೇ, ಬೆಳೆಯುತ್ತಿರುವ ನಗರ ಮಾರುಕಟ್ಟೆಗಳಲ್ಲೂ ತನ್ನ ಹೆಜ್ಜೆಗುರುತನ್ನು ನಿರಂತರವಾಗಿ ವಿಸ್ತರಿಸುತ್ತಾ, ಆದಿತ್ಯ ಬಿರ್ಲಾ ಗ್ರೂಪ್‌ನ ಬೆಂಬಲದೊAದಿಗೆ ವೇಗ-ಗತಿಯಲ್ಲಿ ಬೆಳೆಯುತ್ತಿರುವ ರಾಷ್ಟಿçÃಯ ಆಭರಣ ಬ್ರಾ÷್ಯಂಡ್‌ಆಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿಕೊಳ್ಳುತ್ತಿದೆ. 


*ಈ ಸಂದರ್ಭದಲ್ಲಿ ಮಾತನಾಡುತ್ತಾ, ಇಂದ್ರಿಯದ ಸಿಇಒ ಶ್ರೀ ಸಂದೀಪ್ ಕೊಹ್ಲಿ,* ``ಬೆಂಗಳೂರು ನಮಗೆ ಅತಿಮುಖ್ಯವಾದ ಮಾರುಕಟ್ಟೆಯಾಗಿದೆ, ಏಕೆಂದರೆ ಇಲ್ಲಿನ ಗ್ರಾಹಕರು ಸೂಕ್ಷ÷್ಮ ಆಭರಣದಲಿ ಕಲಾವಂತಿಕೆ ಮತ್ತು ವಿನ್ಯಾಸಕ್ಕೆ ಬೆಲೆ ನೀಡುತ್ತಾರೆ. ನಗರದಲ್ಲಿ ನಮ್ಮ ನಾಲ್ಕನೇ ಮಳಿಗೆಯೊಂದಿಗೆ ನಾವು ಗ್ರಾಹಕರೊಡನೆ ನಮ್ಮ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸಿಕೊಂಡು ಅವರಿಗೆ ಕಲಾವಂತಿಕೆ ಹಾಗೂ ಆಲೋಚನಾಪೂರ್ವಕವಾದ ವಿನ್ಯಾಸವನ್ನು ಆಚರಿಸುವ ಆಭರಣ ಗಮ್ಯವನ್ನು ಒದಗಿಸಲು ನಮಗೆ ಉತ್ಸಾಹವೆನಿಸುತ್ತಿದೆ. ಭಾರತದಾದ್ಯಂತ ನಾವು ವಿಸ್ತರಣೆಗೊಳ್ಳುತ್ತಿರುವ ಸಂದರ್ಭದಲ್ಲಿ, ಅದ್ವಿತೀಯವಾದ ಕಲಾವಂತಿಕೆ, ತತ್ಕಾಲೀನ ವಿನ್ಯಾಸ ಮತ್ತು ಸ್ಮರಣೀಯ ಆಭರಣ-ಖರೀದಿ ಅನುಭವವನ್ನು ಒದಗಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕರಣವಿದ್ದೇ ಇರುತ್ತದೆ.'' ಎಂದು ಹೇಳಿದರು. 


ಆದಿತ್ಯ ಬಿರ್ಲಾ ಗ್ರೂಪ್‌ನ ವಿಶ್ವಾಸ ಹಾಗೂ ಅತ್ಯುತ್ಕöÈಷ್ಟತೆಯ ಪರಂಪರೆಯೊAದಿಗೆ ಇಂದ್ರಿಯ ದಕ್ಷಿಣ ಭಾರತ ಒಳಗೊಂಡAತೆ, ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಲೇ ಇದ್ದು, *ಗ್ರಾಹಕರಿಗೆ ವಿನ್ಯಾಸ-ನಿರ್ದೇಶಿತ ಆಭರಣ ಸಂಗ್ರಹಗಳು ಮತ್ತು ತಲ್ಲೀನ ಅನುಭವಗಳನ್ನು ಒದಗಿಸುತ್ತಿದೆ*.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"